Tag: mysore rural

ಹಾಡಹಗಲೇ ಕಾರು ಗಾಜು ಒಡೆದು ಲಕ್ಷ ರೂ. ಕಳವು
ಮೈಸೂರು ಗ್ರಾಮಾಂತರ

ಹಾಡಹಗಲೇ ಕಾರು ಗಾಜು ಒಡೆದು ಲಕ್ಷ ರೂ. ಕಳವು

February 6, 2020

ಪಿರಿಯಾಪಟ್ಟಣ, ಫೆ.5(ವೀರೇಶ್)- ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ನಗದನ್ನು ಕಳವು ಮಾಡಿರುವ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವೆಂಕಟೇಶ್ವರ ಗ್ರಾನೈಟ್ ಮತ್ತು ಟೈಲ್ಸ್ ಶೋರೂಂ ಮಾಲೀಕ ಅಣ್ಣಪ್ಪ ಹಣ ಕಳೆದುಕೊಂಡವರು. ಇವರು ಬುಧವಾರ ಮಧ್ಯಾಹ್ನ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಿಂದ 1 ಲಕ್ಷ ರೂ. ಡ್ರಾ ಮಾಡಿ ತಮ್ಮ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿ (ಕೆಎ.12, ಝಡ್ 3191)ನ ಡ್ಯಾಶ್‍ಬೋರ್ಡ್‍ನಲ್ಲಿಟ್ಟು, ಊಟಕ್ಕೆ ಹೋಟೆಲ್‍ಗೆ ಹೋಗಲು ಬಸವೇಶ್ವರ ವೃತ್ತದ ಬಟ್ಟೆ ಅಂಗಡಿ ಮುಂದೆ ಕಾರ್…

ರೈತರ ಸಾಲಮನ್ನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ
ಮೈಸೂರು ಗ್ರಾಮಾಂತರ

ರೈತರ ಸಾಲಮನ್ನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ

February 6, 2020

ಹುಣಸೂರು, ಫೆ.5(ಕೆಕೆ)-ರೈತರ ಸಾಲಮನ್ನಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತ ಸಂಘದಿಂದ ಧರಣಿ ನಡೆಸಿ, ಎಸಿ ಮೂಲಕ ರಾಜ್ಯ ಪಾಲರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು. ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ರೈತರು, ಸಾಲಮನ್ನಾ ಸಮಸ್ಯೆ ಪರಿಹರಿಸುವಂತೆ ಘೋಷಣೆ ಕೂಗಿದರು. ರಾಜ್ಯದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆ ಜಾರಿಗೆ ತಂದಿತು. ಇದರಿಂದ ಕೆಲ ರೈತರ ಸಾಲ ಭಾಗಶಃ ಮನ್ನಾ ಆಗಿದೆ. ಉಳಿದ ರೈತರ ಸಾಲ ಹಂತ-ಹಂತವಾಗಿ ಮನ್ನಾ ಆಗುತ್ತಿದೆ. ಪ್ರಸಕ್ತ ಸಾಲಿನಲ್ಲಿ…

ಕೆ.ಆರ್.ನಗರ-ಮೈಸೂರು ತಡೆರಹಿತ ಬಸ್ ಸೇವೆಗೆ ಚಾಲನೆ
ಮೈಸೂರು ಗ್ರಾಮಾಂತರ

ಕೆ.ಆರ್.ನಗರ-ಮೈಸೂರು ತಡೆರಹಿತ ಬಸ್ ಸೇವೆಗೆ ಚಾಲನೆ

February 4, 2020

ಹಳ್ಳಿಹಕ್ಕಿ ಸತ್ಯಾಂಶ ಬರೆಯಲಿ ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಬಗ್ಗೆ ಸಾ.ರಾ. ವ್ಯಂಗ್ಯ ಕೆ.ಆರ್.ನಗರ, ಫೆ.3(ಕೆಟಿಆರ್)-ಹಳ್ಳಿಹಕ್ಕಿ ಪುಸ್ತಕದಲ್ಲಿ ಸತ್ಯಾಂಶ ಬರೆಯಲಿ, ಅದನ್ನು ನಾನೂ ಓದುತ್ತೇನೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್, ಎ.ಹೆಚ್. ವಿಶ್ವನಾಥ್ ಹೆಸರೇಳದೆ ವ್ಯಂಗ್ಯವಾಡಿದರು. ಪಟ್ಟಣ ಜನತೆಯ ಬಹುದಿನದ ಬೇಡಿಕೆ ಯಾದ ಕೆ.ಆರ್.ನಗರ-ಮೈಸೂರಿಗೆ ತಡೆರಹಿತ 6 ಬಸ್‍ಗಳ ಸಂಚಾರ ಸೇವೆಗೆ ಚಾಲನೆ ನೀಡಿದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಹಿಂದೆ ಸಂಗೋಳ್ಳಿ ರಾಯಣ್ಣ ಸಮು ದಾಯ ಭವನ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಾಲೂಕು…

ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್
ಮೈಸೂರು ಗ್ರಾಮಾಂತರ

ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್

February 4, 2020

ಬೈಲಕುಪ್ಪೆ, ಫೆ.3(ರಾಜೇಶ್)-ಪಿರಿಯಾ ಪಟ್ಟಣ ತಾಲೂಕು ಮುತ್ತಿನಮುಳ್ಳುಸೋಗೆ ಗ್ರಾಮದ ಸರ್ವೇ ನಂ.54ರಿಂದ 65 ವರೆಗಿನ ಕಾವೇರಿ ನದಿ ತೀರದಲ್ಲಿನ ಒತ್ತುವರಿ ಜಮೀನು ತೆರವಿಗೆ ಆಗಮಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಉಚ್ಛ ನ್ಯಾಯಾ ಲಯದ ತಡೆಯಾಜ್ಞೆ ಇರುವುದನ್ನು ಅರಿತು ಬರಿಗೈಯಲ್ಲಿ ವಾಪಸ್ಸಾದರು. ಕಾವೇರಿ ನದಿ ತೀರ ಪ್ರದೇಶ ಒತ್ತುವರಿ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಆದೇಶ ದಂತೆ ಶಿರಸ್ತೇದಾರ್ ವಿನೋದ್ ನೇತೃತ್ವದ ತಂಡ ಭಾನುವಾರ ಮುತ್ತಿನಮುಳ್ಳುಸೊಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ರೈತರ ಜಮೀನುಗಳ ಸರ್ವೇ ಕಾರ್ಯಕ್ಕೆ ಮುಂದಾ ಗಿತ್ತು. ವಿಷಯ…

ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಮೈಸೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

February 4, 2020

ಹುಣಸೂರು, ಫೆ.3(ಕೆಕೆ)- ತಾಲೂ ಕಿನ ಮೂಲಕ ಹಾದು ಹೋಗುವ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ-275ರ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಎದುರು ಫೆ.24ರಂದು ಪ್ರತಿಭಟಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀರ್ಮಾನಿಸಿದ್ದು, ಹೋರಾಟ ಸಮಿತಿ ರಚಿಸಲಾಯಿತು. ತಾಲೂಕಿನ ಹೆಜ್ಜೊಡ್ಲು ಗ್ರಾಮದ ರೈಸ್ ಮಿಲ್ ಆವರಣದಲ್ಲಿ ಭಾನುವಾರ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ರೈತರ…

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ
ಮೈಸೂರು ಗ್ರಾಮಾಂತರ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ

February 4, 2020

ತಿ.ನರಸೀಪುರ, ಫೆ.3(ಎಸ್‍ಕೆ)-ಸಮಾಜ ದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಲು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅಗತ್ಯ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಅಭಿಪ್ರಾಯಪಟ್ಟರು. ಪಟ್ಟಣದ ಟಿಎಪಿಸಿಎಂಎಸ್ ರೈತ ಭವನ ಆವರಣದಲ್ಲಿ ನಡೆದ ಎನ್‍ಕೆಎಫ್ ಪಬ್ಲಿಕ್ ಪೂರ್ವ ಮತ್ತು ಹಿರಿಯ ಪ್ರಾಥಮಿಕ ಶಾಲೆಯ 11ನೇ ವಾರ್ಷಿಕೋತ್ಸವ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಮರೆ ಯಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾದ ಜವಾ ಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಪ್ರತಿಭೆ ಯನ್ನು ಗುರುತಿಸಿ…

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ
ಮೈಸೂರು ಗ್ರಾಮಾಂತರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ

January 30, 2020

ತಿ.ನರಸೀಪುರ, ಜ.29(ಎಸ್‍ಕೆ)-ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಎಸಿಸಿಎಸ್)ಗಳನ್ನು ಸದ್ಯದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಹೇಳಿದರು. ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿದ ಅವರು ಬಳಿಕ ಸಂಘದ ನಿರ್ದೇಶಕರು ಹಾಗೂ ವಿವಿಧ ಸಂಘಗಳ ಸಿಇಓಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ…

ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ
ಮೈಸೂರು ಗ್ರಾಮಾಂತರ

ಹೆಚ್.ಡಿ.ಕೋಟೆ ತಾಪಂ ಸ್ಥಾಯಿ ಸಮಿತಿಗೆ ಸುಧಾ ಅಧ್ಯಕ್ಷೆ

January 30, 2020

ಹೆಚ್.ಡಿ.ಕೋಟೆ, ಜ. 29(ಮಂಜು)-ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತರಾದ ಸುಧಾ ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾಜಿಕ ಹಾಗೂ ಹಣಕಾಸು ಸ್ಥಾಯಿ ಸಮಿತಿಗಳ ಸದಸ್ಯರು ಮತ್ತು ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ಬಳಿಕ ನಡೆದ ಸಮಿತಿ ಸದಸ್ಯರ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಸ್ಟ್ಯಾನಿ, ಅಂಕನಾಯಕ, ಗೀತಾ, ಸಣ್ಣಮ್ಮ ನಾಮಪತ್ರ ಸಲ್ಲಿಸಿದರೆ, ಜೆಡಿಎಸ್ ಮತ್ತು ಬಿಜೆಪಿ ಪರವಾಗಿ ಟಿ.ವೆಂಕಟೇಶ್, ನಂಜೇಗೌಡ, ರವಿ,…

ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ
ಮೈಸೂರು ಗ್ರಾಮಾಂತರ

ಕಳೆಕಟ್ಟಿದ ಸುತ್ತೂರು ಜಾತ್ರಾ ಮಹೋತ್ಸವ

January 22, 2020

ಮುಂಜಾನೆಯಿಂದಲೇ ಧಾರ್ಮಿಕ ಕೈಂಕರ್ಯ ಕಂಗೊಳಿಸುತ್ತಿರುವ ಕ್ಷೇತ್ರದಲ್ಲಿ ಜನವೋ-ಜನ ಆರು ದಿನಗಳ ಕಾಲ ಮೇಳೈಸುವ ಕಾರ್ಯಕ್ರಮಗಳು ಭಕ್ತರಿಗೆ ವಿಧ-ವಿಧವಾದ ಪ್ರಸಾದ ವಿತರಣೆ ಸ್ವಚ್ಛತೆಗೆ ಆದ್ಯತೆ, ಪ್ಲಾಸ್ಟಿಕ್‍ಗೆ ನಿಷೇಧ ಮೈಸೂರು, ಜ.21(ರವಿ/ಎಲ್‍ಎಂಡಿ)-ಇಂದಿನಿಂದ ಆರಂಭವಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆ ಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿ ಗಳು ಆಗಮಿಸಿದ್ದಾರೆ. ಎಲ್ಲೆಡೆ ಸಡಗರ ಸಂಭ್ರಮ ಮನೆ ಮಾಡಿದೆ. 6 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ನಿತ್ಯವೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ….

ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು
ಮೈಸೂರು ಗ್ರಾಮಾಂತರ

ಸಮುದಾಯ ಭವನಗಳು ಜ್ಞಾನ ಕೇಂದ್ರಗಳಾಗಬೇಕು

January 22, 2020

ಹೊಸಹೊಳಲು ಅಂಬೇಡ್ಕರ್ ಭವನ ಉದ್ಘಾಟಿಸಿದ ಮಾಜಿ ಸಂಸದ ಆರ್.ಧ್ರುವನಾರಾಯಣ್ ಹೆಚ್.ಡಿ.ಕೋಟೆ, ಜ.21(ಮಂಜು)- ಅಂಬೇಡ್ಕರ್ ಸಮುದಾಯ ಭವನಗಳು ಜ್ಞಾನದ ಚಟುವಟಿಕಾ ಕೇಂದ್ರಗಳಾಗಿರ ಬೇಕು ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು ಹೊಸಹೊಳಲು ಗ್ರಾಮದಲ್ಲಿ ಅಂಬೇ ಡ್ಕರ್ ಭವನ ಉದ್ಘಾಟಿಸಿ ಅವರು ಮಾತ ನಾಡಿದರು. ಭವನಗಳನ್ನು ಸಾರ್ವ ಜನಿಕರು, ಸಂಘ-ಸಂಸ್ಥೆಯವರು ಸದು ಪಯೋಗಪಡಿಸಿಕೊಳ್ಳಬೇಕು. ಮೂಢ ನಂಬಿಕೆಗಳಿಗೆ ಒಳಗಾಗದೆ ಅಂಬೇಡ್ಕರ್ ಅವರÀ ತತ್ವ ಸಿದ್ಧಾಂತ ಹಾಗೂ ದೇಶದ ಮಹಾನ್ ನಾಯಕರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯಕ್ರಮ ರೂಪಿಸಬೇಕು ಎಂದರು….

Translate »