ಮಂಡ್ಯ

ಸುಮಲತಾ ವಾಹನ ಒಂದೇ ದಿನದಲ್ಲಿ 4 ಬಾರಿ ತಪಾಸಣೆ
ಮಂಡ್ಯ, ಮೈಸೂರು

ಸುಮಲತಾ ವಾಹನ ಒಂದೇ ದಿನದಲ್ಲಿ 4 ಬಾರಿ ತಪಾಸಣೆ

April 1, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಾಹನ ವನ್ನು ಪ್ರಚಾರದ ವೇಳೆ ಚುನಾವಣಾ ಧಿಕಾರಿಗಳು ಪದೇ ಪದೆ ತಪಾಸಣೆ ನಡೆಸಿದ ಘಟನೆ ಮೇಲುಕೋಟೆ ಕ್ಷೇತ್ರದ ಬಳಿ ಭಾನುವಾರ ನಡೆದಿದೆ. ಮೇಲು ಕೋಟೆ ಕ್ಷೇತ್ರದ ದುದ್ದ, ಶಿವಳ್ಳಿ, ಬೇವು ಕಲ್ಲು ಸೇರಿದಂತೆ ಮೇಲುಕೋಟೆ ಮಾರ್ಗದ ವಿವಿಧ ಗ್ರಾಮಗಳಲ್ಲಿ ಇಂದು ಪ್ರಚಾರ ನಡೆಸುತ್ತಿದ್ದ ಸುಮಲತಾ ಅವ ರಿದ್ದ ವಾಹನವನ್ನು ಒಂದೇ ದಿನ 4 ಬಾರಿ ತಪಾಸಣೆ ನಡೆಸಿದರು ಎನ್ನಲಾ ಗಿದೆ. ಪಾಂಡವಪುರ ಉಪ ವಿಭಾಗಾ…

ಮಂಡ್ಯ ಲೋಕಸಭಾ ಚುನಾವಣೆಯ ಅಂತಿಮ ಕಣದಲ್ಲಿ  22 ಅಭ್ಯರ್ಥಿಗಳು
ಮಂಡ್ಯ

ಮಂಡ್ಯ ಲೋಕಸಭಾ ಚುನಾವಣೆಯ ಅಂತಿಮ ಕಣದಲ್ಲಿ 22 ಅಭ್ಯರ್ಥಿಗಳು

March 30, 2019

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ನಾಮಪತ್ರ ಹಿಂಪಡೆಯಲು ಇಂದು ಕಡೆಯ ದಿನವಾಗಿದ್ದು, ಐವರು ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದು, ಒಟ್ಟು 22 ಮಂದಿ ಅಂತಿಮ ಕಣದಲ್ಲಿದ್ದಾರೆ. ಅಂಬರೀಶ್ ಪತ್ನಿ ಎ. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಸುಮಲತಾ ಹೆಸರಿನ ಇನ್ನೂ ಮೂವರು ಅಭ್ಯರ್ಥಿಗಳು ಕಣದಲ್ಲೇ ಉಳಿದಿದ್ದಾರೆ. ಒಟ್ಟಾರೆ ನಾಲ್ವರು ಸುಮಲತಾ ಹೆಸರಿನವರು ಸ್ಪರ್ಧಿಸುತ್ತಿದ್ದು, ಅಂಬರೀಶ್ ಪತ್ನಿ ಸುಮ ಲತಾ ಅವರಿಗೆ ಕ್ರಮ ಸಂಖ್ಯೆ 20 ಮತ್ತು ಕಹಳೆ ಊದುವ ವ್ಯಕ್ತಿ ಚಿಹ್ನೆ ನೀಡಲಾಗಿದೆ. ಚುನಾವಣಾ ಕಣದಲ್ಲಿ 22 ಅಭ್ಯರ್ಥಿ…

ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್
ಮಂಡ್ಯ

ನಾನು ಮೂಲತಃ ಮಂಡ್ಯದ ಮಗ, ಮದುವೆಯಾಗಿ ಮಂಡ್ಯದವನಾಗಬೇಕಿಲ್ಲ ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಅಭಿಷೇಕ್ ಅಂಬರೀಷ್ ಟಾಂಗ್

March 30, 2019

ಮದ್ದೂರು: ನಾನು ಮೂಲತಃ ಮಂಡ್ಯದವನು. ಯಾರನ್ನೋ ಮದುವೆಯಾಗಿ ನಾನು ಮಂಡ್ಯದವನು ಆಗಬೇಕಾದ ಅವ ಶ್ಯಕತೆ ಇಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್‍ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಟಾಂಗ್ ನೀಡಿದರು. ಮದ್ದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ತಮ್ಮ ತಾಯಿ ಸುಮಲತಾ ಪರ ಪ್ರಚಾರ ಮಾಡುತ್ತಿದ್ದ ಅವರು, ಅಂಬರೀಷ್ ಶೈಲಿಯಲ್ಲಿ ಜನ ರೊಂದಿಗೆ ಸಂವಾದದ ರೀತಿ ಮಾತನಾಡಿ, ಚಪ್ಪಾಳೆ ಗಿಟ್ಟಿಸಿದರು. ನಮ್ಮ ಸ್ವಾಭಿಮಾನವನ್ನು ಕಾಪಾಡಲು ಯಾರೂ ಬರುವುದಿಲ್ಲ, ನಾವೇ ಕಾಪಾಡಿಕೊಳ್ಳಬೇಕು ಎಂದು…

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ
ಮಂಡ್ಯ

ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಘೋಷಣೆ

March 30, 2019

ಮಂಡ್ಯ: ಚುನಾವಣೆಯಲ್ಲಿ ಸೋತು ಮನೆ ಸೇರಿದ್ದ ಅಂಬರೀಶ್ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ನಾನೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಇಂದಿಲ್ಲಿ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ಅಂಬರೀಶ್ ಅವರನ್ನು ಚುನಾವಣೆ ಯಲ್ಲಿ ರಾಮನಗರ ಜನ ಸೋಲಿಸಿದ್ದರು. ಆಗ ನಾನು ನನ್ನ ಸ್ವಂತ ಹಣದಲ್ಲಿ ರಾಜ್ಯೋತ್ಸವ ಮಾಡಿ ಅಂಬರೀಶ್ ಅವರನ್ನು ಜಿಲ್ಲೆಯಾ ದ್ಯಂತ ಸುತ್ತಿಸಿ ಲೋಕಸಭಾ ಚುನಾವಣೆ ಯಲ್ಲಿ ಗೆಲ್ಲಿಸುವ ಮೂಲಕ ಅವರಿಗೆ ರಾಜ ಕೀಯ ಪುನರ್ಜನ್ಮ ನೀಡಿದೆ ಎಂದರು….

ಸುಮಲತಾರಿಗೆ ಡಿಸಿ ನೋಟೀಸ್
ಮಂಡ್ಯ

ಸುಮಲತಾರಿಗೆ ಡಿಸಿ ನೋಟೀಸ್

March 30, 2019

ಮಂಡ್ಯ: ಮುಖ್ಯಮಂತ್ರಿಗಳಿಂದ ಆಡಳಿತ ದುರುಪಯೋಗವಾಗುತ್ತಿದೆ ಎಂದು ಹೇಳಿಕೆ ನೀಡಿದ ಸುಮಲತಾ ಅಂಬರೀಶ್ ಅವರಿಗೆ ಜಿಲ್ಲಾಧಿಕಾರಿ ಮಂಜುಶ್ರೀ ನೋಟೀಸ್ ಜಾರಿ ಮಾಡಿದ್ದಾರೆ. ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯಾಗಿರುವ ನನ್ನ ವ್ಯಕ್ತಿತ್ವವನ್ನು ಘಾಸಿಗೊಳಿಸುವ ಉದ್ದೇಶದಿಂದ ಊಹಾ ಪೋಹದ ಮಾಹಿತಿಯನ್ನು ಅಧಿಕೃತವೆಂಬಂತೆ ಹೇಳಿಕೆ ನೀಡಿದ್ದೀರಿ. ನಿಮ್ಮ ಹೇಳಿಕೆಯಿಂದ ನನ್ನ ಇಡೀ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಡೆಸಿರುವ ಆಡಳಿತಕ್ಕೆ ಹಾಗೂ ನನ್ನ ವ್ಯಕ್ತಿತ್ವಕ್ಕೆ ಸಾಮಾಜಿವಾಗಿ ಧಕ್ಕೆ ಉಂಟಾಗುತ್ತಿದೆ. ಜಿಲ್ಲೆಯ ಆಡಳಿತ ಯಂತ್ರವನ್ನು ಮುಖ್ಯಮಂತ್ರಿ ಗಳು ಬಳಸಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಯಿಂದ ಇಡೀ ಜಿಲ್ಲೆಯ…

ವಕೀಲನ ಹತ್ಯೆ ಪ್ರಕರಣ; ತಮ್ಮನ ಸೆರೆ
ಮಂಡ್ಯ

ವಕೀಲನ ಹತ್ಯೆ ಪ್ರಕರಣ; ತಮ್ಮನ ಸೆರೆ

March 30, 2019

ಕೆ.ಆರ್.ಪೇಟೆ: ತಾಲೂಕಿನ ಸಂತೇಬಾಚನ ಹೋಬಳಿ ನಾಗರಘಟ್ಟ ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿದ್ದ ವಕೀಲನ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ವಕೀಲರ ತಮ್ಮನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಹತ್ಯೆಗೀಡಾದ ವಕೀಲ ಸತೀಶ್ ಅವರ ತಮ್ಮ ಉಮೇಶ್ ಎಂಬಾತನೇ ತನ್ನ ಅಣ್ಣನನ್ನೇ ದೊಣ್ಣೆಯಿಂದ ಹೊಡೆದು, ಉಸಿರು ಗಟ್ಟಿಸಿ ಹತ್ಯೆ ಮಾಡಿದ ನಂತರ ಯಾರೋ ನಾಲ್ವರು ಹಣಕಾಸಿನ ವಿಚಾರಕ್ಕಾಗಿ ಜಗಳ ಮಾಡಿಕೊಂಡು ತನ್ನ ಅಣ್ಣನನ್ನು ಕೊಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ಪೇಟೆ ಪೊಲೀಸರು, ಜಮೀನಿನ ಹುಲ್ಲಿನ…

ಸುಮಲತಾ ಪರ ಮತ್ತೆ  3 ಸೆಟ್ ನಾಮಪತ್ರ ಸಲ್ಲಿಕೆ
ಮಂಡ್ಯ

ಸುಮಲತಾ ಪರ ಮತ್ತೆ 3 ಸೆಟ್ ನಾಮಪತ್ರ ಸಲ್ಲಿಕೆ

March 27, 2019

ಮಂಡ್ಯ: ತೀವ್ರ ಹಣಾಹಣಿಗೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ್ದ ಸುಮಲತಾ ಅಂಬರೀಶ್ ಅವರು, ಮತ್ತೆ ಮಂಗಳವಾರವೂ ನಾಮ ಪತ್ರಗಳನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕಡೆದಿನವಾದ ಮಂಗಳವಾರ ಸುಮಲತಾ ಅವರ ಪರವಾಗಿ 3 ಸೆಟ್‍ಗಳಲ್ಲಿ ನಾಮಪತ್ರಗಳು ಸಲ್ಲಿಕೆಯಾದವು. ಅಂಬರೀಶ್ ಅಣ್ಣನ ಮಗ ಮದನ್, ಅಂಬರೀಶ್ ಅಭಿಮಾನಿ ಗಳ ಸಂಘದ ಬೇಲೂರು ಸೋಮಶೇಖರ್, ಕಾಂಗ್ರೆಸ್ ಮುಖಂಡರಾದ ಅರವಿಂದ್, ಶಶಿಕುಮಾರ್ ಅವರ ಮೂಲಕವೂ ಸುಮ ಲತಾ ಅವರು ಮಂಗಳವಾರ ನಾಮಪತ್ರ…

ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್
ಮಂಡ್ಯ

ನೀತಿ ಸಂಹಿತೆ ಉಲ್ಲಂಘನೆ: ಜೆಡಿಎಸ್ ವಿರುದ್ಧ 3 ಎಫ್‍ಐಆರ್

March 27, 2019

ಮಂಡ್ಯ: ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪುತ್ರ ನಿಖಿಲ್ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, 3 ಎಫ್‍ಐಆರ್ ದಾಖಲಾಗಿವೆ. ದೂರು 1: ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ 1 ಪ್ರಕರಣದಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್‍ನ ಅಧಿಕಾರಿ ರವಿ ಎಂಬವರು ನೀಡಿದ ದೂರಿನ ಮೇರೆಗೆ ಮಂಡ್ಯದ ಪಶ್ಚಿಮ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾವೇರಿ ವನದಲ್ಲಿ ಹೂ ಕುಂದಗಳು, ಹೂವಿನ ಗಿಡಗಳು, ಫೌಂಟೇನ್,…

ಮೂವರು ಸುಮಲತಾ ತಂತ್ರಕ್ಕೆ ವ್ಯಾಪಕ ಟೀಕೆ
ಮಂಡ್ಯ

ಮೂವರು ಸುಮಲತಾ ತಂತ್ರಕ್ಕೆ ವ್ಯಾಪಕ ಟೀಕೆ

March 27, 2019

ಮಂಡ್ಯ: ಹೈವೋಲ್ಟೇಜ್ ಸ್ಪರ್ಧಾಕಣ ಎನಿಸಿಕೊಂಡು ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೀಗ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ದಳಪತಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. `ಸುಮಲತಾ’ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮತ ಹಾಕುವವರಲ್ಲಿ ಗೊಂದಲ ಮೂಡಿಸಲೆಂದೇ ಈ ಕುತಂತ್ರ ಮಾಡಲಾಗಿದೆ. ನಟ ನೀನಾಸಂ ಸತೀಶ್ ಅಭಿನಯದ `ಅಯೋಗ್ಯ’ ಸಿನಿಮಾದಲ್ಲಿ `ಬಚ್ಚೇಗೌಡ’ ಹೆಸರಿನ ಹಲವರಿಂದ ನಾಮಪತ್ರ ದಾಖಲಿಸಿ ನೈಜ ಅಭ್ಯರ್ಥಿಯನ್ನು ಸೋಲಿಸುವ ಹುನ್ನಾರದ ಮಾದರಿಯಲ್ಲೇ…

ಸುಮಲತಾ ಅಂಬರೀಶ್‍ಗೆ ರೈತಸಂಘದ ಬೆಂಬಲ
ಮಂಡ್ಯ

ಸುಮಲತಾ ಅಂಬರೀಶ್‍ಗೆ ರೈತಸಂಘದ ಬೆಂಬಲ

March 27, 2019

ಮಂಡ್ಯ: ಮಂಡ್ಯದ ಅಂಬರೀಶ್ ಅಭಿಮಾನಿ ಗಳ ಆಗ್ರಹ, ಕನ್ನಡ ಚಲನಚಿತ್ರರಂಗದವರ ಒತ್ತಾಸೆ, ಬಿಜೆಪಿಯ ನೇರ ಬೆಂಬಲದೊಂದಿಗೇ ಪಕ್ಷೇತರ ವಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಚಿತ್ರನಟಿ ಸುಮಲತಾ ಅಂಬರೀಶ್ ಅವರಿಗೆ ಈಗ ರೈತಸಂಘದ ಸಂಪೂರ್ಣ ಬೆಂಬಲವೂ ದೊರೆತಿದೆ. ಸುಮಲತಾ ಅವರಿಗೆ ಮಂಗಳವಾರ ಬೆಂಬಲ ಸೂಚಿಸಿದ ರೈತ ಸಂಘವು, ಮಂಡ್ಯದ ಸ್ವಾಭಿಮಾನದ ರಕ್ಷಣೆ ಜತೆಗೇ ಜಿಲ್ಲೆಯ ರೈತರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡಬೇಕೆಂಬ ಷರತ್ತನ್ನೂ ವಿಧಿಸಿದೆ. ಸುಮಲತಾ ಅವರೊಂದಿಗೆ ಜೋಡೆತ್ತುಗಳಾಗಿ ನಾವಿರು ತ್ತೇವೆ ಎಂದು ನಟರಾದ ದರ್ಶನ್ ಮತ್ತು ಯಶ್…

1 47 48 49 50 51 108
Translate »