ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು
ಮೈಸೂರು

ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳು

March 21, 2020

ಮೈಸೂರು,ಮಾ.20- ಮೈಸೂರು ಜಿಲ್ಲಾ ಬಿಜೆಪಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ. ಮಹೇಂದ್ರ ಪ್ರಕಟಿಸಿದ್ದಾರೆ.

ಉಪಾಧ್ಯಕ್ಷರು: ದಾಸಯ್ಯ-ತಿ.ನರಸೀಪುರ, ರಾಜುಗೌಡ-ಪಿರಿಯಾಪಟ್ಟಣ, ಕೆಂಡಗಣ್ಣಪ್ಪ-ನಂಜನಗೂಡು, ಸಿದ್ದವೀರಪ್ಪ-ವರುಣಾ, ಸೂರ್ಯಕುಮಾರ್-ಹುಣಸೂರು, ಸುನಂದಮ್ಮ-ಹೆಚ್.ಡಿ. ಕೋಟೆ, ಮಧು ಸುಬ್ಬಣ್ಣ-ನಂಜನಗೂಡು, ಶ್ವೇತ ಗೋಪಾಲ್-ಕೆ.ಆರ್.ನಗರ. ಪ್ರಧಾನ ಕಾರ್ಯದರ್ಶಿ: ಮಹೇಶ್ ಮಡವಾಡಿ-ತಿ. ನರಸೀಪುರ, ಯೋಗಾನಂದ ಕುಮಾರ್-ಹುಣಸೂರು. ಕಾರ್ಯದರ್ಶಿ: ಗೊರೂರು ಶಿವಕುಮಾರ್-ಚಾಮುಂಡೇ ಶ್ವರಿ, ಬಸವರಾಜು-ತಿ. ನರಸೀಪುರ, ವೇದರಾಜ್-ಚಾಮುಂಡೇಶ್ವರಿ, ವಿನಾಯಕ್ ಪ್ರಸಾದ್-ಹೆಚ್.ಡಿ. ಕೋಟೆ, ಭಾಗ್ಯಶ್ರೀ ಭಟ್-ಚಾಮುಂಡೇಶ್ವರಿ, ಅನ್ನಪೂರ್ಣ ರಂಗಸ್ವಾಮಿ-ವರುಣಾ, ಮಮತಾ ಹಿಟ್ನೆಬಾಗಿಲು-ಪಿರಿಯಾಪಟ್ಟಣ, ನೇಹಾ ನೈನಾ- ಚಾಮುಂಡೇಶ್ವರಿ. ಕೋಶಾಧ್ಯಕ್ಷ: ರಾಜೇಂದ್ರ-ಹುಣಸೂರು. ಜಿಲ್ಲಾ ವಕ್ತಾರ: ಶ್ರೀನಿವಾಸ್‍ಗೌಡ-ಕೆ.ಆರ್.ನಗರ, ಸಹ ವಕ್ತಾರರು: ಗಿರೀಶ್-ಹೆಚ್.ಡಿ. ಕೋಟೆ, ಕೆ. ವಸಂತ್‍ಕುಮಾರ್-ಪಿರಿಯಾಪಟ್ಟಣ.

ವಿವಿಧ ಬಿಜೆಪಿ ಮೋರ್ಚಾ ಅಧ್ಯಕ್ಷರು: ರಮೇಶ್‍ಕುಮಾರ್-ಹುಣಸೂರು (ರೈತ ಮೋರ್ಚಾ ಅಧ್ಯಕ್ಷ), ಪರಶುರಾಮಪ್ಪ (ಚಾಮುಂಡೇಶ್ವರಿ ಹಿಂದುಳಿದ ವರ್ಗದ ಅಧ್ಯಕ್ಷ), ಹೆಚ್.ಎಂ. ವಿಜಯ್‍ಕುಮಾರ್ (ಹೆಚ್.ಡಿ.ಕೋಟೆ ಯುವ ಮೋರ್ಚಾ ಅಧ್ಯಕ್ಷ), ಸಿ.ಎಂ.ಮಹ ದೇವಪ್ಪ (ವರುಣಾ ಎಸ್‍ಸಿ ಮೋರ್ಚಾ ಅಧ್ಯಕ್ಷ), ಸಿದ್ದನಾಯಕ್ (ಹೆಚ್.ಡಿ.ಕೋಟೆ ಎಸ್.ಟಿ.ಮೋರ್ಚಾ ಅಧ್ಯಕ್ಷ), ಇಲ್ಯಾಸ್ ಅಹಮದ್ (ನಂಜನಗೂಡು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ), ಭಾಗ್ಯಲಕ್ಷ್ಮಿ (ಹೆಚ್.ಡಿ.ಕೋಟೆ ಮಹಿಳಾ ಮೋರ್ಚಾ ಅಧ್ಯಕ್ಷೆ).

Translate »