ಹಾಸನ

`ನೆಲದ ಸಂಸ್ಕøತಿ ಮರೆತರೆ ಬೌದ್ಧಿಕ ಉನ್ನತಿ ಅಸಾಧ್ಯ’
ಹಾಸನ

`ನೆಲದ ಸಂಸ್ಕøತಿ ಮರೆತರೆ ಬೌದ್ಧಿಕ ಉನ್ನತಿ ಅಸಾಧ್ಯ’

July 6, 2019

ಶ್ರವಣಬೆಳಗೊಳ, ಜು.5- ನೆಲ ಸಂಸ್ಕøತಿ ನಮ್ಮ ದೇಶದ ಸಂಪತ್ತು. ಇದನ್ನು ಮರೆತರೆ ಬೌದ್ಧಿಕ ಉನ್ನತಿ ಸಾಧ್ಯವಿಲ್ಲ ಎಂದು ಗಮನ ಸೆಳೆದ ಜನಪದ ತಜ್ಞ ಮೇಟಿಕೆರೆ ಹಿರಿಯಣ್ಣ, ಯುವಜನತೆ ಸಾಹಿತ್ಯ ಓದುವ, ಬರೆ ಯುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿತವಚನ ನೀಡಿದರು. ಪಟ್ಟಣದ ಎಸ್‍ಎನ್ ಪಿಯು ಕಾಲೇಜಿನ ಚಾರುಶ್ರೀ ಸಭಾಂಗಣದಲ್ಲಿ ನಡೆದ ಯುವ ಜನರಿಗಾಗಿ ಹೋಬಳಿ ಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಅವರು ಮಾತ ನಾಡಿದರು. ಸ್ಪರ್ಧೆ ಉದ್ಘಾಟಿಸಿದ ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ,…

ವಿಮಾನ ನಿಲ್ದಾಣಕ್ಕೆ ಭೂಮಿ; ಎಕರೆಗೆ 40 ಲಕ್ಷ ರೂ.!
ಹಾಸನ

ವಿಮಾನ ನಿಲ್ದಾಣಕ್ಕೆ ಭೂಮಿ; ಎಕರೆಗೆ 40 ಲಕ್ಷ ರೂ.!

July 5, 2019

* ಪರಿಷ್ಕೃತ ದರ ನಿಗದಿ ಸಭೆಯಲ್ಲಿ ರೈತರ ಮನವಿ ಪುರಸ್ಕರಿಸಿ ಸರ್ಕಾರಕ್ಕೆ ಶಿಫಾರಸು: ಡಿಸಿ ಘೋಷಣೆ * ಹೆಚ್‍ಡಿಡಿಯಿಂದ ಭೂಮಿಪೂಜೆ-2007ರಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವ ಯತ್ನ ಹಾಸನ: ನಗರದ ಹೊರವಲಯ ದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಈ ಹಿಂದೆಯೇ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಆ ಜಮೀನು ಗಳಿಗೆ ಹೊಸದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಭೂಮಾಲೀಕರ ಜತೆ ಸಭೆ ನಡೆಯಿತು. ಕೆಂಚಟ್ಟಹಳ್ಳಿ, ಭುವನಹಳ್ಳಿ, ಸಮುದ್ರ ವಳ್ಳಿ, ಗೇಕರವಳ್ಳಿಯ ಭೂಮಾಲೀಕರ ಜತೆ ಜಿಲ್ಲಾಧಿಕಾರಿ ಅಕ್ರಂ…

ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ
ಹಾಸನ

ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ

July 5, 2019

9 ಗಣಿ ನಿಕ್ಷೇಪ ವಿರುದ್ಧ ಕ್ರಮ, 2 ಲಾರಿ ಪರವಾನಗಿ ರದ್ದು, ದಂಡ ವಸೂಲಿಗೆ ಡಿಸಿ ಸೂಚನೆ ಹಾಸನ,ಜು.4- ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿರುವ ಮರಳು ಗಣಿ ಬ್ಲಾಕ್‍ಗಳ ಮಾಲೀಕರಿಗೆ ದಂಡ ವಿಧಿಸಿ, ಸಂಗ್ರಹಿಟ್ಟಿ ರುವ ಮರಳನ್ನು ವಿಲೇವಾರಿ ಮಾಡಿರಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ ಮತ್ತು ಕ್ರಷರ್ ಪರವಾನಗಿ ಮತ್ತು ನಿಯಂತ್ರಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲೆಯಲ್ಲಿನ ಮರಳು ನಿಕ್ಷೇಪ ಹಾಗೂ ಮರಳು ವಿಲೇವಾರಿ…

ಯುವಪೀಳಿಗೆಗೆ ಗಾಂಧಿ ವಿಚಾರಧಾರೆ ಅರ್ಥೈಸಿ
ಹಾಸನ

ಯುವಪೀಳಿಗೆಗೆ ಗಾಂಧಿ ವಿಚಾರಧಾರೆ ಅರ್ಥೈಸಿ

July 5, 2019

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಲಹೆ ಹಾಸನ,ಜು.4- ಯುವ ಪೀಳಿಗೆಗೆ ಮಹಾತ್ಮ ಗಾಂಧಿ ಅವರ ತತ್ವ, ಸಿದ್ಧಾಂತ ಹಾಗೂ ವಿಚಾರಧಾರೆಯು ಸಂಸ್ಕಾರದ ರೀತಿಯಲ್ಲಿ ದೊರಕಿದರೆ ಯಶಸ್ಸು ಹೊಂದಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಹೇಳಿದರು. ನಗರದ ಸರ್ಕಾರಿ ಗೃಹ ವಿe್ಞÁನ ಕಾಲೇಜಿನಲ್ಲಿ ಗುರುವಾರ ನಡೆದ ಗಾಂಧಿ ಅಧ್ಯಯನದ ಮೈಸೂರು ವಿಭಾಗದ 3ನೇ ಘಟಿಕೋತ್ಸವ ಉದ್ಘಾಟಿಸಿದ ಅವರು, ಗಾಂಧಿ ಅನ್ನೋ ಹೆಸರಿ ನಲ್ಲಿಯೇ ಶಕ್ತಿ ಇದೆ. ಅಂತಹ ಶಕ್ತಿ ನಮ್ಮ ದೇಶದಲ್ಲಿ ಜನ್ಮತಾಳಿದ್ದು…

ಕುಡಿಯುವ ನೀರಿಗೆ 86 ಕೋಟಿ ರೂ. ಯೋಜನೆ
ಹಾಸನ

ಕುಡಿಯುವ ನೀರಿಗೆ 86 ಕೋಟಿ ರೂ. ಯೋಜನೆ

July 5, 2019

ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಪಂಗೆ ಸಚಿವ ರೇವಣ್ಣ ಸೂಚನೆ ಹಾಸನ, ಜು.4- ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ 86 ಕೋಟಿ ರೂ. ಯೋಜನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಆದಷ್ಟೂ ಬೇಗ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು ಜಿಲ್ಲಾ ಪಂಚಾಯಿತಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಗ್ರಾಮವೂ ನೀರಿನ ಬವಣೆ ಎದುರಿಸದಂತೆ ನಿಗಾವಹಿಸಿ ಕ್ರಿಯಾ ಯೋಜನೆ…

ಹಾಸನ, ಬೇಲೂರು ಕೊಳಚೆಯಿಂದ ಯಗಚಿ ಜಲಾಶಯ ಮಲಿನ
ಹಾಸನ

ಹಾಸನ, ಬೇಲೂರು ಕೊಳಚೆಯಿಂದ ಯಗಚಿ ಜಲಾಶಯ ಮಲಿನ

July 4, 2019

* ಕುಡಿಯುವ ನೀರೇ ವಿಷವಾದರೆ ಜನ-ಜಾನುವಾರುಗಳ ಪರಿಸ್ಥಿತಿ ಏನು? * ಹಾಸನ, ಬೇಲೂರಿನ ಗಲೀಜು ನೀರು ನದಿ ಸೇರದಂತೆ ಯೋಜನೆ ರೂಪಿಸಿ * ಪರಿಸರ ಮಾಲಿನ್ಯ ನಿಯಂತ್ರಣ-ಕೊಳಚೆ ನಿರ್ಮೂಲನಾ ಮಂಡಳಿಗೆ ಡಿಸಿ ಸೂಚನೆ ಹಾಸನ: ಎಲ್ಲೆಲ್ಲೂ ಕುಡಿಯುವ ನೀರು ಸಮರ್ಪಕವಾಗಿ ಲಭಿಸದೇ ಜನ-ಜಾನುವಾರು ಪರದಾಡುತ್ತಿದ್ದರೆ, ಇಲ್ಲಿ ಹಾಸನ ಮತ್ತು ಬೇಲೂರಿನ ಕೊಳಚೆ ನೀರು ನದಿ ಸೇರುವಂತೆ ಮಾಡಿ ಯಗಚಿ ಜಲಾ ಶಯವನ್ನೇ ಮಲಿನಗೊಳಿಸಲಾಗುತ್ತಿದೆ. ಇದರಿಂದ ನಮ್ಮ ಊಟದ ತಟ್ಟೆಗೆ ನಾವೇ ವಿಷ ಬಡಿಸಿಕೊಂಡಂತೆ ಆಗುತ್ತಿದೆ. ಈ ವಿಚಾರದಲ್ಲಿ…

ಮುಕ್ತ ವಿವಿ ಎಲ್ಲಾ ಗೊಂದಲ ನಿವಾರಣೆಕುಲಪತಿ ಎಸ್.ವಿದ್ಯಾಶಂಕರ್ ಸ್ಪಷ್ಟನೆ
ಹಾಸನ

ಮುಕ್ತ ವಿವಿ ಎಲ್ಲಾ ಗೊಂದಲ ನಿವಾರಣೆಕುಲಪತಿ ಎಸ್.ವಿದ್ಯಾಶಂಕರ್ ಸ್ಪಷ್ಟನೆ

July 4, 2019

ಹಾಸನ, ಜು.3- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆ ಯಲು ಯಾವ ಆತಂಕವೂ ಬೇಡ. ಈವರೆ ಗಿದ್ದ ಕೆಲ ಸಣ್ಣ-ಪುಟ್ಟ ಗೊಂದಲಗಳು ನಿವಾರಣೆಯಾಗಿವೆ ಎಂದು ಮುಕ್ತ ವಿವಿ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನಾನು ಕುಲಪತಿಯಾಗಿ ಬಂದ ಮೇಲೆ ಮೊದಲಿಗೇ ಗೊಂದಲ ಗಳನ್ನು ನಿವಾರಣೆ ಮಾಡಿದೆ. ವಿವಿ ಮಾನ್ಯತೆ ರದ್ದು ವಿಚಾರಕ್ಕೆ ಸಂಬಂಧಿಸಿ ಹಲವು ಸಣ್ಣ ಪುಟ್ಟ ಗೊಂದಲಗಳಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿವೆ. ಯುಜಿಸಿಯಿಂದ 2018-19 ಹಾಗೂ 2022-23ರ…

ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಪ್ರೀತಮ್ ಜೆ.ಗೌಡ ಕರೆ
ಹಾಸನ

ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಪ್ರೀತಮ್ ಜೆ.ಗೌಡ ಕರೆ

July 4, 2019

ಹಾಸನ, ಜು.3- ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿಸಿದಾಗ ಮಾತ್ರ ಪಕ್ಷವನ್ನು ಸದೃಢಗೊಳಿಸಲು ಸಾಧ್ಯ ಎಂದು ಶಾಸಕ ಪ್ರಿತಂ ಜೆ.ಗೌಡ ತಿಳಿಸಿದರು. ನಗರದಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಅವರು, 5 ವರ್ಷಗಳಿಂದ ಪಕ್ಷ ಸಂಘಟನೆಗೆ ಎಲ್ಲಾ ಕಾರ್ಯಕರ್ತರು ಬಹಳವಾಗಿ ಶ್ರಮಿಸಿದ್ದಾರೆ. ನನ್ನನ್ನು ಶಾಸಕನಾಗಿಸಲು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿದ ಪರಿಣಾಮ ಬಿಜೆಪಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಖಾತೆ ತೆರೆಯಲು ಅವಕಾಶವಾಗಿದೆ ಎಂದರು. ಜೆಡಿಎಸ್‍ನ…

ನಿಷೇಧಿತ ಪ್ಲಾಸ್ಟಿಕ್ ನಾಶಪಡಿಸಿದ ಪುರಸಭೆ
ಹಾಸನ

ನಿಷೇಧಿತ ಪ್ಲಾಸ್ಟಿಕ್ ನಾಶಪಡಿಸಿದ ಪುರಸಭೆ

July 4, 2019

ಬೇಲೂರು, ಜು.3- ಪಟ್ಟಣದಲ್ಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಪೂರ್ಣ ನಿಷೇಧಿಸಲಾಗಿದೆ. ಮಾರಾಟ ಮಾಡಿದ ವರಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಮಂಗಳವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕಿದ್ದ ಪ್ಲಾಸ್ಟಿಕ್ ತಟ್ಟೆ ಲೋಟ ಪ್ಲಾಸ್ಟಿಕ್ ಹಾಳೆ ಅಂಟಿಸಿದ ಎಲೆ ಹಾಗೂ ಥರ್ಮೋಕೋಲ್ ತಟ್ಟೆಗಳನ್ನು ಪುರಸಭೆ ಮುಂಭಾಗ ಹರಿದುಹಾಕಿ ನಾಶಪಡಿಸಲಾಯಿತು. ಪುರಸಭೆಯಿಂದ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಪ್ಲಾಸ್ಟಿಕ್ ಮಾರಾಟ ನಡೆಯುತ್ತಲೇ ಇದೆ. ಮಂಗಳವಾರ ಪುರಸಭೆ…

ಪಿಎಂಕೆಎಸ್‍ಎನ್ ಯೋಜನೆ ಅನುಷ್ಠಾನ ಚುರುಕು
ಹಾಸನ

ಪಿಎಂಕೆಎಸ್‍ಎನ್ ಯೋಜನೆ ಅನುಷ್ಠಾನ ಚುರುಕು

July 3, 2019

ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ಹಾಸನ,ಜು.2- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂಕೆಎಸ್‍ಎನ್) ಯೋಜನೆಯಡಿ ಅರ್ಹ ರೈತರಿಂದ ಸ್ವೀಕರಿಸಿದ ಹಾಗೂ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಪರಿ ಪೂರ್ಣವಾಗಿ ಗಣಕೀಕರಣಗೊಳಿಸಿ ಎಂದು ಜಿಲ್ಲಾಧಿ ಕಾರಿ ಅಕ್ರಂ ಪಾಷ ಅಧಿಕಾರಿಗಳಿಗೆ ಸೂಚನೆ ನೀಡಿದರು. ಡಿಸಿ ಕಚೇರಿಯಲ್ಲಿ ಮಂಗಳವಾರ ಪಿಎಂಕೆಎಸ್ ಯೋಜನೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಪ್ರತಿ…

1 9 10 11 12 13 133
Translate »