Tag: Gonikoppal

ರಾಷ್ಟ್ರಮಟ್ಟದ 4 ಚಕ್ರ ಟ್ರ್ಯಾಕ್ ರೇಸ್ವೇಗದ ಚಾಲಕ ಪ್ರಶಸ್ತಿ ಪಡೆದ ಡೆನ್ ತಿಮ್ಮಯ್ಯ
ಕೊಡಗು

ರಾಷ್ಟ್ರಮಟ್ಟದ 4 ಚಕ್ರ ಟ್ರ್ಯಾಕ್ ರೇಸ್ವೇಗದ ಚಾಲಕ ಪ್ರಶಸ್ತಿ ಪಡೆದ ಡೆನ್ ತಿಮ್ಮಯ್ಯ

May 8, 2019

ಗೋಣಿಕೊಪ್ಪಲು: ಬೇಗೂರುಕೊಲ್ಲಿಯ ಗದ್ದೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ನಾಲ್ಕುಚಕ್ರ ಟ್ರ್ಯಾಕ್ ರೇಸ್‍ನಲ್ಲಿ ಡೆನ್ ತಿಮ್ಮಯ್ಯ ವೇಗದ ಚಾಲಕ ಬಹುಮಾನ ಗಿಟ್ಟಿಸಿಕೊಂಡರು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಚೇಂದೀರ, ಐಪುಮಾಡ, ಚೆಕ್ಕೇರ ಹಾಗೂ ತೀತೀರ ಕುಟುಂಬಗಳಿಗೆ ಸೇರಿರುವ ಗದ್ದೆಯಲ್ಲಿ ರೋಚಕ ರೇಸ್‍ನಲ್ಲಿ 850 ಮೀಟರ್ ಉದ್ದದ ಟ್ರ್ಯಾಕ್‍ನ್ನು 2.02 ನಿಮಿಷದಲ್ಲಿ ಕ್ರಮಿಸುವ ಮೂಲಕ ವೇಗದ ಚಾಲಕ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು. ಉಳಿದಂತೆ ಕೂರ್ಗ್ ಲೋಕಲ್ ಓಪನ್, 1400-1600 ಸಿಸಿ, ಇಂಡಿಯನ್ ಓಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ 3…

ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಆರಾಧನೆ
ಮೈಸೂರು

ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಆರಾಧನೆ

April 25, 2019

ಗೋಣಿಕೊಪ್ಪ: ಅತ್ತೂರು ಗ್ರಾಮ ದಲ್ಲಿರುವ ಇಸ್ರೇಲ್ ಮೂಲದ ಹಿಂದೂ ಸನ್ಯಾಸಿ ನಾರದ ಮುನಿಗಳ ಸಮಾಧಿ ಸ್ಥಾನದಲ್ಲಿ ನಡೆದ ನಾರದ ಮುನಿಗಳ ಆರಾಧನಾ ಮಹೋತ್ಸವ ಭಾರತ ಹಾಗೂ ಇಸ್ರೇಲ್ ಭಾಂಧವ್ಯ ಬೆಸೆಯುವ ದಿಕ್ಕಿನಲ್ಲಿ ಮಹತ್ವ ಪಡೆಯಿತು. ಸಮಾಧಿಯ ಸಮೀಪದಲ್ಲಿ 2 ಎಕರೆ ಪ್ರದೇಶದಲ್ಲಿ ಭಾರತ ಹಾಗು ಇಸ್ರೇಲ್ ನಡುವೆ ಭಾಂದವ್ಯ ವೃದ್ದಿಸುವ ದಿಕ್ಕಿನಲ್ಲಿ ಅಧ್ಯ ಯನ ಕೇಂದ್ರವನ್ನು ಸ್ಥಾಪಿಸುವುದಾಗಿ ಸಮಾಧಿ ಸ್ಥಳದ ದಾನಿ ಚಾಯಾ ನಂಜಪ್ಪ ಘೋಷಿ ಸಿದರು. ನಾರದ ಮುನಿಗಳ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ದಿಯಾ…

ದೇವರಕಾಡು ಹಾಡಿ ನಿವಾಸಿಗಳ ಮತದಾನ ಬಹಿಷ್ಕಾರ
ಕೊಡಗು

ದೇವರಕಾಡು ಹಾಡಿ ನಿವಾಸಿಗಳ ಮತದಾನ ಬಹಿಷ್ಕಾರ

April 19, 2019

ಗೋಣಿಕೊಪ್ಪಲು: ಮೂಲಭೂತ ಸೌಕರ್ಯ ನೀಡುವಲ್ಲಿ ಸರ್ಕಾರ ನಮ್ಮನ್ನು ಕಡೆಗಣಿಸುತ್ತಿದೆ ಎಂದು ಅರೋಪಿಸಿ ದೇವರ ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವರ ಕಾಡು ಹಾಡಿ ನಿವಾಸಿಗಳು ಮತ ಬಹಿಷ್ಕಾರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಾಡಿಯ ಮೈದಾನದಲ್ಲಿ ಕ್ರಿಕೆಟ್ ಆಟ ವಾಡುವ ಮೂಲಕ ಪುರುಷರು ದಿನ ಕಳೆ ದರು. ಹಾಡಿಯಲ್ಲಿ ವಾಸವಿರುವ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳ ಮತದಾ ರರು ಮತಗಟ್ಟೆಯತ್ತ ತೆರಳಲಿಲ್ಲ. ಇದನ್ನು ಅರಿತ ಒಂದು ಪಕ್ಷದ ಪ್ರಮುಖರು ಮತ ಹಾಕುವಂತೆ ಓಲೈಸಲು ಮುಂದಾದರೂ ಸ್ಪಂದಿಸಲಿಲ್ಲ. ಪಕ್ಷದ…

ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ
ಕೊಡಗು

ಏ.14ರಿಂದ ಹಾಕಿ ಚಾಂಪಿಯನ್ಸ್ ಲೀಗ್ ಟೂರ್ನಿ

March 11, 2019

ಗೋಣಿಕೊಪ್ಪಲು: ಕಾಕೋ ಟುಪರಂಬು ಶಾಲಾ ಮೈದಾನದಲ್ಲಿ ಏ.14 ರಿಂದ ಎರಡು ಪ್ರತ್ಯೇಕ ಹಾಕಿ ಟೂರ್ನಿ ನಡೆಯಲಿದ್ದು, ಕೂರ್ಗ್ ಹಾಕಿ ಚಾಂಪಿಯ ನ್‍ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿ ಟೂರ್ನಿ ಮೂಲಕ ಹಾಕಿ ಪ್ರಿಯರಿಗೆ ಹಾಕಿ ರಸದೌತಣ ನೀಡಲು ಹಾಕಿ ಕೂರ್ಗ್ ಸಮಿತಿ ನಿರ್ಧರಿಸಿತು. ಕಾಕೋಟುಪರಂಬು ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆದ ಟೂರ್ನಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, 2 ಹಂತಗಳ ಟೂರ್ನಿ ನಡೆಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕೊಡವ ಕುಟುಂಬಗಳ ನಡುವೆ…

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ
ಕೊಡಗು

ಬೆಂಡೆಕುತ್ತಿ ಬಳಿ ಆನೆ ದಾಳಿ: ವಾಹನ ಜಖಂ, ಚಾಲಕನಿಗೆ ಗಾಯ

March 10, 2019

ಗೋಣಿಕೊಪ್ಪಲು: ಕಾಡಾನೆ ದಾಳಿಯಿಂದ ವಾಹನ ಜಖಂಗೊಂಡಿರುವ ಘಟನೆ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ವಾಹನ ಚಲಾಯಿಸುತ್ತಿದ್ದ ನಿಟ್ಟೂರು ಗ್ರಾಮದ ಮಹೇಶ್ (28) ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆ ವೇಳೆ ಕಾರ್ಮಿಕರನ್ನು ಕರೆದುಕೊಂಡು ಬರಲು ಮಾರುತಿ ವ್ಯಾನ್ ನಲ್ಲಿ ತಟ್ಟೆಕೆರೆಗೆ ತೆರಳುತ್ತಿದ್ದ ಸಂದರ್ಭ ಬೆಂಡೆಕುತ್ತಿ ಎಂಬಲ್ಲಿ ಕಿರಿದಾದ ರಸ್ತೆಯಲ್ಲಿ ತೋಟದಿಂದ ಬಂದ ಕಾಡಾನೆ ವಾಹನದ ಮೇಲೆ ದಿಢೀರ್ ದಾಳಿ ನಡೆಸಿದೆ. ಕೋರೆಯಲ್ಲಿ ಚುಚ್ಚಿದ ಪರಿಣಾಮ ವಾಹನದ ಮುಂಭಾಗ ಜಖಂಗೊಂಡಿದೆ. ಮಹೇಶ್ ಅವರ ಕಾಲು…

ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ
ಕೊಡಗು

ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ

January 18, 2019

ಗೋಣಿಕೊಪ್ಪಲು: ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟು ಸಾಂವಿ ಧಾನಿಕ ಭದ್ರತೆಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಚಿಕ್ಕಅಳು ವಾರು ಸ್ನಾತಕೋತ್ತರ ಕೇಂದ್ರದ ಉಪನ್ಯಾ ಸಕ ಜಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರಕ ರ್ತರ ಸಂಘದಿಂದ ಆಯೋಜಿಸಿದ್ದ ಸಂಘದ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಮಾಜಿಕವಾಗಿ ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪತ್ರಕರ್ತರುಗಳು ಅವರದೇ ಆದ ಭಿನ್ನಾ ಭಿಪ್ರಾಯದಿಂದ ಕಾನೂನು ಚೌಕಟ್ಟಿನಲ್ಲಿ ಅವರಿಗೆ…

ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ
ಕೊಡಗು

ನೇಣು ಹಾಕಿಕೊಂಡು ಕ್ಯಾಮರಾಮನ್ ಆತ್ಮಹತ್ಯೆ

December 19, 2018

ಮಡಿಕೇರಿ: ಸುದ್ದಿವಾಹಿನಿಯೊಂದರಲ್ಲಿ ಕಳೆದ 16 ವರ್ಷಗಳ ಕಾಲ ಕ್ಯಾಮರಾಮನ್ ಆಗಿ ಕೆಲಸ ನಿರ್ವಹಿಸಿ, ಕಳೆದ 6 ತಿಂಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದ ವ್ಯಕ್ತಿಯೋರ್ವರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ಹೊರವಲಯದ ಕರ್ಣಂಗೇರಿ ಗ್ರಾಮದ ನಿವಾಸಿ ನಂದ ಕುಮಾರ್(46) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದು, ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮಹಜರು ನಡೆಸಿ, ಜಿಲ್ಲಾ ಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ನಂದಾಕುಮಾರ್ ಆತ್ಮಹತ್ಯೆಗೆ…

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಕೊಡಗು

ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

December 17, 2018

ಗೋಣಿಕೊಪ್ಪಲು:  ಮಾಯಮುಡಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂ ಮೂಲಕ ಅನು ಷ್ಠಾನಗೊಳಿಸಲು ಉದ್ದೇಶಿಸಿರುವ ರೂ. 11.60 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಗ್ರಾಮಸ್ಥರೊಂದಿಗೆ ಜಿಪಂ ಸದಸ್ಯೆ ಪಿ.ಆರ್. ಪಂಕಜ, ಮಾಯಮುಡಿ ಗ್ರಾಪಂ ಉಪಾಧ್ಯಕ್ಷೆ ಗೌರಿ, ಸದಸ್ಯರುಗಳಾದ ಆಪಟೀರ ಪ್ರದೀಪ್, ಚಿಣ್ಣಪ್ಪ, ಆಪಟೀರ ವಿಠಲ ನಾಚಯ್ಯ, ಮಣಿ ಕುಂಞ, ಬಸ್ರಾ ಇವರುಗಳು ಪೂಜೆ ನೆರ ವೇರಿಸಿದರು. ಈ ಸಂದರ್ಭ ಮಾತನಾಡಿದ ಜಿಪಂ ಸದಸ್ಯೆ ಪಂಕಜ, ಮಾಯಮುಡಿ ಗ್ರಾಪಂ ವ್ಯಾಪ್ತಿಯ 7 ಅಭಿವೃದ್ಧಿ ಕಾಮ…

ಗೋಣಿಕೊಪ್ಪದಲ್ಲಿ ಕಾವೇರಿ ಕಲರವ
ಕೊಡಗು

ಗೋಣಿಕೊಪ್ಪದಲ್ಲಿ ಕಾವೇರಿ ಕಲರವ

December 5, 2018

ಗೋಣಿಕೊಪ್ಪಲು:  ಗೋಣಿಕೊಪ್ಪ ಕಾವೇರಿ ಪದವಿ ಪೂರ್ವ ಕಾಲೇಜು ವತಿಯಿಂದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾವೇರಿ ಕಲರವ ಕಾರ್ಯಕ್ರಮದಲ್ಲಿ ಜಿಲ್ಲೆಯ 36 ಶಾಲೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ರಸಪ್ರಶ್ನೆ, ನಿಧಿ ಶೋಧ, ಥ್ರೋ ಬಾಲ್ ಹಾಗೂ ಕ್ರಿಕೆಟ್ ನಡೆಯಿತು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಕುಶಾಲನಗರ ಫಾತಿಮ ಪ್ರೌಢ ಶಾಲೆ ಪ್ರಥಮ, ದೇವರಪುರ ರಾಜರಾಜೇಶ್ವರಿ ಪ್ರೌಢ ಶಾಲೆ ದ್ವಿತೀಯ, ಟಿ.ಶೆಟ್ಟಿಗೇರಿ ರೂಟ್ಸ್…

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು
ಕೊಡಗು

ಹಾಕಿ ಪಂದ್ಯಾವಳಿ: 5 ತಂಡಗಳಿಗೆ ಗೆಲುವು

December 3, 2018

ಗೋಣಿಕೊಪ್ಪಲು:  ಪೆÇನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆರಂಭಗೊಂಡ ಮಂಡೇಪಂಡ ಸುಬ್ರಮಣಿ ಮೆಮೋರಿಯಲ್ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಹಾಕಿ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಗೆಲುವು ಪಡೆದಿವೆ. ಬಾಲಕಿಯರ ವಿಭಾಗ: ಬಾಲಕಿಯರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲಾ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರ 25ನೇ ನಿಮಿಷದಲ್ಲಿ ಸೌಮ್ಯ, 27 ರಲ್ಲಿ ತುಷಾರ ಗೋಲು ಹೊಡೆದರು. ಚಿನ್ಮಯ ತಂಡವು ಲಯನ್ಸ್ ತಂಡದ ವಿರುದ್ಧ 3-1 ಗೋಲು…

1 2 3 9
Translate »