ಸಿನಿಮಾ

ಕನ್ನಡದಲ್ಲೂ ಬರಲಿದೆ ಕ್ರೇಜಿಸ್ಟಾರ್ ದೃಶ್ಯ-2
ಸಿನಿಮಾ

ಕನ್ನಡದಲ್ಲೂ ಬರಲಿದೆ ಕ್ರೇಜಿಸ್ಟಾರ್ ದೃಶ್ಯ-2

April 24, 2021

ನಿರ್ದೇಶಕ ಪಿ.ವಾಸು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಾಂಬಿನೇಶನ್ ನಲ್ಲಿ ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ದೃಶ್ಯ ಚಿತ್ರ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದಿತ್ತು. ಮಲಯಾಳಂನಲ್ಲಿ ಮುಂದುವರೆದ ಭಾಗವಾದ ದೃಶ್ಯಂ-2 ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವೀಗ ಕನ್ನಡದಲ್ಲೂ ನಿರ್ಮಾಣವಾಗಲಿದೆ. ಈ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ರಾಜೇಂದ್ರ ಪೆÇನ್ನಪ್ಪನ ಪಾತ್ರದಲ್ಲಿ ಮಿಂಚಲಿz್ದÁರೆ. ರವಿಚಂದ್ರನ್ ಹಾಗೂ ನಿರ್ದೇಶಕ ಪಿ.ವಾಸು ಜೋಡಿ ಇದೀಗ ದೃಶ್ಯ-2 ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ. ಜೀತು ಜೋಸೆಫ್ ಅವರ ನಿರ್ದೇಶನದ ಮತ್ತು ಮೋಹನ್‍ಲಾಲ್ ಅಭಿನಯದ…

ಸೈದಾಪುರ ದುರಂತ ಪ್ರೇಮ ಕಥೆ
ಸಿನಿಮಾ

ಸೈದಾಪುರ ದುರಂತ ಪ್ರೇಮ ಕಥೆ

April 24, 2021

ಯಾದಗಿರಿ ಜಿಲ್ಲೆಗೆ ಸೇರಿದ ಚಿಕ್ಕಹಳ್ಳಿ ಸೈದಾಪುರ. ಈಗ ಇದೇ ಹೆಸರಲ್ಲಿ ಚಲನಚಿತ್ರವೊಂದು ತಯಾರಾಗಿದೆ. ಹರೆಯದ ಹೃದಯಗಳ ಪ್ರೇಮಕಥೆ ಒಳಗೊಂಡಿರುವ ಈಚಿತ್ರಕ್ಕೆ ಸತ್ಯ ಲವ್‍ಸ್ಟೋರಿ ಎಂಬ ಅಡಿಬರಹವೂ ಇದೆ. ಶ್ರೀರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ರೇಣುಕಾಂಬ ಥಿಯೇಟರ್‍ನಲ್ಲಿ ನೆರವೇರಿತು. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿನುಮನಸು ಸಂಗೀತ ಸಂಯೋಜನೆ ಮಾಡಿz್ದÁರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ವಿನು ಮನಸು ಈ ಚಿತ್ರದ…

ವಿನಯ್ ಜೋಡಿಯಾಗಿ ಕಾಜಲ್‍ಕುಂದರ್
ಸಿನಿಮಾ

ವಿನಯ್ ಜೋಡಿಯಾಗಿ ಕಾಜಲ್‍ಕುಂದರ್

April 24, 2021

ರಾಘವೇಂದ್ರ ರಾಜ್‍ಕುಮಾರ್ ಪುತ್ರ ವಿನಯ್ ರಾಜ್‍ಕುಮಾರ್ ಗ್ರಾಮಾಯಣ, ಟೆನ್ ಚಿತ್ರಗಳÀ ನಂತರ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿz್ದÁರೆ. ‘ಪೆಪೆ’ ಎಂಬ ಚಿತ್ರದಲ್ಲಿ ಅವರು ಸಖತ್ ರಗಡ್‍ಲುಕ್‍ನಲ್ಲಿ ಕಾಣಿಸಿಕೊಂಡಿz್ದÁರೆ. ಈ ಮೂಲಕ ಮೊದಲ ಬಾರಿಗೆ ಆP್ಷÀನ್ ಸಿನಿಮಾದಲ್ಲಿ ಕಾಣಿಸಿಕೊಂಡಿz್ದÁರೆ. ಈಗಾಗಲೇ ಈ ಚಿತ್ರದ ನಾಯಕಿಯ ಆಯ್ಕೆಯೂ ನಡೆದಿದೆ. ಕರಾವಳಿ ಬೆಡಗಿ ಕಾಜಲ್ ಕುಂದರ್ ಮೊದಲ ಬಾರಿಗೆ ವಿನಯ್ ಜೋಡಿಯಾಗಿ ನಟಿಸುತ್ತಿದ್ದಾರೆ. ಕಾಜಲ್ ಎಂದರೆ ತೆಲುಗಿನ ಹೆಸರಾಂತ ನಟಿ ಕಾಜಲ್ ಅಗರವಾಲ್ ಅಂತ ಭಾವಿಸಬೇಡಿ. ಈಕೆ ಈಗಾಗಲೇ ಕೆಲ ತುಳು ಮತ್ತು…

ರಚಿತಾರಾಮ್ ಇನ್ `ಕಸ್ತೂರಿ ನಿವಾಸ’
ಸಿನಿಮಾ

ರಚಿತಾರಾಮ್ ಇನ್ `ಕಸ್ತೂರಿ ನಿವಾಸ’

September 4, 2020

ಐದು ದಶಕಗಳ ನಂತರ `ಕಸ್ತೂರಿ ನಿವಾಸ’ ಎಂಬ ಹೆಸರಿನ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಸುಪ್ರಬಾತ, ಅಮೃತವರ್ಷಿಣಿ, ಎರಡನೇ ಮದುವೆ, ಲಾಲಿಯಂಥ ಸೂಪರ್‍ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್‍ಬಾಬು ಈ ಚಿತ್ರಕ್ಕೆ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಇದು ಅವರ 50ನೇ ಚಿತ್ರವೂ ಹೌದು. ರವೀಶ್ ಹೆಚ್.ಸಿ. ಹಾಗೂ ರುಬಿನ್‍ರಾಜ್ ಅವರ ನಿರ್ಮಾಣವಿರುವ ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ರಚಿತಾರಾಮ್ ಇನ್ ಕಸ್ತೂರಿನಿವಾಸ ಎನ್ನುವ ಶೀರ್ಷಿಕೆ ಅನಾವರಣ ಕಳೆದವಾರ ನೆರವೇರಿತು. ರಚಿತಾರಾಮ್ ಅವರ ಜೊತೆ ಶ್ರುತಿಪ್ರಕಾಶ್ ಹಾಗೂ ಸ್ಕಂದ ಅಶೋಕ್ ಈ ಚಿತ್ರದ…

ಮಾತಿನ ಮನೆಯಲ್ಲಿ ಬಡವ ರಾಸ್ಕಲ್
ಸಿನಿಮಾ

ಮಾತಿನ ಮನೆಯಲ್ಲಿ ಬಡವ ರಾಸ್ಕಲ್

September 4, 2020

ಟಗರು ಖ್ಯಾತಿಯ ನಟ ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ‘ಬಡವ ರಾಸ್ಕಲï’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದ್ದು, ಕ್ಲೈಮ್ಯಾಕ್ಸ್ ಭಾಗ ಮಾತ್ರವೇ ಬಾಕಿಯಿದೆ. ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಈ ಚಿತ್ರದ ಮಾತಿನ ಮರುಜೋಡಣೆ ಕಾರ್ಯ ನಡೆಯುತ್ತಿದೆ. ಬೆಂಗಳೂರು, ಮೈಸೂರು ಹಾಗೂ ಪಾಂಡವಪುರ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಧ್ಯಮ ವರ್ಗದ ಜನರ ಪ್ರತಿನಿತ್ಯದ ಜೀವನದಲ್ಲಿ ನಡೆಯುವ ಅನೇಕ ಘಟನೆಗಳೇ ಈ ಚಿತ್ರದ ಪ್ರಮುಖ ಅಂಶವಾಗಿದೆ. ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ಅವರು ಈ…

ಸೆಪ್ಟೆಂಬರ್ 14ರಿಂದ ಶರಣ್ ನಟನೆಯ ‘ಅವತಾರ ಪುರುಷ’ ಶೂಟಿಂಗ್ ಶುರು
ಸಿನಿಮಾ

ಸೆಪ್ಟೆಂಬರ್ 14ರಿಂದ ಶರಣ್ ನಟನೆಯ ‘ಅವತಾರ ಪುರುಷ’ ಶೂಟಿಂಗ್ ಶುರು

September 4, 2020

ಸ್ಯಾಂಡಲ್‍ವುಡ್‍ನಲ್ಲಿಚಿತ್ರಗಳ ಶೂಟಿಂಗ್ ಮತ್ತೆ ಪ್ರಾರಂಭವಾಗುತ್ತಿದ್ದು ಚಿತ್ರ ನಿರ್ಮಾಪಕರು ತಮ್ಮ ಯೋಜನೆಗಳ ಬಾಕಿ ಉಳಿದಿರುವ ಕೆಲಸಗಳನ್ನು ಪುನರಾರಂಭಿಸಲು ಮುಂದಾಗಿದ್ದಾರೆ. ಫ್ಯಾಂಟಮ್, ಭಜರಂಗಿ 2, ಮತ್ತು ಕೆಜಿಎಫ್ ಚಾಪ್ಟರ್ 2 ರಂತಹ ಚಿತ್ರಗಳ ನಂತರ ಇದೀಗ ಸುನಿ ನಿರ್ದೇಶನದ “ಅವತಾರ ಪುರುಷ “ಚಿತ್ರೀಕರಣ ಪುನಾರಂಭವಾಗುತ್ತಿದೆ. ಪುಷ್ಕರ್ ಮಲ್ಲಿಕರ್ಜುನಯ್ಯ ನಿರ್ಮಿಸಿರುವ ಈ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ. ಚಿತ್ರದ ಶೂಟಿಂಗ್ ಇದೇ ತಿಂಗಳ 14 ರಿಂದ ಪುನಾರಂಭ ಕಾಣಲಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಸುನಿ ಒಂದು ಫೈಟಿಂಗ್…

ಶಾಲೆ ಉಳಿಸಿಕೊಳ್ಳಲು ಮಕ್ಕಳಿಬ್ಬರ ಹೋರಾಟ
ಸಿನಿಮಾ

ಶಾಲೆ ಉಳಿಸಿಕೊಳ್ಳಲು ಮಕ್ಕಳಿಬ್ಬರ ಹೋರಾಟ

September 4, 2020

ಇತ್ತೀಚಿನ ದಿನಗಳಲ್ಲಿ ಎಜುಕೇಶನ್ ಅನ್ನುವುದು ಬ್ಯುಸಿನೆಸ್ ಆಗಿಬಿಟ್ಟಿದೆ. ಇನ್ನು ಸರ್ಕಾರಿ ಶಾಲೆಗಳನ್ನು ಬಲವಂತವಾಗಿ ಮುಚ್ಚಲಾಗುತ್ತಿದೆ. ಬಡಮಕ್ಕಳು ವಿದ್ಯೆ ಕಲಿಯಲು ಆಧಾರಸ್ಥಂಭವಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಹಿಂದಿರುವ ಕಾಣದ ಕೈಗಳು ಯಾವುವು?, ತಮ್ಮ ಶಾಲೆಯನ್ನು ಉಳಿಸಿಕೊಳ್ಳಲು ಇಬ್ಬರು ಮಕ್ಕಳು ಪಟ್ಟಶ್ರಮ ಎಂಥದ್ದು ಎಂದು ಹೇಳುವ ಚಿತ್ರವೊಂದು ಮೊನ್ನೆ ಸೆಟ್ಟೇರಿದೆ. ಆ ಚಿತ್ರದ ಹೆಸರೇ ನಮ್ಮ ಪ್ರೀತಿಯ ಶಾಲೆ. ಮೊನ್ನೆ ಬೆಂಗಳೂರಿನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಛಾಯಾಗ್ರಾಹಕರಾಗಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿರುವ…

ಅಕ್ಟೋಬರ್‍ನಲ್ಲಿ ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಶುರು
ಸಿನಿಮಾ

ಅಕ್ಟೋಬರ್‍ನಲ್ಲಿ ಅಭಿಷೇಕ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಶೂಟಿಂಗ್ ಶುರು

September 4, 2020

ಅಭಿಷೇಕ್ ಅಂಬರೀಶ್ ಅಭಿನಯದ ನಿರ್ದೇಶಕ ಸೂರಿ ಆಕ್ಷನ್ ಕಟ್ ಹೇಳಿರುವ ಚಿತ್ರ “ಬ್ಯಾಡ್ ಮ್ಯಾನರ್ಸ್” ನ ಶೂಟಿಂಗ್ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಆಕ್ಷನ್ ಸನ್ನಿವೇಶಗಳೊಂದಿಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಸೂರಿ ಹೇಳಿದ್ದಾರೆ. ಚಿತ್ರತಂಡ ಇದೀಗ ಶೂಟಿಂಗ್ ಗಾಗಿ ಸ್ಥಳಗಳನ್ನು ಅಂತಿಮಗೊಳಿಸುತ್ತಿದೆ ಮತ್ತು ಸ್ಟಂಟ್ ನಿರ್ದೇಶಕರನ್ನು ಹುಡುಕುತ್ತಿದೆ. “ಇದು ನಟನಿಗೆ ಕಠಿಣ ಕೆಲಸವಾಗಿರುವುದಿಲ್ಲ. ಅಭಿಷೇಕ್ ಅವರು ಕಥೆಯನ್ನು ಕೇಳಿದ ಮತ್ತು ಇಷ್ಟಪಟ್ಟ ದಿನದಿಂದಲೇ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡಿದ್ದಾರೆ ಎಂದು “ಸೂರಿ ಹೇಳುತ್ತಾರೆ. ಏತನ್ಮಧ್ಯೆ,…

ಕೆಜಿಎಫ್-2 ಅನಂತ್‍ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್
ಸಿನಿಮಾ

ಕೆಜಿಎಫ್-2 ಅನಂತ್‍ನಾಗ್ ಪಾತ್ರಕ್ಕೆ ಪ್ರಕಾಶ್ ರಾಜ್

August 30, 2020

ಕೆಜಿಎಫ್ ಚಾಪ್ಟರ್ 2 ತಂಡ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ಇದೀಗ ಮೊದಲ ದಿನದ ಶೂಟಿಂಗ್‍ನ ಫೆÇೀಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್‍ನಾಗ್ ಕಾಣಿಸಿಕೊಂಡಿದ್ದರು. ರಾಕಿ ಭಾಯಿ ಕಥೆಯನ್ನು ನಿರೂಪಣೆ ಮಾಡಿದ್ದರು. ಜತೆಗೆ ಇತ್ತೀಚಿನ ದಿನಗಳಲ್ಲಿ ಕಾರಣಾಂತರಗಳಿಂದ ಅನಂತ್‍ನಾಗ್ ಕೆಜಿಎಫ್ ಸಿನಿಮಾದಿಂದ ಹೊರ ನಡೆದಿದ್ದರು ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಬಳಿಕ ಅವರ ಪಾತ್ರ ಯಾರು ಮಾಡಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಇದೀಗ ಅದೆಲ್ಲದಕ್ಕೂ ಫೆÇೀಟೋ…

ಲೈಫ್ ಈಸ್ ಬ್ಯೂಟಿಫುಲ್ ಪೋಸ್ಟರ್ ಅನಾವರಣ
ಸಿನಿಮಾ

ಲೈಫ್ ಈಸ್ ಬ್ಯೂಟಿಫುಲ್ ಪೋಸ್ಟರ್ ಅನಾವರಣ

August 30, 2020

ದಿಯಾ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟ ಪೃಥ್ವಿ ಅಂಬರ್ ಈಗ ಲೈಫ್ ಈಸ್ ಬ್ಯೂಟಿÀಫುಲ್ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಡಾಲಿ ಧನಂಜಯ್ ಈ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿ, ನಂತರ ಮಾತನಾಡುತ್ತ ಹೆಸರಿಗೆ ತಕ್ಕಂತೆ ಈ ಚಿತ್ರ ಸುಂದರವಾಗಿ ಮೂಡಿಬರಲಿ ಎಂದು ಹಾರೈಸಿದ್ದಾರೆ. ಅರುಣ್‍ಕುಮಾರ್.ಎಂ. ಮತ್ತು ಸಬು ಅಲೋಶಿಯಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇವರಿಬ್ಬರಿಗೂ ಎರಡು ದಶಕಗಳ ಕಾಲ ಸಾಕಷ್ಟು ಜಾಹೀರಾತು ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಈ ಚಿತ್ರದ…

1 2 3 12
Translate »