ಮೈಸೂರು

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ
ಮೈಸೂರು

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕಾತಿ ಅಕ್ರಮ

July 5, 2018

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜು.10 ಗಡುವು ತಪ್ಪಿದರೆ ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮೈಸೂರು ವಿವಿ ಸಂಶೋಧಕರ ಸಂಘ ನಿರ್ಧಾರ ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಬಾಹಿರವಾಗಿ 124 ಬೋಧಕೇತರ ಸಿಬ್ಬಂದಿ ನೇಮಕ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಆಗ್ರಹಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಇಲಾಖೆ ಹಾಗೂ ರಾಜ್ಯಪಾಲರ ಅನುಮತಿ ಪಡೆಯದೇ…

ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ
ಕೊಡಗು, ಮೈಸೂರು

ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ

July 5, 2018

ಕೇಂದ್ರದಿಂದ ಯೋಜನೆಗೆ ಶೇ.20ರಷ್ಟು ಅನುದಾನ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫನ್ ಭರವಸೆ ಮೈಸೂರು: ಚುನಾಯಿತ ಪ್ರತಿ ನಿಧಿಗಳು, ಪರಿಸರವಾದಿಗಳು ಹಾಗೂ ಸಮಸ್ತ ಕೊಡಗಿನ ಜನತೆಯ ವಿರೋಧದ ನಡುವೆಯೂ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನ ಗೊಳ್ಳುವ ಮುನ್ಸೂಚನೆಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಆಲ್ಫನ್ ನೀಡಿದ್ದಾರೆ. ಕೇರಳದ ಕಲ್ಪೆಟ್ಟದಲ್ಲಿ ವೈನಾಡು ಛೇಂಬರ್ ಆಫ್ ಕಾಮರ್ಸ್, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಮತ್ತು ವೈನಾಡು ಪ್ರವಾ ಸೋದ್ಯಮ ಸಂಘದ…

ಹಳಸಿದ ಅನ್ನ ತಿಂದು ಹಸು-ಕರು ಸಾವು
ಮೈಸೂರು

ಹಳಸಿದ ಅನ್ನ ತಿಂದು ಹಸು-ಕರು ಸಾವು

July 5, 2018

ನಂಜನಗೂಡು:  ಹಬ್ಬದಲ್ಲಿ ತಯಾರಿಸಿದ್ದ ಆಹಾರದಲ್ಲಿ ಉಳಿದ ಹಳಸಿದ ಅನ್ನ ತಿಂದು ಹಸು ಹಾಗೂ ಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇಬೂರಿನಲ್ಲಿ ನಡೆದಿದೆ. ಗ್ರಾಮದ ಮಹದೇವಮ್ಮ ಎಂಬುವರಿಗೆ ಸೇರಿದ ಹಸು ಹಾಗೂ ಕರು ಮೃತಪಟ್ಟಿದೆ. ಗ್ರಾಮದಲ್ಲಿ ಸಿದ್ದಪ್ಪಾಜಿ ಹಬ್ಬ ನಡೆಯುತ್ತಿತ್ತು. ದೇವಾಲಯದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿ ಗಳಿಗೆ ಪ್ರಸಾದ ವಿನಿಯೋಗದ ನಂತರ ಉಳಿದ ಹಳಸಿದ ಅನ್ನವನ್ನು ಹಸು ಹಾಗೂ ಕರುವಿಗೆ ನೀಡಲಾಗಿತ್ತು. ಬೆಳಗಾಗುವುದರೊಳಗಾಗಿ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸು ಹಾಗೂ ಕರು ಸಾವನ್ನಪ್ಪಿವೆ. ಪ್ರತಿದಿನ ಹಾಲು…

6 ಬೋಗಿ ಎಫೆಕ್ಟ್: ನಮ್ಮ ಮೆಟ್ರೊಗೆ ಒಂದೇ ದಿನದಲ್ಲಿ 1.30 ಕೋಟಿ ರೂ. ಆದಾಯ
ಮೈಸೂರು

6 ಬೋಗಿ ಎಫೆಕ್ಟ್: ನಮ್ಮ ಮೆಟ್ರೊಗೆ ಒಂದೇ ದಿನದಲ್ಲಿ 1.30 ಕೋಟಿ ರೂ. ಆದಾಯ

July 5, 2018

ಬೆಂಗಳೂರು: ಇತ್ತೀಚೆಗಷ್ಟೇ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಆರಂಭವಾದ ಆರು ಬೋಗಿಯ ರೈಲು ಸಂಚಾರದಿಂದಾಗಿ ಬಿಎಂಆರ್ ಸಿಎಲ್‍ಗೆ ದಾಖಲೆಯ ಆದಾಯ ಬಂದಿದ್ದು, ಸೋಮವಾರ ಒಂದೇ ದಿನದಲ್ಲಿ ಬರೋಬ್ಬರಿ 1.3 ಕೋಟಿ ರೂಪಾಯಿ ಆದಾಯ ಗಳಿಸಿದೆ. ಬಿಎಂಆರ್ ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರ ಪ್ರಕಾರ, ಜುಲೈ 2ರಂದು ಮೆಟ್ರೊದಲ್ಲಿ ಒಟ್ಟು 3,95,356 ಪ್ರಯಾಣಿಕರು ಸಂಚರಿಸಿದ್ದು, ದಾಖಲೆಯ 1,30,61,151 ರೂಪಾಯಿ ಆದಾಯ ಸಂಗ್ರಹವಾಗಿದೆ. ಜ.24ರಂದು 4.11 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿರುವುದು ದಾಖಲೆಯಾಗಿದೆ. ಆದರೆ, ಜು.2ರಂದು 3.95…

ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ
ಮೈಸೂರು

ಮಲಬಾರ್ ಗೋಲ್ಡ್‍ನಲ್ಲಿ ಚಿನ್ನದ ಸರ ಕದ್ದು ಪರಾರಿ

July 5, 2018

ಮೈಸೂರು: ಚಿನ್ನಾಭರಣದ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಖದೀಮನೊಬ್ಬ 49 ಸಾವಿರ ರೂ. ಮೌಲ್ಯದ ಚಿನ್ನ ಸರ ಕಳವು ಮಾಡಿ ಪರಾರಿಯಾಗಿರುವ ಘಟನೆ ಬಿ.ಎನ್.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜೂ.27 ರಂದು ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಚಿನ್ನಾಭರಣ ಖರೀದಿಯ ನೆಪದಲ್ಲಿ ಅಂಗಡಿಗೆ ಬಂದ ಖದೀಮ, ನೆಕ್ಲೆಸ್ ಬೇಕೆಂದು ಅಂಗಡಿಯವರ ಬಳಿ ಕೇಳಿದ್ದಾನೆ. ಆಗ ಅಲ್ಲಿನ ಸಿಬ್ಬಂದಿ ನೆಕ್ಲೆಸ್ ತೋರಿಸಲು ಬೇರೆ ಕಡೆ ತಿರುಗಿದಾಗ, ತನ್ನ ಎದುರಿಗಿದ್ದ 16,264 ಗ್ರಾಂ ತೂಕದ…

ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ
ಮೈಸೂರು

ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

July 5, 2018

ಬೈಲಕುಪ್ಪೆ: ಸಾಲಬಾಧೆಯಿಂದಾಗಿ ರೈತ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕು ತಿರುಮಲಾಪುರದಲ್ಲಿ ಇಂದು ನಡೆದಿದೆ. ಗ್ರಾಮದ ದಿವಂಗತ ಕೋರೇಗೌಡ ಎಂಬುವರ ಪತ್ನಿ ಪುಟ್ಟಮ್ಮ (77) ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಹಿಳೆ. ಒಂದು ಎಕರೆ ಜಮೀನು ಹೊಂದಿದ್ದ ಇವರು ಜೋಳದ ಫಸಲಿಗಾಗಿ ಹಾಗೂ ಖಾಯಿಲೆ ಬಿದ್ದಿದ್ದ ತಮ್ಮ ಮೊಮ್ಮಗನ ಆಸ್ಪತ್ರೆ ಚಿಕಿತ್ಸೆ ಖರ್ಚಿಗಾಗಿ ಸಾಲ ಮಾಡಿದ್ದರೆಂದು ವರದಿಯಾಗಿದೆ. ಸಾಲ ತೀರಿಸಲಾಗದೆ ಮನನೊಂದು ಬೈಲಕುಪ್ಪೆ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ…

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆ ಕ್ಲಿನಿಕ್ ಆರಂಭ
ಮೈಸೂರು

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆ ಕ್ಲಿನಿಕ್ ಆರಂಭ

July 5, 2018

ಮೈಸೂರು: ನಗರದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉರಿಯೂತ ಕರುಳಿನ ಕಾಯಿಲೆಗೆ (Inflammatory bowel disease) ಉನ್ನತ ದರ್ಜೆಯ ಕ್ಲಿನಿಕ್ ಆರಂಭವಾಗಿದೆ. ಇಂಡಿಯನ್ ಗ್ಯಾಸ್ಟ್ರೋಎಂಟೆರಲಾಜಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ನರೇಶ್ ಭಟ್ ಇಂದು ಕ್ಲಿನಿಕ್ ಉದ್ಘಾಟಿಸಿದರು. ಕರುಳಿನಲ್ಲಿ ಉಂಟಾಗುವ ಉರಿಯೂತದಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯ ಜೊತೆಗೆ ಅವರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವುದು, ಆರ್ಥಿಕವಾಗಿ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುವುದು ಈ ಕ್ಲಿನಿಕ್‍ನ ಉದ್ದೇಶವಾಗಿದೆ. ಮೈಸೂರಿನ ವಿಜಯನಗರದ ರೋಟರಿ ಸಂಸ್ಥೆಯು ಈ ಅನನ್ಯ ಕ್ಲಿನಿಕ್ ಗೆ…

ಕುಡಿಯಲು ಹಣ ನೀಡದ್ದಕ್ಕೆ ತಂದೆ ಮೇಲೆ ಮಗನಿಂದ ಹಲ್ಲೆ
ಮೈಸೂರು

ಕುಡಿಯಲು ಹಣ ನೀಡದ್ದಕ್ಕೆ ತಂದೆ ಮೇಲೆ ಮಗನಿಂದ ಹಲ್ಲೆ

July 5, 2018

ಮೈಸೂರು: ಕುಡಿಯಲು ಹಣ ನೀಡದ್ದಕ್ಕೆ ಮಗನೇ ತಂದೆಯ ಮೇಲೆ ದೋಸೆ ತವಾದಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ 75 ವರ್ಷದ ನಾರಾಯಣ ಅವರ ಪುತ್ರ ರಾಜೇಶ್ ಹಲ್ಲೆ ನಡೆಸಿದಾತ. ಜೂ.26 ರಂದು ಸಂಜೆ ನಾರಾಯಣ ಮನೆಯಲ್ಲಿದ್ದ ವೇಳೆ ಬಂದ ರಾಜೇಶ್, ಕುಡಿಯಲು ಹಣ ಕೇಳಿದ್ದಾನೆ. ಅದಕ್ಕೆ ನಾರಾಯಣ ಅವರು ಒಪ್ಪದಿದ್ದಾಗ ಕುಪಿತಗೊಂಡ ರಾಜೇಶ, ಮನೆಯಲ್ಲಿದ್ದ ದೋಸೆ ತವಾದಿಂದ ಹೊಡೆದು, ಕೊಲೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಉದಯಗಿರಿ…

ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ
ಮೈಸೂರು

ಆಟೋ ಚಾಲಕನಿಂದ ಪ್ರಯಾಣಿಕನ ಸುಲಿಗೆ

July 5, 2018

ಮೈಸೂರು: ಅಪರಿಚಿತ ಆಟೋ ಚಾಲಕನೊಬ್ಬ, ಪ್ರಯಾಣಿಕರೊಬ್ಬರಿಂದ ಹೆಚ್ಚಿನ ಹಣ ಕೀಳಲು ಯತ್ನಿಸಿ, ಕೊಡದೇ ಇದ್ದಾಗ ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಆರ್‍ಎಸ್ ರಸ್ತೆಯ ದಾಸಪ್ಪ ವೃತ್ತದ ಬಳಿ ನಡೆದಿದೆ. ಮೇಟಗಳ್ಳಿ ನಿವಾಸಿ ಸದಾನಂದ ಜೇವೂರ ಸುಲಿಗೆಗೊಳಗಾದ ಪ್ರಯಾಣಿಕ. ಮಂಗಳವಾರ ರಾತ್ರಿ 11.45ರ ವೇಳೆಗೆ ಮೇಟಗಳ್ಳಿಯ ತಮ್ಮ ನಿವಾಸಕ್ಕೆ ಹೋಗಲು ಬಸ್ ಸಿಗದ ಹಿನ್ನೆಲೆಯಲ್ಲಿ ಆಟೋರಿಕ್ಷಾದಲ್ಲಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ಆಟೋ ಚಾಲಕ, ಜೇವೂರ ಅವರನ್ನು ಮೇಟಗಳ್ಳಿ ಕರೆದುಕೊಂಡು ಹೋಗಲು ನಿಗದಿತ…

ಮೈಸೂರಲ್ಲಿ ಮತ್ತೆ ಸರ ಕಳವು
ಮೈಸೂರು

ಮೈಸೂರಲ್ಲಿ ಮತ್ತೆ ಸರ ಕಳವು

July 5, 2018

ಮೈಸೂರು: ಬೈಕ್‍ನಲ್ಲಿ ಬಂದ ಖದೀಮರು ಮಹಿಳೆಯ ಸರ ಕಸಿದು ಪರಾರಿ ಯಾಗಿರುವ ಘಟನೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ಬುಧವಾರ ರಾತ್ರಿ ನಡೆದಿದೆ. ಕುಂಬಾರಕೊಪ್ಪಲು ನಿವಾಸಿ ಗೌರಮ್ಮ (60) ಸರ ಕಳೆದುಕೊಂಡ ವರು. ಗೌರಮ್ಮ ಅವರು ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯಲ್ಲಿನ ಕೆಂಪೇಗೌಡ ಛತ್ರದಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ರಾತ್ರಿ 9 ಗಂಟೆ ವೇಳೆಗೆ ಮನೆಗೆ ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕೆಟಿಎಂ ಬೈಕ್ ನಲ್ಲಿ ಬಂದ…

1 1,507 1,508 1,509 1,510 1,511 1,611
Translate »