ಮೈಸೂರು

ಮುಡಾ ಆಸ್ತಿ ರಕ್ಷಣೆಗೆ ಆಗ್ರಹ
ಮೈಸೂರು

ಮುಡಾ ಆಸ್ತಿ ರಕ್ಷಣೆಗೆ ಆಗ್ರಹ

June 17, 2021

ಮೈಸೂರು, ಜೂ.16- ಮೈಸೂರು ನಗರದಲ್ಲಿರುವ ಮುಡಾ ಆಸ್ತಿ ರಕ್ಷಣೆಗೆ ಕ್ರಮ ವಹಿಸುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ. ಮೈಸೂರಲ್ಲಿ ಸರ್ಕಾರಿ ಭೂಕಬಳಿಕೆ, ಅತಿಕ್ರಮಣದ ಬಗ್ಗೆ ಚರ್ಚೆ ಯಾಗುತ್ತಿದೆ. ಆದರೆ ಮೈಸೂರು ನಗರದಲ್ಲೇ ಇರುವ ಮುಡಾಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಸಂರಕ್ಷಣೆ ಮಾಡುವಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಹಾಲಿನ ಕೇಂದ್ರಗಳು, ಮಕ್ಕಳ ಆಟದ ಮೈದಾನ ಇನ್ನಿತರ ಸದುದ್ದೇಶಗಳಿಗೆ 1932, 1936, 1938ರಲ್ಲಿ ಟ್ರಸ್ಟ್‍ಗಳು ಹಾಗೂ ವ್ಯಕ್ತಿಗಳಿಗೆ ಉಚಿತವಾಗಿ ನಿವೇಶನ ಮಂಜೂರು ಮಾಡಿಕೊಡಲಾ ಗಿತ್ತು….

ಕೆಆರ್ ಕ್ಷೇತ್ರದಲ್ಲಿ ಕೋವಿಡ್ ಪರೀಕ್ಷೆ, ಲಸಿಕೆ  ನೋಂದಣಿ ಮೆಗಾ ಅಭಿಯಾನಕ್ಕೆ ಚಾಲನೆ
ಮೈಸೂರು

ಕೆಆರ್ ಕ್ಷೇತ್ರದಲ್ಲಿ ಕೋವಿಡ್ ಪರೀಕ್ಷೆ, ಲಸಿಕೆ ನೋಂದಣಿ ಮೆಗಾ ಅಭಿಯಾನಕ್ಕೆ ಚಾಲನೆ

June 17, 2021

ಮೈಸೂರು,ಜೂ.16(ಪಿಎಂ)-ಮೈಸೂ ರಿನ ಕೆಆರ್ ಕ್ಷೇತ್ರದ 270 ಮತಗಟ್ಟೆಗಳಲ್ಲಿ ಸಂಪೂರ್ಣ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ನೋಂದಣಿ ಅಭಿಯಾನಕ್ಕೆ ಬುಧ ವಾರ ಚಾಲನೆ ದೊರೆಯಿತು. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದ ಪೈಲಟ್ ಪ್ರಾಜೆಕ್ಟ್ (ಪ್ರಾಯೋಗಿಕ ಯೋಜನೆ) ಆಗಿ ಆಯೋಜಿಸಿರುವ ಈ ಅಭಿಯಾನ, ಜೂ.17ರವೆಗೆ ನಡೆಯಲಿದೆ. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ `ನಿಮ್ಮ ಆರೋಗ್ಯದ ಕಡೆ, ನಮ್ಮ ಹೆಜ್ಜೆ’ ಶೀರ್ಷಿಕೆಯಡಿ ನಡೆಯಲಿರುವ ಈ ಅಭಿಯಾನದ ಸಾಧಕ-ಬಾಧಕ ಅವಲೋ ಕಿಸಿ, ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಯ ಇನ್ನಿತರ ವಿಧಾನಸಭಾ ಕ್ಷೇತ್ರಗ…

ಉನ್ನತ ಶಿಕ್ಷಣದ ಪ್ರಗತಿಗೆ  ತಂತ್ರಜ್ಞಾನದ ಸಮರ್ಪಕ ಬಳಕೆ ಅಗತ್ಯ
ಮೈಸೂರು

ಉನ್ನತ ಶಿಕ್ಷಣದ ಪ್ರಗತಿಗೆ ತಂತ್ರಜ್ಞಾನದ ಸಮರ್ಪಕ ಬಳಕೆ ಅಗತ್ಯ

June 17, 2021

ಆನ್‍ಲೈನ್ ಬೋಧನೆ ಕುರಿತ ವೆಬಿನಾರ್ ಕಾರ್ಯಾಗಾರ ಉದ್ಘಾಟಿಸಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಿಮತ ಮೈಸೂರು,ಜೂ.16(ಪಿಎಂ)- ಅಭಿವೃದ್ಧಿ ಹೊಂದಿರುವ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ಮಾತ್ರವೇ ಉನ್ನತ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ಪ್ರಸ್ತುತದಲ್ಲಂತೂ ಆನ್‍ಲೈನ್ ಕಲಿಕೆ-ಬೋಧನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಐಕ್ಯೂಎಸಿ’ ಆಶ್ರಯದಲ್ಲಿ ಏರ್ಪಡಿಸಿದ್ದ ‘ಆನ್‍ಲೈನ್ ಬೋಧನೆಯಲ್ಲಿ ಉತ್ತಮ ಅಭ್ಯಾಸಗಳು’ ಕುರಿತ ಒಂದು…

ಮೈಸೂರಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಐದು ಕಾರಣ ನೀಡಿದ ಡಿಸಿ ಡಾ.ಬಗಾದಿ ಗೌತಮ್
ಮೈಸೂರು

ಮೈಸೂರಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಐದು ಕಾರಣ ನೀಡಿದ ಡಿಸಿ ಡಾ.ಬಗಾದಿ ಗೌತಮ್

June 17, 2021

ಮೈಸೂರು, ಜೂ.16(ಆರ್‍ಕೆಬಿ)- ಮೈಸೂರಲ್ಲಿ ಕೊರೊನಾ ಸೋಂಕಿನ ಸಾವಿನ ಸಂಖ್ಯೆ ಕುರಿತ ಆರೋಪ ಮತ್ತು ಗೊಂದಲಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ. ಅವರು, ಬುಧವಾರ ಜಿಪಂ ಸಭಾಂಗಣ ದಲ್ಲಿ ಸಚಿವರ ಸಮ್ಮುಖದಲ್ಲಿ ಐದು ಕಾರಣ ಗಳನ್ನು ನೀಡಿದರು. ಒಟ್ಟಾರೆ ಸಂಖ್ಯೆಯಲ್ಲಿ ಪ್ರತಿನಿತ್ಯ 4, 5, 6 ಹೀಗೆ ಸಾವುಗಳು ಪ್ರತಿದಿನ ಜಾಸ್ತಿಯಾಗು ತ್ತಿವೆ. ಸಾವುಗಳು ಆಗುವುದೇ ಯಾವುದೋ ದಿನ, ವರದಿಯಾಗು ವುದೇ ಮತ್ತೊಂದು ದಿನ. ಹೀಗಾಗಿ ಕೋವಿಡ್ ಸಾವುಗಳಿಗೆ ಸಂಬಂ ಧಿಸಿದಂತೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾವು…

ಮೈಸೂರಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಮೈಸೂರಲ್ಲಿ ಕಲಾವಿದರಿಗೆ ದಿನಸಿ ಕಿಟ್ ವಿತರಣೆ

June 17, 2021

ಮೈಸೂರು,ಜೂ.16(ಎಂಟಿವೈ)-ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಕಲಾವಿದರಿಗೆ ಬುಧವಾರ ಮೈಸೂರಿನ ಕಲಾಮಂದಿರದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ದಿನಸಿ ಕಿಟ್ ವಿತರಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಇಂದು ಬೆಳಿಗ್ಗೆ ಆಯೋಜಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ.ಸೋಮ ಶೇಖರ್ ಕೊಡುಗೆ ನೀಡಿದ್ದ 520 ದಿನಸಿ ಕಿಟ್‍ಗಳಲ್ಲಿ 120 ಮಂದಿ ಚಲನಚಿತ್ರ ರಂಗದ ಸಹಕಲಾವಿದರು, 400 ಮಂದಿ ರಂಗಭೂಮಿ ಹಾಗೂ ಜಾನಪದ ಕಲಾವಿದರಿಗೆ ವಿತರಿಸಲಾಯಿತು….

ಲಾಕ್‍ಡೌನ್ ನಿರ್ಬಂಧದ ನಡುವೆಯೇ  ಮೈಸೂರಲ್ಲಿ ಅನ್‍ಲಾಕ್ ಸ್ಥಿತಿ ನಿರ್ಮಾಣ
ಮೈಸೂರು

ಲಾಕ್‍ಡೌನ್ ನಿರ್ಬಂಧದ ನಡುವೆಯೇ ಮೈಸೂರಲ್ಲಿ ಅನ್‍ಲಾಕ್ ಸ್ಥಿತಿ ನಿರ್ಮಾಣ

June 17, 2021

ಮೈಸೂರು, ಜೂ. 16(ಆರ್‍ಕೆ)- ಕೊರೊನಾ ವೈರಸ್ ಸೋಂಕಿನ ಕೊಂಡಿ ತುಂಡರಿಸುವುದಕ್ಕಾಗಿ ವಿಸ್ತರಿಸಿರುವ ಲಾಕ್‍ಡೌನ್ ನಿರ್ಬಂಧದ ಗಡುವು ಇನ್ನು ಐದು ದಿನವಿದೆ. ಆಗಲೇ ಮೈಸೂರಲ್ಲಿ ಅನ್‍ಲಾಕ್ ಪರಿಸ್ಥಿತಿ ಗೋಚರಿಸುತ್ತಿದೆ. ಸೋಮವಾರ (ಜೂ.21) ಬೆಳಿಗ್ಗೆ 6 ಗಂಟೆವರೆಗೆ ಕೊರೊನಾ ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿದ್ದು, ನಂತರ ಸಡಿಲ ಗೊಳಿಸುವ ಅಥವಾ ವಿಸ್ತರಿಸುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲವಾದರೂ, ಜನರು ಮಾತ್ರ ಸ್ವಯಂ ಪ್ರೇರಣೆಯಿಂದ ಲಾಕ್‍ಡೌನ್ ಮಾರ್ಗಸೂಚಿಯನ್ನು ಧಿಕ್ಕರಿಸಿ ಬೇಕಾಬಿಟ್ಟಿ ಸಂಚರಿಸುತ್ತಿದ್ದಾರೆ. ಅಗತ್ಯ ವಸ್ತು ಖರೀದಿಗೆ ಪ್ರತೀ ದಿನ ಬೆಳಿಗ್ಗೆ 6ರಿಂದ 10…

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ  ಶಿಕ್ಷಣ ನೀತಿಯಡಿ ಪದವಿ ಕೋರ್ಸ್ ತರಗತಿ ಆರಂಭ
ಮೈಸೂರು

ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪದವಿ ಕೋರ್ಸ್ ತರಗತಿ ಆರಂಭ

June 16, 2021

ಬೆಂಗಳೂರು, ಜೂ.15(ಕೆಎಂಶಿ)-ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಪದವಿ ಕೋರ್ಸು ಗಳನ್ನು ಆರಂಭ ಮಾಡುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಕುಲ ಪತಿಗಳಿಗೆ ಸಲಹೆ ಮಾಡಿದ್ದಾರೆ. ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಅಕ್ಟೋಬರ್ ಮೊದಲ ವಾರದಿಂದಲೇ ಆರಂಭವಾಗಲಿದೆ. 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ ಇಂದು ವರ್ಚುಯಲ್ ಚರ್ಚೆ ನಡೆಸಿದ ನಂತರ ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು. ಕೋವಿಡ್…

ಸಮಗ್ರ ಪರಿಹಾರದ ಪ್ಯಾಕೇಜ್‍ಗೆ ಆಗ್ರಹಿಸಿ  ಏಳು ಎಡಪಕ್ಷಗಳಿಂದ ಮನವಿ ಸಲ್ಲಿಕೆ
ಮೈಸೂರು

ಸಮಗ್ರ ಪರಿಹಾರದ ಪ್ಯಾಕೇಜ್‍ಗೆ ಆಗ್ರಹಿಸಿ ಏಳು ಎಡಪಕ್ಷಗಳಿಂದ ಮನವಿ ಸಲ್ಲಿಕೆ

June 16, 2021

ಮೈಸೂರು,ಜೂ.15(ಪಿಎಂ)- ರಾಜ್ಯದ ಕೋಟ್ಯಾಂತರ ಜನತೆ ಕೋವಿಡ್ ಸಂಕಷ್ಟ ದಲ್ಲಿದ್ದರೆ ರಾಜ್ಯ ಸರ್ಕಾರ 5 ಲಕ್ಷ ಜನತೆಗೆ ಅನ್ವಯವಾಗುವಂತೆ ಮಾತ್ರವೇ ಪರಿಹಾರದ ಪ್ಯಾಕೇಜ್ ಘೋಷಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ 7 ಎಡಪಕ್ಷಗಳು, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸರ್ಕಾರಗಳ ಮಾದರಿ ಪರಿಹಾರ ನೀಡುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮೂಲಕ ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿವೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ ವಾದ), ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್), ಭಾರತ ಕಮ್ಯೂ ನಿಸ್ಟ್ ಪಕ್ಷ…

ಮೈಸೂರು ಜಿಲ್ಲೆಯಲ್ಲಿ ಶೇ.100ರಷ್ಟು ಲಸಿಕೆ ನೀಡಲು ಬದ್ಧ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.100ರಷ್ಟು ಲಸಿಕೆ ನೀಡಲು ಬದ್ಧ

June 16, 2021

ಮೈಸೂರು, ಜೂ.15(ಆರ್‍ಕೆಬಿ)- ಕೋವಿಡ್ ಲಸಿಕೆ ನೀಡುವುದರಲ್ಲಿ ಮೈಸೂರು ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ದಲ್ಲಿದೆ. ಇದೇ ರೀತಿ ಪೂರ್ಣ ಪ್ರಮಾಣ ದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಮೂಲಕ ಶೇ.100ರಷ್ಟು ಗುರಿ ಸಾಧಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ತಿಳಿಸಿರುವುದಾಗಿ ಸಹ ಕಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಜೂ.21ರಿಂದ ಎಲ್ಲಾ ವರ್ಗದವರಿಗೂ ನೀಡಲು ಘೋಷಣೆಯಾಗಿರುವುದರಿಂದ ಆದಷ್ಟು ಬೇಗ ಎಲ್ಲಾ ವರ್ಗದವರಿಗೂ ಲಸಿಕೆ…

ಶ್ರಮಿಕ ವರ್ಗದವರಿಗೆ ಸರ್ಕಾರದ ಆರ್ಥಿಕ ನೆರವು ಹಸ್ತಾಂತರ
ಮೈಸೂರು

ಶ್ರಮಿಕ ವರ್ಗದವರಿಗೆ ಸರ್ಕಾರದ ಆರ್ಥಿಕ ನೆರವು ಹಸ್ತಾಂತರ

June 16, 2021

ಮೈಸೂರು, ಜೂ.15(ಎಂಟಿವೈ)- ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಕ್ಕೊಳಗಾಗಿರುವ ಕಾಯಕ ಸಮುದಾಯ ಗಳಿಗೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನ ತಲಾ 2 ಸಾವಿರ ರೂ.ಗಳ ನಗದನ್ನು ಮೊದಲ ಕಂತಿನಲ್ಲಿ 50 ಫಲಾನುಭವಿಗಳಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ ವಿತರಿಸಿದರು. ಶ್ರಮಿಕವರ್ಗ, ಕಾಯಕ ಸಮುದಾಯಕ್ಕೆ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನ ಪ್ಯಾಕೇಜ್ ದೊರಕಿಸಿಕೊಡಲು ಮೈಸೂ ರಿನ ಜೀವಧಾರ ಪದವೀಧರ ಘಟಕ ಸೇವಾ ಶುಲ್ಕ ಪಡೆಯದೇ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಟ್ಟಿತ್ತು. ಹೆಸರು ನೋಂದಾಯಿಸಿದ…

1 223 224 225 226 227 1,611
Translate »