ಡಿಜಿಟಲ್ ಜಗತ್ತಿಗೆ ಕಾಲಿಟ್ಟ ಕಾವ್ಯಶಾಸ್ತ್ರಿ
ಸಿನಿಮಾ

ಡಿಜಿಟಲ್ ಜಗತ್ತಿಗೆ ಕಾಲಿಟ್ಟ ಕಾವ್ಯಶಾಸ್ತ್ರಿ

June 12, 2020

ಬಿಗ್‍ಬಾಸ್ ಮನೆಯಲ್ಲಿ ಒಂದಷ್ಟು ಸದ್ದು ಮಾಡಿದ ಸುಂದರಿಯರಲ್ಲಿ ಕಾವ್ಯಶಾಸ್ತ್ರಿ ಕೂಡ ಒಬ್ಬರು. ಆರಂಭದಲ್ಲಿ ನಿರೂಪಕಿಯಾಗಿ ಬಣ್ಣದ ಜಗತ್ತಿಗೆ ಎಂಟ್ರಿಕೊಟ್ಟ ಕಾವ್ಯಶಾಸ್ತ್ರಿ ನಂತರ ನಿರೂಪಣೆಯಿಂದ ನಟನೆಗೆ ಕಾಲಿಟ್ಟಿದ್ದಾರೆ. ಇದೀಗ ಮಂಗಳ ಎಂಬ ವೆಬ್‍ಸೀರೀಸ್‍ನಲ್ಲಿ ಅಭಿನಯಿಸುವ ಮೂಲಕ ಡಿಜಿಟಲ್ ಜಗತ್ತಿಗೆ ಪ್ರವೇಶಿಸಿz್ದÁರೆ. ಅಪರಿಚಿತ ತಾಯಿಯೊಂ ದಿಗಿನ ಪಯಣ ಎಂಬ ಸಬ್‍ಟೈಟಲ್ ಹೊಂದಿರುವ ಈ ವೆಬ್ ಸರಣಿಗೆ ಕಥೆ ಬರೆದು ನಿರ್ದೇಶನ ಮಾಡಿರುವವರು ಪೃಥ್ವಿ ಕುಣಿಗಲ್.

ಜೆಜಿ ಪೆÇ್ರಡP್ಷÀನ್ ನಿರ್ಮಾಣದ ಈ ವೆಬ್ ಸೀರೀಸ್ ಕನ್ನಡದಲ್ಲಿ ತಯಾರಾಗಿ ರುವುದು ವಿಶೇಷ. ಮಂಗಳ ಸಮುದಾಯವೊಂದರ ಸುತ್ತ ನಡೆಯುವ ಕಥಾನಕವನ್ನು ಹೊಂದಿದ್ದು, 8 ಎಪಿಸೋಡ್‍ಗಳಲ್ಲಿ ಮೂಡಿಬರಲಿರುವ ಥ್ರಿಲ್ಲರ್ ಜಾನರ್ ಸರಣಿಯಾಗಿದೆ.

ಪುಟಾಣಿ ಪಂಟ್ರು ಹಾಗೂ ಸ್ಟಾರ್‍ಸಿಂಗರ್‍ನಂಥಾ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಮನೆ ಮಾತಾಗಿದ್ದ ಕಾವ್ಯಶಾಸ್ತ್ರಿ ಕಿರುತೆರೆಯಲ್ಲಿ ಶುಭವಿವಾಹ, ತಮಿಳಿನ ಮಹಾಲಕ್ಷ್ಮಿ ಹಾಗೂ ಪೆಲ್ಲಿನೇಟ್ ಪ್ರಮಣಲು ರಾಣಿವಾಸಂ ಮೊದಲಾದ ಧಾರಾವಾಹಿಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿz್ದÁರೆ. ಇದಲ್ಲದೆ ಬಿಗ್‍ಬಾಸ್ ಸೀಸನ್ 5ರಲ್ಲೂ ಭಾಗವಹಿಸಿದ್ದ ಕಾವ್ಯಶಾಸ್ತ್ರಿ ಈಗ ವೆಬ್‍ಸೀರೀಸ್ ಮೂಲಕ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿz್ದÁರೆ. ಇತ್ತೀಚಿನ ದಿನಗಳಲ್ಲಿ ವೆಬ್‍ಸರಣಿಗಳು ಉತ್ತಮ ಮನರಂಜನೆ ಒದಗಿಸುತ್ತಿದೆ. ನನ್ನ ಕೆಲಸ ಬೆಳ್ಳಿ ಪರದೆಯಲ್ಲಿರಲಿ, ದೂರದರ್ಶನದಲ್ಲಿರಲಿ ಅಥವಾ ಡಿಜಿಟಲ್ ಪ್ಲಾಟ್‍ಫಾರ್ಮ್ ಆಗಿರಲಿ ನನಗೆ ಯಾವುದೇ ವ್ಯತ್ಯಾಸ ಕಾಣಿಸಲ್ಲ. ವೆಬ್‍ಸೀರಿಸ್‍ನಲ್ಲಿ ಕೆಲಸ ಮಾಡು ವುದು ನಿಜ್ಕೂ ದೊಡ್ಡ ಸವಾಲು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಅದರಲ್ಲಿ ಸೂP್ಷÀ್ಮತೆಯ ಜೊತೆಗೆ ನೈಜತೆಯ ಮಿಳಿತವಿರುತ್ತದೆ. ಡಿಜಿಟಲ್ ಜಗತ್ತು ಹೊರಟಿರುವ ವೇಗವನ್ನು ಗಮನಿಸಿದರೆ ನಾನು ಸರಿಯಾದ ಸಮಯದಲ್ಲಿ, ಸರಿಯಾದ ಹೆಜ್ಜೆ ಇಟ್ಟಿz್ದÉೀನೆ ಎನಿಸಿದೆ.

ಮಂಗಳ ಸೀರೀಸ್‍ನಲ್ಲಿ ಕಾಣಿಸಿ ಕೊಳ್ಳಲು ಉತ್ಸುಕಳಾಗಿz್ದÉೀನೆ ಎಂದು ಹೇಳಿರುವ ಕಾವ್ಯಶಾಸ್ತ್ರಿ ಪ್ರಸ್ತುತ ನಂದಿನಿ ಎಂಬ ಥ್ರಿಲ್ಲರ್ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Translate »