ಬೆಂಗಳೂರು, ಮೇ ೧೫-ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್ಪಿನ್ ಡಿವೈಎಸ್ಪಿ ಶಾಂತಕುಮಾರ್ ಮನೆಯನ್ನು ಸಿಐಡಿ ಅಧಿಕಾರಿಗಳು ಜಾಲಾಡಿದ್ದು, ಆಡುಗೋಡಿ ಯಲ್ಲಿರುವ ಮನೆಯಲ್ಲಿ ಒನ್ ಟೈಂ ಲಾಕ್ ಹಾಗೂ ಸಿಡಿ ಪತ್ತೆಯಾಗಿದೆ. ಶಾಂತ ಕುಮಾರ್ ಮನೆಯಲ್ಲಿ ಸಿಕ್ಕ ಈ ವಸ್ತುಗಳು ನೇಮಕಾತಿ ಹಗರಣದ ವಿಚಾರವನ್ನು ಬಹಿರಂಗಪಡಿಸುತ್ತಿದೆ. ಮೇ ೧೪ರಂದು ಶಾಂತಕುಮಾರನ ಆಡುಗೋಡಿ ಮನೆಯನ್ನು ಪರಿಶೀಲಿಸಿದ ಸಿಐಡಿ ಅಧಿಕಾರಿಗಳಿಗೆ ೫ ಒನ್ ಟೈಂ ಲಾಕ್ ಕೇಬಲ್ಗಳು ದೊರೆತಿವೆ. ಈ ಒನ್ ಟೈಮ್ ಲಾಕ್ ಪಿಎಸ್ಐ ಎಕ್ಸಾಂ ಬರೆದ ಅಭ್ಯರ್ಥಿಗಳ ಓಎಂಆರ್ ಶೀಟ್…
ಸಂಪುಟ ವಿಸ್ತರಣೆ: ಒಂದೆರಡು ದಿನದಲ್ಲಿ ಹೈಕಮಾಂಡ್ ಜೊತೆ ಚರ್ಚೆ
May 16, 2022ಹುಬ್ಬಳ್ಳಿ, ಮೇ ೧೫- ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಒಂದೆರಡು ದಿನಗಳಲ್ಲಿ ಹೈಕಮಾಂಡ್ ಜೊತೆಗೆ ಫೋನ್ನಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರ ಚುನಾವಣಾ ಪ್ರಕ್ರಿಯೆಯಲ್ಲಿದೆ. ಹೈಕಮಾಂಡ್ ನಿರ್ದೇಶನದ ನಂತರ ಸಂಪುಟ ವಿಸ್ತರಣೆ ಮಾಡಲಾಗುವುದು, ಈ ಸಂಬAಧ ಇನ್ನೆರಡು ದಿನದಲ್ಲಿ ಹೈಕಮಾಂಡ್ ಜೊತೆಗೆ ದೂರವಾಣ ಮೂಲಕ ಮಾತನಾಡುತ್ತೇನೆ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸಂಪುಟ ಸೇರ್ಪಡೆ ವಿಷಯ ಹೈಕಮಾಂಡ್ಗೆ ಬಿಟ್ಟಿದ್ದು, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಸ್ಥಳೀಯ ಸಂಸ್ಥೆ ಚುನಾವಣೆ…
ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ನಿಧನ
May 16, 2022ಸಿಡ್ನಿ,ಮೇ ೧೫-ಭೀಕರ ಕಾರು ಅಪ ಘಾತದಲ್ಲಿ ಆಸ್ಟೆçÃಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆಲ್ರೌಂಡರ್ ಆಂಡ್ರೂ÷್ಯ ಸೈಮಂಡ್ಸ್ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕ್ವೀನ್ಸ್ಲ್ಯಾಂಡ್ನ ಟೌನ್ಸ್ವಿಲ್ಲೆ ಹೊರವಲಯದಲ್ಲಿ ಸಂಭ ವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ್ ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರಣ ಮಧ್ಯರಾತ್ರಿ ೧೧ರ ಸುಮಾರಿಗೆ ಹಾರ್ವೇ ರೇಂಜ್ ರಸ್ತೆಯಲ್ಲಿ ಕಾರು ಚಲಾಯಿ ಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸೈಮಂಡ್ಸ್ ಒಬ್ಬರೇ ಇದ್ದರು. ಅಲೈಸ್ ರಿವರ್ ಬ್ರಿಡ್ಜ್ ಸಮೀಪ ನಿಯಂ ತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ. ತುರ್ತು…
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬಲಿಷ್ಠ ಇಂಡೊನೇಷ್ಯಾ ಮಣ ಸಿದ ಭಾರತಕ್ಕೆ ಥಾಮಸ್ ಕಪ್
May 16, 2022ಬ್ಯಾಂಕಾಕ್, ಮೇ ೧೫- ಬಲಿಷ್ಠ ಹಾಗೂ ೧೪ ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ ಅಮೋಘ ಗೆಲುವು ದಾಖಲಿಸಿರುವ ಭಾರತ, ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಡೊನೇಷ್ಯಾ ತಂಡವನ್ನು ೩-೦ ಅಂತರದಲ್ಲಿ ಬಗ್ಗು ಬಡಿದ ಭಾರತ ಟ್ರೋಫಿ ಎತ್ತಿ ಹಿಡಿಯಿತು. ಅಲ್ಲದೇ ಮೊದಲ ಬಾರಿ ಚಿನ್ನದ ಪದಕ ಗಳಿಸಿ ಇತಿಹಾಸ ಸೃಷ್ಟಿಸಿತು. ನಾಕ್ಔಟ್ ಹಂತದಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಭಾರತ ತಂಡ ಫೈನಲ್ನಲ್ಲಿ ಅಧಿಕಾರಯುತ ಪ್ರದರ್ಶನ…
ರಥಕ್ಕೆ ಸಿಲುಕಿ ಇಬ್ಬರು ಸಾವು
May 16, 2022ಓರ್ವನಿಗೆ ಗಾಯ; ಗುಂಡ್ಲುಪೇಟೆಯ ಕಂದೇಗಾಲದ ಪಾರ್ವತಾಂಬ ರಥೋತ್ಸವದಲ್ಲಿ ದುರ್ಘಟನೆ ಗುಂಡ್ಲುಪೇಟೆ, ಮೇ ೧೫(ಸೋಮ್ ಜಿ.)- ಎರಡು ವರ್ಷಗಳ ಬಳಿಕ ನಡೆದ ಪಾರ್ವ ತಾಂಬ ರಥೋತ್ಸವದಲ್ಲಿ ರಥದ ಚಕ್ರ ಹರಿದು ಇಬ್ಬರು ಸಾವನ್ನಪ್ಪಿ, ಓರ್ವ ಗಾಯಗೊಂಡ ದುರಂತ ನಡೆದಿದೆ. ಕಂದೇಗಾಲ ಗ್ರಾಮದ ಬಸವಣ್ಣ ಅವರ ಪುತ್ರ ಸರ್ಪ ಭೂಷಣ್ (೨೫), ಕಬ್ಬಹಳ್ಳಿ ಗ್ರಾಮದ ಸ್ವಾಮಿ (೩೫) ಮೃತಪಟ್ಟ ವರು. ಕೊಡಸೋಗೆ ಗ್ರಾಮದ ಕರಿನಾಯಕ (೪೫) ಗಂಭೀರವಾಗಿ ಗಾಯಗೊಂಡಿದ್ದು, ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಥೋತ್ಸವ ಆರಂಭವಾದ…
ಮೈಸೂರಿನ ಅನುಪಮರಾವ್ಗೆ ಮಿಸೆಸ್ ಸೌತ್ ಏಷಿಯಾ ಕಿರೀಟ ಸಿಂಗಾಪುರದ ವರ್ಲ್ಡ್ವೈಡ್ ಸ್ಪರ್ಧೆಗೆ ಆಯ್ಕೆ
May 16, 2022ಮೈಸೂರು, ಮೇ ೧೫-ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ಪ್ಲಾಟಿನಂ ವಿಭಾಗದ ವಿಜೇತರಾದ ಮೈಸೂರಿನ ಕುವೆಂಪುನಗರ ನಿವಾಸಿ ಅನುಪಮಾ ರಾವ್ ಅವರು ಮುಂಬಯಿಯಲ್ಲಿ ಇತ್ತೀಚೆಗೆ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಮಿಸೆಸ್ ಸೌತ್ ಏಷಿಯಾ-೨೦೨೨ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುAಬಯಿಯ ಸಂಮಕಿತ್ ಪ್ರೊಡಕ್ಷನ್ಸ್ ಹಾಗೂ ತುಷಾರ್ ದಾರಿವಾಲ್ ಈ ಪೇಜೆಂಟ್ನ ಆಯೋಜಕರಾಗಿದ್ದರು. ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ಮುಂದುವರೆದ ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಅನುಪಮರಾವ್ ಅವರು ಮುಂಬರುವ ಅಕ್ಟೋಬರ್ನಲ್ಲಿ ಸಿಂಗಾಪುರದಲ್ಲಿ ನಡೆಯುವ ಮಿಸೆಸ್ ವರ್ಲ್್ಡ ವೈಡ್ ೨೦೨೨ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ….
ಕೆಎಸ್ಸಿಎಗೆ ಪೊಲೀಸ್ ಇಲಾಖೆಯ ಕ್ರೀಡಾಂಗಣ
May 16, 2022ಮೈಸೂರು,ಮೇ೧೫(ಜಿಎ)-ಕ್ರಿಕೆಟ್ ಆಡಲು ಪೊಲೀಸ್ ಇಲಾಖೆಯ ಕ್ರೀಡಾಂಗಣವೊAದನ್ನು ನೀಡುವಂತೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಚರ್ಚಿಸಿ ಕ್ರೀಡಾಂಗಣವನ್ನು ಕೆಎಸ್ಸಿಎಗೆ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಮೈಸೂರು ವಲಯದ ವತಿಯಿಂದ ಆಯೋಜಿಸಿದ್ದ ಪಂದ್ಯಾ ವಳಿಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ, ಉತ್ತಮ ಪ್ರದರ್ಶನ ನೀಡಿದ ಬ್ಯಾಟ್ಸ್ಮೆನ್, ಬೌಲರ್ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಕ್ರೀಡಾಪಟು ಗಳಿಗಾಗಿ ಮೈಸೂರಿನ…
ಮೈಸೂರಲ್ಲಿ ಸಾಧಕರಿಗೆ ಚಿದಾನಂದ ಪ್ರಶಸ್ತಿ ಪ್ರದಾನ
May 16, 2022ಮೈಸೂರು, ಮೇ ೧೫(ಎಂಟಿವೈ)- ಬೆಂಗಳೂರಿನ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ‘ಚಿದಾನಂದ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಮೈಸೂರಿನ ಅಗ್ರಹಾರದಲ್ಲಿರುವ ಜೆಎಸ್ಎಸ್ ಆಸ್ಪತ್ರೆಯ ಆವರಣದಲ್ಲಿ ರುವ ರಾಜೇಂದ್ರ ಭವನದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಮತ್ತು ಪುರಾತತ್ವಶಾಸ್ತçಜ್ಞ ಡಾ.ಎಂ.ಎಸ್. ಕೃಷ್ಣಮೂರ್ತಿ (೨೦೨೦ನೇ ಸಾಲಿನ ಪ್ರಶಸ್ತಿ), ಗ್ರಂಥ ಸಂಪಾದಕರು ಮತ್ತು ಹರಿದಾಸ ಸಾಹಿತ್ಯ ಸಂಶೋಧಕರಾದ ಡಾ.ಟಿ.ಎನ್. ನಾಗರತ್ನ (೨೦೨೧ನೇ ಸಾಲು) ಹಾಗೂ ಸಮುದಾಯ ಅಧ್ಯಯನ ಸಂಶೋಧಕ ಡಾ.ಬಿ.ಕೆ.ಪ್ರಣತಾರ್ತಿಹರನ್…
ಡಾ.ಸುಧಾಮೂರ್ತಿ ಅವರಿಂದ ಹಸ್ತಾಕ್ಷರ ಕಾರ್ಯಕ್ರಮ
May 16, 2022ಮೈಸೂರು, ಮೇ ೧೫(ಎಂಕೆ)- ನಗರದ ಫೋರಂ ಸೆಂಟರ್ ಸಿಟಿ ಮಾಲ್ನಲ್ಲಿರುವ ಕ್ರಾಸ್ವರ್ಲ್ಡ್ ಪುಸ್ತಕ ಮಳಿಗೆಯಲ್ಲಿ ಇನ್ ಫೋಸಿಸ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಮತ್ತು ಕವಯತ್ರಿ ಡಾ.ಸುಧಾಮೂರ್ತಿ ಅವರು ‘ಹಸ್ತಾಕ್ಷರ’ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಡಾ.ಸುಧಾಮೂರ್ತಿ ಅವರು ತಾವು ಬರೆದ ಪುಸ್ತಕಗಳನ್ನು ಖರೀದಿಸಿದ ನೂರಾರು ಮಂದಿ ಓದುಗರು, ವಿದ್ಯಾರ್ಥಿ ಗಳೊಂದಿಗೆ ಫೋಟೊ ತೆಗೆಸಿಕೊಂಡರಲ್ಲದೆ, ಪುಸ್ತಕಗಳಿಗೆ ಸಹಿ ಹಾಕಿ ಹೆಚ್ಚೆಚ್ಚು ಪುಸ್ತಕ ಓದುವಂತೆ ಪ್ರೋತ್ಸಾಹಿಸಿದರು. ಬಳಿಕ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು, ಮಕ್ಕಳು ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದುವಂತಾಗಬೇಕು….
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಒಳಏಟು ಮರುಕಳಿಸಬಾರದು
May 16, 2022ಮೈಸೂರು,ಮೇ ೧೫(ಪಿಎಂ)- ಇತ್ತೀಚಿಗೆ ಮೈಸೂರಿ ನಲ್ಲಿ ನಡೆದ ಪರಿಷತ್ ಚುನಾವಣೆಯನ್ನು ಹತ್ತಿರದಿಂದ ನೋಡಿದ್ದು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ಪಕ್ಷದ ಅಭ್ಯರ್ಥಿಗೆ ಯಾವುದೇ ಕಾರಣಕ್ಕೂ ಸ್ವಪಕ್ಷೀಯರ ಒಳಏಟು ಮರುಕಳಿಸಬಾರದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದರು. ಮೈಸೂರಿನ ನಿತ್ಯೋತ್ಸವ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಸಂಬAಧ ಬಿಜೆಪಿ ವತಿಯಿಂದ ಭಾನು ವಾರ ಹಮ್ಮಿಕೊಂಡಿದ್ದ ಚುನಾವಣೆ ನಿರ್ವಹಣಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು….










