ಮೈಸೂರು

ಮೈಸೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ
ಮೈಸೂರು

ಮೈಸೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ

September 19, 2018

ಗಮನ ಸೆಳೆದ ಶಾಲಾ ಮಕ್ಕಳ ಪಥ ಸಂಚಲನ ಮೈಸೂರು: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾ ಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿ ಕೊಂಡಿರುವ ಮೈಸೂರು ಜಿಲ್ಲಾ ಮಟ್ಟದ 2018-19ನೇ ಸಾಲಿನ ಅಥ್ಲೆಟಿಕ್ಸ್ ಕ್ರೀಡಾ ಕೂಟಕ್ಕೆ ಮೈಸೂರು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಅಚ್ಚುತಾ ನಂದ ಮಂಗಳವಾರ ಚಾಲನೆ ನೀಡಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಕೂಟವನ್ನು ಬಲೂನುಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿದ…

ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ
ಮೈಸೂರು

ಶ್ರೀ ರಾಮಾಯಣ ದರ್ಶನಂ ಕೇವಲ ಕಾವ್ಯವಲ್ಲ, ಅದೊಂದು ವರ್ತಮಾನ ಬದುಕಿನ ಕನ್ನಡಿ

September 19, 2018

ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕುವೆಂಪು ಅವರು, ಸಾಮಾಜಿಕ ಬದಲಾವಣಿಗೆ ಸಾಹಿತ್ಯ ಉಪಕರಣವಾಗಬೇಕೆಂದು ಅನೇಕ ಬಾರೀ ಪ್ರತಿಪಾದಿಸಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕಸಾಪ ಸಭಾಂಗಣದಲ್ಲಿ ಜಿಲ್ಲಾ ಕಸಾಪ ಹಾಗೂ ಅಖಿಲ ಕರ್ನಾಟಕ ಗಮಕ ಪರಿಷತ್ ಸಹಯೋಗದೊಂದಿಗೆ ನಡೆದ ಗಮಕ ಸೌರಭ ಶೀರ್ಷಿಕೆಯಡಿ ಕುವೆಂಪು ಅವರ `ಶ್ರೀರಾಮಾಯಣ ದರ್ಶನಂ’ನ `ಶಬರಿಗಾದನು ಅತಿಥಿ ದಾಶರಥಿ’ ಕಾವ್ಯ ಭಾಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಬರಹಗಳು ತಳ ಸಮುದಾಯದ ನೋವು-ನಲಿವು ಹಾಗೂ…

ಮೈಸೂರಲ್ಲಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ
ಮೈಸೂರು

ಮೈಸೂರಲ್ಲಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

September 19, 2018

ಮೈಸೂರು: ಸಾಹಸ ಸಿಂಹ, ಅಭಿನಯ ಭಾರ್ಗವ ಇತ್ಯಾದಿ ಬಿರುದಾಂಕಿತ, ಅಪಾರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಡಾ.ವಿಷ್ಣುವರ್ಧನ್ ಅವರ 69ನೇ ಜನ್ಮದಿನವನ್ನು ಮೈಸೂರಿನಲ್ಲಿ ಮಂಗಳವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಡಾ.ವಿಷ್ಣುವರ್ಧನ್ ಉದ್ಯಾನ ವನದ ಮುಖ್ಯ ದ್ವಾರದಲ್ಲಿ ಅಖಿಲ ಕರ್ನಾ ಟಕ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದ ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಚರಿಸಿ, ಸಂಭ್ರಮಿಸಲಾಯಿತು. ರಂಗಕರ್ಮಿ, ಸಿನಿಮಾ ನಟ ಮಂಡ್ಯ ರಮೇಶ್ ವಿಷ್ಣುವರ್ಧನ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ…

ಮಾತಾ ಅಮೃತಾನಂದಮಯಿ ಮಠದಿಂದ ಸ್ವಚ್ಛತಾ ಅಭಿಯಾನ
ಮೈಸೂರು

ಮಾತಾ ಅಮೃತಾನಂದಮಯಿ ಮಠದಿಂದ ಸ್ವಚ್ಛತಾ ಅಭಿಯಾನ

September 19, 2018

ಮೈಸೂರು: ಮಾತಾ ಅಮೃತಾ ನಂದಮಯಿ ಮಠದ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಚ್ಛತಾ ಸೇವಾ ಅಭಿಯಾನ ಕಾರ್ಯ ಕ್ರಮವನ್ನು ರಾಮಕೃಷ್ಣ ಸ್ವಾಮೀಜಿಯವರ ನೇತೃತ್ವದಲ್ಲಿ ಕೆ.ಹೆಮ್ಮನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಮೃತ ಕೃಪಾ ಆಸ್ಪತ್ರೆಯ ವೈದ್ಯರು ಕೆ. ಹೆಮ್ಮರಗಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಹಿಡಿದು ಊರಿನ ಪ್ರಮುಖ ಬೀದಿಗಳಲ್ಲಿ ಜಾಗೃತಿ ನಡೆಸಲಾಯಿತು. ಅಲ್ಲದೆ, ಶಾಲಾ ಆವರಣ, ಪಶು ವೈದ್ಯಕೀಯ ಕೇಂದ್ರ ಹಾಗೂ ಊರಿನ ಪ್ರಮುಖ ಸ್ಥಳಗಳಲ್ಲಿ…

ಹೆಚ್‍ಐವಿ ಸೋಂಕಿತರಿಗೆ ನೆವಿರಿಪಿನ್  ಮಾತ್ರೆ ಪೂರೈಕೆ ಸ್ಥಗಿತಕ್ಕೆ ಆಕ್ಷೇಪ
ಮೈಸೂರು

ಹೆಚ್‍ಐವಿ ಸೋಂಕಿತರಿಗೆ ನೆವಿರಿಪಿನ್  ಮಾತ್ರೆ ಪೂರೈಕೆ ಸ್ಥಗಿತಕ್ಕೆ ಆಕ್ಷೇಪ

September 19, 2018

ಮೈಸೂರು:  ಹೆಚ್‍ಐವಿ ಸೋಂಕಿತ ಗರ್ಭೀಣಿಯರಿಗೆ ಜನಿಸಿದ ಮಕ್ಕಳು ಹಾಗೂ ಇನ್ನಿತರ ಸೋಂಕಿತರಿಗೆ ಜೀವರಕ್ಷಕ ನೆವಿರಿಪಿನ್ ಮಾತ್ರೆಗಳನ್ನು ರಾಜ್ಯ ಸರ್ಕಾರ ಆಗಸ್ಟ್ ತಿಂಗಳಲ್ಲಿಯೇ ಸ್ಥಗಿತಗೊಳಿಸಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಆನಂದ ಜ್ಯೋತಿ ನೆಟ್‍ವರ್ಕ್ ಮೈಸೂರು ಫಾರ್ ಪೀಪಲ್ ಲೀವಿಂಗ್ ವಿತ್ ಎಚ್‍ಐವಿ ಅಂಡ್ ಏಡ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಚಂದ್ರಶೇಖರ್ ದೂರಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್‍ಐವಿ ಸೋಂಕಿತ ಪೋಷಕರಿಂದ ಜನಿಸಿದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಸೋಂಕಿನಿಂದ ನರಳುವಂತಾಗುತ್ತಿದೆ. ರೋಗ ಹರಡ…

ನಾಳೆ ನೀರು ಸರಬರಾಜು ವ್ಯತ್ಯಯ
ಮೈಸೂರು

ನಾಳೆ ನೀರು ಸರಬರಾಜು ವ್ಯತ್ಯಯ

September 19, 2018

ಮೈಸೂರು: ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಮತ್ತು ಹೊಂಗಳ್ಳಿ ಮೂಲಸ್ಥಾವರಕ್ಕೆ (2ನೇ ಹಂತ ಹಾಗೂ 3ನೇ ಹಂತಗಳಲ್ಲಿ) ಸೆಪ್ಟೆಂಬರ್ 19 ರಂದು ಕೆಪಿಟಿಸಿಎಲ್, 66/11 ಕೆ.ವಿ. ಸಬ್ ಸ್ಟೇಷನ್, ಬೆಳಗೊಳ ಎಂಯುಎಸ್‍ಎಸ್ ವತಿಯಿಂದ ತ್ರೈಮಾಸಿಕ ಕಾಮಗಾರಿ ಕೈಗೊಂಡಿದ್ದು, ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ. ಹಾಗೆಯೇ ಹೊಂಗಳ್ಳಿ 3ನೇ ಹಂತದ ಬೂಸ್ಟರ್ ಯಂತ್ರಾಗಾರದಲ್ಲಿ ಪಂಪ್ ಬದಲಾವಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರಿಂದ ಸೆಪ್ಟೆಂಬರ್ 20 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಾರ್ಡ್ ನಂ. 19 ರಿಂದ…

ಮೈಸೂರಲ್ಲಿ ಮುಂದುವರೆದ ಆಪರೇಷನ್ ಸ್ಪಾನ್
ಮೈಸೂರು

ಮೈಸೂರಲ್ಲಿ ಮುಂದುವರೆದ ಆಪರೇಷನ್ ಸ್ಪಾನ್

September 19, 2018

ವೃತ್ತಿಪರತೆ ಹೆಚ್ಚಿಸಲು ಸಂಚಾರ ಪೊಲೀಸರ ವಾಕ್‍ಥಾನ್ ಮೈಸೂರು: ಮೈಸೂರು ನಗರದ ಸಂಚಾರ ಪೊಲೀಸರನ್ನು ಹೆಚ್ಚು ಜನಸ್ನೇಹಿ ಮತ್ತು ಪ್ರವಾಸಿಗರ ಸ್ನೇಹಿಯ ನ್ನಾಗಿಸಲು ಆರಂಭಿಸಿರುವ ‘ಆಪರೇಷನ್ ಸ್ಪಾನ್’ ಕಾರ್ಯಾಚರಣೆ ಮುಂದುವರಿದಿದೆ. ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಮ್ ವಿ.ಅಮಟೆ ನೇತೃತ್ವದಲ್ಲಿ 250 ಮಂದಿ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಮವಾರ ಮುಂಜಾನೆ 5.45 ಗಂಟೆ ಯಿಂದ ತಾವರಕಟ್ಟೆ ಮೂಲಕ ಕಾಲ್ನಡಿಗೆ ಯಲ್ಲಿ ಚಾಮುಂಡಿಬೆಟ್ಟ ಏರಿದ್ದರು. ಫಿಟ್ನೆಸ್ ಟ್ರೈನರ್ ಚಂದ್ರಶೇಖರನ್ ಅವರು ಚಾಮುಂಡಿ ಬೆಟ್ಟದಲ್ಲಿ ಕಾರ್ಯಾಗಾರ ನಡೆಸಿ ಸಂಚಾರ…

ಸೆ. 21ರಿಂದ ಮೈಸೂರು ವಿಜಯ ವಿಠಲ ಶಾಲಾ ಸಭಾಂಗಣದಲ್ಲಿ ಸರಳ ಯೋಗಾಸನ ಶಿಬಿರ
ಮೈಸೂರು

ಸೆ. 21ರಿಂದ ಮೈಸೂರು ವಿಜಯ ವಿಠಲ ಶಾಲಾ ಸಭಾಂಗಣದಲ್ಲಿ ಸರಳ ಯೋಗಾಸನ ಶಿಬಿರ

September 19, 2018

ಮೈಸೂರು: ಮೈಸೂರಿನ ವಿಜಯವಿಠಲ ಶಾಲೆಯ ಸಭಾಂಗಣದಲ್ಲಿ ಸೆ.21ರಿಂದ 30ರವರೆಗೆ ಬೆಂಗಳೂರಿನ ಆರ್.ಟಿ.ನಗರದ ಓಂ ಯೋಗ ಪ್ರತಿಷ್ಠಾನವು ಪ್ರಾಣಾಯಾಮ ಹಾಗೂ ಸರಳ ಯೋಗಾಸನ ಶಿಬಿರವನ್ನು ಆಯೋಜಿಸಿದೆ ಎಂದು ಯೋಗಗುರು ಪ್ರಹ್ಲಾದ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿರುವ ಸನಾತನ ಯೋಗ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಓಂ ಯೋಗ ಪ್ರತಿಷ್ಠಾನವು ಈ ಶಿಬಿರವನ್ನು ಏರ್ಪಡಿಸಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ಯಾಸ್ಟ್ರಿಕ್,…

ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ರಾಜೀನಾಮೆ
ಮೈಸೂರು

ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ರಾಜೀನಾಮೆ

September 19, 2018

ಮೈಸೂರು,ಸೆ.18(ಎಂಟಿವೈ)- ಒಪ್ಪಂದದಂತೆ ಅವಧಿ ಮುಗಿದಿದ್ದರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಪಕ್ಷದ ವರಿಷ್ಟರಿಗೆ ತಲೆ ನೋವಾಗಿದ್ದ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ಮತ್ತು ಉಪಾಧ್ಯಕ್ಷ ಜಿ.ನಟರಾಜು ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ. ಸೋಮವಾರ ಬೆಂಗಳೂರಿಗೆ ತೆರಳಿದ್ದ ಜಿ.ಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸಾವಿತ್ರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗೆ ಸಂಬಂಧಿಸಿದಂತೆ ನಯೀಮಾ ಸುಲ್ತಾನ್ ಪ್ರತಿಕ್ರಿಯೆ ನೀಡಿದ್ದು, ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದೆವು. ಈ ವೇಳೆ…

ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಭಿಮತ
ಮೈಸೂರು

ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಅಭಿಮತ

September 19, 2018

ನಂಜನಗೂಡು: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ಅವರು ನಗರದ ಕಬಿನಿ ಹೋಟೆಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 68ನೇ ಹುಟ್ಟುಹಬ್ಬದ ಅಂಗವಾಗಿ ಪೌರ ಕಾರ್ಮಿಕರಿಗೆ ಭೋಜನದ ವ್ಯವಸ್ಥೆ ಮಾಡುವ ಮೂಲಕ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿದರು. ಇಂದಿರಾ ಗಾಂಧಿ ಗರೀಭಿ ಹಠಾವೋ ಹೆಸರಿನಲ್ಲಿ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿರವರು ಸ್ವಚ್ಛತೆಯ ಮಂತ್ರವನ್ನು ಜಪಿಸುತ್ತಾ ಅಧಿಕಾರಕ್ಕೆ ಬಂದವರು. ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದ್ದಲ್ಲದೆ ದೇಶದ ಆರ್ಥಿಕ ಸುಭದ್ರತೆಯೊಂದಿಗೆ ವಿಶ್ವದಲ್ಲೇ ಮುಂಚೂಣಿಗೆ ತರಲು…

1 1,382 1,383 1,384 1,385 1,386 1,611
Translate »