Tag: Bylakuppe

ಲಕ್ಷ್ಮೀಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ
ಮೈಸೂರು

ಲಕ್ಷ್ಮೀಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ

September 19, 2018

ಬೈಲಕುಪ್ಪೆ: ಲಕ್ಷ್ಮೀಪುರ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ವಿಗ್ರಹವನ್ನು ಇಂದು ವಿಸರ್ಜಿಸಲಾಯಿತು. ಗ್ರಾಮದ ಯಜಮಾನರ ಸಮ್ಮುಖದಲ್ಲಿ ಎಲ್ಲಾ ಸಮುದಾಯದ ಯುವಕರು, ಮಹಿಳೆಯರು ಸೇರಿದಂತೆ ಹಲವರು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ 5.5 ಅಡಿ ಎತ್ತರದ ಗಣಪತಿಯನ್ನು ಟ್ರ್ಯಾಕ್ಟರ್‍ನಲ್ಲಿ ಕುಳ್ಳರಿಸಿ ವಿವಿಧ ಹೂಗಳಿಂದ ಶೃಂಗರಿಸಿ, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಅರ್ಚಕರಿಂದ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಯುವಕರು…

ಜೀತಮುಕ್ತ ಕಾರ್ಮಿಕರು ಸ್ವಂತ ಊರಿಗೆ
ಮೈಸೂರು

ಜೀತಮುಕ್ತ ಕಾರ್ಮಿಕರು ಸ್ವಂತ ಊರಿಗೆ

September 12, 2018

ತಹಸೀಲ್ದಾರ್ ನಗದು, ಚೆಕ್ ಪ್ರಮಾಣ ಪತ್ರ ವಿತರಣೆ ಬೈಲಕುಪ್ಪೆ:  ಜೀತಮುಕ್ತ 15 ಕೂಲಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸುವಂತೆ ಉಪವಿಭಾಗಾ ಧಿಕಾರಿ ಕೆ.ನಿತೀಶ್ ನೀಡಿದ ಆದೇಶದಂತೆ ತಲಾ 3 ಸಾವಿರ ನಗದು 17 ಸಾವಿರ ಚೆಕ್ ಹಾಗೂ ಜೀತಮುಕ್ತ ಪ್ರಮಾಣ ಪತ್ರವನ್ನು ಜೀತಮುಕ್ತರಿಗೆ ತಹಸಿಲ್ದಾರ್ ಜೆ. ಮಹೇಶ್ ಮಂಗಳವಾರ ವಿತರಿಸಿದರು. ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಶುಂಠಿ ಕೆಲಸಕ್ಕೆಂದು ಬಂದು ಜೀತದಾಳು ಗಳಾಗಿದ್ದ 15 ಮಂದಿಗೆ ಹುಣಸವಾಡಿ ಬಿಸಿಎಂ ಹಾಸ್ಟೆಲ್‍ನಲ್ಲಿ ತಾಲೂಕು ಆಡಳಿತದ…

ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ
ಮೈಸೂರು

ಜಮೀನಿನಲ್ಲಿ ಜೀತ ಮಾಡುತ್ತಿದ್ದ 15 ಕಾರ್ಮಿಕರಿಗೆ ಬಂಧ ಮುಕ್ತಿ

September 9, 2018

ಪಿರಿಯಾಪಟ್ಟಣ ತಹಸೀಲ್ದಾರ್ ದಾಳಿ: ಒಬ್ಬನ ಬಂಧನ ಬೈಲಕುಪ್ಪೆ:- ಕೆಲಸಕ್ಕೆಂದು ಕರೆದುಕೊಂಡು ಬಂದು, ಬಂಧನದ ವಾತಾವರಣದಲ್ಲಿ, ಹಿಂಸೆ ನೀಡುವ ಮೂಲಕ ಜಮೀನು ಕೆಲಸ ಮಾಡಿಸಲಾಗುತ್ತಿದ್ದ 15 ಮಂದಿ ಯನ್ನು ತಾಲೂಕು ಆಡಳಿತ ಬಂಧ ಮುಕ್ತಗೊಳಿಸಿದೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಟಿಬೆಟಿಯನ್ 11ನೇ ಕ್ಯಾಂಪ್‍ನಲ್ಲಿ ಈ ಘಟನೆ ನಡೆದಿದ್ದು, ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರಿಗೆ ಸೇರಿದ್ದ 25 ಎಕರೆಗೂ ಅಧಿಕ ಜಮೀನನ್ನು ಅರಸೀಕೆರೆ ಮೂಲದ ಮೂವರು ವ್ಯಕ್ತಿಗಳು ಲೀಸ್‍ಗೆ ಪಡೆದು ಅದರಲ್ಲಿ ಶುಂಠಿ ಬೆಳೆ ಮಾಡು ತ್ತಿದ್ದರು. ಶುಂಠಿ ಬೆಳೆಗೆ ಕೆಲಸಕ್ಕಾಗಿ…

ಬೈಲಕುಪ್ಪೆಯಲ್ಲಿ ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ
ಮೈಸೂರು

ಬೈಲಕುಪ್ಪೆಯಲ್ಲಿ ಕಾವೇರಿ ಮಾತೆಗೆ ಹುಣ್ಣಿಮೆ ಪೂಜೆ

August 28, 2018

ಬೈಲಕುಪ್ಪೆ:  ಕಾವೇರಿ ಮಾತೆಗೆ ಹುಣ್ಣಿಮೆ ವಿಶೇಷ ಪೂಜೆಯನ್ನು ಭಾನುವಾರ ರಾತ್ರಿ ನೆರವೇರಿಸಲಾಯಿತು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕಾವೇರಮ್ಮನ ಪ್ರತಿಮೆಗೆ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತುಸಂಘದ ಅಧ್ಯಕ್ಷ ಬಭೀಂದ್ರಪ್ರಸಾದ್ ಸಮ್ಮುಖದಲ್ಲಿ 65ನೇ ಹುಣ್ಣಿಮೆಯ ವಿಶೇಷ ಪೂಜೆಯಲ್ಲಿ ತೊಡಗಿದ್ದ ಅರ್ಚಕ ರಾದ ಪ್ರಸನ್ನಭಟ್ ಮತ್ತು ಪರಮೇ ಶ್ವರ್‍ಭಟ್‍ರವರು ಕಾವೇರಮ್ಮನ ಪ್ರತಿಮೆ ಯನ್ನು ಸ್ವಚ್ಛಗೊಳಿಸಿ ಹಾಲು, ತುಪ್ಪ, ಜೇನು, ಎಳನೀರಿನಿಂದ ಅಭಿಷೇಕ…

ಬೈಲಕುಪ್ಪೆಯಲ್ಲಿ ಭಾರೀ ಗಾತ್ರದ ಮರ ತೆರವು
ಮೈಸೂರು

ಬೈಲಕುಪ್ಪೆಯಲ್ಲಿ ಭಾರೀ ಗಾತ್ರದ ಮರ ತೆರವು

July 27, 2018

ಬೈಲಕುಪ್ಪೆ: ಬಿ.ಎಂ. ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಮರ ವೊಂದನ್ನು ಅರಣ್ಯ ಇಲಾಖೆಯವರು ಗುರುವಾರ ತೆರವುಗೊಳಿಸಿದರು.ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆ ಬದಿಯಲ್ಲಿ ಕೆಲ ತಿಂಗಳಿಂದ ಕಾಡು ಜಾತಿ ಮರವೊಂದು ಅಪಾಯದ ಅಂಚಿನಲ್ಲಿತ್ತು, ಇದರ ಪಕ್ಕದಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಜಿ.ಪಂ ಸದಸ್ಯ ವಿ.ರಾಜೇಂದ್ರ ಮರ ಕಡಿಸುವಂತೆ ಒತ್ತಾಯಿಸಿದ್ದರು. ನಿಯಮಾನುಸಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರವನ್ನು ಹರಾಜು ಮಾಡಲಾಗಿತ್ತು. ಮಳೆ ಕಾರಣ ಒಡ್ಡಿ ಮರವನ್ನು ಕಡಿಯಲು ವಿಳಂಬ…

ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
ಮೈಸೂರು

ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

July 5, 2018

ಬೈಲಕುಪ್ಪೆ: ಸಾಲಬಾಧೆಯಿಂದಾಗಿ ರೈತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕು ತಿರುಮಲಾಪುರದಲ್ಲಿ ಇಂದು ನಡೆದಿದೆ. ಗ್ರಾಮದ ದಿವಂಗತ ಕೋರೇಗೌಡ ಎಂಬುವರ ಪತ್ನಿ ಪುಟ್ಟಮ್ಮ (77) ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಹಿಳೆ. ಒಂದು ಎಕರೆ ಜಮೀನು ಹೊಂದಿದ್ದ ಇವರು ಜೋಳದ ಫಸಲಿಗಾಗಿ ಹಾಗೂ ಖಾಯಿಲೆ ಬಿದ್ದಿದ್ದ ತಮ್ಮ ಮೊಮ್ಮಗನ ಆಸ್ಪತ್ರೆ ಚಿಕಿತ್ಸೆ ಖರ್ಚಿಗಾಗಿ ಸಾಲ ಮಾಡಿದ್ದರೆಂದು ವರದಿಯಾಗಿದೆ. ಸಾಲ ತೀರಿಸಲಾಗದೆ ಮನನೊಂದು ಬೈಲಕುಪ್ಪೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ…

1 2
Translate »