ಮೈಸೂರು

ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಮೈಸೂರು

ಜೆಎನ್‍ಯು ಘಟನೆ ಖಂಡಿಸಿ ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ

January 9, 2020

ಮೈಸೂರು, ಜ.8(ಎಂಕೆ)- ದೆಹಲಿಯ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ, ಮೈಸೂರಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧ ವಾರ ಪಂಜಿನ ಮೆರವಣಿಗೆ ನಡೆಸಿದವು. ಮೈಸೂರಿನ ಮಾನಸಗಂಗೋತ್ರಿ ಆವ ರಣದಲ್ಲಿರುವ ಗಡಿಯಾರ ವೃತ್ತದಲ್ಲಿ ಜಮಾಯಿಸಿದ ಮೈಸೂರು ವಿವಿ ಸಂಶೋ ಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್‍ಎಫ್‍ಐ, ಎಐಡಿಎಸ್‍ಓ ಸಂಘ ಟನೆಯ ನೂರಾರು ವಿದ್ಯಾರ್ಥಿಗಳು, ಗಡಿ ಯಾರ ವೃತ್ತದಿಂದ ಕುವೆಂಪು ಪುತ್ಥಳಿ ವರೆಗೆ ಪಂಜಿನ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ…

ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ
ಮೈಸೂರು

ಪ್ರಕೃತಿ ವಿರುದ್ಧ ಸಾಗಿದರೆ ಸೋಲು ಖಚಿತ

January 9, 2020

ಮೈಸೂರು, ಜ.8(ಎಂಕೆ)- ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿ ವಿರುದ್ಧ ನಡೆದಾಗ ಸೋಲುವುದು ಖಂಡಿತ ಎಂಬುದನ್ನು ಅದಮ್ಯ ರಂಗಶಾಲೆ ಪುಟಾಣಿಗಳು ಮನೋಜ್ಞ ಅಭಿನಯದ ಮೂಲಕ ತೋರಿಸಿಕೊಟ್ಟರು. ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸಂಚಲನ ಮೈಸೂರು ಆಯೋಜಿಸಿರುವ ‘ಸಂಚಲನ ಮಕ್ಕಳ ನಾಟಕೋತ್ಸವ’ದಲ್ಲಿ ಅದಮ್ಯ ರಂಗಶಾಲೆ ಪುಟಾಣಿಗಳು ಹೆಚ್.ಎಸ್.ವೆಂಕಟೇಶ್ ಮೂರ್ತಿ ರಚಿತ ‘ಕುಣಿ ಕುಣಿ ನವಿಲೆ’ ನಾಟಕ ಪ್ರದರ್ಶನ ಮಾಡಿದರು. ಮೈಸೂರಿನ ಸಿ.ವಿನೋದ್ ನಿರ್ದೇಶನ ದಲ್ಲಿ ಮೂಡಿಬಂದ ನಾಟಕದಲ್ಲಿ ಬಣ್ಣ ಬಣ್ಣದ ವೇಷ-ಭೂಷಣ ತೊಟ್ಟ ಪುಟಾಣಿ ಗಳು, ನವಿಲುಗಳಿಗೆ ಕುಣಿಯುವುದೇ ನಿತ್ಯ…

ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ
ಮೈಸೂರು

ರೈಲ್ವೆ ಖಾಸಗೀಕರಣ ಪ್ರಸ್ತಾಪ ಕೈಬಿಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈಲ್ವೆ ನೌಕರರ ಪ್ರತಿಭಟನೆ

January 8, 2020

ಮೈಸೂರು,ಜ.7(ಪಿಎಂ)-ರೈಲ್ವೆ ಖಾಸ ಗೀಕರಣ ಪ್ರಸ್ತಾಪಗಳನ್ನು ರೈಲ್ವೆ ಸಚಿವಾ ಲಯ ಕೈಬಿಡಬೇಕೆಂದು ಆಗ್ರಹಿಸಿ ನೈರುತ್ಯ ರೈಲ್ವೆಯ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ನೈರುತ್ಯ ರೈಲ್ವೆಯ ವಿಭಾ ಗೀಯ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಉತ್ಪಾದನಾ ಘಟಕ, ವರ್ಕ್‍ಶಾಪ್‍ಗಳನ್ನು 100 ದಿನಗಳ ಕಾರ್ಯ ಯೋಜನೆಯಡಿ ಇಂಡಿಯನ್ ರೈಲ್ವೆ ರೋಲಿಂಗ್ ಸ್ಟಾಕ್ ಕಂಪನಿಗೆ ಹಸ್ತಾಂತರಿಸುವ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಜ.2ರಿಂದ ಪ್ರತಿಭಟನಾ ಸಪ್ತಾಹ…

ಉಚಿತ ವಿದ್ಯುತ್, ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರದಿಂದ ದೇಶದಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವೇ ಇಲ್ಲ
ಮೈಸೂರು

ಉಚಿತ ವಿದ್ಯುತ್, ಸಾಲ ಮನ್ನಾದಂತಹ ತಾತ್ಕಾಲಿಕ ಪರಿಹಾರದಿಂದ ದೇಶದಲ್ಲಿ ಕೃಷಿ ಅಭಿವೃದ್ಧಿ ಸಾಧ್ಯವೇ ಇಲ್ಲ

January 8, 2020

ಬೆಂಗಳೂರು,ಜ.7-ಉಚಿತ ವಿದ್ಯುತ್, ರೈತರ ಸಾಲಮನ್ನಾ ಎನ್ನುವುದು ತಾತ್ಕಾಲಿಕ ಪರಿಹಾರ ಮಾತ್ರ. ತಾತ್ಕಾಲಿಕ ಉಪಶಮನ ದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಪ್ರತಿಪಾದಿಸಿದ್ದಾರೆ. ಕಳೆದ ಐದು ದಿನಗಳಿಂದ ನಗರದ ಜಿಕೆವಿಕೆಯಲ್ಲಿ ಆಯೋಜನೆಗೊಂಡಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್, ರೈತರ ಸಾಲ ಮನ್ನಾದಿಂದ ಯಾವುದೇ ಸಾಧನೆ ಆಗುವುದಿಲ್ಲ. ನಿಜವಾಗಿ ಸಾಲಮನ್ನಾ ಇರುವುದೇ ಆಗಿದ್ದರೆ ನಾನು ಸಹ ಬ್ಯಾಂಕಿನಿಂದ ಹಣ ಪಡೆದುಕೊಳ್ಳುತ್ತಿದ್ದೆ ಎಂದರು….

ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

January 8, 2020

ಮೈಸೂರು, ಜ.7(ಪಿಎಂ)- ಕರ್ನಾಟಕ ದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಡಾ.ಸರೋಜಿನಿ ಮಹಿಷಿ ಪರಿ ಷ್ಕøತ ವರದಿಯನ್ನು ರಾಜ್ಯ ಸರ್ಕಾರ ಸದನ ದಲ್ಲಿ ಮಂಡಿಸಿ ಕಾಯ್ದೆಯಾಗಿ ಜಾರಿಗೊಳಿ ಸಬೇಕೆಂದು ಆಗ್ರಹಿಸಿ ಕದಂಬ ಸೈನ್ಯ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಡಿಸಿ ಕಚೇರಿ ಎದುರು ಜಮಾ ಯಿಸಿದ ಪ್ರತಿಭಟನಾಕಾರರು, ಕರ್ನಾಟಕ ದಲ್ಲಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಫೆ.17ರಂದು ನಡೆಯಲಿರುವ ವಿಧಾನ ಸಭಾ ಅಧಿವೇಶನದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕøತ ವರದಿ ಮಂಡಿಸಿ…

ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ
ಮೈಸೂರು

ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ

January 8, 2020

ಮೈಸೂರು,ಜ.7(ಎಸ್‍ಪಿಎನ್)-ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮೈಸೂರು ಸಂಚಲನ ಸಾಂಸ್ಕøತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾ ಟಕ ಬಾಲವಿಕಾಸ ಅಕಾಡೆಮಿ ಸಹಯೋಗ ದೊಂದಿಗೆ ಆಯೋಜಿಸಿರುವ ಮಕ್ಕಳ ನಾಟಕೋತ್ಸವದ 2ನೇ ದಿನವಾದ ಮಂಗಳ ವಾರ ಕೆ.ಆರ್.ಪೇಟೆಯ ಉದಯರವಿ ಟ್ರಸ್ಟ್‍ನ ಮಕ್ಕಳ ಅಭಿನಯದ ರಂಗಕರ್ಮಿ ಎನ್.ಶ್ರೀನಿ ವಾಸ ಉಡುಪ ನಿರ್ದೇಶನದ `ಹಿಡಿಂಬನ ತೋಟ’ ನಾಟಕಕ್ಕೆ ಚಂಡೆ ಬಾರಿಸುವ ಮೂಲಕ ಚಾಲನೆ…

`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ
ಮೈಸೂರು

`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ

January 8, 2020

ಮೈಸೂರು,ಜ.7(ವೈಡಿಎಸ್)- ಸುಂದರ ಸಂಜೆಯ ವಿದ್ಯುತ್ ದೀಪಗಳಿಂದ ಅಲಂ ಕೃತಗೊಂಡಿದ್ದ ವೇದಿಕೆಯಲ್ಲಿ ಇಬ್ಬರು ಯುವ ಪ್ರತಿಭೆಗಳ ಮೈನವೀರೇಳಿಸುವ ಸಾಹಸಕ್ಕೆ ಪ್ರೇಕ್ಷಕರು ರೋಮಾಂಚನಗೊಂಡರು. ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿ ಯೇಷನ್‍ನ 9ನೇ ವಾರ್ಷಿಕೋತ್ಸವದ `ಛಾಯಾ ಸಂಜೆ’ಯಲ್ಲಿ ಸ್ನೇಹಾಶೇಖರ್ ಮತ್ತು ವಿನೀಶ್ ಯುವ ಪ್ರತಿಭೆಗಳ ಸಾಹಸ ಪ್ರದ ರ್ಶನ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದವು. ಮೊದಲಿಗೆ ಮಲ್ಲಕಂಬ ಸಾಹಸಪ್ರದ ರ್ಶನದಲ್ಲಿ ವಿನೀತ್, ಕಂಬವನ್ನು ಉಲ್ಟಾ ಹತ್ತು ವುದು, ಕಂಬದ ತುದಿಯಲ್ಲಿ ನಿಂತು ನಮಸ್ಕರಿ ಸುವುದು, ಪಲ್ಟಿ ಹೊಡೆಯುವ…

ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ
ಮೈಸೂರು

ಜಾಮೀನಿನ ಮೇಲಿದ್ದಾಗಲೂ ಶ್ರೀಗಂಧ ಕದ್ದಿದ್ದ ಮೂವರ ಸೆರೆ

January 8, 2020

 4 ಲಕ್ಷ ರೂ. ಬೆಲೆಯ 40 ಕೆಜಿ ಶ್ರೀಗಂಧ ವಶ  ಸಿಸಿಬಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ಮೈಸೂರು,ಜ.7(ಎಸ್‍ಪಿಎನ್)- ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಮೈಸೂರಿನ ಜೆಎಸ್‍ಎಸ್ ಮಠದ ಆವರಣದಲ್ಲಿ ಶ್ರೀಗಂಧ ಮರ ಕಳವು ಮಾಡಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಾಗಾಟ ಮಾಡಲು ಯತ್ನಿಸುತ್ತಿದ್ದ ಮೂವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿ, 4 ಲಕ್ಷ ರೂ. ಮೌಲ್ಯದ 40 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ವಿದ್ಯಾರಣ್ಯಪುರಂ ನಿವಾಸಿ ಲೇಟ್ ಸುಬ್ರಹ್ಮಣ್ಯ ಅವರ…

ನಾಳೆ ಸ್ವಚ್ಛ ಭಾರತ, ವನ್ಯಜೀವಿ ಸಂರಕ್ಷಣೆ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆ
ಮೈಸೂರು

ನಾಳೆ ಸ್ವಚ್ಛ ಭಾರತ, ವನ್ಯಜೀವಿ ಸಂರಕ್ಷಣೆ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆ

January 8, 2020

ಮೈಸೂರು, ಜ.7(ಪಿಎಂ)- ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣಾ ಅಂಗವಾಗಿ ಜ.8ರಂದು ನಿಗದಿಯಾಗಿದ್ದ `ಸ್ವಚ್ಛ ಭಾರತ ಅಭಿಯಾನ ಹಾಗೂ ವನ್ಯಜೀವಿ ಸಂರಕ್ಷಣೆ’ ಕುರಿತ `ಗೋಡೆ ಚಿತ್ರಕಲೆ’ ಸ್ಪರ್ಧೆಯನ್ನು ಜ.9ಕ್ಕೆ ಮುಂದೂಡಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಜ.9ಕ್ಕೆ ಮುಂದೂಡಲಾಗಿದ್ದು, ಉಳಿದಂತೆ ಸ್ಥಳ ಮತ್ತು ಸಮಯದಲ್ಲಿ ಬದಲಾವಣೆ ಇಲ್ಲವಾಗಿದೆ. `ಸ್ವಚ್ಛತಾ-ಪೈಂಟಿಂಗ್ ಹೀರೋ’ ಕಾರ್ಯಕ್ರಮದಡಿ ಡಿಕೆ ಕನ್ಸ್‍ಟ್ರಕ್ಷನ್, ನಮ್ಮ ಮೈಸೂರು ಫೌಂಡೇಶನ್ ಸಹಯೋಗದೊಂದಿಗೆ ಮೈಸೂರು ಮಹಾನಗರ ಪಾಲಿಕೆ ಗೋಡೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದೆ. ಚಿತ್ರಕಲೆ, ವನ್ಯಜೀವಿ ಪ್ರೇಮಿಗಳು ಹಾಗೂ ಆಸಕ್ತರು ಭಾಗವಹಿಸಬಹುದು….

ಬ್ಯಾಂಕ್ ಬಳಿಯಿಂದಲೂ ಹಿಂಬಾಲಿಸಿ ಬಂದು 50 ಸಾವಿರ ರೂ. ದೋಚಿದರು
ಮೈಸೂರು

ಬ್ಯಾಂಕ್ ಬಳಿಯಿಂದಲೂ ಹಿಂಬಾಲಿಸಿ ಬಂದು 50 ಸಾವಿರ ರೂ. ದೋಚಿದರು

January 8, 2020

ಮೈಸೂರು,ಜ.7(ಎಸ್‍ಬಿಡಿ)- ವ್ಯಕ್ತಿಯೊ ಬ್ಬರ ಗಮನ ಬೇರೆಡೆ ಸೆಳೆದು 50 ಸಾವಿರ ರೂ. ಹಣವಿದ್ದ ಬ್ಯಾಗ್ ಎಗರಿಸಿರುವ ಘಟನೆ ಮೈಸೂರಿನಲ್ಲಿ ಹಾಡಹಗಲೇ ನಡೆದಿದೆ. ಮೈಸೂರಿನ ಮೇಟಗಳ್ಳಿ ನಿವಾಸಿ ಚಂದ್ರು, ಖದೀಮರ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಸೋಮವಾರ ಸರಸ್ವತಿಪುರಂನಲ್ಲಿರುವ ಎಸ್‍ಬಿಐ ಸಾಲ ತೀರುವಳಿ ಪತ್ರ ಸೃಷ್ಟಿಸಿಕೊಂಡಿದ್ದರು. ಶಾಖೆಯಲ್ಲಿ ಡ್ರಾ ಮಾಡಿಕೊಂಡಿದ್ದ 50 ಸಾವಿರ ರೂ. ಹಣವನ್ನು ಕಪ್ಪು ಬಣ್ಣದ ಬ್ಯಾಗ್‍ನಲ್ಲಿ ಇಟ್ಟುಕೊಂಡು, ತಮ್ಮ ಬೈಕ್(ಕೆಎ-09, ಇಜೆಡ್-4028)ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಂದು ಸಂಜೆ 4 ಗಂಟೆ…

1 717 718 719 720 721 1,611
Translate »