Tag: Mysore

ರಂಗಾಯಣ ಚಿಣ್ಣರ ಮೇಳಕ್ಕೆ ಸಂತಸದ ತೆರೆ
ಮೈಸೂರು

ರಂಗಾಯಣ ಚಿಣ್ಣರ ಮೇಳಕ್ಕೆ ಸಂತಸದ ತೆರೆ

May 9, 2019

ಮೈಸೂರು: ಬೆಂಕಿ ಅವಘಡ ನಿಯಂತ್ರಿಸುವ ಮತ್ತು ಮುಂಜಾ ಗೃತಾ ಕ್ರಮಗಳ ಕುರಿತು ಜಾಗೃತಿ, ಓಕುಳಿಯ ರಂಗು, ಡ್ರಮ್ಸ್‍ನ ನಿನಾದಕ್ಕೆ ಚಿಣ್ಣರು ಹೆಜ್ಜೆಹಾಕಿ ಕುಳಿದು ಕುಪ್ಪಳಿಸುವ ಮೂಲಕ ಚಿಣ್ಣರ ಮೇಳಕ್ಕೆ ವರ್ಣರಂಜಿತ ತೆರೆಬಿತ್ತು. ರಂಗಾಯಣದ ಆವರಣದಲ್ಲಿ ಏ.13 ರಿಂದ ಮೇ 8ವರಗೆ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡ ಗಿದ್ದ ಚಿಣ್ಣರು ಬುಧವಾರ, ಗುಜರಿ ಸಂತೆ, ಓಕುಳಿ ಎರಚಾಟ, ಡ್ರಮ್ ಸೌಂಡಿಗೆ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದರು. ರಂಗಾಯಣದ ಅಂಗಳದಲ್ಲಿ ಮಕ್ಕಳೇ ತಯಾರಿಸಿದ ಫ್ರೂಟ್ ಸಲಾಡ್, ಚಿರು…

ಮೈತ್ರಿ ಸರಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ: ವಸತಿ ಸಚಿವ ಕಿಡಿ
ಮೈಸೂರು

ಮೈತ್ರಿ ಸರಕಾರದಲ್ಲಿ ಕೆಲಸಗಳೇ ಆಗುತ್ತಿಲ್ಲ: ವಸತಿ ಸಚಿವ ಕಿಡಿ

May 9, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಮತ್ತೆ ಕಾಂಗ್ರೆಸ್ ಸಚಿವರು, ಶಾಸಕರು ಕಿಡಿಕಾರಲಾಂಭಿಸಿದ್ದಾರೆ. ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ತಮ್ಮದೇ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಷ್ಟೂ ಬೇಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹೊಸಕೋಟೆಯಲ್ಲಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಸಚಿವರು, ಮೈತ್ರಿ ಸರಕಾರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ನಮ್ಮ ವೇಗಕ್ಕೆ ಪೂರಕ ಸಹಕಾರ ಸಿಗುತ್ತಿಲ್ಲ. ಬಹಳ ಅಡೆತಡೆಗಳಿವೆ. ಸಂಪುಟ ಸಹೋದ್ಯೋಗಿಗಳಲ್ಲಿ ಬಹಳಷ್ಟು ಮಂದಿ ಅತೃಪ್ತಿಯಿಂದಿದ್ದಾರೆ. ಸಚಿವನಾ ದರೂ ನನಗೆ…

ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸಲಿ
ಮೈಸೂರು

ಸಾಲ ಮನ್ನಾ ಕುರಿತು ಶ್ವೇತಪತ್ರ ಹೊರಡಿಸಲಿ

May 8, 2019

ಮೈಸೂರು: ಆರು ಲಕ್ಷ ರೈತರಿಗೆ ಸಾಲ ಮನ್ನಾ ಪ್ರಯೋಜನ ವಾಗಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ಯಲ್ಲಿ ನಂಬಿಕೆಯಿಲ್ಲ. ಹೀಗಾಗಿ ಇದು ವರೆಗೆ ಎಷ್ಟು ಜನರಿಗೆ ಸಾಲಮನ್ನಾ ಮಾಡ ಲಾಗಿದೆ? ಸಾಲಮನ್ನಾ ಯೋಜನೆಯಡಿ ಇದುವರೆಗೆ ಸರ್ಕಾರದಿಂದ ರೈತರಿಗೆ ಆಗಿರುವ ಪ್ರಯೋಜನ ಇನ್ನಿತರ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಿ, ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಗ್ರಹಿಸಿದೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲ ಪುರ ನಾಗೇಂದ್ರ, ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಬುಧವಾರ…

ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ
ಮೈಸೂರು

ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ

May 8, 2019

ಮೈಸೂರು: ಸರಸ್ವತಿಪುರಂ ನಲ್ಲಿರುವ ಜ್ಞಾನೋದಯ ಪದವಿ ಪೂರ್ವ ಕಾಲೇಜಿನಲ್ಲಿ ಮೇ 7 ರಂದು ಬಸವ ಜಯಂತಿಯನ್ನು ಆಚರಿಸ ಲಾಯಿತು. ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಲೇ ಜಿನ ಪ್ರಾಂಶುಪಾಲರಾದ ಟಿ.ಎಸ್. ಶ್ರೀಕಂಠ ಶರ್ಮ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಬಸವಜಯಂತಿಯ ಮಹತ್ವವನ್ನು ತಿಳಿಸಿಕೊಟ್ಟರು. 12ನೇ ಶತಮಾನದಲ್ಲಿ ರಚಿತವಾದ ಬಸವಣ್ಣನವರ ವಚನಗಳು ಕನ್ನಡ ಸಾಹಿತ್ಯಕ್ಕೆ ದೈವಿಕ ನೆಲೆಗಟ್ಟನ್ನು ಒದಗಿಸಿಕೊಟ್ಟಿದೆಯಲ್ಲದೆ, 800 ವರ್ಷಗಳ ಹಿನ್ನೆಲೆಯನ್ನೊಳಗೊಂಡ ಈ ವಚನಗಳು ಇಂದಿಗೂ ಜನ ಸಾಮಾನ್ಯರು…

ವೈದ್ಯನ ಮನೆಯಲ್ಲಿ ಭಾರೀ ಕಳವು ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರಆರೋಪಿಗಳ ಪತ್ತೆಗೆ ತೀವ್ರ ಶೋಧ
ಮೈಸೂರು

ವೈದ್ಯನ ಮನೆಯಲ್ಲಿ ಭಾರೀ ಕಳವು ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರಆರೋಪಿಗಳ ಪತ್ತೆಗೆ ತೀವ್ರ ಶೋಧ

May 8, 2019

ಮೈಸೂರು: ಮೈಸೂರಿನ ವಿಜಯನಗರ 4ನೇ ಹಂತದ ಡಾ. ರಾಜೀವ್ ಅವರ ಮನೆಯಲ್ಲಿ ನಡೆದಿದ್ದ ಭಾರೀ ಕಳವು ಪ್ರಕರಣದ ತನಿಖೆ ಯನ್ನು ಸಿಸಿಬಿ ಪೊಲೀಸರಿಗೆ ಒಪ್ಪಿಸಲಾಗಿದೆ. ಏಪ್ರಿಲ್ 11 ರಂದು ಬೆಳಿಗ್ಗೆ ಕಳ್ಳತನ ನಡೆದಿತ್ತು. ವಿಜಯನಗರ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ಸ್ಥಳಕ್ಕೆ ಧಾವಿಸಿ, ಮಹಜರು ನಡೆಸಿದಾಗ ಡಾ. ರಾಜೀವ್ ಅವರ ಮನೆಯ ಮೊದಲ ಮಹಡಿಯ ಮಾಸ್ಟರ್ ಬೆಡ್‍ರೂಮಿನ ಮಂಚದಡಿ ನೆಲದಲ್ಲಿ ಅಳವಡಿಸಿದ್ದ ಮರದ ಬಾಕ್ಸ್ ಒಳಗಿನ ಗಾದ್ರೆಜ್ ಲಾಕರ್ ಒಡೆದು 1.5 ಕೋಟಿ ರೂ. ಮೌಲ್ಯದ 5…

ಬಸವಣ್ಣರ ತತ್ವ-ಚಿಂತನೆ ಕುರಿತು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಅವಶ್ಯ
ಮೈಸೂರು

ಬಸವಣ್ಣರ ತತ್ವ-ಚಿಂತನೆ ಕುರಿತು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಅವಶ್ಯ

May 8, 2019

ಮೈಸೂರು: ಬಸವಣ್ಣ ನವರ ವಚನ, ಸಮಾಜ ಸುಧಾರಣೆ ಹಾಗೂ ತತ್ವ-ಚಿಂತನೆಗಳ ಬಗ್ಗೆ ಈ ಹಿಂದೆ ಎಷ್ಟೇ ಸಂಶೋಧನೆಗಳು ನಡೆದಿದ್ದರೂ ಇಂದಿನ ಪೀಳಿಗೆ ಸಂಶೋಧಕರು ಮತ್ತೊಮ್ಮೆ ಮೂಲದಿಂದ ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ ಎಂದು ಇತಿಹಾಸ ತಜ್ಞ ಹಾಗೂ ರಾಷ್ಟ್ರೀಯ ಉನ್ನತ ವ್ಯಾಸಂಗ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಡಾ.ಷ.ಶೆಟ್ಟರ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆ ಗಳು ಹಾಗೂ ಬಸವ ಬಳಗಗಳ ಒಕ್ಕೂ ಟದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿ ರುವ ಎರಡು ದಿನಗಳ…

ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ
ಮೈಸೂರು

ಸಮಾಜ ಸುಧಾರಕ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ

May 8, 2019

ಮೈಸೂರು: ಇತ್ತೀಚೆಗೆ ಅಕ್ಷಯ ತೃತೀಯ (ಬಸವ ಜಯಂತಿ)ದಿನದಂದು ಬಂಗಾರ ಕೊಳ್ಳುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಆದರೆ ಬಸವಣ್ಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಕ್ಷಿಣಿಸುತ್ತಿರುವುದು ಬೇಸರ ಸಂಗತಿ ಎಂದು ಲೇಖಕ ಡಾ.ಪ್ರದೀಪ್ ಕುಮಾರ ಹೆಬ್ರಿ ತಿಳಿಸಿದರು. ಮೈಸೂರು ದೇವಯ್ಯನಹುಂಡಿಯಲ್ಲಿರುವ ವೀರಶೈವ ಸಾರ್ವಜನಿಕ ಸೇವಾ ಸಂಸ್ಥೆ (ವಿಜಯ ಕಾಲೇಜು) ಆವರಣದಲ್ಲಿ `ಪ್ರತಿಭೆ’ ವೇದಿಕೆ ಉದ್ಘಾಟನೆ ಹಾಗೂ `ಬಸವ ಗೀತೆ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟಿ ಹಾಕಿದ ವೈಚಾರಿಕ ಕ್ರಾಂತಿ ಇಂದಿಗೂ ಪ್ರಸ್ತುತ….

ಮೈಸೂರಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ
ಮೈಸೂರು

ಮೈಸೂರಲ್ಲಿ ಖರ್ಜೂರಕ್ಕೆ ಭಾರೀ ಬೇಡಿಕೆ

May 8, 2019

ಮೈಸೂರು: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ತಿಂಗಳ ಉಪವಾಸ ಇಂದಿನಿಂದ ಆರಂಭವಾಗಿದೆ. ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲಿಮರು ಪ್ರತಿದಿನ ಸಂಜೆ ಸೂರ್ಯಾಸ್ತದ ಬಳಿಕ ಆ ದಿನದ ಉಪ ವಾಸ ವ್ರತ ಕೈಬಿಡುವಾಗ ಮೊದಲಿಗೆ ಖರ್ಜೂರ ತಿಂದು ಬಳಿಕ ಊಟ, ಉಪಾ ಹಾರ ಸೇವಿಸುವುದು ನಡೆದು ಬಂದಿರುವ ಪವಿತ್ರ ಧಾರ್ಮಿಕ ಸಂಪ್ರದಾಯ. ರಂಜಾನ್ ಉಪವಾಸ ಸಂದರ್ಭದಲ್ಲಿ ಖರ್ಜೂರದ ಮಾರಾಟವೂ…

ಶಂಕರ ಜಯಂತಿಯೊಂದಿಗೆ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರಕ್ಕೆ ಒತ್ತಾಯ
ಮೈಸೂರು

ಶಂಕರ ಜಯಂತಿಯೊಂದಿಗೆ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರಕ್ಕೆ ಒತ್ತಾಯ

May 8, 2019

ಮೈಸೂರು: ರಾಜ್ಯ ಸರ್ಕಾರ ಶಂಕರ ಜಯಂತಿ ಜೊತೆಯ ಲ್ಲಿಯೇ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಆಚರಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಮಂಗಳ ವಾರ ಮೈಸೂರಿನ ಕೃಷ್ಣಮೂರ್ತಿಪುರಂ ರಾಮಮಂದಿರದಲ್ಲಿ ಇಳೈ ಆಳ್ವಾರ್ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸೇರಿದ್ದ ರಾಮಾನುಜರ ಸಹಸ್ರಮಾನೋತ್ಸವ ಸಮಿ ತಿಯ ವಿಪ್ರ ಮುಖಂಡರು ಕೈಗೊಂಡರು. ರಾಮಾನುಜಾಚಾರ್ಯರ ಸಹಸ್ರಮಾ ನೋತ್ಸವ ವರ್ಷದ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ, ಶಂಕರ ಜಯಂತಿ ಆಚರಣೆ ಜಾರಿ ಸೇರಿ ದಂತೆ ಹಲವು ಯೋಜನೆಗಳು ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂಪಿಸಿದೆ. ಅಂತೆಯೇ…

ವಿಶ್ವೇಶ್ವರಯ್ಯ ನಾಲೆಗೆ ನಾಳೆಯಿಂದ ಕೆಆರ್‍ಎಸ್ ನೀರು ಬಂದ್
ಮೈಸೂರು

ವಿಶ್ವೇಶ್ವರಯ್ಯ ನಾಲೆಗೆ ನಾಳೆಯಿಂದ ಕೆಆರ್‍ಎಸ್ ನೀರು ಬಂದ್

May 7, 2019

ಮೈಸೂರು: ಬೇಸಿಗೆ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದೆ. ಇಂದಿನ ಜಲಾಶಯದ ನೀರಿನ ಮಟ್ಟ 84.21 ಅಡಿ ಇದ್ದು, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಸರಬ ರಾಜು ಮಾಡಬೇಕಾಗಿರುವುದರಿಂದ ವಿಶ್ವೇಶ್ವರಯ್ಯ ನಾಲೆಗೆ ಹರಿಸುತ್ತಿರುವ ನೀರನ್ನು ಮೇ 8 ರಿಂದ ಸ್ಥಗಿತಗೊಳಿಸ ಲಾಗುವುದು ಎಂದು ಕಾವೇರಿ ನೀರಾವರಿ ನಿಗಮ (ANN) ನಿಯಮಿತದ ಸೂಪರಿಂಟೆಂಡಿಂಗ್ ಇಂಜಿ ನಿಯರ್ ರವೀಂದ್ರ ತಿಳಿಸಿದ್ದಾರೆ. ಕೃಷ್ಣರಾಜ ಜಲಾಶಯದ ಗರಿಷ್ಠ…

1 321 322 323 324 325 330
Translate »