ಗಾಳಿಪಟ 2 ಮತ್ತೆ ಕೆಲಸ ಪ್ರಾರಂಭಿಸಿದ ಭಟ್ರು !
ಸಿನಿಮಾ

ಗಾಳಿಪಟ 2 ಮತ್ತೆ ಕೆಲಸ ಪ್ರಾರಂಭಿಸಿದ ಭಟ್ರು !

May 15, 2020

ಕಳೆದೆರಡು ತಿಂಗಳಿಂದ ಸ್ಥಬ್ಧವಾಗಿದ್ದ ಕನ್ನಡ ಚಿತ್ರರಂಗದಲ್ಲಿ ಇದೀಗ ಒಂದಷ್ಟು ಕೆಲಸಗಳು ಆರಂಭವಾಗುತ್ತಿವೆ. ಸ್ಟುಡಿಯೋಗಳಲ್ಲಿ ಚಿತ್ರಗಳ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸ ಮಾಡಿಕೊಳ್ಳಲು ಸರ್ಕಾರ ಅನುಮತಿ ಕೊಟ್ಟ ಬೆನ್ನಲ್ಲೇ ಕೆಲ ಚಿತ್ರತಂಡಗಳು ಕಾರ್ಯಾರಂಭ ಮಾಡಿವೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರತಂಡ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನು ಆರಂಭಿಸಿದೆ. ಕರ್ನಾಟಕ ಸರ್ಕಾರ ಚಿತ್ರೋದ್ಯಮದ ಕೆಲಸಗಳನ್ನು ಪುನರಾರಂಭಿಸಲು ಅನುಮತಿ ನೀಡಿದೆ. ಆದರೆ ಈ ಅನುಮತಿ ಕೇವಲ ಚಿತ್ರದ ಪ್ರೀಪೆÇ್ರಡP್ಷÀನ್ ಹಾಗೂ ಪೆÇೀಸ್ಟ್‍ಪೆÇ್ರಡP್ಷÀನ್ ಕೆಲಸಗಳಿಗೆ ಮಾತ್ರವೇ ಸೀಮಿತವಾಗಿದೆ ಮತ್ತು ಯಾವುದೇ ಶೂಟಿಂಗ್ ನಡೆಸಬಾರದೆಂದು ಹೇಳಲಾಗಿದೆ. ಇದು ನಿರ್ಮಾಣದ ಕಡೇ ಹಂತದಲ್ಲಿರುವ ಚಿತ್ರಗಳಿಗೆ ಆಶಾದಾಯಕವಾಗಿದೆ.

ಗಾಳಿಪಟ-2 ಚಿತ್ರವೀಗ ಡಬ್ಬಿಂಗ್ ಹಂತವನ್ನು ಪ್ರವೇಶಿಸಿದೆ. ಕಲಾವಿದರು ನನ್ನೊಂದಿಗೆ ಒಬ್ಬೊಬ್ಬರಾಗಿ ಸೇರಿಕೊಳ್ಳುತ್ತಿz್ದÁರೆ. ಚಿತ್ರೀಕರಣ ಪೂರ್ಣ ಗೊಂಡ ಭಾಗಗಳ ಡಬ್ಬಿಂಗ್ ಮಾಡಿ ಮುಗಿಸಲು ನಾನು ಅಣಿಯಾಗಿz್ದÉೀನೆ ಎಂದು ನಿರ್ದೇಶಕರು ಹೇಳುತ್ತಾರೆ. ರೋಮ್ಯಾಂಟಿಕ್, ಕಾಮಿಡಿ ಡ್ರಾಮಾ ಕಥೆ ಇರುವ ಈ ಚಿತ್ರವನ್ನು ಸೂರಜ್ ಪೆÇ್ರಡP್ಷÀನ್ಸ್ ಅಡಿಯಲ್ಲಿ ರಮೇಶ್‍ರೆಡ್ಡಿ ನಿರ್ಮಿಸುತ್ತಿz್ದÁರೆ. ಚಿತ್ರದಲ್ಲಿ ಗೋಲ್ಡನ್‍ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್‍ಕುಮಾರ್ ಪ್ರಮುಖ ಪಾತ್ರದಲ್ಲಿz್ದÁರೆ.

ಉಳಿದ ತಾರಾಗಣದಲ್ಲಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಮತ್ತು ನಿಶ್ವಿಕನಾಯ್ಡು ನಟಿಸಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನವಿದೆ. ಜೊತೆಗೆ ಸಂತೋಷ್‍ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಕೊರೊನಾ ಕಾರಣ ವಿದೇಶದಲ್ಲಿ ಮಾಡಬೇಕಿರುವ ಶೂಟಿಂಗ್ ರz್ದÁಗಿದೆ. ಅದನ್ನೇ ಕರ್ನಾಟಕದ ಕೆಲವು ಸುಂದರ ಸ್ಥಳಗಳಲ್ಲಿ ಮಾಡಲು ಭಟ್ರು ಯೋಚಿಸುತ್ತಿz್ದÁರೆ, ಅಲ್ಲದೆ ಅನುಮತಿ ನೀಡಿದರೆ ಉತ್ತರ ಭಾರತದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಿz್ದÁರೆ. ನಾವು ವೈವಿಧ್ಯತೆಯನ್ನು ಹೊಂದುವ ಕಾರಣ ಬೇರೆ ಸ್ಥಳಗಳನ್ನು ಆಯ್ಕೆ ಮಾಡಿz್ದÉವು. ಜಾರ್ಜಿಯಾ, ಸ್ಕಾಟ್ಲೆಂಡ್ ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಬಗ್ಗೆ ನಾನು ಪ್ಲಾನ್ ಮಾಡಿz್ದÉ. ಆದರೆ ಈಗ ಕರ್ನಾಟಕದಲ್ಲೇ ಅತ್ಯುತ್ತಮ ಸ್ಥಳಗಳಲ್ಲಿ ಕೆಲವು ಲೊಕೇಶನ್‍ಗಳನ್ನು ಕಂಡುಕೊಂಡಿz್ದÉೀನೆ. ಹಿಮಾಚಲ ಪ್ರದೇಶ ಮತ್ತು ಉತ್ತರ ಭಾರತದ ಇತರ ಸ್ಥಳ ಗಳಲ್ಲಿಯೂ ನಾನು ಚಿತ್ರೀಕರಣ ಮಾಡಲು ಬಯಸುತ್ತೇನೆ. ಗಾಳಿಪಟ-2 ಚಿತ್ರದಲ್ಲಿ ನಾವು ತೋರಿಸಬಹುದಾದ ಅತ್ಯುತ್ತಮ ತಾಣಗಳು ನಮ್ಮ ದೇಶದಲ್ಲಿಯೇ ಇದೆ. ನಾನು ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಡನ್ನು ಚಿತ್ರೀಕರಿಸಿದಾಗಿನಿಂದ, ಶೂಟಿಂಗ್ ಪ್ರಕ್ರಿಯೆಯಲ್ಲಿ ನಾವು ತೆಗೆದುಕೊಳ್ಳಬೇಕಾದ ಸುರP್ಷÀತಾ ಕ್ರಮಗಳನ್ನು ಕಂಡುಕೊಂಡೆ. ನಾನು ಗಾಳಿಪಟ-2 ಚಿತ್ರೀಕರಣವನ್ನು ಪುನರಾರಂಭಿಸಿದಾಗ ಅದನ್ನು ಅನುಸರಿಸುತ್ತೇನೆ. ನಾನು ಕೂಡ ಸುರP್ಷÀತಾ ಸಲಹೆಗಾರನಾಗಿz್ದÉೀನೆ. ಹಾಡಿನ ಚಿತ್ರೀಕರಣದ ನಂತರ ಬಹಳಷ್ಟು ನಿರ್ಮಾಪಕರು ನನ್ನನ್ನು ಸಂಪರ್ಕಿಸಿದರು, ಮತ್ತು ನನ್ನ ಎಲ್ಲ ಸಹೋದ್ಯೋಗಿಗಳಿಗೆ ನನ್ನ ಸಲಹೆಯೆಂದರೆ ಸರ್ಕಾರದ ನಿಯಮಗಳನ್ನು ಪಾಲಿಸಿ ಎನ್ನುವುದಾಗಿದೆ. ಜೀವನಕ್ಕಿಂತ ದೊಡ್ಡದು ಏನೂ ಇಲ್ಲ. ತಾಳ್ಮೆಯನ್ನು ಹೊಂದಿರಬೇಕು, ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಬದುಕಲು ಅದು ನೆರವಾಗಲಿದೆ ಎಂದು ಯೋಗರಾಜ ಭಟ್ರು ಹೇಳುತ್ತಾರೆ.

Translate »