Tag: Madikeri

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ
ಕೊಡಗು

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ

June 11, 2018

ಮಡಿಕೇರಿ: ಕೊಡಗಿನ ಜನರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯ ಮೂಲಕ ಸಾಗುವ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ದಕ್ಷಿಣ ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸಿ ರುವ ಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ದಕ್ಷಿಣ ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ರೈಲು ಮಾರ್ಗ ನಿರ್ಮಾಣ ಮಾಡಲು…

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ
ಕೊಡಗು

ಅಷ್ಟಮಂಗಲ ಪ್ರಶ್ನೆ; ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶ ನಿಷೇಧ

June 10, 2018

ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ದೂರು ದಾಖಲು ಜಿಲ್ಲಾಧಿಕಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಮಡಿಕೇರಿ: ತಲಕಾವೇರಿಯಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಬ್ರಹ್ಮಗಿರಿ ತಪ್ಪಲು ಏರಲು ಮಹಿಳೆಯರಿಗೆ ಪ್ರವೇಶ ನಿರಾಕರಿಸಿರುವ ವಿಚಾರ ವಿವಾದದ ಸ್ವರೂಪ ಪಡೆದಿದ್ದು, ಪತ್ರಿಕಾ ವರದಿಯನ್ನಾಧರಿಸಿ ರಾಜ್ಯ ಮಾನವ ಹಕ್ಕು ಆಯೋಗ ಸ್ಯಯಂ ದೂರು ದಾಖಲಿಸಿಕೊಂಡುಕೊಡಗು ಜಿಲ್ಲಾಧಿಕಾರಿ ಮತ್ತು ಭಾಗಮಂಡಲ ತಲ ಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಜ್ಯೋತಿಷಿ ನಾರಾಯಣ ಪೊದವಾಳ್,…

ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು
ಕೊಡಗು

ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು

June 8, 2018

ಮಡಿಕೇರಿ: ಜಮ್ಮಾಬಾಣೆ ಮತ್ತು ಜಾಗಕ್ಕೆ ಕಂದಾಯ ನಿಗಧಿ ಗೊಳಿಸಲು ಜಿಲ್ಲಾ ಕಂದಾಯ ಇಲಾಖೆ ಹಿಂದೇಟು ಹಾಕುವ ಮೂಲಕ ಅರ್ಜಿ ಗಳನ್ನು ತಿರಸ್ಕರಿಸುತ್ತಿರುವುದು ಜಮ್ಮಾ ಹಿಡುವಳಿದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಮಾಡಲು 1912ನೇ ಇಸವಿಯ ಭೂ ದಾಖ ಲೆಗಳನ್ನು ಉಪವಿಭಾಗ ಅಧಿಕಾರಿಗಳು ಕೇಳುತ್ತಿರುವುದು ಈ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಆದರೆ ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಪಡಿಸುವಂತೆ 2013 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ,ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿತ್ತು….

ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ
ಕೊಡಗು

ಕೊಡವ ಸಮಾಜಗಳ ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ಒಕ್ಕೂಟದಿಂದಲೇ ಕೋವಿ ಹಕ್ಕಿನ ಹೋರಾಟ ನಿರ್ಧಾರ

June 8, 2018

ಮಡಿಕೇರಿ:  ಕೊಡವರ ಕೋವಿ ಹಕ್ಕಿನ ಕುರಿತು ಉಂಟಾಗಿರುವ ಗೊಂದಲ ನಿವಾರಣೆಗೆ ಕೊಡವ ಸಮಾಜಗಳ ಒಕ್ಕೂಟದ ಮೂಲಕವೇ ನ್ಯಾಯಯುತ ಹೋರಾಟ ನಡೆಸಲು ಜೂನ್ 5ರಂದು ಒಕ್ಕೂಟದ 12ನೇ ವಾರ್ಷಿಕ ಮಹಾಸಭೆ ನಿರ್ಣಯ ಕೈಗೊಂಡಿದೆ. ಒಕ್ಕೂಟದ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯು ಬಾಳುಗೋಡುವಿನÀ ಸಭಾಂಗಣದಲ್ಲಿ ನಡೆಯಿತು. ಚೇತನ್ ಎಂಬುವವರು ನ್ಯಾಯಾಲಯದಲ್ಲಿ ಕೋವಿ ಹಕ್ಕಿನ ಬಗ್ಗೆ ಪ್ರಶ್ನಿಸಿರುವುದಕ್ಕೆ ಸಭೆ ಖಂಡನೆ ಮತ್ತು ವಿಷಾದವನ್ನು ವ್ಯಕ್ತಪಡಿಸಿತು. ಕೋವಿ ಹಕ್ಕಿನ ವಿವಾದವನ್ನು ಸರಿಪಡಿಸಿ ನ್ಯಾಯ ಪಡೆಯಲು ಕಾನೂನು ಹೋರಾಟವನ್ನು…

ಶಾರ್ಟ್ ಸಕ್ರ್ಯೂಟ್; ಬೇಕರಿಗೆ ಬೆಂಕಿ
ಕೊಡಗು

ಶಾರ್ಟ್ ಸಕ್ರ್ಯೂಟ್; ಬೇಕರಿಗೆ ಬೆಂಕಿ

June 7, 2018

ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೇಕರಿಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಮಡಿಕೇರಿಯಲ್ಲಿ ಸಂಭವಿಸಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿರುವ ಶೆಟ್ಟಿ ಸ್ವೀಟ್ಸ್ ಆ್ಯಂಡ್ ಬೇಕರಿಯಲ್ಲಿ ಬೆಳಗಿನ 4 ಗಂಟೆ ಸಮ ಯದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂ ಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ. ಪ್ಲಾಸ್ಟಿಕ್ ಮತ್ತು ಪೇಪರ್ ಬಾಕ್ಸ್‍ಗಳಿಗೆ ಬೆಂಕಿಯ ಕಿಡಿ ತಗುಲಿದ ಪರಿಣಾಮ ಕ್ಷಣಾರ್ಧದಲ್ಲೇ ಬೆಂಕಿ ಬೇಕರಿಯನ್ನು ಸಂಪೂರ್ಣವಾಗಿ ಆಪೋಷನ ಪಡೆ ದಿದೆ. ಬೇಕರಿಯಿಂದ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸಾರ್ವ ಜನಿಕರು ತಕ್ಷಣವೇ…

ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ
ಕೊಡಗು

ಮಡಿಕೇರಿಯಲ್ಲಿ ಇಬ್ಬರು ಚೋರರ ಬಂಧನ ಎರಡು ಬಂದೂಕು, ಚಿನ್ನಾಭರಣ ವಶ

June 5, 2018

ಮಡಿಕೇರಿ: ಇಬ್ಬರು ಚೋರರನ್ನು ಬಂಧಿಸಿರುವ ಮಡಿಕೇರಿ ಪೊಲೀಸರು ರೂ.2 ಲಕ್ಷ ಮೌಲ್ಯದ ಎರಡು ಬಂದೂಕು ಹಾಗೂ 34 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಕಕ್ಕಬ್ಬೆ ಗ್ರಾಮದ ನಿವಾಸಿ ಕೆ.ಸಿ.ಅಶೋಕ ಹಾಗೂ ನಾಣಯ್ಯ (ವಿಜು) ಬಂಧಿತ ಆರೋಪಿಗಳು. ಕಾಲೂರು ಗ್ರಾಮದ ಜಂಕ್ಷನ್ ಬಳಿ ಬಸ್ ತಂಗುದಾಣದಲ್ಲಿ ಸಂಶಯಾಸ್ಪದವಾಗಿ ಬಂದೂಕು ಹಿಡಿದು ನಿಂತಿದ್ದ ಕೆ.ಸಿ.ಅಶೋಕನನ್ನು ವಿಚಾರಣೆ ನಡೆಸಿದಾಗ ಮಡಿಕೇರಿಯ ಶ್ರೀಓಂಕಾರೇಶ್ವರ ದೇವಾಲಯದ ಬಳಿಯ ಮನೆಯೊಂದ ರಿಂದ ಎರಡು ಬಂದೂಕು ಹಾಗೂ ಚಿನ್ನಾ ಭರಣ ಕಳ್ಳತನ ಮಾಡಿರುವುದಾಗಿ ತಿಳಿದು ಬಂದಿದೆ. ತಕ್ಷಣ…

ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಕೊಡಗು

ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

June 5, 2018

ಮಡಿಕೇರಿ:  ಆಯಿಲ್ ಟ್ಯಾಂಕರ್‍ವೊಂದು ಕೆಎಸ್‍ಆರ್‍ಟಿಸಿ ಬಸ್‍ಗೆ ಮುಖಾಮುಖಿ ಡಿಕ್ಕಿಯಾಗುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣ ಕರ ಜೀವ ಉಳಿದಿದೆ.ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಮಡಿಕೇರಿ ಗ್ರಾಮಾಂ ತರ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮಂಗಳೂರು, ಸುಬ್ರಹ್ಮಣ್ಯ ಮಾರ್ಗ ವಾಗಿ ಬೆಂಗಳೂರು ತಲುಪಬೇಕಿದ್ದ ಸುಳ್ಯ ಡಿಪೋಗೆ ಸೇರಿದ ಕೆಎಸ್‍ಆರ್‍ಟಿಸಿ ಬಸ್‍ಗೆ ಕೊಯನಾಡು ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಅತಿವೇಗವಾಗಿ ನುಗ್ಗಿದ್ದು, ಸಾರಿಗೆ…

ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ
ಕೊಡಗು

ನಿವೃತ್ತ ಪೊಲೀಸರ ‘ಆರೋಗ್ಯ ಭಾಗ್ಯ’ಕ್ಕೆ ಅನುಮೋದನೆ

June 5, 2018

ಮಡಿಕೇರಿ: ನಿವೃತ್ತ ಪೊಲೀಸ್ ಸಿಬ್ಬಂದಿಗಳ ಬಹುದಿನಗಳ ಬೇಡಿಕೆಯಾಗಿ ರುವ ಆರೋಗ್ಯ ಭಾಗ್ಯ ಯೋಜನೆಗೆ ಸರಕಾರ ಅನುಮೋದನೆ ನೀಡಿದ್ದು, ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿರುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹು ದಾಗಿದೆ ಎಂದು ಕೊಡಗು ಜಿಲ್ಲಾ ನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎ.ಅಪ್ಪಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಯೋಜನೆಗೆ ಸರಕಾರದಿಂದ 50ಕೋಟಿ ರೂ.ಗಳನ್ನು ಮೀಸಲಿಡುವಂತೆ ಬೇಡಿಕೆ ಸಲ್ಲಿಸಲಾಗಿತ್ತಾ ದರೂ, ಸರಕಾರ 20 ಕೋಟಿ ರೂ. ನೀಡುವ ಭರವಸೆ ನೀಡಿತ್ತು. ಆದರೆ…

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು
ಕೊಡಗು

ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಬಸ್‍ಗಳ ಸಂಚಾರ ಮಾರ್ಗ ಪರಿಶೀಲಿಸಿದ ಪೊಲೀಸರು

June 4, 2018

ಮಡಿಕೇರಿ:  ನಗರದಲ್ಲಿ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲು ಪಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನ ನೂತನ ಬಸ್ ನಿಲ್ದಾಣದ ಮೂಲಕ ಖಾಸಗಿ ಬಸ್ ಸಂಚಾರ ಆರಂಭಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಬಸ್‍ಗಳ ಸಂಚಾರ ಮಾರ್ಗದ ನೀಲನಕ್ಷೆ ತಯಾರಿ ಸಲು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪೂರ್ವಭಾವಿಯಾಗಿ ನಗರ ದಲ್ಲಿ ರಸ್ತೆ ಸರ್ವೆ ನಡೆಸಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ರಾಜಾಸೀಟ್ ರಸ್ತೆಯಲ್ಲಿ ಹಾದು ವೆಬ್ಸ್ ಸರ್ಕಲ್ ಮೂಲಕ…

ಅಪ್ಪಚ್ಚುಕವಿ ಬದುಕು-ಬವಣೆ ಸಾಕ್ಷ್ಯಚಿತ್ರ ಪ್ರದರ್ಶನ
ಕೊಡಗು

ಅಪ್ಪಚ್ಚುಕವಿ ಬದುಕು-ಬವಣೆ ಸಾಕ್ಷ್ಯಚಿತ್ರ ಪ್ರದರ್ಶನ

June 4, 2018

ಮಡಿಕೇರಿ:  ಅಲ್ಲಾರಂಡ ರಂಗಚಾವಡಿ ಹಾಗೂ ಸ್ಥಳೀಯ ದೃಶ್ಯ ವಾಹಿನಿ ಗಳ ಸಹಯೋಗದಲ್ಲಿ ಹರದಾಸ ಅಪ್ಪಚ್ಚು ಕವಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ “ಶ್ರೀ ಅಪ್ಪಚ್ಚುಕವಿ ಬದುಕು-ಬವಣೆ” ಸಾಕ್ಷ್ಯಚಿತ್ರದ ಪ್ರದ ರ್ಶನ ನಗರದ ಪತ್ರಿಕಾಭವನದಲ್ಲಿ ನಡೆಯಿತು. ಸಾಕ್ಷ್ಯಚಿತ್ರ ಪ್ರದರ್ಶಿಸಿ ಮಾತನಾಡಿದ ಅಲ್ಲಾ ರಂಡ ರಂಗ ಚಾವಡಿಯ ಅಧ್ಯಕ್ಷ ಹಾಗೂ ಸಾಕ್ಷ್ಯಚಿತ್ರದ ನಿರ್ದೇಶಕ ಅಲ್ಲಾರಂಡ ವಿಠಲ್ ನಂಜಪ್ಪ ಹಲವು ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬಂದಿರುವ ನಮ್ಮ ಸಂಘಟನೆ ಕವಿ ಹೃದಯಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಸಾಕ್ಷ್ಯಚಿತ್ರ ತಯಾರಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ…

1 27 28 29 30 31 32
Translate »