Tag: Mandya

ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ
ಮಂಡ್ಯ

ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ

December 16, 2019

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ಚಿನಕುರಳಿ,ಡಿ.15 (ಸಿ.ಎ.ಲೋಕೇಶ್)- ತೊಣ್ಣೂರು ಕೆರೆಯಲ್ಲಿ 24.12ರಷ್ಟು ನೀರು ಸಂಗ್ರಹ ವಾಗಿದ್ದು, ಸುಮಾರು 850 ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತಿದೆ. ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಗೊಂಡಿರುವ ಕೆರೆಯನ್ನು ಸಂಪೂರ್ಣ ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಎಸ್. ಪುಟ್ಟರಾಜು ಭರವಸೆ ನೀಡಿದರು.ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಗ್ರಾಮದಲ್ಲಿ ಭಾನುವಾರ ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕಳೆದ ತೊಣ್ಣೂರು ಉತ್ಸವದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…

ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ
ಮಂಡ್ಯ

ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ

December 16, 2019

ಮಂಡ್ಯ, ಡಿ.15 (ನಾಗಯ್ಯ)- ಮೇಲು ಕೋಟೆ ದೇವಾಲಯದಲ್ಲಿ ದೈವೀಕ ಭಕ್ತೆ ಗೋಧಾ ದೇವಿ ವ್ರತಾಚರಣೆ ನಿಮಿತ್ತ ಆರಂಭ ಗೊಂಡಿರುವ ಧನುರ್ಮಾಸ ಪೂಜಾ ಕಾರ್ಯಕ್ರಮ ಡಿ.16ರಿಂದ ಆರಂಭವಾಗಲಿದೆ. ಧನುರ್ಮಾಸದ ಅವಧಿಯಲ್ಲಿ ಬೆಳಗಿನ ಜಾವ 4.30ರಿಂದ ಪೂಜಾ ಕೈಂಕರ್ಯ ಗಳು ಆರಂಭವಾಗಿ 7.30ರವರೆಗೆ ನಡೆಯ ಲಿದೆ. ಈ ವೇಳೆ ಶಾತ್ತುಮೊರೈ, ಸಹಸ್ರನಾಮ, ತಿರುಪ್ಪಾವೈ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕೊಠಾರೋತ್ಸವ ಆರಂಭದವರೆಗೆ ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದರೆ ನಂತರ ಸಂಕ್ರಾಂತಿವರೆಗೆ ಮಧ್ಯಾಹ್ನ ನಡೆಯಲಿದೆ. ಭಕ್ತರಿಗೆ ಹಾಗೂ ಶಾಲಾ ಮಕ್ಕಳಿಗೆ…

ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ

December 16, 2019

ಕೆ.ಆರ್.ಪೇಟೆ, ಡಿ.15- ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ತಾಲೂಕು ಮಾದಾರ ಚೆನ್ನಯ್ಯ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಶಿವಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಮ್ಮಿಕೊಂಡು ಶರಣರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು. ಉಪನ್ಯಾಸಕ ಶಿವಕುಮಾರ್ ಮಾತ ನಾಡಿ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ವಿಶೇಷ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಮಾದಾರ ಚೆನ್ನಯ್ಯ ಅವರು, ಬಸವಣ್ಣ ಅವರೊಂದಿಗೆ ಜಾತಿ ವ್ಯವಸ್ಥೆ, ಲಿಂಗಬೇದ, ವರ್ಣ ಬೇದ ವ್ಯವಸ್ಥೆ ವಿರುದ್ಧ ಅವಿರತ ಹೋರಾಟ ನಡೆಸಿದರು….

ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ
ಮಂಡ್ಯ

ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ

December 16, 2019

ಮದ್ದೂರು, ಡಿ.15- ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. 27 ವರ್ಷಗಳ ಬಳಿಕ ತಾಲೂಕಿನ ರುದ್ರಾಕ್ಷಿ ಪುರದ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಬಾಗಿನ ಅರ್ಪಿಸಿ ಮಾತ ನಾಡಿದ ಅವರು, ನನ್ನ ಅಧಿಕಾರವಧಿ ಯಲ್ಲಿ ತಾಲೂಕಿನ ಅಂಕನಾಥಪುರ, ನವಿಲೆ, ಹೆಬ್ಬೆರಳು, ಆತಗೂರು, ಕೆಸ್ತೂರು ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಭಾಗದಲ್ಲಿ ರೈತರ ಬೆಳೆ ಹಾಗೂ ಜನ, ಜಾನು ವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ಕೈಗೊಂಡಿದ್ದೇನೆ ಎಂದರು….

ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ
ಮಂಡ್ಯ

ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ

December 16, 2019

ಭಾರತೀನಗರ, ಡಿ.15(ಅ.ಸತೀಶ್)- ಜನಸೇವೆ ಮಾಡಬೇಕೆಂಬ ಹಂಬಲ ದೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಜನಸೇವೆಯೇ ನನ್ನ ಧ್ಯೇಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಭಾನುವಾರ ಇಲ್ಲಿನ ಅವರ ನಿವಾಸ ದಲ್ಲಿ ನಡೆದ ಭಾರತೀನಗರ ಹಾಗೂ ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುz್ದÉೀಶಿಸಿ ಮಾತ ನಾಡಿದ ಅವರು, ಬೆಂಗಳೂರಿನ ರಾಜಾಜಿ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬಂದಿತ್ತು. ಅದನ್ನು ತಿರಸ್ಕರಿಸಿ ಮದ್ದೂರು ತಾಲೂಕಿನಿಂದಲೇ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದೆ. ಅದರಂತೆ ಸಾರ್ವ ಜನಿಕ ಜೀವನದಲ್ಲಿ ನಡೆಯುತ್ತಿz್ದÉೀನೆ ಎಂದರು. ಗ್ರಾಪಂ, ತಾಪಂ…

ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ
ಮಂಡ್ಯ

ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ರೈತರ ಸರಣಿ ಪ್ರತಿಭಟನೆ

December 14, 2019

ಮಂಡ್ಯ, ಡಿ.13(ನಾಗಯ್ಯ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ರೈತರು ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದರು. ಶ್ರೀರಂಗ ಪಟ್ಟಣ ದಲ್ಲಿ ಕೀಟಬಾಧೆ ತಡೆಗೆ ಆಗ್ರಹಿಸಿ ಮತ್ತು ಮದ್ದೂರಿನ ಗೊರವನಹಳ್ಳಿಯಲ್ಲಿ ಹೈ ಟೆನ್ಷನ್ ವಿದ್ಯುತ್ ಕಂಬ ಅಳವಡಿಕೆ ವಿರೋಧಿಸಿ ಹಾಗೂ ಅಕ್ರಮವಾಗಿ ವಶಪಡಿಸಿಕೊಂಡಿರುವ ಜಮೀನಿಗೆ ಬಾಡಿಗೆ ನೀಡದ ರಸ್ತೆ ನಿರ್ಮಾಣ ಕಂಪನಿ ವಿರುದ್ಧ ಕುದುರುಗುಂಡಿ ಗ್ರಾಮದಲ್ಲಿ ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಕೀಟಬಾಧೆ ತಡೆಗೆ ಆಗ್ರಹ: ಶ್ರೀರಂಗಪಟ್ಟಣ ತಾಲೂಕಿನಲ್ಲಿ ತೆಂಗು, ಅಡಿಕೆ ಇತರ…

ಕೇಂದ್ರೀಯ ಶಾಲಾ ಕಟ್ಟಡ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಅನುದಾನಕ್ಕೆ ಸುಮಲತಾ ಮನವಿ
ಮಂಡ್ಯ

ಕೇಂದ್ರೀಯ ಶಾಲಾ ಕಟ್ಟಡ, ರೈಲ್ವೆ ಮೇಲ್ಸೇತುವೆ ನಿರ್ಮಾಣ ಅನುದಾನಕ್ಕೆ ಸುಮಲತಾ ಮನವಿ

December 14, 2019

ಮಂಡ್ಯ, ಡಿ.13- ನಗರದಲ್ಲಿ ನೂತನ ಕೇಂದ್ರೀಯ ವಿದ್ಯಾಲಯದ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಾಗೂ ರೈಲ್ವೆ ಹಳಿಗೆ ಅಡ್ಡ ಲಾಗಿ ಮೇಲ್ಸೇತುವೆ ನಿರ್ಮಾಣ ಕಾಮ ಗಾರಿಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸಿ ಶುಕ್ರವಾರ ದೆಹಲಿಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಸಚಿವರುಗಳಿಗೆ ಮನವಿ ಸಲ್ಲಿಸಿದ್ದಾರೆ. ಮೊದಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೆÇೀಖ್ರಿಯಾಲ್ ಅವರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಿದ ಸುಮಲತಾ ಅಂಬರೀಶ್, ಶಿಥಿ ಲಾವಸ್ಥೆಯಲ್ಲಿರುವ ಮಂಡ್ಯ ನಗರದ ಕೇಂದ್ರೀಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿ ಗಳು…

ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ
ಮಂಡ್ಯ

ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ

December 14, 2019

ಕೆ.ಆರ್.ಪೇಟೆ,ಡಿ.13-ಸಹಕಾರ ಸಂಘಗಳು ಅಭಿವೃದ್ಧಿಯಾದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಅವುಗಳ ಅಭಿ ವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ತಿಳಿಸಿದರು. ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘದ ಕಟ್ಟಡ ಹಾಗೂ ಗೋದಾಮುಗಳನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯ ವಾದ ಶೂನ್ಯ ಬಡ್ಡಿ…

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’

December 12, 2019

ಗಮನ ಸೆಳೆದ ಶ್ರೀರಾಮ, ಲಕ್ಷ್ಮಣ, ಹನುಮ ವೇಷಧಾರಿಗಳು  ವಿವಿಧ ಜಿಲ್ಲೆಯ ಸಾವಿರಾರು ಹನುಮ ಭಕ್ತರು ಭಾಗಿ ಮಂಡ್ಯ, ಡಿ.11(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬುಧವಾರ ಹನು ಮಾನ್ ಮಾಲಾಧಾರಿಗಳ ಶೋಭಾಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು. ಬೆಳಿಗ್ಗೆ ಗಂಜಾಂನ ನಿಮಿಷಾಂಬ ದೇವಾ ಲಯ ಬಳಿಯ ಆಂಜನೇಯ ದೇಗುಲ ಬಳಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಗಂಜಾಂ ಮುಖ್ಯ ಬೀದಿ, ಕುವೆಂಪು ವೃತ್ತ, ಪುರಸಭೆ ಸರ್ಕಲ್, ಗೋವಿಂದಪ್ಪ ಬೀದಿ, ಅಂಚೆ ಕಚೇರಿ ಮಾರ್ಗವಾಗಿ ಯಾತ್ರೆಯು ಶ್ರೀರಂಗಪಟ್ಟಣದ…

ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!
ಮಂಡ್ಯ

ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!

December 12, 2019

ಮಂಡ್ಯ, ಡಿ.1- ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ ನನ್ನು ರೋಚಕ ರೀತಿಯಲ್ಲಿ ನೇಮಕ ಮಾಡಿ ಗಮನ ಸೆಳೆಯಿತು. ದೇವರಿಲ್ಲ, ಎಲ್ಲವೂ ಮೂಢನಂಬಿಕೆ ಎಂದು ವಾದ ಮಾಡುವ ಜನರಿರುವ ನಡುವೆ ನಗರದ ರಾಮನಹಳ್ಳಿ, ಹೊಸ ಹಳ್ಳಿಯ ಶ್ರೀತಂಪಿನ ಮಾರಮ್ಮ ದೇವ ಸ್ಥಾನಕ್ಕೆ ಗುಡ್ಡಪ್ಪನ ನೇಮಕ ಪ್ರಕ್ರಿಯೆ ಪವಾಡದಂತೆ ನಡೆಯಿತು. ಹೇಗೆ ನಡೆಯಿತು ಪ್ರಕ್ರಿಯೆ?: ಹೊಸಹಳ್ಳಿಯ ಚನ್ನಪ್ಪ ಎಂಬುವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನು ಅವರ ಕನಸಿನಲ್ಲಿ ಬಂದು…

1 11 12 13 14 15 56
Translate »