ಮೈಸೂರು

ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’
ಮೈಸೂರು

ಬೆಟ್ಟದಬೀಡಲ್ಲಿ ನಾಳೆಯಿಂದ ‘ಭರತರಂಗ-2021’

February 12, 2021

ಮೈಸೂರು, ಫೆ.11(ಎಂಟಿವೈ)- ಮೈಸೂರಿನ ರಂಗಯಾನ ಟ್ರಸ್ಟ್, ಕನ್ನಡ-ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದಬೀಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆ.13ರಿಂದ 15ರವರೆಗೆ ‘ಭರತರಂಗ-2021’ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ರಂಗಯಾನ ಟ್ರಸ್ಟ್ ಅಧ್ಯಕ್ಷ ವಿಕಾಸ್ ಚಂದ್ರ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಗ್ರಾಮ, ಹಾಡಿಗಳಿಗೂ ನಾಟಕೋತ್ಸವ ತಲುಪಿಸಬೇಕೆಂದೇ ರಂಗಯಾನ ಟ್ರಸ್ಟ್, ಭರತರಂಗ ಹಮ್ಮಿಕೊಂಡಿದ್ದು, ಫೆ.13ರ ಸಂಜೆ 5.30ಕ್ಕೆ ಉದ್ಘಾಟನೆಗೊಳ್ಳಲಿದೆ. ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಸ್ಥಳೀಯ ಗ್ರಾಪಂ ಸದಸ್ಯರು ಉಪಸ್ಥಿತರಿರುವರು. ನಂತರ ಜನಪದ…

ಇಂದು ಐಎಎಸ್, ಕೆಎಎಸ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ
ಮೈಸೂರು

ಇಂದು ಐಎಎಸ್, ಕೆಎಎಸ್ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ

February 12, 2021

ಮೈಸೂರು,ಫೆ.11-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯೋ ಜಿಸಿದ್ದ 60 ದಿನಗಳ ಆನ್‍ಲೈನ್ ತರಬೇತಿ ಶಿಬಿರವನ್ನು ಹಿರಿಯ ಐಎಎಸ್ ಅಧಿಕಾರಿ ಡಾ.ಶಾಲಿನಿ ರಜನೀಶ್ ಫೆ.12ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಬೆಂಗಳೂರಿನಿಂದಲೇ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ, ಮುಖ್ಯ ಭಾಷಣ ಮಾಡುವರು. ಕರ್ನಾಟಕ ರಾಜ್ಯ ಹಾಸನ ಮೂಲದ ನಾಗಲ್ಯಾಂಡ್ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಿಐಜಿ ಎನ್.ರಾಜಶೇಖರ ಮತ್ತು ಐಎಎಸ್ ಅಧಿಕಾರಿ ಹಾಸನ ಜಿಪಂ ಸಿಇಓ ಡಿ.ಭಾರತಿ ಅತಿಥಿಗಳಾಗಿ…

ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಪ್ರಜಾ ಪಾರ್ಟಿ ಆಗ್ರಹ
ಮೈಸೂರು

ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪನೆಗೆ ಪ್ರಜಾ ಪಾರ್ಟಿ ಆಗ್ರಹ

February 12, 2021

ಮೈಸೂರು, ಫೆ.11(ಎಂಟಿವೈ)- ಹೆಚ್ಚುತ್ತಿರುವ ಜನಸಂಖ್ಯೆ, ಮೈಸೂರು ವೇಗವಾಗಿ ಬೆಳೆಯುತ್ತಿರುವುದರಿಂದ ಕಕ್ಷಿದಾರರ ಅನುಕೂಲಕ್ಕಾಗಿ ಮೈಸೂರಲ್ಲಿ ವಿಭಾಗೀಯ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಕರ್ನಾಟಕ ಪ್ರಜಾ ಪಾರ್ಟಿ ರಾಜ್ಯಾಧ್ಯಕ್ಷ ವಕೀಲ ಬಿ.ಶಿವಣ್ಣ ಮೈಸೂರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಸದ್ಯ 57 ಸಾವಿರ ಕ್ರಿಮಿನಲ್, 50 ಸಾವಿರ ಸಿವಿಲ್ ಪ್ರಕರಣ ಬಾಕಿ ಇವೆ. ಹಲವು ಕಕ್ಷಿ ದಾರರು ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಮೈಸೂರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸಿದರೆ ಮೈಸೂರು, ಮಂಡ್ಯ, ಚಾ.ನಗರ, ಕೊಡಗು, ಹಾಸನ ಜಿಲ್ಲೆಗಳ ಜನರಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು….

ಪ್ರತಿಭಟನೆಗಳ ಸರಣಿ; ಹಸಿರು ಶಾಲಿಗೆ ಬಲು ಬೇಡಿಕೆ
ಮೈಸೂರು

ಪ್ರತಿಭಟನೆಗಳ ಸರಣಿ; ಹಸಿರು ಶಾಲಿಗೆ ಬಲು ಬೇಡಿಕೆ

February 11, 2021

ಮೋಹನ್ ಕಾಯಕ ಮೈಸೂರು, ಫೆ.10- ಕಳೆದ ಒಂದು ತಿಂಗಳಿಂದ ರೈತರ ಪ್ರತಿಭಟನೆಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಹಸಿರು ಶಾಲುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ರೈತರ ಹೆಗಲ ಮೇಲೆ ರಾರಾಜಿಸುವ ಹಸಿರು ಶಾಲಿಗೆ ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಅಲ್ಲದೆ ರೈತ ಮುಖಂ ಡರು ಇತ್ತೀಚೆಗೆ ನಡೆದ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ, ನಿನ್ನೆಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು…

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಡುಗೆ `ರಾಮ’ ಎಂದರೆ ಮಾನವ ಮತ
ಮೈಸೂರು

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಡುಗೆ `ರಾಮ’ ಎಂದರೆ ಮಾನವ ಮತ

February 11, 2021

ಮೈಸೂರು,ಫೆ.10(ಆರ್‍ಕೆಬಿ)- ಅಯೋ ಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೈಸೂರಿನ ಗಣಪತಿ ಆಶ್ರಮದ ಅವ ಧೂತ ದತ್ತಪೀಠದ ವತಿಯಿಂದ 10 ಲಕ್ಷ ರೂ.ಗಳ ಚೆಕ್ ಅನ್ನು ಗಣಪತಿ ಸಚ್ಚಿದಾ ನಂದ ಸ್ವಾಮೀಜಿ ಅವರು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಘಟನಾ ಕಾರ್ಯ ದರ್ಶಿ ಬಸವರಾಜು ಅವರಿಗೆ ನೀಡಿದರು. ಆಶ್ರಮದ ದತ್ತಾತ್ರೇಯ ಸನ್ನಿಧಿಯಲ್ಲಿ ಬುಧವಾರ ಚೆಕ್ ವಿತರಿಸಿದ ಬಳಿಕ ಮಾತ ನಾಡಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, `ರಾ’ ಎಂದರೆ ಎಲ್ಲಾ ಪಾಪವ ಅನುಭವಿ ಸುವ ಎಂದರ್ಥ. `ಮ’ ಎಂದರೆ ಮತ್ತೊ…

ಮೈಸೂರಲ್ಲಿ ಫೆ.19ರಂದು ಉದ್ಯೋಗ ಮೇಳ
ಮೈಸೂರು

ಮೈಸೂರಲ್ಲಿ ಫೆ.19ರಂದು ಉದ್ಯೋಗ ಮೇಳ

February 11, 2021

ಮೈಸೂರು,ಫೆ.10(ಆರ್‍ಕೆಬಿ)-ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಮೈಸೂರು ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ದೊಡ್ಡಕೆರೆ ಮೈದಾನದ ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿ ಫೆ.19ರಂದು ಉದ್ಯೋಗ ಮೇಳ ಆಯೋಜಿ ಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿಗಳು, ಕಾರ್ಖಾನೆಗಳು ಹಾಗೂ ಉದ್ಯಮಶೀಲತಾ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿ ಸಲಿವೆ. ಅಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಯಾವುದೇ ಪದವಿ…

ಜಿಲ್ಲಾಧಿಕಾರಿ ಸ್ಪಂದನೆ; ಧರಣಿ ಕೈಬಿಟ್ಟ ಗ್ರೀನ್ ಬಡ್ಸ್ ಆಗ್ರೋ ಠೇವಣಿದಾರರು
ಮೈಸೂರು

ಜಿಲ್ಲಾಧಿಕಾರಿ ಸ್ಪಂದನೆ; ಧರಣಿ ಕೈಬಿಟ್ಟ ಗ್ರೀನ್ ಬಡ್ಸ್ ಆಗ್ರೋ ಠೇವಣಿದಾರರು

February 11, 2021

ಮೈಸೂರು, ಫೆ.10(ಪಿಎಂ, ಎಂಕೆ)- ಗ್ರೀನ್ ಬಡ್ಸ್ ಆಗ್ರೋ ಕಂಪನಿಯಿಂದ ವಂಚನೆಗೊಳಗಾದ ಠೇವಣಿದಾರರಿಗೆ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿ ಕೊಂಡು ಮಾರಾಟ ಮಾಡಿ ಠೇವಣಿ ಹಣ ವಾಪಸ್ ಮಾಡಬೇಕೆಂದು ಒತ್ತಾ ಯಿಸಿ ಕಳೆದ 3 ದಿನಗಳಿಂದ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದ ಗ್ರೀನ್ ಬಡ್ಸ್ ಆಗ್ರೋ ಕಂಪನಿ ಠೇವಣಿದಾರರು ಬುಧವಾರ ರಾತ್ರಿ ತಾತ್ಕಾಲಿಕವಾಗಿ ಧರಣಿ ಕೈಬಿಟ್ಟರು. ಬುಧವಾರ ಸಂಜೆ 7.30ಕ್ಕೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಒಂದೂ…

`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ
ಮೈಸೂರು

`ಸಮಾಜದ ಕತ್ತಲೆ ಹೋಗಲಾಡಿಸುವ ಬೆಳಕು ರಂಗಕಲೆ’: ಮ.ಗು.ಸದಾನಂದಯ್ಯ

February 11, 2021

ಮೈಸೂರು, ಫೆ.10(ಎಂಕೆ)-`ಸಮಾಜದಲ್ಲಿರುವ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ರಂಗಕಲೆ’ ಎಂದು ಕನ್ನಡಪರ ಹೋರಾಟಗಾರ ಮ.ಗು.ಸದಾನಂದಯ್ಯ ಹೇಳಿದರು. ಮೈಸೂರು ಕಲಾಮಂದಿರದ ಚಿಂತಕರ ಚಾವಡಿ ಆವರಣದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿರುವ ‘ರಂಗ-ನೃತ್ಯ ತರಬೇತಿ ಶಿಬಿರ’ ಉದ್ಘಾಟಿಸಿದ ಅವರು, ಕಲೆಗಳು ಜೀವಂತವಾಗಿರುವಲ್ಲಿ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ. ಅವೈಜ್ಞಾನಿಕತೆ ಯಿಂದ ವೈಜ್ಞಾನಿಕತೆಯೆಡೆಗೆ ಸಾಗಲು ಕಲೆ-ಸಾಹಿತ್ಯ ಸಹಕಾರಿ. ರಂಗಕಲೆ ನಮ್ಮಲ್ಲಿ ವಿನಯಶೀಲ ಗುಣಗಳನ್ನು ವೃದ್ಧಿಸುತ್ತದೆ. ಜಾನಪದ ಕಲೆಗಳು ಮುಖವಾಡ ರಹಿತವಾಗಿ ನಮ್ಮನ್ನು ಸಾತ್ವಿಕರನ್ನಾಗಿಸುತ್ತವೆ. ಸರ್ಕಾರ ಮಾಡಬೇಕಾದ ಸಾಮಾಜಿಕ ಬದಲಾವಣೆ ಕೆಲಸಗಳನ್ನು ದೇಸಿರಂಗ…

ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ

February 11, 2021

ಕಳೆದ 4 ದಿನಗಳಲ್ಲಿ 7500 ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವಿಕೆ ಯಶಸ್ವಿ ಮೈಸೂರು, ಫೆ.10(ವೈಡಿಎಸ್)- ಮುಂಚೂಣಿ ಕೊರೊನಾ ವಾರಿಯರ್ಸ್‍ಗೆ ಲಸಿಕೆ ನೀಡುವ ಅಭಿಯಾನವನ್ನು ಮೈಸೂರಿ ನಲ್ಲಿ ಜಿಲ್ಲಾಡಳಿತ ಮುಂದುವರಿಸಿದ್ದು, ಬುಧವಾರ ಮೈಸೂರು ಉಪವಿಭಾಗದ ಸಹಾಯಕ ಆಯುಕ್ತ ವೆಂಕಟರಾಜು ಮೇಟಗಳ್ಳಿಯಲ್ಲಿ ರುವ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದರು. ಜತೆಗೆ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹಲವು ನೌಕರರು ಸೇರಿ ದಂತೆ ಜಿಲ್ಲೆಯಲ್ಲಿಂದು 1090 ಮಂದಿ ಲಸಿಕೆ ಪಡೆದುಕೊಂಡರು. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ…

ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‍ಗೆ ಪ್ರಜ್ಞಾವಂತ ನಾಗರಿಕರ ವೇದಿಕೆ ಮನವಿ ಸಲ್ಲಿಕೆ
ಮೈಸೂರು

ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್‍ಗೆ ಪ್ರಜ್ಞಾವಂತ ನಾಗರಿಕರ ವೇದಿಕೆ ಮನವಿ ಸಲ್ಲಿಕೆ

February 11, 2021

ಮೈಸೂರು, ಫೆ.10(ಆರ್‍ಕೆಬಿ)- ಸರ್ಕಾರದ ಆದೇಶ ಧಿಕ್ಕರಿಸಿ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರಿನ ಪ್ರಜ್ಞಾ ವಂತ ನಾಗರಿಕರ ವೇದಿಕೆ ಮೈಸೂರಿಗೆ ಭೇಟಿ ನೀಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಅವರನ್ನು ಒತ್ತಾಯಿಸಿದೆ. ಮೈಸೂರು ಜಿಪಂ ಸಭಾಂಗಣದಲ್ಲಿ ಅವ ರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ ವೇದಿಕೆ ಪದಾಧಿಕಾರಿಗಳು, ಮೈಸೂರಿನ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದಾರ್ಥಿಗಳಿಗೆ ಕಳೆದ ವರ್ಷ ಕೊರೊನಾ ಲಾಕ್‍ಡೌನ್ ಪರಿಣಾಮ ಶಾಲೆಗಳು ಒಂದು ವರ್ಷ ಸರ್ಕಾರದ…

1 300 301 302 303 304 1,611
Translate »