ನಾವೆಲ್ಲ ಭಾವನೆಗಳ ಜೊತೆ ಬದುಕುತ್ತಿರುವವರು : ರಮ್ಯಾ ಉಪದೇಶ
ಸಿನಿಮಾ

ನಾವೆಲ್ಲ ಭಾವನೆಗಳ ಜೊತೆ ಬದುಕುತ್ತಿರುವವರು : ರಮ್ಯಾ ಉಪದೇಶ

June 26, 2020

ಕನ್ನಡ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ದ ಮೋಹಕ ನಟಿ ರಮ್ಯಾ ಸ್ಯಾಂಡಲïವುಡ್ ಪದ್ಮಾವತಿ ಎಂದೇ ಹೆಸರುವಾಸಿ. ಈಕೆ ಕಾಂಗ್ರೆಸ್ ಸಂಸದೆಯಾಗಿ ನಂತರ ನಡೆದ ಚುನಾವಣೆಯಲ್ಲಿ ಸೋಲುಂಡಿದ್ದರು. ಇತ್ತೀಚೆಗೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಾಲಿಡಲಿ z್ದÁರೆ ಎಂಬ ಸುದ್ದಿ ಕೇಳಿಬಂದಿತ್ತು. ದರ್ಶನ್ ನಟಿಸುತ್ತಿರುವ ರಾಜವೀರ ಮದಕರಿನಾಯಕ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ನಟಿಸಲಿz್ದÁರೆ ಎಂದು ಹಬ್ಬಿದ ವದಂತಿಗೆ ಚಿತ್ರತಂಡವೇ ಆಕೆ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿತ್ತು.

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯಾಗಿ ಮಿಂಚಿ ಮರೆಯಾಗಿದ್ದ ರಮ್ಯಾ ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಂiÀi Áದಲ್ಲಿ ಕಾಣಿಸಿಕೊಂಡಿದ್ದರು. ಅದು ಕೂಡ ಮಾನವೀಯತೆ ಮರೆತವರ ಬಗ್ಗೆ ಕಮೆಂಟ್ ಮಾಡುವ ಸುದ್ದಿಯೊಂದಿಗೆ. ಕೇರಳದಲ್ಲಿ ಆನೆಯ ಹತ್ಯೆ ಪ್ರಕರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ರಮ್ಯಾ, ಆನಂತರ ನಟ ಚಿರಂಜೀವಿ ಸರ್ಜಾ ಅವರ ಆಕಸ್ಮಿಕ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದರು.

ಸಂದರ್ಶನವೊಂದರಲ್ಲಿ ಜೀವನ ಮತ್ತು ಹತಾಶೆ ಹಾಗೂ ನೋವು, ನಲಿವಿನ ಬಗ್ಗೆ ಅವರು ಮಾತನಾಡುತ್ತಾ, ಎಲ್ಲರಂತೆ ನಾನು ಕೂಡ ಇಂತಹ ಅನುಭವಗಳೊಂದಿಗೆ ಬದುಕುತ್ತಿz್ದÉೀನೆ. ನಾವೆಲ್ಲರೂ ಭಾವನೆಗಳ ಜೊತೆಗೆ ಬದುಕುತ್ತಿರುವವರು, ಇಂತಹ ಪರಿಸ್ಥಿತಿಯಲ್ಲಿ ನಾವು ಸಿಕ್ಕಿ ಹಾಕಿಕೊಂಡರೆ ನಮ್ಮಲ್ಲಿನ ಜೀವನ ಉತ್ಸಾಹವೇ ಕುಗ್ಗಿ ಹೋಗುತ್ತದೆ. ಹೀಗಾದಾಗ ನಾವು ಹಿಂದೆ ಹೆಜ್ಜೆಯಿಡಲು ಮುಂದಾಗುತ್ತೇವೆ. ಎಲ್ಲರಿಂದ ಪತ್ಯೇಕವಾಗಿರಲು ಬಯಸುತ್ತೇವೆ. ನಮ್ಮ ನಮ್ಮ¯್ಲÉೀ ಬೇಸರ ಮಾಡಿ ಕೊಳ್ಳುತ್ತೇವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ನಮ್ಮ¯್ಲÉೀ ಅನೇಕ ಪ್ರಶ್ನೆಗಳು ಮೂಡುತ್ತವೆ. ನಾನು ಯಾರು? ಯಾಕಾಗಿ ಇದ್ದೀನಿ? ಮುಂದೇನು ಮಾಡಬೇಕು? ನನ್ನ ಜೀವನದ ಅರ್ಥವೇನು? ಹೀಗೆ¯್ಲÁ ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿ ಕೊಳ್ಳುತ್ತೇವೆ. ಒಮ್ಮೊಮ್ಮೆ ಜೀವನದಲ್ಲಿ ಸಂಪೂರ್ಣ ಉತ್ಸಾಹವನ್ನೇ ಕಳೆದು ಕೊಳ್ಳುತ್ತೇವೆ. ಆಮೇಲೆ ಇದೇನಾ ಗ್ತಿದೆ, ನಾನೇಕೆ ಹೀಗೆ ಎಂಬಿತ್ಯಾದಿ ಪ್ರಶ್ನೆಗಳೊಂದಿಗೆ ಆಶ್ಚರ್ಯಪಡುತ್ತೇವೆ. ಇಂತಹ ಅನುಭವ ನನಗೂ ಕೂಡ ಆಗಿದೆ ಎಂದು ರಮ್ಯಾ ಹೇಳಿದ್ದಾರೆ.

ನಾವು ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಕಷ್ಟದ ಸಮಯ ದೊಂದಿಗೆ ಜೀವನವನ್ನು ಎಂಜಾಯ್ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಜೀವನವೇ ಒಂದು ನಿಜವಾದ ಹೋರಾಟ. ಹೀಗಾಗಿ ನಮ್ಮನ್ನು ನಾವು ಮೊದಲು ತಿಳಿದುಕೊಳ್ಳುವ ಮೂಲಕ ಬದುಕಬೇಕು ಎಂದವರು ಅಭಿಪ್ರಾಯಪಟ್ಟರು.

ಇವೆಲ್ಲವನ್ನೂ ನಾನು ನನ್ನ ಅನುಭವದಿಂದಲೇ ಹೇಳುತ್ತಿz್ದÉೀನೆ. ಜೀವನ ಎಂಬ ಈ ಹೋರಾಟ ದಲ್ಲಿ, ನಾನು ನನ್ನ ಸಾಕಷ್ಟು ಪ್ರೀತಿ ಪಾತ್ರರನ್ನು ತುಂಬಾ ನೋಯಿಸಿz್ದÉೀನೆ. ಜೀವನ ಏನು ಎಂದು ಅರ್ಥ ಮಾಡಿಸಲು ಬಂದಾಗ ಅವರನ್ನು ದೂರ ಮಾಡಿಕೊಂಡಿz್ದÉೀನೆ. ಕಠಿಣವಾದರೂ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಮುಖ್ಯ ಎಂಬುದನ್ನು ನಾನೀಗ ಕಲಿತಿz್ದÉೀನೆ.

ಜೀವನದಲ್ಲಿ ತುಂಬಾ ದೂರ ಹೋಗಿ ಯಾವುದೋ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಡಿ. ಇ¯್ಲÉೀ ಇರಿ, ಈಗಿರುವಂತೆಯೇ ಬದುಕಿರಿ, ಅದುವೇ ಜೀವನ ಎಂದು ಹೇಳುವ ಮೂಲಕ ಜೀವನದಲ್ಲಿ ತಾನು ಕಲಿತ ಪಾಠವನ್ನು ರಮ್ಯಾ ತನ್ನ ಅಭಿಮಾನಿಗಳಿಗೆ ಹೇಳಿz್ದÁರೆ.

Translate »