ಸಿನಿಮಾ

ನೂರಾರು ತೊಡಕುಗಳು ‘ಮಾರ್ಗ’
ಸಿನಿಮಾ

ನೂರಾರು ತೊಡಕುಗಳು ‘ಮಾರ್ಗ’

August 30, 2020

ಝಮೋಹನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮಾರ್ಗ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚೇತನ್ ಈ ಚಿತ್ರದಲ್ಲಿ ನಾಯಕನಾಗಿದ್ದು, ದಿಯಾ ಖ್ಯಾತಿಯ ಖುಷಿ ಹಾಗೂ ಎಕ್‍ಲವ್‍ಯಾ ಬೆಡಗಿ ಗ್ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೈಸೂರು ಮೂಲದ ಗೌತಮ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ಮೋಹನ್ ಮಾತನಾಡುತ್ತ ಈ ಕಥೆ ರೆಡಿ ಮಾಡಿಕೊಂಡು ಚೇತನ್‍ರನ್ನು ಭೇಟಿಯಾದೆ, ಅವರೂ ಕಥೆ ಕೇಳಿ ಥ್ರಿಲ್ ಆದರು. ಇದೊಂದು ಕ್ರೈಮ್ ಥ್ರಿಲ್ಲರ್ ಕಥೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದೊಂದು ಮಾರ್ಗ ಇರುತ್ತದೆ….

ಭಜರಂಗಿ 2 ಚಿತ್ರದಲ್ಲಿ ಯೋಗಿ ಬಾಬು
ಸಿನಿಮಾ

ಭಜರಂಗಿ 2 ಚಿತ್ರದಲ್ಲಿ ಯೋಗಿ ಬಾಬು

August 30, 2020

ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಯೋಗಿ ಬಾಬು ಅವರು ಭಜರಂಗಿ 2 ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿರುವ ಅವರು ಪುನೀತ್ ರಾಜ್‍ಕುಮಾರ್, ದುನಿಯಾ ವಿಜಯ್, ಶಿವರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದು, ಅವರು ಯಾವ ಚಿತ್ರದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ ಎಂಬುದಕ್ಕೆ ಉತ್ತರ ದೊರೆತಿದೆ. ಯೋಗಿ ಬಾಬು ಅವರು ಕನ್ನಡದಲ್ಲಿ ಎ.ಹರ್ಷ ಅವರ ನಿರ್ದೇಶನದ ಭಜರಂಗಿ 2 ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕೊನೆಯ ಹಂತದ ಶೂಟಿಂಗ್…

ಬಾಹುಬಲಿ ನಿರ್ಮಾಪಕರಿಂದ ಯಾರಿವಳು
ಸಿನಿಮಾ

ಬಾಹುಬಲಿ ನಿರ್ಮಾಪಕರಿಂದ ಯಾರಿವಳು

August 30, 2020

ನಂದಿನಿ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಕುತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ `ಯಾರಿವಳು’ ಎಂಬ ವಿಭಿನ್ನ ಕಥೆಯನ್ನು ತನ್ನ ವೀಕ್ಷಕರಿಗೆ ಹೇಳಹೊರಟಿದೆ. ಆಗಸ್ಟ್ 31ರಿಂದ ಪ್ರಸಾರವಾಗಲಿರುವ, ಸಿನಿಮಾ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಸೀರಿಯಲ್‍ನ ಮೇಕಿಂಗ್ ಸ್ಟೈಲ್ ವಿಶೇಷವಾಗಿದೆ. ಶ್ರೇಷ್ಠ ಎಂಬ ಬಾಲಕಿ ಶ್ರೀಮಂತರ ಮನೆಯಲ್ಲಿ ಹುಟ್ಟಿದರೂ ತನ್ನ ತಂದೆ, ತಾಯಿಯ ಪ್ರೀತಿಯಿಂದ ವಂಚಿತಳಾಗಿರುತ್ತಾಳೆ. ಶ್ರೇಷ್ಟಳ ಈ ಕಷ್ಟಕ್ಕೆ ಬೆನ್ನೆಲುಬಾಗಿ ಮಂಗಳಮುಖಿಯೊಬ್ಬಳು ನಿಲ್ಲುತ್ತಾಳೆ. ಈ ವಿಶೇಷ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೂ ಮಂಗಳಮುಖಿ ಸಮುದಾಯದ ಸದಸ್ಯರನ್ನೇ…

ನಟಿ ತನ್ವಿ ರಾವ್ ಕಿರುತೆರೆಗೆ ಎಂಟ್ರಿ
ಸಿನಿಮಾ

ನಟಿ ತನ್ವಿ ರಾವ್ ಕಿರುತೆರೆಗೆ ಎಂಟ್ರಿ

August 30, 2020

ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್ ಅಭಿನಯದ ಬಾಲಿವುಡ್‍ನ ಗುಲಾಬಿ ಗ್ಯಾಂಗ್, ಕನ್ನಡದ ರಂಗ್‍ಬಿರಂಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡದ ಪ್ರತಿಭಾವಂತ ನಟಿಯಾಗಿ ಗುರ್ತಿಸಿಕೊಂಡಿರುವ ಕಲಾವಿದೆ ತನ್ವಿ ರಾವ್ ಈಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಆಕೃತಿ ಎಂಬ ಹಾರರ್ ಸೀರಿಯಲ್‍ನಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ದಿವ್ಯ ಹೆಸರಿನ ನಾಯಕಿಯ ಪಾತ್ರದಲ್ಲಿ ತನ್ವಿರಾವ್ ಕಾಣಿಸಿಕೊಂಡಿದ್ದಾರೆ. ಇಡೀ ಕಥೆಯನ್ನು ಈಕೆಯ ಪಾತ್ರದ ಸುತ್ತ ಹೆಣೆಯಲಾಗಿದೆ. ನಾಯಕಿ ದಿವ್ಯಾಳ ಕುಟುಂಬ ಸಕಲೇಶಪುರದ ಪುರಾತನ…

100 ಮಂಕೀಸ್‍ನಲ್ಲಿ ಸಂಗೀತ ಶೃಂಗೇರಿ
ಸಿನಿಮಾ

100 ಮಂಕೀಸ್‍ನಲ್ಲಿ ಸಂಗೀತ ಶೃಂಗೇರಿ

August 22, 2020

ಸೆಪ್ಟೆಂಬರ್ ಮೊದಲ ವಾರದಲ್ಲಿ `ಇಂಗ್ಲಿಷ್ ಮಂಜ’ ಶೂಟಿಂಗ್ ಆರಂಭಿಸಲಿರುವ ಪ್ರೀಮಿಯರ್ ಪದ್ಮಿನಿ, ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರ ಖ್ಯಾತಿಯ ನಟ ಪ್ರಮೋದ್, ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಅದರ ಶೀರ್ಷಿಕೆ 100 ಮಂಕೀಸ್, ಚಿತ್ರಕಥಾ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಇದನ್ನು ನಿರ್ದೇಶಿಸುತ್ತಿದ್ದಾರೆ. ಕ್ಯಾಬ್ ಡ್ರೈವರ್ ಸುತ್ತ ಕಥೆ ಸುತ್ತುತ್ತದೆ. ಚಿತ್ರಕ್ಕೆ ನಿತ್ಯಾನಂದ ಭಟ್ ಬಂಡವಾಳ ಹಾಕುತ್ತಿದ್ದು ಸಂಗೀತ ಶೃಂಗೇರಿ ನಾಯಕಿಯಾಗಿದ್ದಾರೆ. ಸಂಗೀತ ಶೃಂಗೇರಿ ಪ್ರಸ್ತುತ ಕಿರಣ್ ರಾಜ್ ನಿರ್ದೇಶನದ `777 ಚಾರ್ಲಿ’ ಮತ್ತು `ಮಾರಿಗೋಲ್ಡ್’ ಗಳಲ್ಲಿ ಅಭಿನಯಿಸುತ್ತಿದ್ದು…

ಗಜಾನನ ಅಂಡ್ ಗ್ಯಾಂಗ್ ಜೊತೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!
ಸಿನಿಮಾ

ಗಜಾನನ ಅಂಡ್ ಗ್ಯಾಂಗ್ ಜೊತೆ ಸೇರ್ಪಡೆಗೊಂಡ ಆದಿತಿ ಪ್ರಭುದೇವ!

August 22, 2020

ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಚ್ಛಿಸುವ ನಟಿ ಆದಿತಿ ಪ್ರಭುದೇವ ಇದೀಗ ಮತ್ತೆ ಕಾಲೇಜು ಮೆಟ್ಟಿಲೇರುತ್ತಿದ್ದಾರೆ. ಹೌದು, ಗಜಾನನ ಅಂಡ್ ಗ್ಯಾಂಗ್ ಚಿತ್ರದ ಮೂಲಕ ಆದಿತಿ ಪ್ರಭುದೇವ ಕಾಲೇಜು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ ಪ್ರಸಾದ್ ಅವರ `ತೊತಾಪುರಿ’ ಮತ್ತು ಎಂ.ಜಿ.ಶ್ರೀನಿವಾಸ್ ಅವರ `ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣ ಪುನರಾರಂಭಕ್ಕೆ ಕಾಯುತ್ತಿರುವ ಆದಿತಿ ಪ್ರಭುದೇವ್ ಮತ್ತೊಂದು ಹೊಸ ಚಿv ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಚಿತ್ರ ತಂಡ ವ್ಯಂಗ್ಯಚಿತ್ರದ ರೂಪದಲ್ಲಿರುವ ಫಸ್ಟ್ ಲುಕ್ ಪೆÇೀಸ್ಟರ್ ಅನ್ನು ಸಿದ್ದಪಡಿಸಿದೆ. `ನಮ್…

ನೈಜಘಟನೆ ಆಧಾರಿತ ಹೇರಾಮ ಚಿತ್ರಕ್ಕೆ ಮುಹೂರ್ತ
ಸಿನಿಮಾ

ನೈಜಘಟನೆ ಆಧಾರಿತ ಹೇರಾಮ ಚಿತ್ರಕ್ಕೆ ಮುಹೂರ್ತ

August 22, 2020

ನಿವೃತ್ತ ಪೋಲೀಸ್ ಅಧಿಕಾರಿ ಪ್ರವೀಣ್ ಬೇಲೂರು ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೇರಾಮï ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ಸಮಾರಂಭ ನೆರವೇರಿತು. ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಮುಹೂರ್ತ ದೃಷ್ಯಕ್ಕೆ ಕ್ಲಾಪ್ ಮಾಡುವ ಮೂಲಕ ನಟ ಡಾಲಿ ಧನಂಜಯ್ ಅವರು ಚಾಲನೆ ನೀಡಿz್ದÁರೆ. ಈ ಚಿತ್ರದಲ್ಲಿ ಬಿಗ್ಬಾಸ್ ಖ್ಯಾತಿಯ ಚೈತ್ರ ಕೋಟೂರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿz್ದÁರೆ. ಸೂಜಿದಾರ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಚೈತ್ರ ಕೋಟೂರ್ ಬಿಗ್‍ಬಾಸ್‍ನಲ್ಲಿ ಗಮನ ಸೆಳೆದಿದ್ದರು. ಉಳಿದಂತೆ ನಟ…

ಮೃಗ ಲವ್ ಮತ್ತು ಬ್ರೇಕಪ್ ನಡುವೆ..
ಸಿನಿಮಾ

ಮೃಗ ಲವ್ ಮತ್ತು ಬ್ರೇಕಪ್ ನಡುವೆ..

August 22, 2020

ಹೀರೋ ಹೀರೋಯಿನ್ ನಡುವೆ ಲವ್ ಆಗುವುದು, ನಂತರ ಯಾವುದೋ ಕಾರಣದಿಂದ ಅವರ ನಡುವೆ ಬ್ರೇಕಪ್ ಆಗುವುದು ಈ ತರಹದ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ನಿರ್ದೇಶಕ ಹೆಚ್.ಎಂ. ಮಾರುತಿ ಇಂಥದೇ ಕಥೆಯೊಂದನ್ನು ಒಂದಷ್ಟು ಹೊಸ ಪ್ರಯೋಗದ ಮೂಲಕ ನಿರೂಪಿಸ ಹೊರಟಿದ್ದಾರೆ. ಆ ಚಿತ್ರದ ಹೆಸರು ಮೃಗ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಈ ಹಿಂದೆ ನಾನೊಬ್ನೇ ಒಳ್ಳೇವ್ನು ಚಿತ್ರದಲ್ಲಿ ಅಭಿನಯಿಸಿದ್ದ ವಿಜಯ್‍ಮಹೇಶ್ ಈ ಚಿತ್ರದ ನಾಯಕ. ನಿಖಿತಾಸ್ವಾಮಿ ನಾಯಕಿ. ಉದ್ಯಮಿ ಶಶಿಕುಮಾರ್ ಅವರು ಈ…

ಡಿಯರ್ ಸತ್ಯ ಟೀಸರ್ ಲಾಂಚ್
ಸಿನಿಮಾ

ಡಿಯರ್ ಸತ್ಯ ಟೀಸರ್ ಲಾಂಚ್

August 22, 2020

`ನೂರು ಜನ್ಮಕು’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಆರ್ಯನ್ ಸಂತೋಷ್ ನಂತರ ರಿಯಾಲಿಟಿ ಶೋಗಳ ನಿರೂಪಕರಾಗಿ, ಅಲ್ಲದೆ ಬಿಗ್‍ಬಾಸ್ ಸ್ಪರ್ಧಿಯಾಗಿಯೂ ಗುರುತಿಸಿಕೊಂಡರು. ಈಗ ಡಿಯರ್ ಸತ್ಯ ಚಿತ್ರದ ಮೂಲಕ ಇಂಡಸ್ಟ್ರಿಗೆ ರೀ ಎಂಟ್ರಿ ಕೊಡುತ್ತಿz್ದÁರೆ. ಇವರ ಜೊತೆಗೆ ಅರ್ಚನಾ ಕೊಟ್ಟಿಗೆ ನಾಯಕಿಯಾಗಿ ನಟಿಸುತ್ತಿz್ದÁರೆ. ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ವೆಂಕಟೇಶ್, ಬಿ.ಎಸ್.ಶ್ರೀನಿವಾಸ್ ಮತ್ತು ಗಣೇಶ್ ಪಾಪಣ್ಣ, ಸೇರಿ 4 ಜನ ಈ ಚಿತ್ರಕ್ಕೆ ನಿರ್ಮಾಪಕರು. ಶಿವಗಣೇಶ್ ಅವರ ನಿರ್ದೆಶನದಲ್ಲಿ ಮೂಡಿಬಂದಿರುವ ಡಿಯರ್…

ಶ್ರೀಕೃಷ್ಣನ ನಾಯಕಿ ಭಾವನಾ ಮೆನನ್
ಸಿನಿಮಾ

ಶ್ರೀಕೃಷ್ಣನ ನಾಯಕಿ ಭಾವನಾ ಮೆನನ್

August 7, 2020

ಲವ್‍ಮಾಕ್ಟೆಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಈ ಹಿಂದೆ ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಲಿz್ದÁರೆ ಎನ್ನಲಾಗಿತ್ತು. ಆದರೆ ಈಗ ಅವರ ಬದಲಿಗೆ ಭಾವನಾ ಮೆನನ್ ನಾಯಕಿಯಾಗಿ ನಟಿಸುವುದು ಕನ್‍ಫರ್ಮ್ ಆಗಿದೆ. ಸಂದೇಶ್ ನಾಗರಾಜ್ ಅವರ ನಿರ್ಮಾಣ ಹಾಗೂ ಮೈನಾ ಖ್ಯಾತಿಯ ನಾಗಶೇಖರ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ, ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದ ಹೆಸರು ಶ್ರೀಕೃಷ್ಣ ಅಟ್ ಜಿಮೇಲ್ ಡಾಟ್ ಕಾಮ್. ಈ ಚಿತ್ರದ ಮೂಲಕ ರಾಧಿಕಾ ಕುಮಾರಸ್ವಾಮಿ ಅವರು ಕನ್ನಡ…

1 2 3 4 12
Translate »