Tag: State Government

ಗುಂಪು ಕೃಷಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ
ಮೈಸೂರು

ಗುಂಪು ಕೃಷಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಧಾರ

November 10, 2018

ಬೆಂಗಳೂರು:  ಕೃಷಿಯಿಂದ ರೈತರು ವಿಮುಖ ರಾಗುವುದನ್ನು ತಡೆದು, ಹೆಚ್ಚು ಉತ್ಪಾದನೆಗೆ ಒತ್ತು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ `ಗುಂಪು ಕೃಷಿ ಯೋಜನೆ’ ಅನುಷ್ಠಾನಗೊಳಿಸಲು ಮುಂದಾಗಿದೆ. ಇದರ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಮಹಿಳಾ ಸ್ವಸಹಾಯ ಸಂಘಗಳಿಗೆ ಹತ್ತು ಲಕ್ಷ ರೂ.ವರೆಗೆ ಸಹಾಯ ಸೌಲಭ್ಯ ಒದಗಿಸುವ ‘ಕಾಯಕ’ ಯೋಜನೆ ಡಿಸೆಂಬರ್ ಮೊದಲ ವಾರದಿಂದ ಜಾರಿಗೊಳ್ಳಲಿದೆ. ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಣ್ಣ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹತ್ತು ಸಾವಿರ ರೂ.ವರೆಗೆ ಸಾಲ…

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ
ಮೈಸೂರು

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ

November 9, 2018

ಮೈಸೂರು:  ಉದ್ಯೋಗಿನಿ, ಹೈನುಗಾರಿಕೆ, ಕಿರುಸಾಲ, ಚೇತನ-ಲೈಂಗಿಕ ಅಲ್ಪಸಂಖ್ಯಾತರ ಸ್ವ-ಉದ್ಯೋಗ ಹಾಗೂ ಸಮೃದ್ಧಿ ಯೋಜನೆಗಳಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರದ ಸಹಾಯ ಧನದೊಂದಿಗೆ ಈ ಸೌಲಭ್ಯಗಳನ್ನು 2018-19ನೇ ಸಾಲಿನಲ್ಲಿ ಪಡೆದು ಕೊಳ್ಳಲು ಆಸಕ್ತರಾಗಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆ ಪತ್ರಗಳೊಡನೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಿನಿ: ಈ ಯೋಜನೆಯಡಿ ವಾಣಿಜ್ಯೋ ದ್ಯಮ ಚಟುವಟಿಕೆ ಆರಂಭಿಸಲು ಆಸಕ್ತರಾಗಿರುವ 18ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ಅರ್ಜಿ ಸಲ್ಲಿಸಿ 50 ಸಾವಿರ ರೂ.ಗಳಿಂದ ಗರಿಷ್ಠ 3 ಲಕ್ಷ…

ಶಿಕ್ಷಕರು, ಉಪನ್ಯಾಸಕರಿಗೆ ಮೂಲ ವೇತನದಲ್ಲಿ ಹೆಚ್ಚುವರಿ ಬಡ್ತಿ ವೇತನ ವಿಲೀನ
ಮೈಸೂರು

ಶಿಕ್ಷಕರು, ಉಪನ್ಯಾಸಕರಿಗೆ ಮೂಲ ವೇತನದಲ್ಲಿ ಹೆಚ್ಚುವರಿ ಬಡ್ತಿ ವೇತನ ವಿಲೀನ

October 22, 2018

ಬೆಂಗಳೂರು:  ಶಿಕ್ಷಕರು ಹಾಗೂ ಉಪನ್ಯಾಸಕರ ಬೇಡಿಕೆಗೆ ರಾಜ್ಯ ಸರಕಾರ ಕೊನೆಗೂ ಮಣಿದಿದ್ದು, ಸರಕಾರಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ 2016ರ ಜೂ.1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದ್ದ ಒಂದು ಹೆಚ್ಚುವರಿ ವಿಶೇಷ ಬಡ್ತಿ ವೇತನವನ್ನು ಅವರ ಮೂಲ ವೇತನದೊಂದಿಗೆ ವಿಲೀನಗೊಳಿಸಿ ನ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ರಾಜ್ಯ ಸರಕಾರಿ, ಅನು ದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜುಗಳ…

ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ
ಮೈಸೂರು

ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ

October 12, 2018

ಬೆಂಗಳೂರು: ಎರಡನೇ ಶನಿವಾರ (ಅ.13)ದಂದು ಮಾಮೂಲಿನಂತೆ ಸರ್ಕಾರಿ ರಜೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಎರಡನೇ ಶನಿವಾರ (ಅ.13) ಇದ್ದ ರಜೆಯನ್ನು ರದ್ದುಪಡಿಸಿ ಮೂರನೇ ಶನಿವಾರಕ್ಕೆ (ಅ.20) ರಜೆ ನೀಡಿ ದಸರಾ ರಜೆ ಸತತವಾಗಿ ನಾಲ್ಕು ದಿನ ದೊರಕುವಂತೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಹಾಗಾಗಿ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಗುರುವಾರ (ಅ.18) ಆಯುಧ ಪೂಜೆ, ಶುಕ್ರವಾರ (ಅ.19) ವಿಜಯದಶಮಿಗೆ ಸರ್ಕಾರಿ ರಜೆ ಇದೆ. ಶನಿವಾರ (ಅ.20) ರಜೆ ನೀಡಿದರೆ ಮರುದಿನ…

ತೆಂಗಿಗೆ ಪರಿಹಾರ, ವನ್ಯಜೀವಿ ದಾಳಿಗೆ ಬಲಿಯಾದವರ ಕುಟುಂಬಕ್ಕೆ 2000 ಮಾಸಾಶನ
ಮೈಸೂರು

ತೆಂಗಿಗೆ ಪರಿಹಾರ, ವನ್ಯಜೀವಿ ದಾಳಿಗೆ ಬಲಿಯಾದವರ ಕುಟುಂಬಕ್ಕೆ 2000 ಮಾಸಾಶನ

October 5, 2018

ಬೆಂಗಳೂರು: ಸತತ ಬರಗಾಲದಿಂದ ನೀರಿಲ್ಲದೆ ಫಲ ನೀಡದ ತೆಂಗು ಬೆಳೆಗಾರರಿಗೆ ಪರಿಹಾರ, ವನ್ಯ ಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ ಇನ್ನು ಮುಂದೆ 2000 ರೂ. ಮಾಸಾಶನ ನೀಡುವ ಮಹತ್ವದ ತೀರ್ಮಾನವನ್ನು ಸಚಿವ ಸಂಪುಟ ಸಭೆ ಇಂದು ಕೈಗೊಂಡಿದೆ. ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ದಸರಾ-ಸಿಎಂ ಕಪ್ ಕ್ರೀಡಾಕೂಟ ಆಯೋಜನೆಗೆ 7 ಕೋಟಿ ರೂ. ಅನುದಾನಕ್ಕೆ ಸಭೆ ಸಮ್ಮತಿಸಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ತಲೆದೋರಿದ ತೀವ್ರ ಬರಗಾಲದಿಂದ ನೀರಿಲ್ಲದೆ ಲಕ್ಷಾಂತರ ತೆಂಗಿನ ಮರಗಳು ಒಣಗಿ, ರೈತರು ಬೀದಿಪಾಲಾಗಿದ್ದಾರೆ….

ರಾಜ್ಯದಲ್ಲಿ ಮಳೆ ಹಾನಿಯ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ
ಮೈಸೂರು

ರಾಜ್ಯದಲ್ಲಿ ಮಳೆ ಹಾನಿಯ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

August 28, 2018

ಬೆಂಗಳೂರು: ಕೊಡಗು ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಬಿದ್ದ ಭಾರೀ ಮಳೆಯಿಂದ ಉಂಟಾಗಿ ರುವ ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಸನ, ಶಿವ ಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಸುಮಾರು 800 ಮನೆಗಳು…

Translate »