Tag: wild elephants

ಕಾಡಾನೆಗಳ ಪುಂಡಾಟ: ಬೆಳೆ ನಾಶ
ಹಾಸನ

ಕಾಡಾನೆಗಳ ಪುಂಡಾಟ: ಬೆಳೆ ನಾಶ

September 5, 2018

ಸಕಲೇಶಪುರ:  ತಾಲೂಕಿನ ವಿವಿದ ಗ್ರಾಮಗಳಲ್ಲಿ ಕಾಡಾನೆಗಳ ಪುಂಡಾಟ ದಿಂದ ಬೆಳೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ತಾಲೂಕು ಸುಳ್ಳಕ್ಕಿ ಗ್ರಾಮದ ಬೈರಯ್ಯ ಹಾಗೂ ಕಾಳಯ್ಯ ಅವರ ಕಾಫಿ ತೋಟದಲ್ಲಿ ಎರಡು ದಿನದಿಂದ ಬೀಡು ಬಿಟ್ಟಿರುವ ಸುಮಾರು 30 ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇದರಿಂದ ಲಕ್ಷಾಂತರ ಮೌಲ್ಯದ ಕಾಫಿ, ಮೆಣಸು, ಬಾಳೆ, ತೆಂಗಿನ ಮರಗಳನ್ನು ನಾಶವಾಗಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿ ರೈತರ ಭತ್ತದ ಗದ್ದೆಗಳಲ್ಲಿ ಬೆಳೆ ನಾಶ ಮಾಡಿವೆ. ಸುಳ್ಳಕ್ಕಿ,…

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ
ಹಾಸನ

ಕಾಫಿ ತೋಟಕ್ಕೆ ಕಾಡಾನೆ ಹಿಂಡು ಲಗ್ಗೆ: ಬೆಳೆ ನಾಶ

July 25, 2018

ಸಕಲೇಶಪುರ:  ಕಾಡಾನೆ ಹಿಂಡು, ಇಂದು ಬೆಳ್ಳಂಬೆಳಿಗ್ಗೆಯೇ ತಾಲೂಕಿನ ಹಾನುಬಾಳು ಹೋಬಳಿಯಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಕಾಡಾನೆಗಳ ದಾಳಿಯಿಂದ ತಾಲೂಕಿನ ಹಾನುಬಾಳು ಹೋಬಳಿ ವ್ಯಾಪ್ತಿಯ ಅಚ್ಚನ ಹಳ್ಳಿ, ಬಿಳಿಸಾರೆ, ಅಗನಿ ಗ್ರಾಮಗಳಲ್ಲಿ ಕಾಫಿ, ಬಾಳೆ ತೋಟ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಅಚ್ಚನಹಳ್ಳಿಯಲ್ಲಿ ಕಾಫಿ ತೋಟದಲ್ಲಿ ಬಗಾನೆ ಮರವನ್ನ ಆನೆಗಳು ಉರುಳಿಸಿವೆ. ಆನೆಗಳು ತೋಟದಲ್ಲಿ ಅಡ್ಡಾದಿಡ್ಡಿ ಓಡಾಟಕ್ಕೆ ನೂರಾರು ಕಾಫಿ ಗಿಡಗಳು ನೆಲಸಮವಾಗಿವೆ. ಸ್ಪ್ರೇ ಮಾಡಲು ಇಟ್ಟಿದ್ದ ಪ್ಲಾಸ್ಟಿಕ್ ಬ್ಯಾರಲ್ ಗಳು ಆನೆ…

ಕಾಡಾನೆ ದಾಳಿಗೆ ಬೆಳೆ ನಾಶ
ಕೊಡಗು

ಕಾಡಾನೆ ದಾಳಿಗೆ ಬೆಳೆ ನಾಶ

July 16, 2018

ಸುಂಟಿಕೊಪ್ಪ: ಒಂದೆಡೆ ಭಾರೀ ಗಾಳಿ ಮಳೆಯಿಂದ ಜನತೆಯು ನಲುಗಿದ್ದರೆ, ಮತ್ತೊಂದು ಭಾಗದಿಂದ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅಪಾರ ಬೆಳೆ ನಷ್ಟ ಜೊತೆಗೆ ತೋಟದಲ್ಲಿಯೇ ಬೀಡುಬಿಟ್ಟ ಕಾಡಾನೆಗಳಿಂದ ಜನ ಆತಂಕದ ಸ್ಥಿತಿಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ನಿವೃತ್ತ ರೇಂಜರ್ ಅಪ್ಪಯ್ಯ ಅವರ ನೆಲಜಿ ತೋಟಕ್ಕೆ ನುಗ್ಗಿದ್ದ ಮೂರು ಕಾಡಾನೆಗಳು ಬಾಳೆ, ಕಾಫಿ ಇನ್ನಿತರ ಕೃಷಿ ಫಸಲುಗಳನ್ನು ತಿಂದು ತುಳಿದು ಧ್ವಂಸಗೊಳಿಸಿವೆ ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ…

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ
ಕೊಡಗು

ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ

July 10, 2018

ಗೋಣಿಕೊಪ್ಪಲು: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ಬೆಳೆಗಾರರ ತೋಟಕ್ಕೆ ಅಳವಡಿಸಿರುವ ಸೋಲರ್ ಬೇಲಿಯನ್ನು ಕಾಡಾನೆಗಳು ಧ್ವಂಸ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ. ಕಾಡಾನೆಯ ಭಯದಿಂದ, ಭಾರೀ ಮಳೆಯಲ್ಲಿ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಸಮೀಪದ ದೇವರ ಕಾಡುವಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಯ ಹಿಂಡು ಸಂಜೆ ಆಗುತ್ತಿದ್ದಂತೆಯೇ ಸಮೀಪದ ಮನೆಯಪಂಡ, ಕಡೇಮಾಡ, ಕಂಜಿತಂಡ, ಕಳ್ಳಿಚಂಡ ಕುಟುಂಬಸ್ಥರ ಕಾಫಿ ತೋಟಕ್ಕೆ ಲಗ್ಗೆ ಇಡುವ ಈ ಕಾಡಾನೆ…

ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ
ಕೊಡಗು

ಕಾಫಿ ತೋಟದಿಂದ ಕಾಲ್ಕಿತ್ತ ಕಾಡಾನೆ

July 5, 2018

ಮಡಿಕೇರಿ: ಮೇಕೇರಿ, ತಾಳತ್ತಮನೆ ವ್ಯಾಪ್ತಿಯ ಕಾಫಿ ತೋಟ ಗಳ ಒಳಗೆ 2 ದಿನಗಳ ಕಾಲ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದ ಎರಡು ಕಾಡಾನೆಗಳು ಕೊನೆಗೂ ಕಾಫಿ ತೋಟಗಳಿಂದ ಕಾಲ್ಕಿತ್ತಿವೆ. ಮೇಕೇರಿ, ಮಂಗಳದೇವಿನಗರ, ಪೊನ್ನಚೆಟ್ಟಿ ಎಸ್ಟೇಟ್ ಮಾರ್ಗವಾಗಿ ಮೋದೂರು ಎಸ್ಟೇಟ್ ಕಡೆ ತೆರಳಿ ರುವ ಕಾಡಾನೆಗಳು, ಹೇರೂರು ವ್ಯಾಪ್ತಿ ಯಲ್ಲಿರುವ ಕುರಿತು ಅರಣ್ಯ ಇಲಾಖೆ ಮಾಹಿತಿ ಕಲೆ ಹಾಕಿದೆ. ಮೇಕೇರಿ ವ್ಯಾಪ್ತಿಯಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿದ ಕುಶಾಲನಗರ ಆರ್.ಆರ್.ಟಿ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖೆ ಸಿಬ್ಬಂದಿ…

ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ
ಕೊಡಗು

ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ

July 4, 2018

ಮಡಿಕೇರಿ:  ಮೇಕೇರಿ ವ್ಯಾಪ್ತಿಯ ಕಾಫಿ ತೋಟಗಳಿಗೆ ದಾಂಗುಡಿ ಇಟ್ಟು ಫಸಲು ನಷ್ಟ ಮತ್ತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ 2 ಕಾಡಾನೆಗಳನ್ನು ಕಾಡಿ ಗಟ್ಟಲು ಅರಣ್ಯ ಇಲಾಖೆ ಮಂಗಳ ವಾರವೂ ಕಾರ್ಯಾಚರಣೆ ನಡೆಸಿತು. ಕುಶಾಲನಗರದ ನುರಿತ ರ್ಯಾಪಿಡ್ ರೆಸ್ಪಾನ್ಸ್ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖಾ ಸಿಬ್ಬಂದಿಗಳು ಮಂಗಳವಾರ ಬೆಳಗ್ಗೆ ಯಿಂದಲೇ ಕಾಫಿ ತೋಟದ ಒಳಗೆ ಕಾಡಾ ನೆಗಳು ಅಲೆದಾಡಿರುವ ಹೆಜ್ಜೆ ಗುರುತುಗಳ ಜಾಡು ಅರಸಿ ಹೊರಟು, 2 ಕಾಡಾನೆ ಗಳು ಮೇಕೇರಿ ಕಡೆಯಿಂದ ತಾಳತ್ತಮನೆ ಬಳಿ ತೆರಳಿರುವ…

Translate »