ಕೊಡಗು

ಬುಧವಾರ 43 ಹೊಸ ಕೊರೊನಾ ಪ್ರಕರಣ ದೃಢ
ಕೊಡಗು

ಬುಧವಾರ 43 ಹೊಸ ಕೊರೊನಾ ಪ್ರಕರಣ ದೃಢ

October 22, 2020

ಮಡಿಕೇರಿ ಅ.21- ಜಿಲ್ಲೆಯಲ್ಲಿ ಬುಧವಾರ 43 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ಒಟ್ಟು ಕೋವಿಡ್- 19 ಪ್ರಕರಣಗಳ ಸಂಖ್ಯೆ 4566 ಆಗಿದ್ದು, 3940 ಮಂದಿ ಗುಣಮುಖ ರಾಗಿದ್ದಾರೆ. 563 ಸಕ್ರಿಯ ಪ್ರಕರಣಗಳಿದ್ದು, 63 ಮಂದಿ ಮೃತ ಪಟ್ಟಿದ್ದಾರೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 359 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.        

ಕೊಡಗಿನಲ್ಲಿ ಸಾಧಾರಣ ಮಳೆ
ಕೊಡಗು

ಕೊಡಗಿನಲ್ಲಿ ಸಾಧಾರಣ ಮಳೆ

October 22, 2020

ಮಡಿಕೇರಿ, ಅ.21- ಕೊಡಗು ಜಿಲ್ಲೆಯಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯ ಮೇಲಾ ಗಿದ್ದು, ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮದೆನಾಡು, ಮಕ್ಕಂದೂರು, ಹಟ್ಟಿಹೊಳೆ ಗಾಳಿಬೀಡು ಮತ್ತಿತ್ತರ ಕಡೆಗಳು ಸೇರಿದಂತೆ ದಕ್ಷಿಣ ಕೊಡಗಿನ ಗೋಣಿಕೊಪ್ಪದಲ್ಲೂ ತುಂತುರು ಮಳೆ ಯಾದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನಿಂದಲೇ ಮೋಡ ಕವಿದ ವಾತಾವರಣ ಮನೆ ಮಾಡಿತ್ತಲ್ಲದೇ, ಕೆಲವೆಡೆ ಮಂಜು ಮುಸಿಕಿದ…

ಕೊಡವರಿಗೆ ಚಂಗ್ರಾಂದಿ ಭಾಷಣ ಸ್ಪರ್ಧೆ
ಕೊಡಗು

ಕೊಡವರಿಗೆ ಚಂಗ್ರಾಂದಿ ಭಾಷಣ ಸ್ಪರ್ಧೆ

October 22, 2020

ಗೋಣಿಕೊಪ್ಪ, ಅ.21- ಕೊಡವ ಕೂಟಾಳಿಯ ಸಂಘಟನೆ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಕೊಡವ ಟ್ಯಾಲೆಂಟ್ ಶೋ ಹೆಸರಿನಲ್ಲಿ ‘ಕೊಡವ ರಿಗಾಗಿ ಚಂಗ್ರಾಂದಿ’ ಎಂಬ ಭಾಷಣ ಸ್ಪರ್ಧೆ ಆನ್‍ಲೈನ್ ಮೂಲಕ ನಡೆಯಿತು. ಹಿರಿಯರ ವಿಭಾಗದಲ್ಲಿ ಉಳುವಂಗಡ ಕಾವೇರಿ ಉದಯ ಪ್ರಥಮ, ಕಬ್ಬಚ್ಚೀರ ರಶ್ಮಿ ದ್ವಿತೀಯ, ಮಕ್ಕಳ ವಿಭಾಗದಲ್ಲಿ ಚೊಟ್ಟಂಗಡ ತಾನೀಶ್ ತಿಮ್ಮಯ್ಯ ಪ್ರಥಮ, ಕಳ್ಳಿಚಂಡ ತನ್ವಿ ಉತ್ತಪ್ಪ ದ್ವಿತೀಯ ಸ್ಥಾನ ಪಡೆದರು. ದಾನಿ ತೀತಿರ ಊರ್ಮಿಳಾ ಸೋಮಯ್ಯ ಬಹುಮಾನ ನೀಡಿದರು. ತೀರ್ಪುಗಾರರಾಗಿ ಬೊಳ್ಳಜೀರ ಅಯ್ಯಪ್ಪ, ಮಲ್ಲೇಂಗಡ ಸುಧಾ ಮುತ್ತಣ್ಣ,…

ಕೊಡಗಿನ ನೆರೆ ಸಂತ್ರಸ್ತರಿಗೆ ರೋಟರಿಯಿಂದ 50 ಮನೆ ಹಸ್ತಾಂತರ
ಕೊಡಗು

ಕೊಡಗಿನ ನೆರೆ ಸಂತ್ರಸ್ತರಿಗೆ ರೋಟರಿಯಿಂದ 50 ಮನೆ ಹಸ್ತಾಂತರ

May 16, 2020

ಮಡಿಕೇರಿ, ಮೇ 15- ಕೊಡಗು ಜಿಲ್ಲೆ ಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ರಾದ 25 ಬಡ ಕುಟುಂಬಗಳಿಗೆ ಅಂತ ರಾಷ್ಟ್ರೀಯ ರೋಟರಿ ವತಿಯಿಂದ ಕೊಡಗು ರೀ ಬಿಲ್ಡ್ ಯೋಜನೆ ಅಡಿಯಲ್ಲಿ 25 ಮನೆ ಗಳನ್ನು ಹಸ್ತಾಂತರ ಮಾಡಲಾಗಿದ್ದು, ಒಟ್ಟಾರೆ 50 ಮನೆಗಳನ್ನು ಹಸ್ತಾಂತರಿಸಲಾಗಿದೆ. ಇತ್ತೀಚೆಗೆ ಜಂಬೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರೋಟರಿ ಪದಾಧಿಕಾರಿ ಗಳು ಮನೆಗಳನ್ನು ಹಸ್ತಾಂತರ ಮಾಡಿ ದರು. ಮಾದಾಪುರ, ಗರಗಂದೂರು ವ್ಯಾಪ್ತಿಯ ನಿವಾಸಿಗಳಿಗೆ ಅವರ ಸ್ವಂತ ಜಾಗಗಳ ಲ್ಲಿಯೇ ಮನೆಗಳನ್ನು…

ಸೇವಾಸಿಂಧು ಇ-ಪಾಸ್: ಗ್ರಾಪಂಗೆ ಮಾಹಿತಿ ನೀಡಿ
ಕೊಡಗು

ಸೇವಾಸಿಂಧು ಇ-ಪಾಸ್: ಗ್ರಾಪಂಗೆ ಮಾಹಿತಿ ನೀಡಿ

May 12, 2020

ಮಡಿಕೇರಿ, ಮೇ 11- ಕೊಡಗು ಜಿಲ್ಲೆ ಯಲ್ಲಿ ಸಿಲುಕಿಕೊಂಡಿರುವ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ರಾಜ್ಯಕ್ಕೆ ಹಿಂತಿರುಗಲು ಬಯ ಸುವ ವಲಸೆ ಕಾರ್ಮಿಕರ ಬಳಿ ಸೇವಾ ಸಿಂಧು ಇ-ಪಾಸ್ ಇಲ್ಲದಿದ್ದರೆ, ಅದನ್ನು ಸೇವಾಸಿಂಧು ಪೆÇೀರ್ಟಲ್ ಮೂಲಕ ಪಡೆದು ಹತ್ತಿರದ ಪಂಚಾಯಿತಿಗಳಿಗೆ ವರದಿ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ಕಾರ್ಮಿಕರು ತಮ್ಮ ಸೇವಾಸಿಂಧು ಪಾಸ್ ಪಡೆದ ನಂತರ, ನಿಮ್ಮ ಹೆಸರುಗಳನ್ನು ಪಂಚಾ ಯತ್‍ನಲ್ಲಿ ನೋಂದಾಯಿಸಿ ಅಥವಾ 1077 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.ಈ…

ಕೊಡಗಿನಲ್ಲಿ ಶಿಸ್ತುಬದ್ಧವಾಗಿ ಮದ್ಯ ಖರೀದಿ
ಕೊಡಗು

ಕೊಡಗಿನಲ್ಲಿ ಶಿಸ್ತುಬದ್ಧವಾಗಿ ಮದ್ಯ ಖರೀದಿ

May 5, 2020

ಮಡಿಕೇರಿ, ಮೇ 4- ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಯಿತು. ಮದ್ಯ ಪ್ರಿಯರು ನಿಗದಿತ ಸಮಯಕ್ಕೆ ಮುಂಚಿತವಾಗಿ ಮದ್ಯದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು. ಬೆಳಿಗ್ಗೆ 9 ಗಂಟೆ ವೇಳೆಗೆ ಮದ್ಯದ ಅಂಗಡಿಗಳು ತೆರೆಯುತ್ತಿ ದ್ದಂತೆ ತಮಗೆ ಇಷ್ಟ ಬಂದ ಬ್ರಾಂಡ್‍ಗಳ ಮದ್ಯಗಳನ್ನು ಗ್ರಾಹಕರು ಖರೀದಿಸಿದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲಾ ಮದ್ಯದ ಅಂಗಡಿಗಳ ಮುಂದೆ ಶಿಸ್ತು ಬದ್ಧವಾಗಿ ನಿಂತು ಮದ್ಯ…

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೊ. ಎಸ್.ಅಯ್ಯಪ್ಪನ್ ಆಯ್ಕೆ
ಕೊಡಗು

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಪ್ರೊ. ಎಸ್.ಅಯ್ಯಪ್ಪನ್ ಆಯ್ಕೆ

May 5, 2020

ಮಡಿಕೇರಿ, ಮೇ4-ಕರ್ನಾಟಕ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆÀಮಿಯನ್ನು ಜುಲೈ 2005ರಲ್ಲಿ ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಿವೃತ್ತ ಅಧ್ಯಕ್ಷರಾಗಿದ್ದ ಪದ್ಮ ವಿಭೂಷಣ ಪ್ರೊ. ಯು.ಆರ್.ರಾವ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿತ್ತು. ಈ ಅಕಾಡೆÀಮಿಯು ಪ್ರತಿ ಮೂರು ವರ್ಷಗಳಿಗೊಮ್ಮೆ ನೂತನ ಅಧ್ಯಕ್ಷರನ್ನು ಹಾಗೂ ಸದಸ್ಯರುಗಳನ್ನು ಸರ್ಕಾರದಿಂದ ನಾಮ ನಿರ್ದೇಶನ ಮಾಡುತ್ತಾ ಬಂದಿದ್ದು, ಭಾರತೀಯ ಸಂಶೋ ಧನಾ ಪರಿಷತ್, ಸರ್ಕಾರದ ಕಾರ್ಯ ದರ್ಶಿ, ಕೃಷಿ ಸಂಶೋ ಧನೆ…

ಕುಶಾಲನಗರದಲ್ಲಿ ಫೇಸ್‍ಶೀಲ್ಡ್ ತಯಾರಿಕೆ
ಕೊಡಗು

ಕುಶಾಲನಗರದಲ್ಲಿ ಫೇಸ್‍ಶೀಲ್ಡ್ ತಯಾರಿಕೆ

May 1, 2020

ಮಡಿಕೇರಿ, ಏ.30- ಸೇವಾ ಭಾರತಿ ಸಂಸ್ಥೆಯಿಂದ ಸಾವಿರಾರು ಸಂಖ್ಯೆಯ ಫೇಸ್ ಶೀಲ್ಡ್ ತಯಾರಿಕೆ ಕಾರ್ಯವನ್ನು ಕುಶಾಲನಗರದಲ್ಲಿ ಆರಂಭಿಸಲಾಗಿದೆ. ಜಿಲ್ಲಾಡಳಿತದ ಬೇಡಿಕೆಗೆ ಅನುಗುಣವಾಗಿ ಕಳೆದ 3 ದಿನಗಳಿಂದ ಹತ್ತಾರು ಸ್ವಯಂ ಸೇವಕರು ಫೇಸ್‍ಶೀಲ್ಡ್ ತಯಾರಿಕೆಯಲ್ಲಿ ತೊಡಗಿದ್ದು, ಇವರೊಂದಿಗೆ ಮಕ್ಕಳು ಕೂಡ ಕೈಜೋಡಿಸಿದ್ದಾರೆ. ವಿರಾಜಪೇಟೆಯ ಅನುರಾಧ ಸಂಸ್ಥೆಯ ಸಹಯೋಗದೊಂದಿಗೆ ದೊರೆತ ಕಚ್ಚಾವಸ್ತುಗಳನ್ನು ಬಳಸಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಶೀಲ್ಡ್ ನಿರ್ಮಾಣ ಕಾರ್ಯವನ್ನು ಮಾಡಲಾಗುತ್ತಿದ್ದು, ಈಗಾಗಲೆ 4 ಸಾವಿರ ಶೀಲ್ಡ್‍ಗಳು ತಯಾರಾಗಿವೆ. ಇದೇ ಶೀಲ್ಡ್‍ಗಳಿಗೆ ಮಾರುಕಟ್ಟೆಯಲ್ಲಿ ಅಂದಾಜು 30ರಿಂದ…

ವಾರದಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ಕೊಡಗು

ವಾರದಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

April 27, 2020

ಮಡಿಕೇರಿ,ಏ.26- ಕೋವಿಡ್-19 ಸಂಬಂಧ ಸರ್ಕಾರದ ಆದೇಶದಂತೆ ದೇಶಾದ್ಯಂತ ಲಾಕ್‍ಡೌನ ಜಾರಿಯಾಗಿದ್ದು, ಕೊಡಗು ಜಿಲ್ಲೆಯಲ್ಲೂ ನಿರ್ಬಂಧಕಾಜ್ಞೆ ಜಾರಿಯಲ್ಲಿದೆ. ಈ ಅವಧಿ ಯಲ್ಲಿ ದಿನಸಿ, ಹಣ್ಣು ಹಂಪಲು ಮತ್ತಿತರ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ವಾರದ ಮೂರು ದಿನಗಳಲ್ಲಿ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಮಯ ನಿಗದಿಪಡಿಸಲಾಗಿತ್ತು. ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಮಯಾ ವಕಾಶವನ್ನು ವಿಸ್ತರಿಸುವುದು ಸೂಕ್ತವೆಂದು ಕಂಡು ಬಂದ ಕಾರಣ ವಾರದ ಮೂರು ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ ಮತ್ತು…

ಗೋಣಿಕೊಪ್ಪದಲ್ಲಿ ಹುಲಿ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ
ಕೊಡಗು

ಗೋಣಿಕೊಪ್ಪದಲ್ಲಿ ಹುಲಿ ದಾಳಿಗೆ ಹಸು ಬಲಿ: ಅರಣ್ಯಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ

April 27, 2020

ಗೋಣಿಕೊಪ್ಪಲು, ಏ.26- ಹುದಿಕೇರಿ ಹೋಬಳಿ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕೇರಿ ಗ್ರಾಮದ ರೈತ ಮುದ್ದಿಯಡ ಜಾಲಿ ಎಂಬುವರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಎತ್ತನ್ನು ಭಾನುವಾರ ಮುಂಜಾನೆ ಹುಲಿ ದಾಳಿ ನಡೆಸಿ ತಿಂದು ಹಾಕಿದೆ. ಮುಂಜಾನೆ ಮನೆ ಮಾಲೀಕರು ಕೊಟ್ಟಿಗೆಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಎತ್ತು ಕಾಣೆಯಾಗಿತ್ತು. ನಂತರ ಗದ್ದೆಯ ಬಳಿ ತೆರಳಿದ ಸಂದರ್ಭ ಎತ್ತು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು…

1 21 22 23 24 25 187
Translate »