ಕುಶಾಲನಗರ, ಆ.೨೬- ಅಬಕಾರಿ ಇಲಾಖೆ ಅಧಿಕಾರಿಗಳು ಕುಶಾಲನಗರ ತಾಲೂಕಿನ ಹೆಬ್ಬಾಲೆ, ತೊರೆನೂರು ಗ್ರಾಮ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊAದಿಗೆ ಗಸ್ತು ನಡೆಸುತ್ತಿದ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ತೊರೆನೂರು ಗ್ರಾಮದಲ್ಲಿ ಗಾಂಜಾ ಶೇಖರಿಸಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ ಮಾಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೊರೆನೂರು ಗ್ರಾಮದ ಟಿ.ಕೆ ಲಕ್ಷ÷್ಮಪ್ಪ ಬಂಧಿತ ಆರೋಪಿ. ಈತನ ಮನೆಯಲ್ಲಿ ಸಂಗ್ರಹಿಸಿದ್ದ ೭೫೦ ಗ್ರಾಂ ಒಣ ಗಾಂಜಾ ಹಾಗೂ ಗಾಂಜಾವನ್ನು ಮಾರಾಟ ಮಾಡಲು ಉಪಯೋಗಿಸುತ್ತಿದ್ದ ೬೦ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸ…
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೋಟರಿಯಿಂದ ಕಂಪ್ಯೂಟರ್ ಕೊಡುಗೆ
August 27, 2021ವಿರಾಜಪೇಟೆ, ಆ.೨೬- ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗೋಣ ಕೊಪ್ಪಲು ರೋಟರಿ ಕ್ಲಬ್ನಿಂದ ೨೦ ಕಂಪ್ಯೂ ಟರ್ಗಳನ್ನು ಕೊಡುಗೆಯಾಗಿ ರೋಟರಿ ವಲಯ ೬ ರ ಉಪರಾಜ್ಯಪಾಲ ಎಚ್.ಟಿ. ಅನಿಲ್ ಅವರು ಪಟ್ಟಣದಲ್ಲಿರುವ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಕೆ. ಬೋಪಯ್ಯ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಎಚ್.ಟಿ. ಅನಿಲ್, ರೋಟರಿ ಸಂಸ್ಥೆಯು ವಿಶ್ವದಾದ್ಯಂತ ೨೫೦ ದೇಶಗಳಲ್ಲಿ ೩೫ ಸಾವಿರ ಸಂಸ್ಥೆ ಗಳನ್ನು ಹೊಂದಿದ್ದು ಶಿಕ್ಷಣ ಮತ್ತು ಆರೋಗ್ಯ ಸೇವಾ ಕಾರ್ಯಕ್ರಮಗಳಿಗೆ…
ವೀಕೆಂಡ್ ಕಫ್ರ್ಯೂ ರದ್ದಿಗೆ ಆಗ್ರಹಿಸಿ ಪ್ರತಿಭಟನೆ
August 26, 2021ಮಡಿಕೇರಿ, ಆ.25- ಕೊಡಗು ಜಿಲ್ಲೆಯಲ್ಲಿ ಜಾರಿಯಲ್ಲಿರುವ ವೀಕೆಂಡ್ ಕಫ್ರ್ಯೂ ನಿಯಮವನ್ನು ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಪ್ರತಿಭಟನೆ ನಡೆಸಿತು. ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದ ಒಕ್ಕೂಟದ ಪ್ರಮುಖರು ಲಾಕ್ಡೌನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ಪಾಸಿಟಿವಿಟಿ ಇಳಿಕೆಯಾಗಿದೆ. ಪ್ರವಾಸೋದ್ಯಮ ಒಕ್ಕೂಟ ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಉದ್ಯಮ ನಡೆಸಲು ಸಿದ್ಧವಿದೆ. ಹೀಗಿದ್ದರೂ ಲಾಕ್ಡೌನ್ ನೆಪದಲ್ಲಿ ಪ್ರವಾಸೋದ್ಯಮ ವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿದ…
ಕೋಟೆಬೆಟ್ಟ ಸ್ವಚ್ಛಗೊಳಿಸಿದ ಯುವ ತಂಡ
August 26, 2021ಸೋಮವಾರಪೇಟೆ, ಆ.25- ಪ್ರವಾಸಿ ಗರ ಮೋಜು ಮಸ್ತಿಯಿಂದ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದ್ದ ಗರ್ವಾಲೆ ಸಮೀಪದ ಪ್ರವಾಸಿತಾಣ ಕೋಟೆಬೆಟ್ಟ ದಲ್ಲಿ ಸೋಮವಾರಪೇಟೆÀ ಯಂಗ್ ಇಂಡಿ ಯನ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರು ಹಾಗೂ ಸ್ಥಳೀಯ ಪ್ರವಾಸಿ ಯುವ ಕರು ಸ್ವಚ್ಛತಾ ಶ್ರಮದಾನ ನಡೆಸಿದರು. ಅಪರೂಪದ ಪುಷ್ಪರಾಶಿ ಅರಳುತ್ತಿರುವುದ ರಿಂದ ಇದರ ಸೌಂದರ್ಯವನ್ನು ಸವಿಯಲು ಇತ್ತೀಚಿನ ದಿನಗಳಲ್ಲಿ ಕೋಟೆಬೆಟ್ಟಕ್ಕೆ ಸಾವಿ ರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬರುವ ಪ್ರವಾಸಿಗರು ಮದ್ಯ, ಮಾಂಸ ಸೇವನೆಯೊಂದಿಗೆ ಮೋಜು, ಮಸ್ತಿಯಲ್ಲಿ ತೊಡಗಿ ಬಾಟಲ್ ಮತ್ತು ತ್ಯಾಜ್ಯಗಳನ್ನು ಬೆಟ್ಟದಲ್ಲೇ…
ಮಡಿಕೇರಿಯಲ್ಲಿ ಅಕ್ರಮ ಕಟ್ಟಡ ತೆರವು
August 26, 2021ಮಡಿಕೇರಿ, ಆ.25- ನಗರದ ಹೃದಯ ಭಾಗದಲ್ಲಿ ನಗರಸಭೆಯ ಅನುಮತಿ ಪಡೆಯದೇ ಹೆಚ್ಚುವರಿ ಯಾಗಿ ಕಟ್ಟಿದ್ದ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ತೆರವು ಮಾಡಿದರು. ನಗರದಲ್ಲಿ ಈ ಹಿಂದೆ ಫಿಲಂ ಟಾಕೀಸ್ ಆಗಿದ್ದ ಖಾಸಗಿ ಕಟ್ಟಡವನ್ನು ಶಾಪಿಂಗ್ ಮಾಲ್ ಮಾದರಿಯಾಗಿ ರೂಪಿ ಸಲು ಗುತ್ತಿಗೆದಾರ ಖಾಸಿಂ ಎಂಬುವರು ಮುಂದಾಗಿದ್ದು, ಹೆಚ್ಚುವರಿ ಕಟ್ಟಡ ಕಾಮಗಾರಿಯನ್ನು ನಡೆಸಿದ್ದರು. ಈ ಬಗ್ಗೆ ನಗರಸಭೆ 3 ಬಾರಿ ನೊಟೀಸ್ ಜಾರಿ ಮಾಡಿ, ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದರೂ ಕೂಡ ಗುತ್ತಿಗೆದಾರರು ಕಾಮಗಾರಿ ಮುಂದುವರೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ…
ಕಾಂಗ್ರೆಸ್ ಅಭ್ಯರ್ಥಿ ಮಾದಂಡ ತಿಮ್ಮಯ್ಯ ನಾಮಪತ್ರ ಸಲ್ಲಿಕೆ
August 24, 2021ವಿರಾಜಪೇಟೆ,ಆ.23-ವಿರಾಜಪೇಟೆ ಪಟ್ಟಣ ಪಂಚಾಯಿತಿ 13ನೇ ವಾರ್ಡ್ಗೆ ಸೆ.3ರಂದು ನಡೆಯುವ ಉಪಚುನಾ ವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂತಾ ರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ನಾಮಪತ್ರ ಸಲ್ಲಿಸಿದರು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ ಬಳಿಕ ಮಾತ ನಾಡಿದ ಅವರು, ನನಗೆ ಸಮಾಜ ಸೇವೆ ಮಾಡಲು ಕಾಂಗ್ರೆಸ್ ಅವಕಾಶ ನೀಡಿದೆ. ಈ ಚುನಾವಣೆಯಲ್ಲಿ ಜಯ ಗಳಿಸುವ ಭರವಸೆ ಇದ್ದು, ಪಕ್ಷದಲ್ಲಿ ಒಗ್ಗಟ್ಟಿನಿಂದ ಜನರ ಸೇವೆ ಮಾಡುವುದಾಗಿ ತಿಳಿಸಿದರು. ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ…
ಸೋಮವಾರಪೇಟೆ ಪಪಂ ಉಪಚುನಾವಣೆ: ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
August 24, 2021ಸೋಮವಾರಪೇಟೆ, ಆ.23- ಇಲ್ಲಿನ ಪಟ್ಟಣ ಪಂಚಾಯಿತಿಯ ಎರಡು ಸ್ಥಾನಗಳಿಗೆ ಸೆ.3 ರಂದು ನಡೆಯಲಿರುವ ಉಪ ಚುನಾ ವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಪಟ್ಟಣದ ಕಕ್ಕೆಹೊಳೆ ಸಮೀಪ ವಿರುವ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ವಾರ್ಡ್ 1ರ ಅಭ್ಯರ್ಥಿ ಭುವನೇಶ್ವರ್, ವಾರ್ಡ್ 3ರ ಅಭ್ಯರ್ಥಿ ಸಂಧ್ಯಾ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಚುನಾವಣಾ…
ಪ್ರವಾಸಿಗರ ಮೋಜಿನ ತಾಣವಾದ ಕೋಟೆಬೆಟ್ಟ
August 24, 2021ಮಡಿಕೇರಿ,ಆ.23-ಕಣ್ಣು ಹಾಯಿಸಿ ದಷ್ಟು ದೂರ ಕಾಣುವ ಹಚ್ಚ ಹಸಿರಿನ ಪರಿಸರ… ಬಾನೆತ್ತರದ ಕಲ್ಲಿನ ಬೃಹತ್ ಬೆಟ್ಟ.. ಬೆಟ್ಟ ತಪ್ಪಲಲ್ಲಿ ಅರಳಿರುವ ಕುರುಂಜಿ ಹೂವುಗಳು… ಬೆಟ್ಟದಲ್ಲಿ ಪಾಂಡವರ ಕಾಲದ ಈಶ್ವರ ದೇವಾ ಲಯ… ದೇವಾಲಯ ಸುತ್ತಮುತ್ತ ಮದ್ಯದ ಬಾಟಲಿಗಳ ರಾಶಿ..! ಇದು ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆ ಬೆಟ್ಟದಲ್ಲಿ ಕಂಡು ಬರುವ ದೃಶ್ಯಗಳು. ಕೋಟೆಬೆಟ್ಟ ಪವಿತ್ರ ಕ್ಷೇತ್ರವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅದೊಂದು ಪ್ರವಾಸಿ ತಾಣವಾಗಿ, ಮೋಜುಮಸ್ತಿಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕೋಟೆಬೆಟ್ಟದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದ್ದು, ಅಲ್ಲಿನ…
ಬೊಟ್ಲಪ್ಪ ದೇವಸ್ಥಾನದಲ್ಲಿ ದುಷ್ಕರ್ಮಿಗಳಿಂದ ಬಸವ ವಿಗ್ರಹ ಭಗ್ನ
August 23, 2021ಮಡಿಕೇರಿ, ಆ.22- ಪೊನ್ನಂಪೇಟೆ ತಾಲೂಕಿನ ಬೊಟ್ಯತ್ನಾಡಿಗೆ ಸೇರುವ ಕುಂದಾಬೆಟ್ಟದಲ್ಲಿರುವ ಬೊಟ್ಲಪ್ಪ(ಬೆಟ್ಟದ ಮಹಾದೇವ) ದೇವಸ್ಥಾನಕ್ಕೆ ಕಿಡಿ ಗೇಡಿಗಳು ಹಾನಿ ಉಂಟು ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಪಾಂಡವರು ಅಜ್ಞಾತ ವಾಸದಲ್ಲಿದ್ದಾಗ ಅವರೇ ಕಲ್ಲಿನಲ್ಲಿ ನಿರ್ಮಿಸಿದರು ಎಂದೇ ಹೇಳಲಾಗುವ ಬೊಟ್ಲಪ್ಪ ದೇಗುಲದ ಮೇಲ್ಛಾವಣಿಯ ನಾಲ್ಕು ಮೂಲೆಗಳಲ್ಲಿ ಅಳವಡಿಸಿರುವ ವಿಗ್ರಹಗಳ ಪೈಕಿ ಒಂದು ಬಸವ ವಿಗ್ರಹಕ್ಕೆ ದುಷ್ಕರ್ಮಿಗಳು ಹಾನಿ ಯುಂಟು ಮಾಡಿದ್ದು, ವಿಗ್ರಹದ ತಲೆ ಯನ್ನು ಭಗ್ನಗೊಳಿಸಿ ಕೆಳಗೆ ಉರುಳಿಸಿದ್ದಾರೆ. ಗ್ರಾಮಸ್ಥರೊಬ್ಬರು ಬೆಟ್ಟದ ದೇವಸ್ಥಾನಕ್ಕೆ ಎಂದಿನಂತೆ ತೆರಳಿದಾಗ ಘಟನೆ ಬೆಳಕಿಗೆ…
ಪಾಸಿಟಿವಿಟಿ ದರ ಏರಿಕೆ ಹಿನ್ನೆಲೆ ಕೊಡಗಿನಲ್ಲಿ ಸದ್ಯಕ್ಕೆ ಶಾಲೆ ಆರಂಭ ಇಲ್ಲ
August 23, 2021ಮಡಿಕೇರಿ,ಆ.22-ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಕಾರಣದಿಂದ ಮಕ್ಕಳ ಭೌತಿಕ ಕಲಿಕೆಗೆ ಸದ್ಯಕ್ಕೆ ಶಾಲೆ ಆರಂಭವಾಗುತ್ತಿಲ್ಲ. ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಉನ್ನ ತಿಯ ದೃಷ್ಟಿಯಿಂದ ಆ.23ರಿಂದ ಶಾಲೆ ತೆರೆಯಲು ತೀರ್ಮಾನಿಸಿದೆ. ಆದರೆ ಕೊಡಗಿ ನಲ್ಲಿ ಶಾಲೆ ಆರಂಭಿಸುವ ಕುರಿತು ಯಾವುದೇ ಅಧಿಕೃತ ಆದೇಶ ಇನ್ನೂ ಬಂದಿಲ್ಲ. ಕೊಡಗು ಕೇರಳ ರಾಜ್ಯದ ಗಡಿ ಪ್ರದೇಶ ಹೊಂದಿರು ವುದರಿಂದ ಹಾಗೂ ಶೇಕಡವಾರು ಕೋವಿಡ್ ಪ್ರಮಾಣ ಹೆಚ್ಚಿರುವುದರಿಂದ ಶಾಲೆ ಆರಂಭದ ಕುರಿತು ಸರ್ಕಾರ ಆದೇಶ ನೀಡಿಲ್ಲ. ಈ…