ಹಾಸನ

ಬಾಲಾಪರಾಧಿ ಸೇರಿ ಮೂವರು  ಖದೀಮರ ಬಂಧನ: ಬೈಕ್, ಮೊಬೈಲ್ ವಶ
ಹಾಸನ

ಬಾಲಾಪರಾಧಿ ಸೇರಿ ಮೂವರು ಖದೀಮರ ಬಂಧನ: ಬೈಕ್, ಮೊಬೈಲ್ ವಶ

December 17, 2018

ಅರಸೀಕೆರೆ: ಬಾಲಾಪರಾಧಿ ಸೇರಿದಂತೆ ಮೂವರು ಖದೀಮರನ್ನು ಬಂಧಿಸಿರುವ ತಾಲೂಕಿನ ಗಂಡಸಿ ಠಾಣೆ ಪೊಲೀಸರು ಒಂದು ಪಲ್ಸರ್ ಬೈಕ್ ಮತ್ತು 12 ಸಾವಿರ ರೂ ಮೌಲ್ಯದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ತಾಲೂಕು ಗಂಡಸಿ ಹೋಬಳಿ ನಾಗರಹಳ್ಳಿ ಗ್ರಾಮದ ಅಂಜು ಅಲಿಯಾಸ್ ಬೇತಾಳ(27), ಮೈಸೂರಿನ ಕುಂಬಾರ ಕೊಪ್ಪಲು ನಿವಾಸಿ ಶಿವಪ್ರಸಾದ್(19) ಮತ್ತು ಬೆಂಗಳೂರಿನ ಕೆಂಗೇರಿಯ 14 ವರ್ಷದ ಬಾಲಕ ಬಂಧಿತ ಆರೋಪಿಗಳು. ಇವರುಗಳು ಗಂಡಸಿ ಹ್ಯಾಂಡ್‍ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಪಲ್ಸರ್ ಬೈಕ್‍ನಲ್ಲಿ ಬಂದಾಗ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ…

ಬೇಲೂರು ಪುರಸಭೆ ವಿಶೇಷ ಸಭೆ: ಅಧ್ಯಕ್ಷರು, ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಕಿಡಿ
ಹಾಸನ

ಬೇಲೂರು ಪುರಸಭೆ ವಿಶೇಷ ಸಭೆ: ಅಧ್ಯಕ್ಷರು, ಮುಖ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಸದಸ್ಯರ ಕಿಡಿ

December 15, 2018

ಬೇಲೂರು: ಬೇಲೂರು ಪುರಸಭೆಯಲ್ಲಿನ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಕೆಲ ಪಟ್ಟಭದ್ರ ಸದಸ್ಯರ ಹಿತಕ್ಕಾಗಿ ಪುರಸಭೆಯನ್ನು ದಿವಾಳಿ ಮಾಡಿದ್ದಾರೆ, ಕಾಂಗ್ರೆಸ್ ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ, ಬಸ್ ನಿಲ್ದಾಣ ಮುಂಭಾಗದ 22 ಮಳಿಗೆ ಹರಾಜು ಪ್ರಕ್ರಿಯೆ ವಿಳಂಬದ ಹಿಂದೆ ಅನುಮಾನದ ಹುತ್ತ ಬೆಳೆದಿದೆ, ಸಂಬಂಧ ಪಟ್ಟ ಜಿಲ್ಲಾಧಿಕಾರಿಗಳು ಮೌನ ವಹಿಸದೆ ತಕ್ಷಣವೇ ಪುರಸಭೆ ಆಡಳಿವನ್ನು ಸೂಪರ್ ಸೀಡ್ ಮಾಡಬೇಕು ಎಂದು ಒತ್ತಾಯಿಸಿದ ಕಾಂಗ್ರೆಸ್ ಸದಸ್ಯರು ಸಭೆ ನಡೆಯುವ ಬಾವಿಗೆ ಇಳಿದು ಧರಣಿ ನಡೆಸಿದಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ…

ದುಶ್ಚಟದಿಂದ ಆರೋಗ್ಯ, ಕುಟುಂಬದ ಗೌರವವೂ ಹಾಳು! ಡಾ. ಗುರುರಾಜ ಹೆಬ್ಬಾರ್ ಅಭಿಮತ
ಹಾಸನ

ದುಶ್ಚಟದಿಂದ ಆರೋಗ್ಯ, ಕುಟುಂಬದ ಗೌರವವೂ ಹಾಳು! ಡಾ. ಗುರುರಾಜ ಹೆಬ್ಬಾರ್ ಅಭಿಮತ

December 15, 2018

ಹಾಸನ: ಮನುಷ್ಯ ದುಶ್ಚಟ ಗಳಿಂದ ದೂರ ಉಳಿದು ಉತ್ತಮ ಬದುಕನ್ನು ಕಟ್ಟಿಕೊಂಡಾಗ ಮಾತ್ರ ಅವರನ್ನು ಸಮಾಜ ಗೌರವಿಸುತ್ತದೆ ಎಂದು ಹಿರಿಯ ವೈದ್ಯ ಹಾಗೂ ಸಮಾಜ ಸೇವಕ ಡಾ. ಗುರು ರಾಜ ಹೆಬ್ಬಾರ್ ಹೇಳಿದರು. ನಗರದ ಹೊರವಲಯದ ಬೂವನ ಹಳ್ಳಿಯ ಚನ್ನಕೇಶವ ಸಮುದಾಯ ಭವನ ದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿರುವ 1302ನೇ ಮದ್ಯ ವರ್ಜನ ಶಿಬಿರದಲ್ಲಿ ಭಾಗ ವಹಿಸಿ ಅವರು ಮಾತನಾಡಿದರು. ದುಶ್ಚಟಗಳನ್ನು ರೂಢಿಸಿಕೊಂಡ ಮನುಷ್ಯ ತನ್ನ ಆರೋಗ್ಯವನ್ನು ಹಾಳು ಮಾಡಿಕೊ ಳ್ಳುವುದರ ಜೊತೆಗೆ…

ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ
ಹಾಸನ

ತಂಬಾಕು ಬೆಳೆಗಾರರ ಸಾಲಮನ್ನಾಗೆ ಒತ್ತಾಯ

December 15, 2018

ರಾಮನಾಥಪುರ:  ರಾಜ್ಯ ಸರ್ಕಾರ ರೈತರ ಸಾಲಮನ್ನಾ ಕುರಿತು ದಿನಕೊಂದು ಹೇಳಿಕೆ ನೀಡುತ್ತಾ ರೈತಪಿ ವರ್ಗದಲ್ಲಿ ಅತಂಕ ಸೃಷ್ಠಿ ಮಾಡುವ ಹುನ್ನಾರ ನಡೆಯುತ್ತಿದೆ. ರಾಜ್ಯ ಸರ್ಕಾರದ ಮಾತಿನಂತೆ ತಂಬಾಕು ಬೆಳೆಗಾರರು ಸೇರಿ ದಂತೆ ಎಲ್ಲಾ ರೈತರ 2 ಲಕ್ಷ ರೂವರೆಗೆ ಸಾಲ ಮನ್ನಾ ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗ ರಮೇಶ್ ಒತ್ತಾಯಿಸಿದರು. ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಹ್ಮಣ್ಯನಗರದಲ್ಲಿರುವ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ತಂಬಾಕು ಹರಾಜು…

ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನಾದಮಯ
ಹಾಸನ

ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನಾದಮಯ

December 15, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ರಥೋತ್ಸವದ ನಂತರ ಗುರುವಾರ ರಾತ್ರಿ ದೇವಸ್ಥಾನದಲ್ಲಿ ನಡೆದ ವಿವಿಧ ವ್ಯಾದ್ಯಗೋಷ್ಠಿಗಳಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲಕ್ಕೆ ದೇಗುಲವೇ ನಾದಮಯವಾಗಿ ನೆರೆದಿದ್ದ ನೂರಾರು ಭಕ್ತರ ಮನಮುಟ್ಟಿ ಹೃದಯ ತಟ್ಟಿದ ಶಹನಾಯಿ, ಸ್ಯಾಕ್ಸೋಫೋನ್, ಚಂಡೆ, ಕ್ಲಾರಿನಿಯೋಟ್ ಭಜನೆ ಮುಂತಾದ ವಾದ್ಯ ಪ್ರಕಾರಗಳು ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಗೆ ನಾದದ ಅಭಿಷೇಕವನ್ನು ಮಾಡಿದಂತೆ ಎನ್ನುವಂತೆ ಭಾಸವಾಯಿತು. ಗುರುವಾರ ರಾತ್ರಿ ದೇವಸ್ಥಾನದ ಪ್ರಾಂಗಣ ದಲ್ಲಿ ಪ್ರತಿಸ್ಥಾಪಿಸಿ ಪೂಜಾ ಕೈಕರ್ಯದ…

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ
ಹಾಸನ

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

December 15, 2018

ಅರಸೀಕೆರೆ: ಗುತ್ತಿಗೆದಾರರು ವೇತನ ನೀಡಿಲ್ಲವೆಂದು ಆರೋಪಿಸಿ ನಗರದ ಗುತ್ತಿಗೆ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ದಿಢೀರ್ ಮುಷ್ಕರ ಹೂಡಿದ ಪರಿಣಾಮ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಂಡು ಬರುತ್ತಿವೆ. ನಗರಭೆಯಲ್ಲಿ ಖಾಯಂ ಆಗಿ ಮೂವ ತ್ತೇಂಟು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಗುತ್ತಿಗೆ ಆಧಾರದ ಮೇಲೆ 63 ಜನ ಕೆಲಸವನ್ನು ಮಾಡುತ್ತಿದ್ದಾರೆ.ಈ ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ಗುತ್ತಿಗೆ ದಾರರು ಕಳೆದ ಎರಡು ತಿಂಗಳಿಂದ ವೇತನ ನೀಡದೇ ಇದ್ದು ನಮ್ಮಗಳ ಜೀವನ ನಿರ್ವ ಹಣೆ ಅಸಾದ್ಯವಾಗಿದೆ.ಹಲವು ಬಾರಿ ಕೇಳಿ…

ವಿಶೇಷ ಆರ್ಥಿಕ ವಲಯದಿಂದ ಭೂಮಿ ಕೈಬಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಿಸಿ ಸೂಚನೆ
ಹಾಸನ

ವಿಶೇಷ ಆರ್ಥಿಕ ವಲಯದಿಂದ ಭೂಮಿ ಕೈಬಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಡಿಸಿ ಸೂಚನೆ

December 14, 2018

ಹಾಸನ: ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯುವ ಜನತೆಗೆ ಭೂಮಿ ಲಭ್ಯವಿಲ್ಲದ ಕಾರಣ ವಿಶೇಷ ಆರ್ಥಿಕ ವಲಯದಲ್ಲಿರುವ ಭೂಮಿಯನ್ನು ಡಿ-ನೋಟಿಫೈ ಮಾಡು ವುದು ಅತ್ಯಾವಶ್ಯಕವಾಗಿರುವುದರಿಂದ ವಿಶೇಷ ಜವಳಿ ಆರ್ಥಿಕ ವಲಯದಲ್ಲಿ ಉಳಿದಿರುವ 40 ಎಕರೆ ಭೂಮಿ ಹಾಗೂ ವಿಶೇಷ ಔಷಧಿ ಆರ್ಥಿಕ ವಲಯದಲ್ಲಿ ಖಾಲಿ ಇರುವ 35 ಎಕರೆ ಭೂಮಿಗೂ ಡಿನೋಟಿಫಿಕೇಷನ್ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಐಎ ಡಿಬಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು…

ವಿಜೃಂಭಣೆಯ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ರಾಮನಾಥಪುರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

December 14, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಷಷ್ಠಿ ಮಹಾರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಾರ್ಗಶಿರ ಶು. ಷಷ್ಠಿ ಅಭಿಜನ್ ಮೂಹೂರ್ತದಲ್ಲಿ ಹಗಲು 12 ಗಂಟೆಗೆ ಸರಿಯಾಗಿ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿ ಸಿದ ನಂತರ ಪೂಜಾ ಕೈಂಕರ್ಯದ ವೇಳೆ ಯಲ್ಲಿ ತೇರಿನ ಮೇಲ್ಭಾಗ ಆಕಾಶದಲ್ಲಿ ಹತ್ತಾರು ಗರುಡಗಳು ಹಾರಾಡಿದವು. ನಂತರ ದೇವಸ್ಥಾನದ ದಿವಾನರಾದ ಸುದರ್ಶನ್ ಜೋಯಿಸ್, ಪಾರುಪತ್ತೇದಾರ್ ರಮೇಶ್ ಭಟ್ ಮುಖಂಡತ್ವದಲ್ಲಿ ಧಾರ್ಮಿಕ…

ಎತ್ತಿನಹೊಳೆ ಯೋಜನೆ ಬಗ್ಗೆ ಜೆಡಿಎಸ್‍ಗೆ ನಿರಾಸಕ್ತಿ ಮಾಜಿ ಸಚಿವ ಬಿ.ಶಿವರಾಂ ಬೇಸರ
ಹಾಸನ

ಎತ್ತಿನಹೊಳೆ ಯೋಜನೆ ಬಗ್ಗೆ ಜೆಡಿಎಸ್‍ಗೆ ನಿರಾಸಕ್ತಿ ಮಾಜಿ ಸಚಿವ ಬಿ.ಶಿವರಾಂ ಬೇಸರ

December 14, 2018

ಹಾಸನ: ಎತ್ತಿನಹೊಳೆ ಯೋಜನೆ ಸಕಾಲದಲ್ಲಿ ಅನುಷ್ಠಾನವಾಗುವ ಬಗ್ಗೆ ಅನುಮಾನವಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮಹತ್ವಾ ಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಕ್ಕೆ ಹಣಕಾಸಿನ ಸಮಸ್ಯೆ ಇಲ್ಲ. ಕಾಮಗಾರಿ ಮಂಜೂರಾತಿ ಯಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಮೂಲಭೂತ ಸಮಸ್ಯೆ ಎಂದರೆ ಜಿಲ್ಲಾಡಳಿತದ ವೈಫಲ್ಯದಿಂದ ವಿಳಂಬವಾಗಿದೆ ಎಂದರು. ಈ ಯೋಜನೆಯಡಿ ಹಾಸನ ಜಿಲ್ಲೆಗೆ 6 ಸಾವಿರಕ್ಕೂ ಅಧಿಕ ಕೋಟಿ ಹಣ ನಿಗದಿಯಾಗಿದೆ. ಆದರೆ ಈವರೆಗೂ ಕೇವಲ ಅರ್ಧದಷ್ಟು ಹಣ…

ಬೇಲೂರಲ್ಲಿ ಅಪರಾಧ ತಡೆ ಮಾಸಾಚರಣೆ
ಹಾಸನ

ಬೇಲೂರಲ್ಲಿ ಅಪರಾಧ ತಡೆ ಮಾಸಾಚರಣೆ

December 14, 2018

ಬೇಲೂರು: ಅಪರಾಧಗಳನ್ನು ನಿಯಂತ್ರಿಸುವಲ್ಲಿ ಪೊಲೀಸರಷ್ಟೆ ಪ್ರಮುಖವಾದ ಜವಾಬ್ದಾರಿ ಸಾರ್ವಜನಿಕರಿಗೂ ಇರುತ್ತದೆ ಎಂದು ಬೇಲೂರು ಪೊಲೀಸ್ ಠಾಣೆಯ ಪಿಎಸ್‍ಐ ಜಗದೀಶ್ ಹೇಳಿದರು. ಹಾಸನ ಜಿಲ್ಲಾ ಪೊಲೀಸ್ ಹಾಗೂ ಬೇಲೂರು ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರು ಹಾಗೂ ಆಟೊ ಚಾಲಕರಿಗಾಗಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪರಾಧ ತಡೆಯುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಅಪರಾಧ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಿದ್ದೇ ಆದರೆ ಸಂಪೂರ್ಣವಾಗಿ ಅಪರಾಧಗಳನ್ನು ತಡೆ ಗಟ್ಟಬಹುದಾಗಿದೆ ಹಾಗೂ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಉತ್ತಮವಾದ…

1 67 68 69 70 71 133
Translate »