ಹಾಸನ

ಬಾಹುಬಲಿ ಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಶುಭಾರಂಭ
ಹಾಸನ

ಬಾಹುಬಲಿ ಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಶುಭಾರಂಭ

December 25, 2018

ಶ್ರವಣಬೆಳಗೊಳ: ಈ ವರ್ಷದ ಆರಂಭದಲ್ಲಿ ಜರುಗಿದ ವಿಶ್ವವಿಖ್ಯಾತ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ವಿವಿಧ ದ್ರವ್ಯಗಳಿಂದ ಅಭಿಷೇಕಗೊಂಡಿದ್ದ ಬಾಹುಬಲಿ ಮೂರ್ತಿಯ ಸ್ವಚ್ಚತಾ ಕಾರ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12.30 ಗಂಟೆಗೆ ಶುಭಾರಂಭಗೊಂಡಿತು. ಭಾರತೀಯ ಸರ್ವೇಕ್ಷಣಾಲಯದ ವೈಜ್ಞಾನಿಕ ವಿಭಾಗದ ಉಪ ಅಧೀಕ್ಷಕ ಡಾ.ಅಂಬೇಡ್ಕರ್, ಸಹಾಯಕ ಉಪ ಅಧೀಕ್ಷಕ ಡಾ. ಸುಜಿತ್ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು.

ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರ ಪ್ರತಿಭಟನೆ
ಹಾಸನ

ಟ್ರಾನ್ಸ್ ಜೆಂಡರ್ ಬಿಲ್ ಹಿಂಪಡೆಯಲು ಆಗ್ರಹಿಸಿ ಮಂಗಳಮುಖಿಯರ ಪ್ರತಿಭಟನೆ

December 25, 2018

ಹಾಸನ: ಟ್ರಾನ್ಸ್ ಜೆಂಡರ್ ಬಿಲ್‍ನ್ನು ಹಿಂಪಡೆಯಿರಿ ಮತ್ತು ಮಾನವ ಕಳ್ಳಸಾಗಾ ಣಿಕೆಯ ಬಿಲ್‍ನ್ನು ಸೆಲೆಕ್ಟ್ ಕಮಿಟಿಗೆ ನೀಡುವಂತೆ ಆಗ್ರಹಿಸಿ ಮಂಗಳಮುಖಿ ಯರ ಜೊತೆ ವಿವಿಧ ಸಂಘಟನೆಗಳ ಮುಖಂಡರು ಡಿಸಿ ಕಛೇರಿ ಆವರಣ ದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಡಿಸೆಂಬರ್ 2018ರ ಲೋಕಸಭೆಯಲ್ಲಿ ಟ್ರಾನ್ ಟೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಬಿಲ್, 2018 ಅನ್ನು 27 ತಿದ್ದುಪಡಿಗಳ ಸಮೆತ ಅನುಮೋದಿಸಲಾಗಿದೆ. ಜುಲೈ 2018 ರಲ್ಲಿ ಮಾನವ ಕಳ್ಳಸಾಗಾಣಿಕೆಯ (ತಡೆಗಟ್ಟುವಿಕೆ, ರಕ್ಷಣೆ ಹಾಗೂ ಪುನರ್ವ ಸತಿ) ಬಿಲ್,…

ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು
ಹಾಸನ

ದತ್ತಪೀಠಕ್ಕೆ ಪ್ರಯಾಣ ಬೆಳೆಸಿದ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು

December 23, 2018

ಹಾಸನ:  ನಗರದ ಎಂ.ಜಿ.ರಸ್ತೆ ಬಳಿ ಇರುವ ಶ್ರೀ ಗುರುರಾಘವೇಂದ್ರ ಮಠ ದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಶನಿ ವಾರ ಬೆಳಿಗ್ಗೆ ಪೂಜೆ ಸಲ್ಲಿಸಿ ದತ್ತಪೀಠಕ್ಕೆ ಸುಮಾರು 200ಕ್ಕೂ ಹೆಚ್ಚು ಜನ ದತ್ತಮಾಲೆ ಧರಿಸಿ ಪ್ರಯಾಣ ಬೆಳೆಸಿದರು. ವಿಶ್ವ ಹಿಂದೂ ಪರಿಷತ್ ಮತ್ತು ಭಜ ರಂಗದಳ ಹಾಸನ ನಗರ ಹಾಗೂ ತಾಲೂಕು ಘಟಕದಿಂದ ದತ್ತಮಾಲಾ ಅಭಿಯಾನದ ಡಿ.12 ರಿಂದ 22ರವರೆಗೂ ಶ್ರೀ ದತ್ತ ಜಯಂತಿ ಉತ್ಸವ ಅಂಗವಾಗಿ ಭಕ್ತಾದಿಗಳು ದತ್ತ ಮಾಲೆ ಧರಿಸಿ…

ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ  ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ
ಹಾಸನ

ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿದ್ದಂತೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಮತ

December 23, 2018

ಶ್ರವಣಬೆಳಗೊಳ: ನನ್ನ ಪ್ರತಿ ಯೊಂದು ಕಾದಂಬರಿಗಳಲ್ಲೂ ಜೀವನ ಮೌಲ್ಯಗಳನ್ನು ಬಿಡಿ ಬಿಡಿಯಾಗಿ ಪರಿ ಶೋಧನೆ ಮಾಡುವ ಕ್ರಮವಾಗಿದ್ದು, ಮೂಲಭೂತವಾದ ಅಹಿಂಸೆ ಹಾಗೂ ಇತರ ಮೌಲ್ಯಗಳ ಶೋಧನೆಗೆ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಜೈನ ಧರ್ಮದ ಸಿದ್ಧಾಂತಗಳು ಸಹಕಾರಿಯಾಗಿದೆ ಎಂದು ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು. ಶ್ರವಣಬೆಳಗೊಳದ ಕಾನಜಿ ಯಾತ್ರಿ ಕಾಶ್ರಮ ಸಭಾಂಗಣದಲ್ಲಿ ಡಾ.ಎಸ್.ಎಲ್. ಭೈರಪ್ಪ ಅವರಿಗೆ ಆಯೋಜಿಸಿದ್ದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕಕ್ಕೆ ಜೈನ ಸಾಹಿತ್ಯ ಆಧಾರ ಸ್ತಂಭವಿ ದ್ದಂತೆ. ಯಾವುದೇ ಭಾಷೆಯಲ್ಲಿ ಇಲ್ಲದ…

ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ
ಹಾಸನ

ನ್ಯಾಯಾಧೀಶರು, ವಕೀಲರು ಪರಿಪಕ್ವವಾದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯ

December 23, 2018

ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅಭಿಮತ ಅರಸೀಕೆರೆ: ನ್ಯಾಯಾಂಗದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿ ಗಳು ಪರಿಪಕ್ವವಾದಲ್ಲಿ ಮಾತ್ರ ನಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ನ್ಯಾಯ ನೀಡಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಕೀಲರು ಕಾನೂನು ಕಾರ್ಯಾಗಾರ ಗಳಲ್ಲಿ ಭಾಗವಹಿಸಿ ಅನುಭವಿ ತಜ್ಞರಿಂದ ತರಬೇತಿ ಪಡೆದು ಜ್ಞಾನವನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯ ಮೂರ್ತಿ ಹೆಚ್.ಪಿ.ಸಂದೇಶ್ ಹೇಳಿದರು. ನಗರದ ನ್ಯಾಯಾಲಯ ಸಂಕೀರ್ಣ ದಲ್ಲಿರುವ ವಕೀಲರ ಭವನದಲ್ಲಿ ತಾಲೂಕು ವಕೀಲರ ಸಂಘದಿಂದ ಏರ್ಪಡಿಸಲಾ ಗಿದ್ದ ವಕೀಲರ ದಿನಾಚರಣೆ ಮತ್ತು ಕಾನೂನು ಕಾರ್ಯಾಗಾರವನ್ನು…

ಕಸಾಪ ಅಧ್ಯಕ್ಷರಾಗಿ  ಬಿ.ಎಂ. ರವೀಶ್ ಪದಗ್ರಹಣ
ಹಾಸನ

ಕಸಾಪ ಅಧ್ಯಕ್ಷರಾಗಿ ಬಿ.ಎಂ. ರವೀಶ್ ಪದಗ್ರಹಣ

December 23, 2018

ಬೇಲೂರು: ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಈ ಹಿಂದಿನ ಅಧ್ಯಕ್ಷರಾಗಿದ್ದ ಹೆಚ್.ಎಂ.ದಯಾನಂದ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪತ್ರಕರ್ತ ಬಿ.ಎಂ.ರವೀಶ್ ನೇಮಕವಾಗಿದ್ದು, ಶನಿವಾರ ತಾಲೂಕಿನ ಹಲ್ಮಿಡಿ ಗ್ರಾಮದ ಕನ್ನಡ ಶಿಲಾ ಶಾಸನ ಪ್ರತಿಕೃತಿ ಮಂಟಪದ ಆವರಣದಲ್ಲಿ ಹಿಂದಿನ ಅಧ್ಯಕ್ಷ ಹೆಚ್.ಎಂ.ದಯಾನಂದ್ ನೂತನ ಅಧ್ಯಕ್ಷರಾದ ಬಿ.ಎಂ.ರವೀಶ್‍ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಪದಗ್ರಹಣ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿದ ಶಾಸಕ ಕೆ.ಎಸ್. ಲಿಂಗೇಶ್, ನೂತನ ಅಧ್ಯಕ್ಷರ ಪದಗ್ರಹಣ ಬೇಲೂರು ಪಟ್ಟಣದಲ್ಲಿ ನಡೆಸುವ ಅವಕಾಶವಿತ್ತು. ಆದರೆ ಕನ್ನಡಕ್ಕೆ ಶಿಲಾ ಶಾಸನ…

ಸಾಲ ಮನ್ನಾ: ತಕ್ಷಣ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವಂತೆ ರೈತರಿಗೆ ಉಪ ತಹಶೀಲ್ದಾರ್ ಮನವಿ
ಹಾಸನ

ಸಾಲ ಮನ್ನಾ: ತಕ್ಷಣ ಸ್ವಯಂ ದೃಢೀಕರಣ ಪತ್ರ ಸಲ್ಲಿಸುವಂತೆ ರೈತರಿಗೆ ಉಪ ತಹಶೀಲ್ದಾರ್ ಮನವಿ

December 21, 2018

ಭೇರ್ಯ: ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಆದಷ್ಟು ಬೇಗನೇ ಸಾಲಮನ್ನಾ ಯೋಜನೆಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಸ್ವಯಂ ದೃಢೀಕರಣ ಪತ್ರವನ್ನು ಪಡೆಯಿರಿ ಎಂದು ಹೊಸಅಗ್ರಹಾರ ಹೋಬಳಿಯ ಉಪತಹಶೀಲ್ದಾರ್ ಯಧುಗಿರೀಶ್ ತಿಳಿಸಿದ್ದಾರೆ. ಅವರು ಇಂದು ಭೇರ್ಯ ಗ್ರಾಮದಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಭೇಟಿ ನೀಡಿ ಬ್ಯಾಂಕ್‍ನ ವ್ಯವಸ್ಥಾಪಕರ ಜತೆ ಕೃಷಿ ಸಾಲ ಮನ್ನಾ ವಿಚಾರವಾಗಿ ಚರ್ಚಿಸಿದರು. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತರ ಸಾಲಮನ್ನಾ ಯೋಜನೆಯ ಬಗ್ಗೆ ಹಲವಾರು ಗೊಂದಲಗಳಿದ್ದು, ಬ್ಯಾಂಕ್‍ನ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಲಾಗುತ್ತಿದೆ ಎಂದ ಅವರು, ಕೆಲವೊಂದು ಬ್ಯಾಂಕ್ ಗಳಲ್ಲಿ ರೈತರು…

ಸತ್ಯಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಮೀನನ್ನು  ಸ್ಥಳೀಯ ದಲಿತರಿಗೆ ಹಂಚುವಂತೆ ಆಗ್ರಹಿಸಿ ಪ್ರತಿಭಟನೆ
ಹಾಸನ

ಸತ್ಯಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಮೀಸಲಿಟ್ಟ ಜಮೀನನ್ನು ಸ್ಥಳೀಯ ದಲಿತರಿಗೆ ಹಂಚುವಂತೆ ಆಗ್ರಹಿಸಿ ಪ್ರತಿಭಟನೆ

December 21, 2018

ಹಾಸನ: ನಗರದ ಸಮೀಪ ಇರುವ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಮೀಸಲಿಟ್ಟ ಜಾಗವನ್ನು ಸ್ಥಳೀಯ ದಲಿತ ರಿಗೆ ನೀಡುವಂತೆ ಆಗ್ರಹಿಸಿ ಗುರುವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. 20 ವರ್ಷದಿಂದ ದಲಿತರಿಗಾಗಿ 5 ಎಕರೆ ಜಾಗವನ್ನು ಮೀಸಲಾಗಿ ಇಡಲಾಗಿತ್ತು. ಎಸಿ ಮೂಲಕ ಸಮನ್ವಯ ಸಮಿತಿ ಕರೆದು ನಮ್ಮ ಮೂಲಕ ಭೂಮಿ ಹಂಚಿಕೆ ಮಾಡು ವುದಾಗಿ ಹೇಳಿದ್ದಾರೆ. ಮೊದಲಿನಿಂದ ಸತ್ಯಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿ ಯಲ್ಲಿ ಇರುವ ಮೂಲ ದಲಿತರಿಗೆ ಅವ ಕಾಶ ಮಾಡಿಕೊಟ್ಟು ನಂತರ ಉಳಿದ…

ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು
ಹಾಸನ

ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು

December 21, 2018

ಹಾಸನ: ಪ್ರಿಯಕರನೊಂದಿಗೆ ಲಾಡ್ಜ್‍ಗೆ ತೆರಳಿದ್ದ ಯುವತಿಯೋರ್ವಳು ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ನಿವಾಸಿ ಚಿರಂತಿ(24) ಎಂಬಾಕೆ ಅನುಮಾನಾಸ್ಪದವಾಗಿ ಸಾವಿಗೀಡಾ ದವಳಾಗಿದ್ದು, ಈಕೆ ಹಾಸನದ ತಣ್ಣೀರುಹಳ್ಳ ಬಳಿಯಿರುವ ಬುಲೆಟ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು.ಈಕೆ ಬುಧವಾರ ರಾತ್ರಿ ತನ್ನ ಪ್ರಿಯಕರನಾದ ಆಟೋ ಚಾಲಕ ರಾಜೇಶ್‍ನೊಂದಿಗೆ ಹಾಸನದ ಕಟ್ಟಿನಕೆರೆ ಮಾರುಕಟ್ಟೆಯ ಲಾಡ್ಜ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ಆಕೆ ಕೊಠಡಿಯ ಬಾತ್‍ರೂಂನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದು, ಆಕೆಯ ಪ್ರಿಯಕರನೇ ಈ…

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮಾಜಿ ಸಚಿವ ಬಿ.ಶಿವರಾಂ ಆಗ್ರಹ
ಹಾಸನ

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಮಾಜಿ ಸಚಿವ ಬಿ.ಶಿವರಾಂ ಆಗ್ರಹ

December 21, 2018

ಹಾಸನ: ಜಿಲ್ಲೆಯ ವಿವಿಧ ಕಡೆ ಗಳಲ್ಲಿ ಕಾಡಾನೆ ಹಾವಳಿಯಿಂದ ಹಾನಿ ಯಾಗಿರುವ ಬೆಳೆಗಳಿಗೆ ಮತ್ತು ದಾಳಿ ಯಿಂದ ಮೃತಗೊಂಡಿರುವ ಕುಟುಂಬ ಗಳಿಗೆ ಪರಿಹಾರ ನೀಡಬೇಕು. ಕಾಡಾನೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತ ನಾಡಿದ ಅವರು, ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ, ಅರಕಲಗೂಡು, ಮತ್ತು ಬೇಲೂರು ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆ ಸಮಸ್ಯೆ ಹೆಚ್ಚಾಗಿ ರೈತರ ಬೆಳೆಗಳು ಒಂದು ಕಡೆ ನಾಶ ವಾದರೇ, ಇನ್ನೊಂದು…

1 64 65 66 67 68 133
Translate »