ಮೈಸೂರು

ಜು.17ರಿಂದ ಚಾಮುಂಡೇಶ್ವರಿ  ಅಮ್ಮನವರ ಪೂಜಾ ಮಹೋತ್ಸವ
ಮೈಸೂರು

ಜು.17ರಿಂದ ಚಾಮುಂಡೇಶ್ವರಿ  ಅಮ್ಮನವರ ಪೂಜಾ ಮಹೋತ್ಸವ

July 15, 2018

ಮೈಸೂರು:  ಮೈಸೂರಿನ ಕುವೆಂಪುನಗರ ಭಾವಸಾರ ಕ್ಷತ್ರಿಯ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಆಶ್ರಯದಲ್ಲಿ ಆಷಾಢ ಮಾಸದ ಅಂಗವಾಗಿ 4ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಜು.17ರಿಂದ 19ರವರೆಗೆ ಕುವೆಂಪುನಗರದ ಬನಶಂಕರಿ ಮೈದಾನದಲ್ಲಿ ನೆರವೇರಲಿದೆ. ಜು.17ರಂದು ಬೆಳಿಗ್ಗೆ 9 ಗಂಟೆಗೆ ಕುವೆಂಪುನಗರ 2ನೇ ಹಂತದ ಕೆಹೆಚ್‍ಬಿ ಕಾಲೋನಿ ಶ್ರೀ ಉಮಾಮಹೇಶ್ವರಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ತೆರಳಿ ಬನಶಂಕರಿ ಮೈದಾನದಲ್ಲಿ ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುವುದು. ಅದೇ ದಿನ ಸಂಜೆ 7 ಗಂಟೆಗೆ ಎಸ್‍ಎಸ್‍ಎಲ್‍ಸಿ ಮತ್ತು…

ನಾಳೆ ಶ್ರೀ ಚಾಮರಾಜೇಂದ್ರ  ಮೃಗಾಲಯದಲ್ಲಿ ವಿಶ್ವ ಉರಗ ದಿನಾಚರಣೆ
ಮೈಸೂರು

ನಾಳೆ ಶ್ರೀ ಚಾಮರಾಜೇಂದ್ರ  ಮೃಗಾಲಯದಲ್ಲಿ ವಿಶ್ವ ಉರಗ ದಿನಾಚರಣೆ

July 15, 2018

ಮೈಸೂರು:  ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜು.16ರಂದು ವಿಶ್ವ ಉರಗ ದಿನಾಚರಣೆ ಏರ್ಪಡಿಸಲಾಗಿದೆ. ಉರಗಗಳು ಅದ್ಬುತ ಸೃಷ್ಟಿಯಾಗಿದ್ದು, ನಮ್ಮ ಜಗತ್ತಿನಲ್ಲಿ ಕನಿಷ್ಠ 3 ಸಾವಿರ ವಿವಿಧ ಜಾತಿಯ ಉರಗಗಳು ಭೂಮಂಡಲದಾದ್ಯಂತ ಕಂಡು ಬರುತ್ತವೆ. ಸರೀಸೃಪಗಳ ಸಂರಕ್ಷಣೆಯ ಮಹತ್ವ ಹಾಗೂ ಅಪಾಯದಂಚಿನಲ್ಲಿರುವ ಅವುಗಳ ವಿನಾಶದ ಬಗೆಗಿನ ಕಾರಣಗಳನ್ನು ತಿಳಿದುಕೊಂಡು, ಕಾರ್ಯೋನ್ಮುಖರಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಂಟಾರ್ಟಿಕಾ ಹೊರತುಪಡಿಸಿ, ಪ್ರಪಂಚದ ಎಲ್ಲಾ ಭಾಗಗಳಲ್ಲಿ ಗರಿಷ್ಠ 32 ಅಡಿ ಉದ್ದ ದಿಂದ ಹಿಡಿದು ಕನಿಷ್ಠ ಸಣ್ಣ ರೀತಿಯ ಉರಗಗಳು ವಾಸವಾಗಿರುವುದು ಕಂಡು ಬರುತ್ತವೆ….

ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ

July 15, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರದಲ್ಲಿ ರುವ ಸುಯೋಗ್ ಆಸ್ವತ್ರೆಯಲ್ಲಿ ಜು.16 ಮತ್ತು 17ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮುಟ್ಟಿನ ನೋವು ಮತ್ತು ತೊಂದರೆಗಳು, ಬಿಳಿ ಸೆರಗು, ಹೊಟ್ಟೆ ನೋವು, ಯೋನಿಯಲ್ಲಿ ಸೋಂಕು, ಬಂಜೆತನ, ಗರ್ಭ ಕೋಶದ ಮತ್ತು ಇತರ ಗೆಡ್ಡೆಗಳು ಇತರೆ ಸಮಸ್ಯೆಗಳಿಗೆ ಸ್ತ್ರಿ ತಜ್ಞ ವೈದ್ಯರೊಂದಿಗೆ ಉಚಿತ ಸಮಾಲೋಚನೆ ಸಲಹೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. 0821-2533600,8762850960 ಅನ್ನು ಸಂಪರ್ಕಿಸಬಹುದು.

ಜು.27ರಂದು ಕಾಗಿನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಮೈಸೂರು

ಜು.27ರಂದು ಕಾಗಿನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ

July 15, 2018

ಮೈಸೂರು:  ಗುರು ಪೂರ್ಣಿಮಾ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜು.27ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಶಾಖಾ ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣಸಿದ್ದೇಶ್ವರ ಮಹಾ ಸಂಸ್ಥಾನದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಿಗೆ ಗುರುವಂದನೆ ನಡೆಸಲಾಗುವುದು. ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ…

ಕೇಳಿದ್ದಕ್ಕಿಂತ ಅಧಿಕ ನೀರು ತಮಿಳ್ನಾಡಿಗೆ ಹರಿಯಿತು
ಮೈಸೂರು

ಕೇಳಿದ್ದಕ್ಕಿಂತ ಅಧಿಕ ನೀರು ತಮಿಳ್ನಾಡಿಗೆ ಹರಿಯಿತು

July 14, 2018

 ಕಾವೇರಿ ನೀರು ನಿರ್ವಹಣಾ ಸಮಿತಿಗೆ ಕೆಲಸವೇ ಇಲ್ಲ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜು. 20ರಂದು ಕೆಆರ್‌ಎಸ್‌, ಕಬಿನಿ ಜಲಾಶಯಗಳಿಗೆ ಬಾಗಿನ ಅರ್ಪಣೆ ಬೆಂಗಳೂರು:  ಅವಧಿಗೂ ಮುನ್ನವೇ ಆರಂಭಗೊಂಡ ಮುಂಗಾರಿ ನಿಂದ ರಾಜ್ಯ ಕಾವೇರಿ ಜಲಾನಯನ ಪಾತ್ರದಿಂದ ತಮಿಳುನಾಡಿಗೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ. ಕೇರಳದ ವೈನಾಡು, ಕೊಡಗು ಹಾಗೂ ಪಶ್ಚಿಮ ಘಟ್ಟಗಳಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ ಕೃಷ್ಣರಾಜ ಸಾಗರ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ. ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುವ ಸಮಯಕ್ಕೆ…

ಮಾದಕ ವಸ್ತು ಮಾರುವವರು ಗೂಂಡಾ ಕಾಯ್ದೆಯಡಿ ಬಂಧನ
ಮೈಸೂರು

ಮಾದಕ ವಸ್ತು ಮಾರುವವರು ಗೂಂಡಾ ಕಾಯ್ದೆಯಡಿ ಬಂಧನ

July 14, 2018

ಬೆಂಗಳೂರು:  ಮಾದಕ ವಸ್ತುಗಳ ಮಾರಾಟ ಮಾಡುವ ಮತ್ತು ಪ್ರಚೋದಿಸುವವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ. ಮಾದಕ ವಸ್ತುಗಳು ಜನರು ಅದರಲ್ಲೂ ಯುವಜನರನ್ನು ಬಲಿ ತೆಗೆದುಕೊಳ್ಳುತ್ತಿರು ವವರ ವಿರುದ್ಧ ಮರಣದಂಡನೆ ವಿಧಿಸುವ ಕಾನೂನು ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ನಿಯಮ 69 ರಡಿ ಬಿಜೆಪಿಯ ಆರ್. ಅಶೋಕ್ ಪ್ರಸ್ತಾಪಿಸಿದ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿ ಯುವಕರ ದಾರಿ ತಪ್ಪಿಸುತ್ತಿರುವ ವ್ಯಕ್ತಿಗಳನ್ನು ಬಲಿ ಹಾಕುವಂತೆ ಪಕ್ಷಾತೀತವಾಗಿ ಸದಸ್ಯರು ಸರ್ಕಾರವನ್ನು ಆಗ್ರಹಿಸಿದರು….

ಮಂಡ್ಯದಲ್ಲಿ ಲಾಕಪ್ ಡೆತ್
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಲಾಕಪ್ ಡೆತ್

July 14, 2018

ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿ ಠಾಣೆ ಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೂಲತಃ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಬೆಟ್ಟಯ್ಯ ಎಂಬುವವರ ಪುತ್ರ ಮೂರ್ತಿ(45) ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆರೋಪಿ. ಕಳೆದ ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ನಗರದ ಪಶ್ಚಿಮ ಠಾಣೆಯ ಪೊಲೀಸರು ಈತನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆದರೆ ಇಂದು ಬೆಳಿಗ್ಗೆ ಠಾಣೆಯ ಬಾತ್‍ರೂಂನಲ್ಲೇ ನೇಣು ಬಿಗಿದ…

ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್
ಮೈಸೂರು

ಎಂ.ಆರ್.ರವಿಕುಮಾರ್ ಮೈಸೂರು ನಗರ ಪಾಲಿಕೆ ನೂತನ ಕಮೀಷ್ನರ್

July 14, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಆಗಿ ಐಎಎಸ್ ಅಧಿಕಾರಿ ಎಂ.ಆರ್.ರವಿಕುಮಾರ್ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಬೆಂಗಳೂರಿನ ವೃತ್ತಿ ಮತ್ತು ತರಬೇತಿ ವಿಭಾಗದ ಆಯುಕ್ತರನ್ನಾಗಿ ವರ್ಗಾಹಿಸಲಾಗಿದೆ. ರಾಜ್ಯ ಸರ್ಕಾರ ಇಂದು ಒಟ್ಟು 20 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ರವಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿತ್ತಾದರೂ, ಸ್ಥಳ ನಿಯೋಜಿಸದ ಕಾರಣ ಡಿಪಿಆರ್…

ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು
ಮೈಸೂರು

ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣ : ಅವ್ವ ಮಾದೇಶ್, ಮಂಜು ಸೇರಿ 29 ಮಂದಿ ಆರೋಪಿಗಳು ಮೈಸೂರು ಕೋರ್ಟ್‍ಗೆ ಹಾಜರು

July 14, 2018

ಮೈಸೂರು: ಪಡು ವಾರಹಳ್ಳಿಯ ದೇವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಸಿ. ಮಾದೇಶ್, ಸಹೋದರ ಸಿ.ಮಂಜು, ಚಂದ್ರು ಅಲಿಯಾಸ್ ಚಂದು, ನಾಗ ಅಲಿಯಾಸ್ ಕಾಳ ಸೇರಿದಂತೆ ಎಲ್ಲಾ 29 ಮಂದಿ ಆರೋಪಿಗಳನ್ನು ವಿಚಾರಣೆಗಾಗಿ ಇಂದು ಮಧ್ಯಾಹ್ನ ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೈಸೂರು ಕೇಂದ್ರ ಕಾರಾಗೃಹ, ನಂಜನಗೂಡು, ರಾಮನಗರ, ಬೆಂಗಳೂರು, ಬೆಳಗಾಂ ಜೈಲಿನಲ್ಲಿರುವ ಆರೋಪಿಗಳನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆ ತಂದ ನರಸಿಂಹರಾಜ ಉಪ ವಿಭಾಗದ ಎಸಿಪಿ ಸಿ. ಗೋಪಾಲ್, ಹೆಬ್ಬಾಳು ಠಾಣೆ ಇನ್ಸ್‍ಪೆಕ್ಟರ್…

ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ
ಮೈಸೂರು

ಸರ್ವರಿಗೂ ಆರೋಗ್ಯ ಸೇವೆ ಕಲ್ಪಿಸುವ ‘ಆರೋಗ್ಯ ಕರ್ನಾಟಕ’ದೊಂದಿಗೆ  ‘ಯಶಸ್ವಿನಿ’ ವಿಲೀನ

July 14, 2018

 ಜು.9ರಂದು ಸರ್ಕಾರದ ಮಹತ್ವದ ಆದೇಶ ನೋಂದಣಿ ಯೊಂದಿಗೆ ಕಾರ್ಡ್ ಪಡೆಯಲು ಆಗಸ್ಟ್ 3 ಕಡೇ ದಿನ ಮೈಸೂರು: ಕರ್ನಾಟಕ ರಾಜ್ಯದ ಎಲ್ಲಾ ವರ್ಗದ ಜನರಿಗೂ ಆರೋಗ್ಯ ಮತ್ತು ತುರ್ತು ಆರೋಗ್ಯ ಸೇವೆ ಒದಗಿಸಿ, ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡುವ ಸಲುವಾಗಿ 2018ರ ಮಾರ್ಚ್ 2ರಿಂದ ಜಾರಿಗೆ ತಂದಿದ್ದ ‘ಆರೋಗ್ಯ ಕರ್ನಾಟಕ’ ಯೋಜನೆಯೊಂದಿಗೆ ‘ಯಶಸ್ವಿನಿ’ಯನ್ನು ವಿಲೀನಗೊಳಿಸಿ ಸರ್ಕಾರ ಜುಲೈ 9ರಂದು ಆದೇಶ ಹೊರಡಿಸಿದೆ. ಈ ಯೋಜನೆ ಮೂಲಕ ನಿರ್ಧಿಷ್ಠಪಡಿಸಿದ ಪ್ರಾಥಮಿಕ ಆರೋಗ್ಯ ಸೇವೆ, ಸಾಮಾನ್ಯ ದ್ವಿತೀಯ ಹಂತದ ಆರೋಗ್ಯ…

1 1,487 1,488 1,489 1,490 1,491 1,611
Translate »