ದುಃಖ ಮರೆತು ಧ್ರುವ ಸರ್ಜಾ ಶೂಟಿಂಗ್‍ಗೆ ಹಾಜರ್
ಸಿನಿಮಾ

ದುಃಖ ಮರೆತು ಧ್ರುವ ಸರ್ಜಾ ಶೂಟಿಂಗ್‍ಗೆ ಹಾಜರ್

June 26, 2020

ಧ್ರುವ ಸರ್ಜಾ ಅಭಿನಯದಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ `ಪೆÇಗರು’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಚಿತ್ರದ ಪೆÇೀಸ್ಟ್ ಪೆÇ್ರಡP್ಷÀನ್ ಹಂತದ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಚಿತ್ರದ ಸೆಕೆಂಡ್ ಹಾಫ್‍ನಲ್ಲಿ ಬರುವ ಹಾಡೊಂದರ ಚಿತ್ರೀಕರಣ ಮಾತ್ರವೇ ಬಾಕಿಯಿದೆ.

ಅಣ್ಣ ಚಿರು ಸರ್ಜಾ ಅವರ ಅಗಲಿಕೆಯ ನೋವನ್ನು ಧ್ರುವ ಇನ್ನೂ ಮರೆತಿಲ್ಲ. ನಟ ಧ್ರುವ ಸರ್ಜಾ ಆ ನೋವಿನಿಂದಲೇ ದಿನ ಕಳೆಯುತ್ತಿz್ದÁರೆ. ಅಣ್ಣನ ಅಂತ್ಯ ಸಂಸ್ಕಾರ ನಡೆದ ಸ್ಥಳಕ್ಕೆ ಪ್ರತಿದಿನವೂ ಭೇಟಿ ಕೊಡುತ್ತಿz್ದÁರೆ. ಅದರ ನಡುವೆಯೇ ಈಗ ಕರ್ತವ್ಯದ ಕಡೆ ಮುಖ ಮಾಡಿz್ದÁರೆ. ಹೌದು, ನಂದಕಿಶೋರ್ ಅವರ ನಿರ್ದೇಶನದಲ್ಲಿ ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸಿರುವ ಪೆÇಗರು ಚಿತ್ರಕ್ಕೆ ಬಾಕಿ ಉಳಿದಿರುವ ಹಾಡಿನ ಶೂಟಿಂಗ್‍ನಲ್ಲಿ ಭಾಗವಹಿಸುವ ನಿರ್ಧಾರ ಮಾಡಿದ್ದಾರೆ. ಕೊರೊನಾ ಲಾಕ್‍ಡೌನ್ ಕಾರಣದಿಂದ ಹಾಡಿನ ಚಿತ್ರೀಕರಣಕ್ಕೆ ಅನುಮತಿ ದೊರೆತಿರಲಿಲ್ಲ. ಇದೀಗ ಕೆಲ ನಿಯಮಗಳ ಜೊತೆಗೆ ಶೂಟಿಂಗ್‍ಗೆ ಅನುಮತಿ ನೀಡಲಾಗಿದೆ.

ಆದರೆ, ಧ್ರುವ ಸೋದರನ ಅಗಲಿಕೆಯ ನೋವಿನಲ್ಲಿರುವ ಕಾರಣ ಚಿತ್ರೀಕರಣದಲ್ಲಿ ಅಭಿನಯಿಸುವಂತೆ ಕೇಳಲು ಚಿತ್ರತಂಡ ಕೂಡ ಹಿಂಜರಿದಿತ್ತು. ಇದೀಗ ನನ್ನಿಂದ ಚಿತ್ರಕ್ಕೆ ತೊಂದರೆ ಆಗಬಾರದೆಂದು ತನಗಿರುವ ನೋವಿನ ನಡುವೆಯೇ ಚಿತ್ರೀಕರಣಕ್ಕೆ ಹಾಜರಾಗಲು ಧ್ರುವ ನಿರ್ಧರಿಸಿz್ದÁರೆ. ಹೀಗಾಗಿ ಸದ್ಯದ¯್ಲÉ ಪೆÇಗರು ಸಿನಿಮಾದ ಹಾಡಿನ ಶೂಟಿಂಗ್ ಆರಂಭವಾಗಲಿದೆ.

ಈ ಬಗ್ಗೆ ಚಿತ್ರದ ನಿರ್ದೇಶಕ ನಂದ ಕಿಶೋರ್ ಮಾತನಾಡಿ, ‘ಪೆÇಗರು’ ಚಿತ್ರವನ್ನು ಆದಷ್ಟು ಬೇಗನೇ ತೆರೆಯ ಮೇಲೆ ತರಲು ಎಲ್ಲ ಸಿದ್ಧತೆಗಳನ್ನು ನಡೆಸಿz್ದÉೀವೆ. ಎರಡು ವಾರಗಳ ಒಳಗಾಗಿ ಬಾಕಿ ಇರುವ ಹಾಡನ್ನು ಚಿತ್ರೀಕರಿಸಿ ಸೆನ್ಸಾರ್ ಮಂಡಳಿ ಮುಂದೆ ಹೋಗಲಿz್ದÉೀವೆ. ಹಿಂದಿನ ಪ್ಲಾನ್ ಪ್ರಕಾರ ಹೈದರಾಬಾದ್ ನಲ್ಲಿ ನಡೆಯಬೇಕಿದ್ದ ಈ ಹಾಡಿನ ಚಿತ್ರೀಕರಣವನ್ನು ಈಗ ಬೆಂಗಳೂರಿನಲ್ಲಿಯೇ ಮಾಡಲು ನಿರ್ಧರಿ ಸಿz್ದÉೀವೆ. ಅಲ್ಲದೆ ಮುಂದಿನ ಒಂದೂವರೆ ತಿಂಗಳೊಳಗೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿz್ದÉೀವೆ. ಅದಕ್ಕೂ ಮುಂಚೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತೇವೆ ಎಂದು ಹೇಳಿz್ದÁರೆ.

Translate »