ಮೈಸೂರು

ವಿವಿಧ ಇಲಾಖಾ ಅಧಿಕಾರಿಗಳ ನಡುವೆಸಮನ್ವಯತೆ ಕೊರತೆ ಬಗ್ಗೆ ಆಕ್ರೋಶ
ಮೈಸೂರು

ವಿವಿಧ ಇಲಾಖಾ ಅಧಿಕಾರಿಗಳ ನಡುವೆಸಮನ್ವಯತೆ ಕೊರತೆ ಬಗ್ಗೆ ಆಕ್ರೋಶ

June 21, 2019

ಮೈಸೂರು: ಪ್ರಕೃತಿ ವಿಕೋಪ ಮತ್ತು ಬರ ನಿರ್ವಹಣೆ ಕುರಿತಂತೆ ಮೈಸೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂ ಗಣದಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚಿಸುವ ವೇಳೆ ಗ್ರಾಮಾಂತರ ನೀರು ಸರಬ ರಾಜು ವಿಭಾಗದ ಎಗ್ಸಿ ಕ್ಯೂಟಿವ್ ಇಂಜಿನಿಯರ್ ಸಭೆಗೆ ಗೈರು ಹಾಜರಾಗಿ ದ್ದರಿಂದ ಕೋಪಗೊಂಡ ಸಚಿವರು, ಅವರ ಪರ ಬಂದಿದ್ದ ಅಸಿಸ್ಟಂಟ್ ಎಗ್ಸಿ ಕ್ಯೂಟಿವ್ ಇಂಜಿನಿಯರ್…

ತಾವರೆಕಟ್ಟೆಗೆ ಕಾವೇರಿ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಿ
ಮೈಸೂರು

ತಾವರೆಕಟ್ಟೆಗೆ ಕಾವೇರಿ ನೀರು ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಿ

June 21, 2019

ಮೈಸೂರು, ಜೂ.20(ಪಿಎಂ)- ಮೈಸೂರಿನ ಚಾಮುಂಡಿಬೆಟ್ಟ ಪಾದದ ಬಳಿಯಿ ರುವ ತಾವರೆಕಟ್ಟೆ ಗ್ರಾಮಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಸಂಬಂಧ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು. ಗುರುವಾರ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಾವರೆಕಟ್ಟೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಗ್ರಾಮ ಸ್ಥರ ಮನವಿ ಆಲಿಸಿ ಗ್ರಾಮದಲ್ಲಿನ ಕುಡಿ ಯುವ ನೀರಿನ ಬವಣೆ ನೀಗಿಸುವ ಸಂಬಂಧ ಶಾಶ್ವತ ಪರಿಹಾರ ಕಂಡು ಹಿಡಿಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದೇ ವೇಳೆ ಗ್ರಾಮಕ್ಕೆ…

ರೈತರ ನಾನಾ ಸಮಸ್ಯೆ, ಗ್ರೀನ್ ಬಡ್ಸ್ ಠೇವಣಿದಾರರಿಗೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಮೈಸೂರು

ರೈತರ ನಾನಾ ಸಮಸ್ಯೆ, ಗ್ರೀನ್ ಬಡ್ಸ್ ಠೇವಣಿದಾರರಿಗೆ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

June 21, 2019

ಮೈಸೂರು, ಜೂ.20(ಪಿಎಂ)- ರೈತರ ಸಮಸ್ಯೆಗಳು ಹಾಗೂ ಗ್ರೀನ್‍ಬಡ್ಸ್ ಆಗ್ರೋ ಫಾರಂನ ಠೇವಣಿದಾರರಿಗೆ ಪರಿಹಾರ ದೊರಕಿಸಿಕೊಡುವ ಸಂಬಂಧ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಕಂದಾಯ ಸಚಿವರು ಸಭೆ ನಡೆಸುತ್ತಿದ್ದ ಮೈಸೂರು ಜಿಪಂ ಸಭಾಂ ಗಣದ ಮುಖ್ಯ ದ್ವಾರದಲ್ಲಿ ರೈತರು ಹಾಗೂ ಠೇವಣಿದಾರರು ದಿಢೀರ್ ಪ್ರತಿಭಟನಾ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ಕಂದಾಯ ಸಚಿವರು ಜಿಪಂ ಸಭಾಂಗಣದೊಳಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರೆ ಇತ್ತ ಸಭಾಂಗಣದ ಮುಖ್ಯ ದ್ವಾರದಲ್ಲಿ ರಾಜ್ಯ…

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಯಾವ ದೂರನ್ನೂ ನೀಡಿಲ್ಲ: ಜಿಟಿಡಿ
ಮೈಸೂರು

ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಯಾವ ದೂರನ್ನೂ ನೀಡಿಲ್ಲ: ಜಿಟಿಡಿ

June 21, 2019

ಮೈಸೂರು:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ದೂರು ನೀಡಿಲ್ಲ. ಮೈತ್ರಿ ಸರ್ಕಾರದಿಂದ ಕಾಂಗ್ರೆಸ್‍ಗೆ ನಷ್ಟವೆಂದು ಸಿದ್ದರಾಮಯ್ಯ ದೂರಿದ್ದಾರೆಂದು ಮಾಧ್ಯಮಗಳಲ್ಲಿ ಬರು ತ್ತಿರುವ ಸುದ್ದಿ ನಿರಾಧಾರ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸ್ಪಷ್ಟನೆ ನೀಡಿದರು. ಮೈಸೂರಿನ ಜಿಪಂ ಆವರಣದಲ್ಲಿ ಸಚಿವ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿ ಶೀಲನಾ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ರಾಹುಲ್ ಗಾಂಧಿ ಭೇಟಿ ವೇಳೆ ಸಿದ್ದ ರಾಮಯ್ಯ ಯಾವುದೇ…

ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸೇವಾ ಸಮಿತಿ ಭೇಟಿ
ಮೈಸೂರು

ಮೈಸೂರು ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸೇವಾ ಸಮಿತಿ ಭೇಟಿ

June 21, 2019

ಮೈಸೂರು, ಜೂ.20(ಆರ್‍ಕೆಬಿ)- ರಮೇಶ್‍ಚಂದ್ರ ರತನ್ ನೇತೃತ್ವದಲ್ಲಿ ಸದಸ್ಯ ರಾದ ವೆಂಕಟಮರಣಿ, ಎಂ.ಎನ್.ಸುಂದರ್, ಸದಾನಂದ ತನವಾಡೆ ಅವರನ್ನು ಒಳ ಗೊಂಡ ರೈಲು ಪ್ರಯಾಣಿಕರ ಸೇವೆಗಳ ಸಮಿತಿ (ಪಿಎಸ್‍ಸಿ)ಯ ತಂಡ ಗುರು ವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಲಾಗಿರುವ ವಿವಿಧ ಸೌಲಭ್ಯಗಳ ಮಾಹಿತಿ ಪಡೆದುಕೊಂಡಿತು. ಮುಂಗಡ ಟಿಕೆಟ್ ಕಾಯ್ದಿರಿಸುವ ಕಚೇರಿ (ಪಿಆರ್‍ಎಸ್), ಬುಕಿಂಗ್ ಕಚೇರಿ, ನಿರೀಕ್ಷಣಾ ಗೃಹಗಳಲ್ಲಿ ಕಾಯುತ್ತಿರುವ ರೈಲು ಬಳಕೆಗಾರರೊಂದಿಗೆ ಸಮಿತಿ ಸದಸ್ಯರು ಸಂವಹನ ನಡೆಸಿದರು. ನಿಲ್ದಾಣದಲ್ಲಿ ಪ್ರಯಾ ಣಿಕರ ಸೌಕರ್ಯಕ್ಕಾಗಿ ಕೈಗೊಂಡಿ…

ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…
ಮೈಸೂರು

ನಲ್ಲಿಯಲ್ಲಿ ಕಲುಷಿತ ನೀರು, ಕೆಟ್ಟು ನಿಂತ ಬಸ್, ಪಾರ್ಕ್‍ನಲ್ಲಿ ಕುಡುಕರ ಹಾವಳಿ…

June 21, 2019

ಮೈಸೂರು, ಜೂ.20(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುರು ವಾರ 42ನೇ ವಾರ್ಡ್‍ನ ಸರಸ್ವತಿಪುರಂನ ವಿವಿಧ ರಸ್ತೆಗಳಲ್ಲಿ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ, ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದೆ, ಕೆಟ್ಟು ನಿಂತಿರುವ ಬಸ್ ತೆರವುಗೊಳಿಸಿ, ಪಾರ್ಕಿಂಗ್‍ನಲ್ಲಿ ಕುಡುಕರ ಹಾವಳಿ ತಪ್ಪಿಸಿ ಇತ್ಯಾದಿ ಪ್ರಮುಖ ದೂರುಗಳು ಕೇಳಿ ಬಂದವು. ಮಹಾನಗರಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸರಸ್ವತಿಪುರಂನ ಎಲ್ಲಾ ಮುಖ್ಯ ಹಾಗೂ ಅಡ್ಡರಸ್ತೆಗಳಿಗೂ ಪಾದಯಾತ್ರೆ ಯಲ್ಲಿ ತೆರಳಿದ ಶಾಸಕರು ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ…

ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ
ಮೈಸೂರು

ಕೊಡಗಿನ ಯುವತಿ ಮೈಸೂರಲ್ಲಿ ನಾಪತ್ತೆ

June 21, 2019

ಮೈಸೂರು, ಜೂ.20- ಕೊಡಗಿನಿಂದ ಮದುವೆ ಕಾರ್ಯದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗಿನ ಪೊನ್ನಂ ಪೇಟೆ ನಿವಾಸಿ ಶಿವಲಿಂಗೇ ಗೌಡ ಎಂಬುವರ ಪುತ್ರಿ ಬಿ.ಎಸ್.ದಿವ್ಯಾ (23) ನಾಪತ್ತೆಯಾದವರಾಗಿದ್ದು, ಇವರು ತಮ್ಮ ದೊಡ್ಡಪ್ಪ ಶಂಕರೇಗೌಡ ಅವರ ಮಗನ ಮದುವೆಯಲ್ಲಿ ಭಾಗವಹಿಸಲು ಕುಟುಂಬ ಸಮೇತರಾಗಿ ಮೈಸೂರಿನ ಹೆಬ್ಬಾಳ್‍ನ ಲಕ್ಷ್ಮಿ ಕಾಂತ್ ದೇವಸ್ಥಾನಕ್ಕೆ ಜೂ.19ರಂದು ಬಂದಿದ್ದು, ದೇವ ಸ್ಥಾನದಿಂದ ಯಾರಿಗೂ ಹೇಳದೆ ಹೊರ ಹೋದ ವರು ಈವರೆಗೆ ಬಂದಿಲ್ಲ ಎಂದು…

ಜೆ.ಕೆ.ಟೈರ್ಸ್‍ನ 1200ಕ್ಕೂ ಹೆಚ್ಚು ಕಾರ್ಮಿಕರಿಂದ ರಕ್ತದಾನ
ಮೈಸೂರು

ಜೆ.ಕೆ.ಟೈರ್ಸ್‍ನ 1200ಕ್ಕೂ ಹೆಚ್ಚು ಕಾರ್ಮಿಕರಿಂದ ರಕ್ತದಾನ

June 21, 2019

ಮೈಸೂರು, ಜೂ.20(ಎಂಟಿವೈ)- ವಿಶ್ವ ರಕ್ತ ದಿನದ ಹಿನ್ನೆಲೆಯಲ್ಲಿ ಜೆ.ಕೆ.ಟೈರ್ಸ್ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 1200ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಗಮನ ಸೆಳೆದರು. ಮೈಸೂರು-ಕೆಆರ್‍ಎಸ್ ರಸ್ತೆಯಲ್ಲಿರುವ ಜೆ.ಕೆ. ಟೈರ್ಸ್ ಮತ್ತು ಇಂಡಸ್ಟ್ರೀಸ್ ಸಂಸ್ಥೆ ಸಭಾಂಗಣದಲ್ಲಿ ಜೀವಧಾರ ರಕ್ತ ನಿಧಿ ಕೇಂದ್ರ, ಸ್ವಾಮಿ ವಿವೇಕಾನಂದ ರಕ್ತ ನಿಧಿ ಕೇಂದ್ರ, ಲಯನ್ಸ್ ರಕ್ತನಿಧಿ ಕೇಂದ್ರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ರಕ್ತದಿನದ ಕಾರ್ಯಕ್ರಮದಲ್ಲಿ ಕಾರ್ಮಿಕರು ರಕ್ತದಾನ ಮಾಡುವ ಮೂಲಕ ವಿವಿಧ…

ಜಯ ಚಾಮರಾಜ ಒಡೆಯರ್ ಜನ್ಮ ಶತಾಬ್ಧಿಗೆ ರಾಷ್ಟ್ರಪತಿಗಳ ಆಹ್ವಾನಿಸಿದ ರಾಜಮಾತೆ ಪ್ರಮೋದಾದೇವಿ
ಮೈಸೂರು

ಜಯ ಚಾಮರಾಜ ಒಡೆಯರ್ ಜನ್ಮ ಶತಾಬ್ಧಿಗೆ ರಾಷ್ಟ್ರಪತಿಗಳ ಆಹ್ವಾನಿಸಿದ ರಾಜಮಾತೆ ಪ್ರಮೋದಾದೇವಿ

June 21, 2019

ಮೈಸೂರು, ಜೂ.20- ರಾಜರ್ಷಿ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವವನ್ನು ಸಂಭ್ರಮದಿಂದ ಆಚರಿಸಲು ಮೈಸೂರು ರಾಜವಂಶಸ್ಥರು ಪೂರ್ವ ತಯಾರಿಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದೆಹಲಿಯ ರಾಷ್ಟ್ರಪತಿ ಭವನಕ್ಕೆ ತೆರಳಿ ಕಾರ್ಯಕ್ರಮಕ್ಕೆ ಆಗಮಿ ಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಹ್ವಾನ ನೀಡಿದರು. ರಾಜರ್ಷಿ ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯ ಕ್ರಮ ಜುಲೈ 18ರಂದು ನಡೆಯಲಿದ್ದು, ತಾವು ಜೂ.14ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್…

ಜುಲೈ ಮೊದಲ ವಾರ ರಾಜಭವನ್ ಚಲೋ ನಡೆಸಲು ರೈತರ ನಿರ್ಧಾರ
ಮೈಸೂರು

ಜುಲೈ ಮೊದಲ ವಾರ ರಾಜಭವನ್ ಚಲೋ ನಡೆಸಲು ರೈತರ ನಿರ್ಧಾರ

June 21, 2019

ಜೂ.24ರಂದು ಮೈಸೂರಲ್ಲಿ ಪ್ರತಿಭಟನಾ ಮೆರವಣಿಗೆ ಮೈಸೂರು, ಜೂ.20(ಆರ್‍ಕೆಬಿ)- ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ವಿಫಲ ರಾಗಿರುವ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘದಿಂದ ಜುಲೈ ತಿಂಗಳ ಮೊದಲ ವಾರ ರಾಜಭವನ್ ಚಲೋ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅದಕ್ಕೆ ಮೊದಲು ಜೂ.24ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ…

1 930 931 932 933 934 1,611
Translate »