Tag: KSOU

ಯುಜಿಸಿಗೆ 9000 ಪುಟಗಳ ವರದಿ ಸಲ್ಲಿಸಿದ್ದೇವೆ: ಮುಕ್ತ ವಿವಿ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ
ಮೈಸೂರು

ಯುಜಿಸಿಗೆ 9000 ಪುಟಗಳ ವರದಿ ಸಲ್ಲಿಸಿದ್ದೇವೆ: ಮುಕ್ತ ವಿವಿ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ

August 11, 2018

ಮೈಸೂರು: 9000 ಪುಟಗಳ ವರದಿಯೊಂದಿಗೆ 32 ಕೋರ್ಸುಗಳಿಗೆ ಮಾನ್ಯತೆ ಕೋರಿ ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಈಗ 17 ಕೋರ್ಸುಗಳನ್ನು ನಡೆಸಲು ಯುಜಿಸಿ ಮಾನ್ಯತೆ ನೀಡಿದೆ. ಉಳಿದ ಕಾರ್ಯಕ್ರಮಗಳಿಗೂ ಅನುಮತಿ ನೀಡುವಂತೆ ಕೋರಿ ನಾವು ಯುಜಿಸಿಗೆ ಮತ್ತೆ ಮನವಿ ಮಾಡು ತ್ತೇವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ಸ್ಪಷ್ಟಪಡಿಸಿದ್ದಾರೆ. ನಮ್ಮ ಅವಿರತ ಪ್ರಯತ್ನ ಫಲ ನೀಡಿದೆ. ಈ ಹಿಂದೆ ಮಾಡಿದ ತಪ್ಪನ್ನು ಮುಂದೆಂದೂ ಮಾಡುವುದಿಲ್ಲ. ಯುಜಿಸಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮುಕ್ತ…

‘ಮುಕ್ತ ವಿವಿಗೆ ಮುಕ್ತಿ’ 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ
ಮೈಸೂರು

‘ಮುಕ್ತ ವಿವಿಗೆ ಮುಕ್ತಿ’ 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ

August 10, 2018

ಮೈಸೂರು:  ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಕವಿದಿದ್ದ ಕಾರ್ಮೋಡ ಸರಿದಿದ್ದು, ಒಟ್ಟು 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ ದೊರೆತಿದೆ. ಬ್ಯಾಚುಲರ್ ಆಫ್ ಆಟ್ರ್ಸ್ (ಬಿಎ), ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ(ಬಿ.ಲಿಬ್), ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕನ್ನಡ, ರಾಜ್ಯಶಾಸ್ತ್ರ, ಸಾರ್ವ ಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ವಾಣಿಜ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಹಾಗೂ ಪರಿಸರ ವಿಜ್ಞಾನ…

ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ
ಚಾಮರಾಜನಗರ

ಕೆಎಸ್‍ಓಯು ಮಾನ್ಯತೆಗೆ ಧ್ರುವನಾರಾಯಣ್ ಆಗ್ರಹ

July 27, 2018

ಚಾಮರಾಜನಗರ: – ಯುಜಿಸಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮರು ಮಾನ್ಯತೆ ನೀಡುವಂತೆ ಚಾಮರಾಜನಗರದ ಸಂಸದ ಆರ್.ಧ್ರುವನಾರಾಯಣ್ ಲೋಕಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗದ ನಿಯಮಾವಳಿಗಳಂತೆ ಕೆಎಸ್‍ಒಯು ತನ್ನ ವ್ಯಾಪ್ತಿಯ ಹೊರಗಡೆ ಮಾಡಿಕೊಂಡಂತಹ ತಾಂತ್ರಿಕ, ಅರೆ ವೈದ್ಯಕೀಯ ಮತ್ತು ಮ್ಯಾನೆಜ್‍ಮೆಂಟ್ ಕೋರ್ಸ್‍ಗಳಿಗೆ ಮಾತ್ರ ಮಾನ್ಯತೆ ನಿರ್ಬಂಧಿಸಬೇಕಿತ್ತು. ಆದರೆ ವಿಶ್ವ ವಿದ್ಯಾಲಯ ಧನ ಸಹಾಯ ಆಯೋಗವು ಎಲ್ಲಾ ಕೋರ್ಸ್‍ಗಳ ಮಾನ್ಯತೆಯನ್ನು ತೆಗೆದು ಹಾಕಿದೆ. 2013-14 ನೇ ಸಾಲಿಗಾಗಿ…

ನವದೆಹಲಿಯ ಯುಜಿಸಿ ಕಚೇರಿಯಲ್ಲಿ ನಡೆದ ತಜ್ಞರ ಸಮಿತಿ ಸಭೆ ವಾರದೊಳಗೆ ಮುಕ್ತ ವಿವಿಗೆ ಮಾನ್ಯತೆ ವಿಶ್ವಾಸ
ಮೈಸೂರು

ನವದೆಹಲಿಯ ಯುಜಿಸಿ ಕಚೇರಿಯಲ್ಲಿ ನಡೆದ ತಜ್ಞರ ಸಮಿತಿ ಸಭೆ ವಾರದೊಳಗೆ ಮುಕ್ತ ವಿವಿಗೆ ಮಾನ್ಯತೆ ವಿಶ್ವಾಸ

July 6, 2018

ಜು.3ನೇ ವಾರ ಶೈಕ್ಷಣಿಕ ಚಟುವಟಿಕೆ ಆರಂಭ ಪ್ರೊ.ಡಿ.ಶಿವಲಿಂಗಯ್ಯ, ಕೆಎಸ್‍ಓಯು ಆಡಳಿತ ಕಚೇರಿ ಮೈಸೂರು:  ಕರ್ನಾಟಕ ರಾಜ್ಯದೊಳಗೆ ತಾಂತ್ರಿಕೇತರ ಕೋರ್ಸ್‍ಗಳನ್ನು ನಡೆಸಲು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಮಾನ್ಯತೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ. 2018-19ನೇ ಸಾಲಿನಿಂದ ಎಲ್‍ಎಲ್‍ಎಂ ಹೊರತುಪಡಿಸಿ ಮುಕ್ತ ವಿಶ್ವವಿದ್ಯಾಲಯ ಕೋರಿರುವ ಎಲ್ಲಾ 32 ಕೋರ್ಸ್‍ಗಳನ್ನು ಆರಂಭಿಸಲು ಯುಜಿಸಿ ಅನುಮತಿ ನೀಡಬಹುದೆಂದು ನೀರಿಕ್ಷಿಸಲಾಗಿದ್ದು, ಅದು ಸಾಕಾರಗೊಂಡರೆ ಸುಮಾರು ವರ್ಷಕ್ಕೆ 60,000 ವಿದ್ಯಾರ್ಥಿಗಳು, ಉದ್ಯೋಗಸ್ಥರುಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾದಂತಾಗುತ್ತದೆ. ಈ ಸಂಬಂಧ ಇಂದು ಬೆಳಿಗ್ಗೆ…

60,000 ಉನ್ನತ ಶಿಕ್ಷಣಾರ್ಥಿಗಳಿಗೆ ಅನುಕೂಲ
ಮೈಸೂರು

60,000 ಉನ್ನತ ಶಿಕ್ಷಣಾರ್ಥಿಗಳಿಗೆ ಅನುಕೂಲ

July 6, 2018

ಮೈಸೂರು: ಕೋರ್ಸ್ ಆರಂಭಿಸಲು ಯುಜಿಸಿ ಮಾನ್ಯತೆ ನೀಡುವ ಎಲ್ಲಾ ಲಕ್ಷಣಗಳು ಕಂಡು ಬಂದಿರುವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ 60,000 ಮಂದಿಗೆ ಅನುಕೂಲವಾಗಲಿದೆ ಎಂದು ಕುಲಪತಿ ಪ್ರೊ. ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ನವದೆಹಲಿಯ ಯುಜಿಸಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದ ತಜ್ಞರ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದ ಬಳಿಕ ದೂರವಾಣಿ ಮೂಲಕ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಂದು ವಾರ ಅಥವಾ 15 ದಿನಗಳಲ್ಲಿ ಮಾನ್ಯತೆ ದೊರೆಯಬಹುದೆಂಬ ನಿರೀಕ್ಷೆ ಇದೆ ಎಂದರು. ಸಭೆಯಲ್ಲಿ…

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ
ಮೈಸೂರು

ಮುಕ್ತ, ಮೈಸೂರು ವಿವಿ ಹಗರಣ ಸಂಬಂಧ: ಜು. 3ಕ್ಕೆ ಪ್ರೊ. ರಂಗಪ್ಪ-ಮಧುಸೂದನ್ ಮುಖಾಮುಖಿ

July 1, 2018

ಮೈಸೂರು ಪತ್ರಕರ್ತರ ಸಂಘದಿಂದ ವೇದಿಕೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಉತ್ತರ ಬೆಂಬಲಿಗರು, ಸಾರ್ವಜನಿಕರಿಗೆ ಅವಕಾಶವಿಲ್ಲ; ಪತ್ರಕರ್ತರ ಸಮ್ಮುಖದಲ್ಲಿ ಸವಾಲ್‍ಗೆ ಜವಾಬ್ ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಹಗರಣ ಕುರಿತಂತೆ ಬಹಿರಂಗ ಚರ್ಚೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಹಾಕಿದ್ದ ಸವಾಲನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸ್ವೀಕರಿಸಿದ್ದು, ಜು.3ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುಖಾಮುಖಿಯಾಗಲಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವೇದಿಕೆಯಲ್ಲಿ…

ಮುಕ್ತ ಗಂಗೋತ್ರಿಯಲ್ಲಿ ಹುಬ್ಬೇರುವಂತೆ ಮಾಡಿದ  ಕಠಿಣ ಯೋಗ ಪ್ರದರ್ಶನ
ಮೈಸೂರು

ಮುಕ್ತ ಗಂಗೋತ್ರಿಯಲ್ಲಿ ಹುಬ್ಬೇರುವಂತೆ ಮಾಡಿದ  ಕಠಿಣ ಯೋಗ ಪ್ರದರ್ಶನ

June 22, 2018

ಮೈಸೂರು: ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಏರ್ಪಡಿಸಲಾಗಿತ್ತು. ಮುಕ್ತ ಗಂಗೋತ್ರಿಯಲ್ಲಿರುವ ವಿಜ್ಞಾನ ಭವನದಲ್ಲಿ ಯೋಗ ಶಿಕ್ಷಕರಿಂದ ಯೋಗ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ರಾಜ್ಯ ಮುಕ್ತ ವಿವಿಯ ತಾಂತ್ರಿಕ ಮತ್ತು ಬೋಧಕ ವರ್ಗದ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಯೋಗದ ಮಹತ್ವದ ಬಗ್ಗೆ ಅರಿತುಕೊಂಡರು. ರಾಷ್ಟ್ರೀಯ ಯೋಗ ಚಾಂಪಿಯನ್ ಮತ್ತು ಯೊಗ ಚಿನ್ನದ ಪದಕ ವಿಜೇತ ಯೋಗ ಪ್ರಕಾಶ್, 85 ವರ್ಷದ ಅಂತಾರಾಷ್ಟ್ರೀಯ ಯೋಗ ಪಟು ಡಿ.ಎನ್.ಮುದ್ದುಕೃಷ್ಣ, 70 ವರ್ಷ ವಯೋಮಾನದ ರಾಷ್ಟ್ರೀಯ ಯೋಗ…

ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ
ಮೈಸೂರು

ಮೈಸೂರಿನ ಕರ್ನಾಟಕ ಮುಕ್ತ ವಿವಿಗೆ  ಈ ವರ್ಷ ಮಾನ್ಯತೆ ನಿರೀಕ್ಷೆ

June 14, 2018

ಮೈಸೂರು: ಬಹು ನಿರೀಕ್ಷಿತ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ 2018-19ನೇ ಸಾಲಿಗೆ ಮಾನ್ಯತೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಪಡೆಯುವ ಬಗ್ಗೆ ಸಿದ್ಧತೆ ನಡೆಸುವಂತೆ ದೆಹಲಿಯ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗದಿಂದ (ಯುಜಿಸಿ) ಜೂನ್ 6 ರಂದು ಪತ್ರ ಬಂದಿದೆ ಎಂದು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ನಿಮ್ಮ ಮನವಿ ಪತ್ರ ಹಾಗೂ ಪ್ರಸ್ತಾವನೆಯನ್ನು ಪರಿಗಣಿಸಲಾಗಿದೆ. 2018-19ನೇ ಸಾಲಿನಲ್ಲಿ ಕೋರ್ಸುಗಳನ್ನು ನಡೆಸಲು ಮಾನ್ಯತೆ ನೀಡುವ ಸಂಬಂಧ…

ಮುಕ್ತ ವಿವಿ ಕೇರಳ ವಿದ್ಯಾರ್ಥಿಗಳಿಗೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಮೈಸೂರು

ಮುಕ್ತ ವಿವಿ ಕೇರಳ ವಿದ್ಯಾರ್ಥಿಗಳಿಗೆ ಪರಿಹಾರಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

May 4, 2018

ಮೈಸೂರು: ವಿವಿಧ ಶೈಕ್ಷ ಣ ಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದರಿಂದ ಕೇರಳ ವಿದ್ಯಾರ್ಥಿಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಕೊಡಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿಗಳಾದ ಎಸ್.ಎ.ಬೊಡ್ಡೆ ಮತ್ತು ಎಲ್.ನಾಗೇಶ್ವರ ರಾವ್ ಒಳಗೊಂಡ ಪೀಠವು ಕೇರಳದಲ್ಲಿ ಅಧ್ಯಯನ ಕೇಂದ್ರ ನಡೆಸಲು ಕರ್ನಾ ಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (KSOU) ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಬ್ರೈನೆಟ್ ಮತ್ತು ಇತರರಿಗೆ ನೋಟೀಸ್ ನೀಡಿದೆ. 2017ರ ನವೆಂಬರ್ 22ರಂದು ಮುಕ್ತ ವಿವಿ ಸಲ್ಲಿ ಸಿದ್ದ ವಿಶೇಷ ರಿಟ್ ಅರ್ಜಿ…

ಸ್ವತಂತ್ರ ಸಂಸ್ಥೆ ಮೂಲಕ ಅರ್ಹತಾ ಪರೀಕ್ಷೆ ನಡೆಸಿ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಮುಕ್ತಿ ಕಲ್ಪಿಸಲು ವಿಶ್ರಾಂತ ಕುಲಪತಿಗಳ ಸಲಹೆ
ಮೈಸೂರು

ಸ್ವತಂತ್ರ ಸಂಸ್ಥೆ ಮೂಲಕ ಅರ್ಹತಾ ಪರೀಕ್ಷೆ ನಡೆಸಿ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಮುಕ್ತಿ ಕಲ್ಪಿಸಲು ವಿಶ್ರಾಂತ ಕುಲಪತಿಗಳ ಸಲಹೆ

April 19, 2018

ಮೈಸೂರು:  ಮುಕ್ತ ವಿವಿ ವಿದ್ಯಾರ್ಥಿಗಳಿಗೆ ವಿವಿ ಮಾನ್ಯತೆ ರದ್ದತಿಯಿಂದ ಆಗಿರುವ ಗಂಭೀರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸ್ವತಂತ್ರ ಸಂಸ್ಥೆಯಿಂದ `ಅರ್ಹತಾ ಪರೀಕ್ಷೆ’ ನಡೆಸಿ ಅವರಿಗೆ ಮಾನ್ಯತೆ ದೊರಕುವಂತೆ ಮಾಡುವ ಸಂಬಂಧ ವಿಶ್ವವಿದ್ಯಾ ನಿಲಯ ಧನಸಹಾಯ ಆಯೋಗದೊಂದಿಗೆ ವ್ಯವಹರಿಸಲು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಸಿದ್ಧವಿದೆ ಎಂದು ವೇದಿಕೆ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ತಪ್ಪು ಮಾಡಿದ್ದರಿಂದ ವಿವಿಗೆ ಈ ಸಮಸ್ಯೆ ಬಂದೊದಗಿದೆ ಎಂಬ ವಿಷಯ ಕುರಿತು ಚರ್ಚೆಗಿಂತಲೂ…

1 2
Translate »