ವಿರಾಜಪೇಟೆ: ವಿರಾಜಪೇಟೆ ಮೀನುಪೇಟೆ ಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ [ಕೋಲ] ತೆರೆ ಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಯಿತು. ಮಾ.19 ರಂದು ಗಣಪತಿ ಹೋಮ ಹಾಗೂ ಧ್ವಜಾ ರೋಹಣದೊಂದಿಗೆ ಪ್ರಾರಂಭಗೊಂಡ ತೆರೆ ಮಹೋತ್ಸವ ಮುತ್ತಪ್ಪ ವೆಳ್ಳಾಟಂ, ವೇದಿಕೆ ಉದ್ಘಾಟನೆ ಬಳಿಕ ಸಂಜೆ ಕಣ್ಣೂರ್ ಮೆಲೋಡಿಸ್ ತಂಡದವರಿಂದ ಸಂಗೀತ ರಸಮಂಜರಿ ಕಾರ್ಯ ಕ್ರಮ ನಡೆಯಿತು. ಮಾ.20 ರಂದು ಕಲಶ ವಿಶೇಷ ತಾಲಪಪೊಲಿ ಪಟ್ಟಣದ ಸುಂಕದಕಟ್ಟೆಯಿಂದ ಮಯೂರ ನೃತ್ಯ ಹಾಗೂ ಸಿಂಗಾರಿ ಮೇಳದೊಂದಿಗೆ ತೆಲುಗರ ಬೀದಿ,…
ಕಾಡುತ್ತಿದೆ ಕೊಡಗಿಗೆ ಲೋಕಸಭೆಗೆ ತಮ್ಮವರಿಲ್ಲದ ಕೊರಗು…
March 21, 2019ಮಡಿಕೇರಿ: ರಾಜಕೀಯ ಕ್ಷೇತ್ರ ಹೊರತು ಪಡಿಸಿದರೆ ಉಳಿದ ಎಲ್ಲಾ ವಿಚಾ ರದಲ್ಲೂ ಕೊಡಗು ಜಿಲ್ಲೆ ಸೈ ಎನಿಸಿ ಕೊಂಡ ಫಲವತ್ತಾದ ಭೂ ಪ್ರದೇಶ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿ ಯಾದ ರಾಜಕಾರಣ ಮಾತ್ರ ಪುಟ್ಟ ಜಿಲ್ಲೆ ಎನ್ನುವ ಕಾರಣಕ್ಕಾಗಿ ಕೊಡಗಿನಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಕೇವಲ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಡಗು, ಜನಸಂಖ್ಯಾ ಬಲದ ಕೊರತೆಯ ನೆಪ ದಲ್ಲೇ ಸ್ವತಂತ್ರ ಲೋಕಸಭಾ ಕ್ಷೇತ್ರವನ್ನು ಹೊಂದುವಲ್ಲಿ ವಿಫಲವಾಗಿದೆ. ಸ್ವಾತಂತ್ರ್ಯಾ ನಂತರದ ಅವಧಿಯಿಂದ ದಶಕದ ಹಿಂದಿನವರೆಗೂ…
ಲೋಕಸಭಾ ಚುನಾವಣೆ: ರೌಡಿಶೀಟರ್ಗಳ ಪರೇಡ್
March 21, 2019ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಕ್ರಮ: ಎಚ್ಚರಿಕೆ ಕುಶಾಲನಗರ: ಲೋಕಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯ ವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಯಲ್ಲಿ ಭಾಗಿಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಸೋಮವಾರಪೇಟೆ ವಿಭಾಗ ಉಪ ಪೊಲೀಸ್ ಅಧೀಕ್ಷಕ ದಿನಕರ ಶೆಟ್ಟಿ ರೌಡಿಗಳಿಗೆ ಎಚ್ಚರಿಕೆ ನೀಡಿದರು. ಇಲ್ಲಿನ ಸೋಮವಾರಪೇಟೆ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಆವರಣದಲ್ಲಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ಮತ್ತು ಸುಂಟಿಕೊಪ್ಪ ವ್ಯಾಪ್ತಿಯ ರೌಡಿಶೀಟರ್ಗಳ ಪರೇಡ್ ನಡೆಸಲಾಯಿತು. ಡಿವೈಎಸ್ಪಿ ದಿನಕರ್ ಶೆಟ್ಟಿ…
ಇಂದು ವಿದ್ಯುತ್ ವ್ಯತ್ಯಯ
March 21, 2019ಮಡಿಕೇರಿ: ನಗರದ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಗದ್ದಿಗೆ ಫೀಡರ್, ಬೋಯಿಕೇರಿ ಫೀಡರ್ನಲ್ಲಿ ತುರ್ತು ನಿರ್ವಹಣೆ ಹಾಗೂ ನಿರ್ವಹಿಸ ಬೇಕಿರುವುದರಿಂದ ಮಾರ್ಚ್ 21 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಗೌಡ ಸಮಾಜ, ಜೂನಿಯರ್ ಕಾಲೇಜು, ಗಣಪತಿ ಬೀದಿ, ಮಹದೇವಪೇಟೆ, ರಾಣಿಪೇಟೆ, ಕಾನ್ವೆಂಟ್ ಜಂಕ್ಷನ್, ಸಂತ ಜೋಸೆಫ್ ಶಾಲೆ, ಭಗವತಿ ನಗರ ಹಾಗೂ ಬೋಯಿಕೇರಿ, ಮಕ್ಕಂದೂರು, ಮುಕ್ಕೋಡ್ಲು, ಹಮ್ಮಿಯಾಲ, ಸುತ್ತಮುತ್ತ, ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ…
ಕೊಡವ ಹೆರಿಟೇಜ್ ಸೆಂಟರ್ ಕೊಡಗಿನ ಮಹಿಳೆಯ ಪರಿಕಲ್ಪನೆ
March 21, 2019ಮಡಿಕೇರಿ: ಕೊಡಗು ಜಿಲ್ಲೆಯ ಸಂಪ್ರದಾಯಬದ್ದ ಸಂಸ್ಕøತಿ ಮತ್ತು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ವಿಚಾರಗಳನ್ನು ಪ್ರವಾಸಿಗರು ಮತ್ತು ಮುಂದಿನ ಯುವ ಪೀಳಿಗೆಗೆ ಪರಿಚÀಯಿಸಬೇಕೆನ್ನುವ ಉದ್ದೇಶದಿಂದ 2009-10ರಲ್ಲಿ ಪ್ರಾರಂಭಿಸಿದ “ಕೊಡವ ಹೆರಿಟೇಜ್ ಸೆಂಟರ್” ಯೋಜ ನೆಯನ್ನು ಜಿಲ್ಲೆಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಪರಿಕಲ್ಪನೆಯನ್ನು ಮೊದಲ ಬಾರಿಗೆ ಅನುಷ್ಠಾನಕ್ಕೆ ತಂದದ್ದು, ಕೊಡಗಿನವರೇ ಆದ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಕೋದಂಡ ರತಿ ಎಂಬುವರು ಎನ್ನುವ ಮಾಹಿತಿ ದೊರಕಿದೆ. ಈ ಮಹಿಳಾ ಅಧಿಕಾರಿ ದೆಹಲಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸಂದರ್ಭ…
ಇಗ್ಗುತಪ್ಪ ದೇವರ ಸಂಭ್ರಮದ ಉತ್ಸವ
March 21, 2019ನಾಪೋಕ್ಲು: ಕೊಡಗಿನ ಆರಾಧ್ಯ ದೈವ ಪಾಡಿ ಶ್ರೀ ಇಗ್ಗುತಪ್ಪ ದೇವರ ವಾರ್ಷಿಕ ಉತ್ಸವ ಕುಂಬ್ಯಾರ್ ಕಲ್ಲಾಡ್ಚ ಉತ್ಸವ ಸಂಭ್ರ ಮದಿಂದ ಜರುಗಿತು. ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತು ಪೋರಾಟ ಹಾಗೂ ಬಲಿವಾಡಿನೊಂದಿಗೆ ಸನ್ನಿಧಿಗೆ ಬಂದ ಬಳಿಕ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಪೇರಿಯಂಡ, ಕೋಡಿಮಣಿಯಂಡ, ಅಲ್ಲಾ ರಂಡ, ಮಾದಂಡ ಹಾಗೂ ಚೌರೀರ ಕುಟುಂ ಬಸ್ಥರ ಸಾಂಪ್ರದಾಯಿಕ ಎತ್ತು ಪೋರಾಟದ ಬಳಿಕ ತುಲಾಭಾರ ಸೇವೆ ಭಕ್ತರು ಹರಕೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು. ನೆರೆ ದಿದ್ದ…
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರಬೇಕು
March 21, 2019ವಿರಾಜಪೇಟೆ: ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಯೋಜನೆಗಳು ಮುಂದಿದ್ದರು ಅದಕ್ಕೆ ನಿಗದಿತ ಗುರಿ ಇರಬೇಕು. ಆಗ ಮಾತ್ರ ಯಾವುದೇ ಉದ್ಯೋಗ ವ್ಯಾಪಾರಗಳಲ್ಲಿ ಯಶ ಗಳಿಸಲು ಸಾಧ್ಯ. ಹಣ ಹೂಡಿಕೆ ಹಣ ಪಡೆಯುವ ರೀತಿ ವೃತ್ತಿಪರತೆಯಿಂದ ಸ್ವ ಉದ್ಯೋಗದಲ್ಲಿ ತೊಡಗಿ ಮುಂದಿನ ಬದುಕು ರೂಪಿಸಿಕೊಳ್ಳು ವಂತೆ ವಿರಾಜಪೇಟೆ ಉದ್ಯಮಿ ಅತೀಪ್ ಮನ್ನಾ ಹೇಳಿದರು. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾ ರ್ಥಿಗಳ ಒಕ್ಕೂಟ ಮತ್ತು ಕಾಮರ್ಸ್ ವಿಭಾಗದ ವತಿಯಿಂದ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ‘ವಸ್ತು ಪ್ರದರ್ಶನ ಮಾರಾಟ ಎಕ್ಸ್ಪೋ…
28ಕ್ಕೆ ಕೆಎಸ್ಆರ್ಟಿಸಿ ನೌಕರರ ವಿಭಾಗ ಮಟ್ಟದ ಸಮಾವೇಶ
March 21, 2019ಸಮಸ್ಯೆಗಳಿಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಲು ಯತ್ನ ಹಾಸನ: ಸಾರಿಗೆ ಕಾರ್ಮಿಕರ ಹಾಸನ ವಿಭಾಗ ಮಟ್ಟದ ಸಮಾವೇಶವನ್ನು ಮಾ.28ರ ಗುರುವಾರ ಬೆಳಿಗ್ಗೆ 10.30ಕ್ಕೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು. ಸಂಸ್ಥೆಯು ಕೋಟ್ಯಾಂತರ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸಲೆಂದೇ ಚಾಲಕರು, ನಿರ್ವಾಹಕರು, ಚಾಲಕ ಕಮ್ ನಿರ್ವಾಹಕರು, ತಾಂತ್ರಿಕ, ಭದ್ರತಾ ಮತ್ತು ಆಡಳಿತ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ, ನೌಕರರು…
ರೈತರು ರಾಜಕೀಯ ಶಕ್ತಿಯಾಗಬೇಕು
March 20, 2019ಗೋಣಿಕೊಪ್ಪಲು: ರೈತ ಸಂಘದ ಮೂಲಕ ರೈತರು ರಾಜಕೀಯ ಶಕ್ತಿಯಾಗಿ ಬೆಳೆದರಷ್ಟೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎಂದು ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ಹುದಿಕೇರಿ ಕೊಡವ ಸಮಾಜದಲ್ಲಿ ಆಯೋಜನೆಗೊಂಡಿದ್ದ ಹೋಬಳಿ ಮಟ್ಟದ ರೈತ ಸಂಘಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಮತದಾನದ ಮೂಲಕ ರಾಜಕೀಯ ಪಕ್ಷಗಳಿಗೆ ರೈತ ಸಂಘದಿಂದ ಉತ್ತರ ಕೊಡುವ ಅನಿವಾರ್ಯತೆ ಇದೆ. ನಮ್ಮ ಸಮಸ್ಯೆಗಳ ಪರಿ ಹಾರಕ್ಕೆ ನಾವು ಒಂದು ಶಕ್ತಿಯಾಗಿ ಬೆಳೆಯಬೇಕು. ಈ…
ಕಾಡು ಪಾಲಾದ `ಕೊಡವ ಹೆರಿಟೇಜ್ ಸೆಂಟರ್’
March 19, 2019ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಭೇಟಿ 2.53 ಕೋಟಿ ರೂ. ಯೋಜನೆ ಮೂಲೆಗುಂಪು ಮಡಿಕೇರಿ: ಕೊಡವ ವಿಶಿಷ್ಠ ಸಂಸ್ಕøತಿಯನ್ನು ಬಿಂಬಿಸುವ ‘ಕೊಡವ ಹೆರಿಟೇಜ್ ಸೆಂಟರ್’ ಯೋಜನೆ ನೆನೆ ಗುದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ವಿಶಿಷ್ಟ ಸಂಸ್ಕøತಿಯನ್ನು ಹೊಂದಿ ರುವ ಕೊಡಗು ಜಿಲ್ಲೆಯಲ್ಲಿ ಅವಿಭಕ್ತ ಕುಟುಂಬ ಪರಂಪರೆಗೆ ಒಳಪಟ್ಟ ಐನ್ ಮನೆ ಪ್ರಮುಖ ಆಕರ್ಷಣೆಯಾಗಿದೆ. ಈ ಐನ್ಮನೆಯ ಸ್ವರೂಪವನ್ನು ದೇಶ ವಿದೇಶಗಳಿಂದ ಜಿಲ್ಲೆಗಾಗಮಿಸುವ ಪ್ರವಾಸಿ ಗರಿಗೆ ಪರಿಚÀಯಿಸಬೇಕೆನ್ನುವ ಉದ್ದೇಶ ದಿಂದ 2009-10 ರಲ್ಲಿ “ಕೊಡವ ಹೆರಿಟೇಜ್ ಸೆಂಟರ್” ಸ್ಥಾಪನೆಗೆ ಯೋಜನೆ…