ಮೈಸೂರು

ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
ಮೈಸೂರು

ತನ್ವೀರ್ ಸೇಠ್‍ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

June 17, 2018

ಮೈಸೂರು: ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕರ್ನಾಟಕ ದಲಿತ ಪ್ಲಾಂಥರ್ಸ್ ಅಧ್ಯಕ್ಷ ಜಾವಾ ಸಿದ್ದರಾಜು, ಮೈಸೂರು ನಗರ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಂಟಿ ಕಾರ್ಯದರ್ಶಿ ರವಿ, ಗಾಂಧಿನಗರದ ಜೆ.ಎಂ.ರಂಗ ಸ್ವಾಮಿ ಮತ್ತು ಶಿವಣ್ಣ ಆಗ್ರಹಿಸಿದ್ದಾರೆ. ಸೋಲಿಲ್ಲದ ಸರದಾರರಾಗಿರುವ ತನ್ವೀರ್ ಸೇಠ್ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ದೀನ-ದಲಿತರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿ ಜನಾನುರಾಗಿಯಾಗಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಬೇ ಕೆಂದು ಆಗ್ರಹಿಸಿರುವ ಅವರು, ಇಲ್ಲದಿದ್ದರೆ…

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ, ಶಾಸಕ ರಾಮದಾಸರಿಗೆ ಸನ್ಮಾನ
ಮೈಸೂರು

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ, ಶಾಸಕ ರಾಮದಾಸರಿಗೆ ಸನ್ಮಾನ

June 17, 2018

ಮೈಸೂರು: ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಎಸ್‍ಎಸ್‍ಎಲ್‍ಸಿ-ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದ ರೊಂದಿಗೆ ಶಾಸಕ ಎಸ್.ಎ.ರಾಮದಾಸ್ ಹಾಗೂ ಅಧಿಕಾರಿ ವರ್ಗವನ್ನು ಶನಿವಾರ ಸನ್ಮಾನಿಸಲಾಯಿತು. ವಿಪ್ರ ನೌಕರರ ಕ್ಷೇಮಾ ಭಿವೃದ್ಧಿ ಸಂಘ ಮೈಸೂರು ತಾಲೂಕು ಮತ್ತು ನಗರ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿವರಾಜ್, ಗಂಗಾಧರ್, ಕೃಷ್ಣಮೂರ್ತಿ, ಮೈಸೂರು ವಿ.ವಿ.ಪ್ರಭಾರಿ ಕುಲಪತಿ ಟಿ.ಕೆ.ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು…

ನಾಳೆಯಿಂದ ಲೋಕಾಯುಕ್ತ ಅಹವಾಲು ಸ್ವೀಕಾರ
ಮೈಸೂರು

ನಾಳೆಯಿಂದ ಲೋಕಾಯುಕ್ತ ಅಹವಾಲು ಸ್ವೀಕಾರ

June 17, 2018

ಮೈಸೂರು:  ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಜೂ.18 ರಿಂದ 26ರವರೆಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ. ರಶ್ಮಿ ತಿಳಿಸಿದ್ದಾರೆ. ಜೂನ್ 18: ಮೈಸೂರು ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಚಾಮುಂಡಿ ಅತಿಥಿ ಗೃಹ, ಜೂನ್ 19: ತಾಲೂಕು ಕಛೇರಿ ಆವರಣ ಮೈಸೂರು, ಜೂನ್ 20: ತಾಲೂಕು ಕಚೇರಿ ಆವರಣ, ಟಿ.ನರಸೀಪುರ ಜೂನ್ 21: ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ,…

ರಾಜ್ಯದ 187 ತಹಶೀಲ್ದಾರ್ ಗಳ ಮರು ನಿಯುಕ್ತಿ
ಮೈಸೂರು

ರಾಜ್ಯದ 187 ತಹಶೀಲ್ದಾರ್ ಗಳ ಮರು ನಿಯುಕ್ತಿ

June 17, 2018

ಮೈಸೂರು: ಚುನಾವಣಾ ವೇಳೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ರಾಜ್ಯದ 187 ತಹಶೀಲ್ದಾರ್ ರನ್ನು ಸರ್ಕಾರ ಮೂಲ ಸ್ಥಳ ಗಳಿಗೆ ಮರು ನಿಯುಕ್ತಿಗೊಳಿಸಿ ಇಂದು ಆದೇಶ ಹೊರಡಿಸಿದೆ. ಮೈಸೂರು ತಾಲೂಕು ತಹಶಿಲ್ದಾರ್ ಆಗಿ ಟಿ.ರಮೇಶಬಾಬು, ಹೆಚ್ಚುವರಿ ತಹಶಿಲ್ದಾರ್ ಆಗಿ ಹೆಚ್.ಆರ್.ಚಂದ್ರ ಕುಮಾರ್, ಮುಡಾಗೆ ಎಂ.ರಮಾದೇವಿ, ನಂಜನಗೂಡಿಗೆ ಎಂ.ದಯಾನಂದ, ಸೋಮವಾರ ಪೇಟೆಗೆ ಪಿ.ಎಸ್.ಮಹೇಶ, ಹಾಸನ ಡಿಸಿ ಕಚೇರಿಗೆ ತಿಮ್ಮಪ್ಪ, ಕೊಳ್ಳೇಗಾಲಕ್ಕೆ ಕಾಮಾಕ್ಷಮ್ಮ, ಮಳವಳ್ಳಿಗೆ ಹೆಚ್.ಎನ್.ದಿನೇಶ್ ಚಂದ್ರ, ಯಳಂದೂರಿಗೆ ಕೆ.ಚಂದ್ರ ಮೌಳಿ, ಕೆ.ಆರ್.ಪೇಟೆಗೆ ಕೆ.ರತ್ನ, ಮಂಡ್ಯಗೆ ಎಂ.ಜಿ.ವಸಂತಕುಮಾರ್ ಸೇರಿದಂತೆ ಎಲ್ಲಾ…

ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ
ಮೈಸೂರು

ಇಂದು `ಗಾನ ಸಿರಿ ವೇದಾಂತ ಲಹರಿ’ ಸಮಾರೋಪ

June 17, 2018

ಮೈಸೂರು:  ಅಧಿಕ ಮಾಸದ ಅಂಗವಾಗಿ ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ಮೈಸೂರಿನಲ್ಲಿ ಆಯೋಜಿಸಿದ್ದ `ಗಾನ ಸಿರಿ ವೇದಾಂತ ಲಹರಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಜೂ.17ರಂದು ಸಂಜೆ 5 ಗಂಟೆಗೆ ಮೈಸೂರಿನ ಕೃಷ್ಣಮೂರ್ತಿಪುರಂ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಸಂಸ್ಥಾಪಕ ಕಾರ್ಯದರ್ಶಿ ಎಸ್.ರವಿಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.16ರಂದು ಸಂಜೆ 5ರಿಂದ 6ರವರೆಗೆ ಬೆಂಗಳೂರಿನ ವಿದ್ವಾನ್ ಕೆ.ವೇಣುಗೋಪಾಲ್ ಅವರಿಂದ ದಾಸರ ಪದ, ವಿದ್ವಾನ್ ಅನಂತ ಕುಲಕರ್ಣಿ,…

ಯುವತಿ ಕಣ್ಮರೆ
ಮೈಸೂರು

ಯುವತಿ ಕಣ್ಮರೆ

June 17, 2018

ಮೈಸೂರು: ಮೈಸೂರಿನ ಲಕ್ಷ್ಮೀ ಕಾಂತನಗರದ ನಾಗೇಶ ಎಂಬುವರ ಪುತ್ರಿ ನಿಶ್ಚಿತ ಅರಸ್ ಜೂ.12ರ ರಾತ್ರಿ ಮನೆಯಿಂದ ಹೊರ ಹೋದವರು ಕಣ್ಮರೆ ಯಾಗಿದ್ದಾರೆ. 21 ವರ್ಷ ವಯಸ್ಸು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಹೊಂದಿರುವ ಆಕೆ ಕನ್ನಡ ಮಾತನಾಡುತ್ತಾರೆ. ಸುಳಿವು ಸಿಕ್ಕಿದಲ್ಲಿ ಹೆಬ್ಬಾಳು ಪೊಲೀಸ್ ಠಾಣೆ (0821-2418318) ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ (0821-2418339)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ
ಮೈಸೂರು

ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ

June 17, 2018

ಮೈಸೂರು: ಮೈಸೂರಿನ ಕಾಂಗ್ರೆಸ್ ಮುಖಂಡ ನಾಗೇಶ್ ಕರಿಯಪ್ಪ ಅವರು ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇವರು ಮೈಸೂರು ನಗರ ಎನ್‍ಎಸ್ ಯುಐ ಕಾರ್ಯದರ್ಶಿಯಾಗಿ, ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಸರ್ಕಾರದಿಂದ ಮೈಸೂರು ವಿವಿ ಶೈಕ್ಷಣಿಕ ಸಮಿತಿಗೂ ನೇಮಕ ವಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಸಂದರ್ಶನ ಹಾಗೂ 6 ತಿಂಗಳ ತರಬೇತಿ ಅವಧಿಯನ್ನು ಪೂರೈಸಿ ರಾಷ್ಟ್ರೀಯ ಎನ್‍ಎಸ್‍ಯುಐ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಇಂದು ಸಾಹಿತಿ ಡಾ. ದೊಡ್ಡರಂಗೇಗೌಡರಿಗೆ ಅಭಿನಂದನೆ
ಮೈಸೂರು

ಇಂದು ಸಾಹಿತಿ ಡಾ. ದೊಡ್ಡರಂಗೇಗೌಡರಿಗೆ ಅಭಿನಂದನೆ

June 17, 2018

ಮೈಸೂರು: ಮೈಸೂರಿನ ಹೇಮಗಂಗಾ ಕಾವ್ಯ ಬಳಗದ ವತಿಯಿಂದ ಜೂ.17ರಂದು ಬೆಳಿಗ್ಗೆ 11 ಗಂಟೆಗೆ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಸಾಹಿತಿ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರಿಗೆ ಅಭಿನಂದನಾ ಸಮಾರಂಭ ಕವಿ ಸಮ್ಮೇಳನ ಏರ್ಪಡಿಸಲಾಗಿದೆ. ಸಮಾಜ ಸೇವಕ ಡಾ. ಕೆ.ರಘುರಾಂ ವಾಜಪೇಯಿ ಕಾರ್ಯ ಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಶ್ರೀಮತಿ ಎ.ಹೇಮಗಂಗಾ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಜಯಪ್ಪ ಹೊನ್ನಾಳಿ ಅಭಿನಂದನಾ ನುಡಿ ನುಡಿಯಲಿದ್ದು, ಸಮಾಜ ಸೇವಕ ಡಾ. ಭೇರ್ಯ ರಾಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಜ್ಞಾನೋದಯ ಪದವಿ…

ನಾಳೆ ಕೌನ್ಸಿಲಿಂಗ್
ಮೈಸೂರು

ನಾಳೆ ಕೌನ್ಸಿಲಿಂಗ್

June 17, 2018

ಮೈಸೂರು:  ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ 14-03-2018 ಮತ್ತು 15-03-2018 ರಂದು ನಡೆದ ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಇ.ಸಿ.ಒ.ಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಗಳಿಸಿರುವ ಆಯ್ಕೆ ಪಟ್ಟಿಯಲ್ಲಿ ರುವ ಶಿಕ್ಷಕರುಗಳಿಗೆ ಸುತ್ತೋಲೆಯ ಆದೇಶದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಸಿಆರ್‍ಪಿ, ಬಿಆರ್‍ಪಿ ಮತ್ತು ಇಸಿಒ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸಲು ಜೂ. 18ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಡಿ.ಸುಬ್ಬಯ್ಯ ರಸ್ತೆ, ಮೈಸೂರು ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ಅರ್ಹತಾ ಪಟ್ಟಿಯನ್ನು…

ಇಂದು ಸ್ವರ್ಣಾಮೃತ ಪ್ರಾಶನ
ಮೈಸೂರು

ಇಂದು ಸ್ವರ್ಣಾಮೃತ ಪ್ರಾಶನ

June 17, 2018

ಮೈಸೂರು: ವಿಜಯನಗರದಲ್ಲಿರುವ ದೀಕ್ಷಿತ್ ಆರೋಗ್ಯ ಧಾಮದ ವತಿಯಿಂದ ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮವನ್ನು ಜೂನ್ 16ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 3 ತಿಂಗಳಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಸ್ವರ್ಣಾಮೃತ ಪ್ರಾಶನ ಮಾಡಲಾಗುವುದು. ಪ್ರತೀ ಮಗುವಿಗೂ `ದೀಕ್ಷಿತ್ ಬಾಲ ರಸಾಯನ’ ಎಂಬ 1 ತಿಂಗಳ ಆರೋಗ್ಯ ವರ್ಧಕ ಔಷಧವನ್ನು ನೀಡಲಾಗುವುದು. ದೂ.ಸಂ.0821-2511619 ಸಂಪರ್ಕಿಸಿ.

1 1,544 1,545 1,546 1,547 1,548 1,611
Translate »