ಹಾಸನ

ಸಾಲಮನ್ನಾಗೆ ದಾಖಲೆ ನೀಡಲು ಬ್ಯಾಂಕ್‍ಗೆ ಮುಗಿಬಿದ್ದ ರೈತರು
ಹಾಸನ

ಸಾಲಮನ್ನಾಗೆ ದಾಖಲೆ ನೀಡಲು ಬ್ಯಾಂಕ್‍ಗೆ ಮುಗಿಬಿದ್ದ ರೈತರು

December 6, 2018

ಬೇಲೂರು: ರಾಜ್ಯದ ಮೈತ್ರಿ ಸರ್ಕಾರ ರೈತರ ಸಾಲಮನ್ನಾಕ್ಕೆ ಮುಂದಾಗಿದ್ದು, ಅಗತ್ಯ ದಾಖಲೆಗಳನ್ನು ಪಡೆಯುವಂತೆ ಸರ್ಕಾರ ಬ್ಯಾಂಕಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಬಳಿ ರೈತರು ದಾಖಲೆಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಬಳಿಕ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾಕ್ಕೆ ಮುಂದಾಗಿದ್ದರು. ಆದರೆ ವಾಣಿಜ್ಯ ಬ್ಯಾಂಕ್‍ಗಳು ಸರ್ಕಾರಕ್ಕೆ ಸ್ಪಂದಿ ಸದ ಹಿನ್ನೆಲೆಯಲ್ಲಿ ಸಾಲಮನ್ನಾ ತೀವ್ರ ವಿಳಂಬವಾಗುತ್ತಿದೆ ಎಂದು ವಿಪಕ್ಷಗಳು ಹಾಗೂ ರೈತ ಸಂಘಗಳ ಅವಿರತ ಹೋರಾಟ ದಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ…

ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ
ಹಾಸನ

ನಿವೇಶನ ರಹಿತರಿಗೆ ನೀಡುವ ಜಮೀನು ದಾಖಲಾತಿ ಗ್ರಾಪಂಗೆ ಹಸ್ತಾಂತರ

December 6, 2018

ರಾಮನಾಥಪುರ: ಹಾಸನ ಅಪರ ಜಿಲ್ಲಾಧಿಕಾರಿಗಳ ನಿರ್ದೇಶನ ದನ್ವಯ ರಾಮನಾಥಪುರ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ 6 ಎಕರೆ ಪ್ರದೇಶ ವನ್ನು ನಿವೇಶನ ರಹಿತರಿಗೆ ನಿವೇಶನ ನೀಡಲು ಕಾಯ್ದಿರಿಸಿರುವ ಜಮೀನನ್ನು ನಾಡಕಚೇರಿ ರಾಜಸ್ವ ನಿರೀಕ್ಷಕ ಸ್ವಾಮಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೇಶ್ ಅವರಿಗೆ ಸದರಿ ಜಾಗದ ದಾಖ ಲಾತಿ ಪತ್ರ ಇಂದು ಹಸ್ತಾಂತರಿಸಿದರು. ಸಾರ್ವಜನಿಕರಿಂದ ಒತ್ತಾಯವಾಗಿತ್ತು: ರಾಮನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟವಾಳು ಗ್ರಾಮದ ಸುಬ್ರಹ್ಮಣ್ಯನಗರದಲ್ಲಿ ಮಾಜಿ ಕೋಟ ವಾಳು ಗ್ರಾಮ ಪಂಚಾಯಿತಿ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮಹಿಳೆಯರಿಗೆ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಾಹಿತಿ
ಹಾಸನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮಹಿಳೆಯರಿಗೆ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಾಹಿತಿ

December 6, 2018

ಬೇಲೂರು: ಗ್ರಾಮ ವಿಕಾಸ ಕಾರ್ಯಕ್ರಮ ಯೋಜನೆಯಡಿ ಕೃಷಿ ಇಲಾಖೆ, ಪೊಲೀಸ್ ಠಾಣೆ, ಮಹಿಳಾ ಸಹಾಯ ವಾಣಿ ಕೇಂದ್ರದಲ್ಲಿ ಏನೆಲ್ಲಾ ಪ್ರಯೋಜನ ವನ್ನು ಯಾವ ರೀತಿ ಪಡೆದುಕೊಳ್ಳಬೇಕೆಂಬ ಕುರಿತು ಇಂದು ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಸಂಘದಿಂದ ತಾಲೂಕಿನ ಸಾಣೇನಹಳ್ಳಿ ಹಾಗೂ ಕಬ್ಬಿಗರಹಳ್ಳಿ ಗ್ರಾಮದ ಧರ್ಮ ಸ್ಥಳ ಸಂಘದ ಮಹಿಳೆಯರಿಗೆ ಸ್ಥಳ ಭೇಟಿ ಮೂಲಕ ಅರಿವು ಮೂಡಿಸಲಾಯಿತು. ಮೊದಲಿಗೆ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿದ ಮಹಿಳೆಯರು, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ನಿರ್ವಹಣೆ, ಬೆಂಕಿ ಹತ್ತಿದ ಸಂದರ್ಭ ಅದನ್ನು ಆರಿಸುವುದು ಹೇಗೆ…

ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
ಹಾಸನ

ಮದ್ಯದಂಗಡಿಯಲ್ಲಿ ಎಂಆರ್‍ಪಿ ಬೆಲೆ ಫಲಕ ಹಾಕಲಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ

December 6, 2018

ಹಾಸನ: ಮದ್ಯದಂಗಡಿಯಲ್ಲಿ ಎಂಆರ್‍ಪಿ ಫಲಕ ಹಾಕದೆ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಗಮನ ನೀಡಿ ಸೂಕ್ತ ಕ್ರಮ ಜರುಗಿಸಿ ಫಲಕ ಹಾಕಿಸುವಂತೆ ತಾಲೂಕು ಪಂಚಾ ಯಿತಿ ಸದಸ್ಯರು ಒತ್ತಾಯಿಸಿದರು. ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಮುಖ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಬಳಿ ಗಮನ ಸೆಳೆದರು. ಮದ್ಯವನ್ನು ಎಂಆರ್‍ಪಿ ದರದಲ್ಲಿ ಮಾರ ಬೇಕು ಎಂದು ಹೇಳಲಾಗಿದ್ದರೂ ಯಾವ ಮದ್ಯದಂಗಡಿಯಲ್ಲಿಯೂ ಕೂಡ ದರದ ಬಗ್ಗೆ ಫಲಕ ಹಾಕದೆ ಅವರಿಗೆ ಇಷ್ಟ ಬಂದ…

ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ
ಹಾಸನ

ಸಕ್ಕರೆ ಕಾರ್ಖಾನೆ ವಾಹನ ಮಗುಚಿ  16 ಮಹಿಳೆಯರು ಸೇರಿ 17 ಕಾರ್ಮಿಕರಿಗೆ ಗಾಯ

December 6, 2018

ಹೊಳೆನರಸೀಪುರ: ಸಕ್ಕರೆ ಕಾರ್ಖಾನೆ ವಾಹನ ಮಗುಚಿ ಬಿದ್ದ ಪರಿಣಾಮ 16 ಮಹಿಳಾ ಕಾರ್ಮಿಕರು ಸೇರಿ 17 ಮಂದಿ ಗಾಯಗೊಂಡ ಘಟನೆ ಹೊಳೆನರಸೀ ಪುರ ತಾಲೂಕು ಹಾಸನ-ಮೈಸೂರು ರಸ್ತೆಯ ಹಳೇಕೋಟೆ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಮಹಿಳಾ ಕಾರ್ಮಿಕರಾದ ಪೂರ್ಣಿಮಾ, ಸುನೀತಾ, ಶಾಂತಮ್ಮ, ಹೇಮಾವತಿ, ಯಶೋಧಮ್ಮ, ನಿಂಗಮ್ಮ, ಜ್ಯೋತಿ, ಗಿರೀಶ್, ರುಕ್ಮಿಣಿ, ಶಾಂತ, ನಾಗಮ್ಮ, ಗಂಗಮ್ಮ, ಕಾಳಮ್ಮ, ಗಾಯಿತ್ರಿ, ಜಯಮ್ಮ, ಸುಜಾತಾ, ನೀಲಮ್ಮ ಅಪಘಾತದಲ್ಲಿ ಗಾಯಗೊಂಡರು. ಸಹ್ಯಾದ್ರಿ ಶುಗರ್ಸ್ ಅಂಡ್ ಡಿಸ್ಟಲರಿ ಕಾರ್ಖಾನೆಯ ಕಾರ್ಮಿಕರಾದ ಇವರೆಲ್ಲರೂ ಮಂಗಳವಾರ ಕೆಲಸ ಮುಗಿಸಿ…

ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ
ಹಾಸನ

ಜಮೀನನ್ನು ನೇರ ಖರೀದಿಸಿ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

December 5, 2018

ಹಾಸನ:  ಆಲೂರು, ಬೇಲೂರು, ಅರಸೀಕೆರೆ ಭಾಗದ ಜಮೀನನ್ನು ನೇರ ಖರೀದಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ರಾಜ್ಯ ರೈತ ಸಂಘ, ಎತ್ತಿನಹೊಳೆ ಸಂತ್ರಸ್ತರ ಸಮಿತಿ ಹಾಗೂ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆಯಿತು. ಹೇಮಾವತಿ ಪ್ರತಿಮೆಯ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಹಾಗೂ ರೈತರು, ಅಲ್ಲಿಂದ ಎನ್‍ಆರ್ ವೃತ್ತ, ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ದರು. ಜಮೀನು ಖರೀದಿಸಿ ಪರಿಹಾರ ನೀಡು ವಂತೆ ಫೋಷಣೆ ಕೂಗಿದರು. ಬಳಿಕ, ಜಿಲ್ಲಾಡಳಿತಕ್ಕೆ ಮನವಿ…

ಬೇಲೂರು ತಾಪಂ ಸಾಮಾನ್ಯ ಸಭೆ ಪಟ್ಟಣದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಒತ್ತಾಯ
ಹಾಸನ

ಬೇಲೂರು ತಾಪಂ ಸಾಮಾನ್ಯ ಸಭೆ ಪಟ್ಟಣದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಒತ್ತಾಯ

December 5, 2018

ಬೇಲೂರು:  ಪಟ್ಟಣದಲ್ಲಿ ನಕಲಿ ವೈದ್ಯರ ಹಾವಳಿ ಅಧಿಕವಾಗಿದೆ. ಇದ ರಿಂದ ರೋಗಿಗಳು ಸೂಕ್ತ ಚಿಕಿತ್ಸೆ ದೊರೆ ಯದೆ ಪರದಾಡುವಂತಾಗಿದ್ದು, ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಸದಸ್ಯ ಹರೀಶ್ ಒತ್ತಾಯಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಆಯುರ್ವೇದಿಕ್ ಹೆಸರಿ ನಲ್ಲಿ ರೋಗಿಗಳನ್ನು ಸುಲಿಗೆ ಮಾಡ ಲಾಗುತ್ತಿದೆ. ಇಂತವರ ವಿರುದ್ಧ ಆರೋಗ್ಯಾ ಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….

ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ
ಹಾಸನ

ಕೆಆರ್‍ಎಸ್‍ನಿಂದ ಅಂಬೇಡ್ಕರ್ ಪ್ರತಿಮೆ ಸ್ವಚ್ಛತೆ

December 5, 2018

ಹಾಸನ:  ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಕರ್ನಾಟಕ ರಿಪಬ್ಲಿಕ್ ಸೇನೆ (ಕೆಆರ್‍ಎಸ್) ಕಾರ್ಯಕರ್ತರು ಮಂಗಳ ವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮತ್ತು ವೃತ್ತವನ್ನು ಸ್ವಚ್ಛತೆಗೊಳಿಸಿದರು. ಕರ್ನಾಟಕ ರಿಪಬ್ಲಿಕ್ ಸೇನೆ ಜಿಲ್ಲಾಧ್ಯಕ್ಷ ನಿರ್ವಾಹಣಯ್ಯ ಮಾತನಾಡಿ, ಮಹಾ ರಾಷ್ಟ್ರದ ದಾದರ್‍ನಲ್ಲಿ ಡಿ. 5ರಂದು ನಡೆಯುವ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಕಾರ್ಯಕ್ರಮಕ್ಕೆ ರಾಷ್ಟ್ರಾದ್ಯಂತ ಜನರು ಬರಲಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಮತ್ತು ರಿಪಬ್ಲಿಕ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಆನಂದರಾಜ್ ನೇತೃತ್ವದಲ್ಲಿ…

ಯುವಜನರು ಗ್ರಾಮೀಣ ಕಲೆ ಅಳವಡಿಸಿಕೊಳ್ಳಲು ಸಲಹೆ
ಹಾಸನ

ಯುವಜನರು ಗ್ರಾಮೀಣ ಕಲೆ ಅಳವಡಿಸಿಕೊಳ್ಳಲು ಸಲಹೆ

December 5, 2018

ಅರಸೀಕೆರೆ:  ಯುವಜನರು ಗ್ರಾಮೀಣ ಸೊಗಡಿನ ಕಲೆಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈತ್ರಿಕಾನ್ವೆಂಟ್‍ನ ಕಾರ್ಯದರ್ಶಿ ಧರ್ಮ ರಾಜ ಕಡಗ ಸಲಹೆ ನೀಡಿದರು.ತಾಲೂಕಿನ ಗಂಡಸಿ ಹ್ಯಾಂಡ್‍ಪೋಸ್ಟ್ ಬಳಿಯಿರುವ ಮೈತ್ರಿಕಾನ್ವೆಂಟ್‍ನಲ್ಲಿ ನಡೆದ ಗ್ರಾಮೀಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮಿಣ ಕಲೆ ಮತ್ತು ಗುಡಿ ಕೈಗಾರಿಕೆಗಳನ್ನು ಹೆಚ್ಚು ಜೀವಂತಗೊಳಿಸಿದ ಪರಿಣಾಮ ಬ್ರಿಟಿಷರ ಗುಲಾಮಗಿರಿಯಿಂದ ಭಾರತ ಮುಕ್ತವಾಗಿ ಸಲು ಪ್ರೇರಣೆಯಾಯಿತು. ಇಂದಿನ ಯುವ ಪೀಳಿಗೆ ಈ ಗ್ರಾಮೀಣ ಕಲೆಗಳನ್ನು ಜೀವನ ದಲ್ಲಿ ಅಳವಡಿಸಿಕೊಂಡರೆ ಭಾರತವನ್ನು ವಿಶ್ವದ ದೈತ್ಯ ಉದ್ದಿಮೆಗಳ…

ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!
ಹಾಸನ

ಡಿ.9ರಿಂದ 16ರವರೆಗೆ `ಟೂರ್ ಆಫ್ ನೀಲಗಿರೀಸ್’ 11ನೇ ಆವೃತ್ತಿ 950 ಕಿಮೀ ಸೈಕಲ್ ತುಳಿಯಲಿದ್ದಾರೆ 110 ಸೈಕ್ಲಿಸ್ಟ್‍ಗಳು!

December 5, 2018

ಡಿ. 9ರಂದು ಮೈಸೂರಿನಿಂದ ಹೊಳೆನರಸೀಪುರ ಮೂಲಕ 125 ಕಿ.ಮೀ ಕ್ರಮಿಸಿ ಹಾಸನ ಪ್ರವೇಶ ಡಿ. 10ರಂದು ಹಾಸನದಿಂದ ಸಕಲೇಶಪುರ, ಸೋಮವಾರಪೇಟೆ ಮೂಲಕ 143 ಕಿ.ಮೀ ಕ್ರಮಿಸಿ ಕುಶಾಲನಗರ ಪ್ರವೇಶ ಹಾಸನ:  ರೈಡ್ ಎ ಸೈಕಲ್ ಪ್ರತಿ ಷ್ಠಾನದ(ಆರ್‍ಎಸಿಎಫ್)ಯಿಂದ ಏರ್ಪ ಡಿಸಿರುವ 11ನೇ ಆವೃತ್ತಿಯ ಟೂರ್ ಆಫ್ ನೀಲಗಿರೀಸ್‍ನಲ್ಲಿ (ಟಿಎಫ್‍ಎನ್), ಈ ಬಾರಿ 110 ಸೈಕ್ಲಿಸ್ಟ್‍ಗಳು 950ಕಿಮೀ ಅಧಿಕ ದೂರವನ್ನು ಪೆಡಲ್ ಮಾಡಲಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳು ನಾಡುಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದ, ನೀಲಗಿರೀಸ್ ಬಯೋಸ್ಪೇರ್ ರಿಸರ್ವ್ ನಲ್ಲಿ…

1 70 71 72 73 74 133
Translate »