ಮೈಸೂರು, ಡಿ.8(ಆರ್ಕೆಬಿ)- ಆರೋಗ್ಯ ವಂತ ಮಹಿಳೆ- ಸಂತಸದ ಕುಟುಂಬ’ ಸಂದೇಶ ಸಾರುವ ಮಹಿಳೆಯರ ಸೀರೆ ನಡಿಗೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಮೈಸೂ ರಿನಲ್ಲಿ ಗಮನ ಸೆಳೆಯಿತು. ಮೈಸೂರು ಸೆಂಟ್ರಲ್ ಇನ್ನರ್ ಕ್ಲಬ್ ಶಾಖೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಹಿಂಭಾ ಗದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಮುಂಜಾನೆ ಜಯಚಾಮರಾಜ ಒಡೆಯರ್ ಪುತ್ರಿ ಕಾಮಾಕ್ಷಿದೇವಿ ಸೀರೆ ನಡಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾ ಧಿಕಾರಿ ಕಚೇರಿ, ಇನ್ಸ್ಟಿಟ್ಯೂಟ್…
ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಬುಲೆಟ್ ಬೈಕ್ ವಶ
December 9, 2019ಮೈಸೂರು,ಡಿ.8(ವೈಡಿಎಸ್)- ಸಂಚಾರ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಲು ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದ ಬುಲೆಟ್ಬೈಕ್ ಅನ್ನು ಎನ್.ಆರ್.ಸಂಚಾರ ಠಾಣಾ ಪೊಲೀಸರು ಭಾನುವಾರ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಮೈಸೂರು ಕೆ.ಜಿ.ಕೊಪ್ಪಲಿನ ರವಿ ಎಂಬುವರಿಗೆ ಸೇರಿದ ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಕುವೆಂಪು ನಗರ ನಿವಾಸಿ ಚಂದ್ರು ಅವರ ಡಿಯೋ ಸ್ಕೂಟರ್ (ಕೆಎ09ಹೆಚ್ಜೆ0597) ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗಳ ಸಂಬಂಧ ಮಾಲೀಕರಿಗೆ 39 ನೋಟಿಸ್ ಬಂದಿದ್ದವು. ಈ ಕುರಿತು ಚಂದ್ರು, ಪೊಲೀಸ್ ಆಯುಕ್ತರ ಕಚೇರಿಯ ಟ್ರಾಫಿಕ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ…
ವಿದ್ಯುತ್ ಕೇಬಲ್ ಕಳವು ಆರೋಪಿ ಸೆರೆ
December 9, 2019ಮೈಸೂರು, ಡಿ.8(ಎಂಕೆ)- ವಿದ್ಯುತ್ ಕೇಬಲ್ ಕಳವು ಮಾಡಿದ್ದ ಖದೀಮನನ್ನು ಬಂಧಿಸಿರುವ ಆಲನಹಳ್ಳಿ ಠಾಣೆ ಪೊಲೀಸರು, ಆರೋಪಿಯಿಂದ 60 ಸಾವಿರ ರೂ.ಮೌಲ್ಯದ 10 ಬಂಡಲ್ ವಿದ್ಯುತ್ ಕೇಬಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ರಾಘವೇಂದ್ರ ಬಡಾವಣೆ ನಿವಾಸಿ ಸಾಗರ್(23) ಬಂಧಿತ ಆರೋಪಿ. ಈತ ಡಿ.5 ರಂದು ಯರಗನಹಳ್ಳಿಯಲ್ಲಿ ಹೊಸದಾಗಿ ಕಟ್ಟಲಾಗುತ್ತಿದ್ದ ಮನೆಗೆ ಅಳವಡಿ ಸಲು ಮನೆಯ ಮುಂದೆ ಇಟ್ಟಿದ್ದ ವಿದ್ಯುತ್ ಕೇಬಲ್ಗಳನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಆಲನಹಳ್ಳಿ…
ಈಜಿಪ್ಟ್, ಟರ್ಕಿಯಿಂದ ಈರುಳ್ಳಿ ಬಂದರೂ ಬೆಲೆ ದುಬಾರಿ
December 8, 2019ಮೈಸೂರು,ಡಿ.7(ಎಂಟಿವೈ)- ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ನೆರೆ ಹಾವಳಿಯಿಂದ ಬೆಳೆ ನಾಶವಾದ ಹಿನ್ನೆಲೆ ಯಲ್ಲಿ ಗಗನಕ್ಕೇರಿರುವ ಈರುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಟರ್ಕಿಯಿಂದ ಮೈಸೂರಿಗೆ ಈರುಳ್ಳಿ ಬಂದಿದ್ದರೂ, ಗುಣಮಟ್ಟದ ಈರುಳ್ಳಿ ಧಾರಣೆ 150 ರೂ. ಗಡಿದಾಟಿದೆ. ಮೈಸೂರು ನಗರದಲ್ಲಿ ಪ್ರತಿ ದಿನ 35 ಲೋಡ್ ಈರುಳ್ಳಿಗೆ ಬೇಡಿಕೆಯಿದೆ. ಆದರೆ ಕೇವಲ 10 ಲೋಡ್ ಈರುಳ್ಳಿ ಮಾತ್ರ ಬರುತ್ತಿರುವುದರಿಂದ ದರವೂ ಹೆಚ್ಚುತ್ತಲೇ ಇದೆ. ಎಪಿಎಂಸಿ ಈರುಳ್ಳಿ ಮಂಡಿಯಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿಗೆ ಸಗಟು ಬೆಲೆಯೇ ಕೆ.ಜಿಗೆ 140ರಿಂದ…
ಕುಡುಕರ ಆಶ್ರಯ ತಾಣವಾದ ಕ್ಯಾಂಪಸ್
December 8, 2019ಮೈಸೂರು, ಡಿ.7(ಆರ್ಕೆಬಿ)-ಲಕ್ಷಾಂತರ ಮಂದಿ ಪದ ವೀಧರರನ್ನು ದೇಶ, ವಿದೇಶಕ್ಕೆ, ವಿಶ್ವಕ್ಕೆ ಕೊಡುಗೆ ನೀಡಿದ ಶತಮಾನ ಕಂಡಿರುವ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಕ್ಯಾಂಪಸ್ ಇಂದು ಕುಡುಕರ ಹಾಗೂ ಇನ್ನಿತರೆ ಅವ್ಯವಸ್ಥೆಯ ತಾಣವಾಗಿ ಮಾರ್ಪಡುತ್ತಿದೆ. ಬುದ್ಧ, ಗಾಂಧಿ, ಡಾ.ಅಂಬೇಡ್ಕರ್, ಕುವೆಂಪು ಅವ ರಂತಹ ಮಹಾನ್ ಚೇತನಗಳ ಪ್ರತಿಮೆ, ಪುತ್ಥಳಿಗಳಿರುವ ಮಾನಸಗಂಗೋತ್ರಿ ಕ್ಯಾಂಪಸ್ ಅನ್ನು ಕಿಡಿಗೇಡಿಗಳು ಕುಡಿತದ ತಾಣವಾಗಿ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ `ಮೈಸೂರು ಮಿತ್ರ’ ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬಂದ ದೃಶ್ಯ ಕಸಿವಿಸಿಯನ್ನುಂಟು ಮಾಡಿತು….
ವಿಲೀನ ಪ್ರಕ್ರಿಯೆಗೆ ಹಿಂದಿನ ಸೇವೆ ಪರಿಗಣನೆಗೆ ನೌಕರರ ಆಗ್ರಹ
December 8, 2019ಮೈಸೂರು,ಡಿ.7(ಆರ್ಕೆ)-ವಿವಿಧ ಇಲಾಖೆ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳೊಂ ದಿಗೆ ವಿಲೀನ ಪ್ರಕ್ರಿಯೆಗೆ ವಿಧೇಯಕ ಜಾರಿಗೆ ಬಂದ ಹಿಂದಿನ ಅವಧಿ ವೃತ್ತಿ ಶಿಕ್ಷಣ ಇಲಾಖೆ (ಜೆಓಸಿ) ನೌಕರರ ಸೇವೆಯನ್ನೂ ಪರಿಗಣಿಸಬೇಕೆಂದು ಅಖಿಲ ಕರ್ನಾಟಕ ವೃತ್ತಿ ಶಿಕ್ಷಣ ವಿಲೀನಗೊಂಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ. ಈ ಸಂಬಂಧ ಸಂಘದ ಅಧ್ಯಕ್ಷ ಕೆ.ಎಸ್. ಸೋಮಶೇಖರ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಪದಾಧಿಕಾರಿಗಳು ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವ ರನ್ನು ಭೇಟಿ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ಪತ್ರವನ್ನು ಸಲ್ಲಿಸಿದರು. ಸರ್ಕಾರವು…
ಹೈದರಾಬಾದ್ ಪೆÇಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ
December 8, 2019ಮೈಸೂರು,ಡಿ.7-ಪಶುವೈದ್ಯೆ ಅತ್ಯಾಚಾರಿಗಳ ಎನ್ಕೌಂಟರ್ ಪ್ರಕರಣದ ವಿಚಾರ ವಾಗಿ ಪ್ರತಿಕ್ರಿಯಿಸಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹೈದರಾಬಾದ್ ಪೆÇಲೀಸರ ಕ್ರಮವನ್ನು ಟೀಕಿಸುವುದು ಸರಿಯಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಯದುವೀರ್, ಇಂತಹ ಘಟನೆಗಳು ಯಾರಿಗೂ ಸಂತೋಷ ತರೋಲ್ಲ, ಆದ್ರೆ ಸಮಾಧಾನ ತಂದಿದೆ. ಹೈದರಾಬಾದ್ ಪೆÇಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮರುಸೃಷ್ಟಿ ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಆ ಸಂದರ್ಭದಲ್ಲಿ ಎನ್ಕೌಂಟರ್ ಮಾಡಿದ್ದಾರೆ. ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ…
ಬೀಜ ಕಾಯ್ದೆಯಲ್ಲಿ ರೈತರ ಹಕ್ಕುಗಳನ್ನು ರಕ್ಷಿಸಬೇಕು
December 8, 2019ಮೈಸೂರು, ಡಿ. 7(ಆರ್ಕೆ)- ಜಾರಿಗೆ ತಂದಿರುವ ಬೀಜ ಕಾಯ್ದೆ ಯಲ್ಲಿ ರೈತರ ಹಕ್ಕು ಗಳನ್ನು ರಕ್ಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡ ಗಲಪುರ ನಾಗೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನ ಗೋವರ್ಧನ ಹೋಟೆಲಿ ನಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೆಲ ಕಂಪನಿ ಗಳು ನಕಲಿ ಬೀಜ ನೀಡಿ ರೈತರನ್ನು ವಂಚಿ ಸುತ್ತಿವೆ. ಅಂತಹ ಕಂಪನಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ರೈತರಿಗೆ ಪೂರ್ಣ ಪ್ರಮಾಣದ ನಷ್ಟ…
ಮೆಟ್ರೋ ನಿಲ್ದಾಣ ಕಾಮಗಾರಿ ನೆರವಿಗಾಗಿ 30 ಕೋಟಿ ಹಸ್ತಾಂತರಿಸಿದ ಸುಧಾಮೂರ್ತಿ
December 8, 2019ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ನಮ್ಮ ಮೆಟ್ರೋ ಯೋಜನೆಗೆ ಕೈಜೋಡಿಸಿದ್ದಾರೆ. ನಗರದ ಮೆಟ್ರೋ ಯೋಜನೆಯ ಆರ್ವಿ ರಸ್ತೆ-ಬೊಮ್ಮಸಂದ್ರ ಮಾರ್ಗ ದಲ್ಲಿರುವ ಕೋನಪ್ಪನ ಅಗ್ರಹಾರ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ, 100 ಕೋಟಿ ನೀಡುವುದಾಗಿ ಕಳೆದ ವರ್ಷ ಘೋಷಿಸಿದ್ದರು. ಇದೀಗ ಅದರ 2ನೇ ಕಂತಿನ 30 ಕೋಟಿ ಮೊತ್ತದ ಚೆಕ್ನ್ನು ಬಿಎಂ ಆರ್ಸಿಎಲ್ಗೆ ಹಸ್ತಾಂತರಿಸಿದ್ದಾರೆ. ಕಾಪೆರ್Çರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ನಿಲ್ದಾಣ ನಿರ್ಮಾ ಣಕ್ಕೆ 100 ಕೋಟಿ ಅನುದಾನ ನೀಡುವ ಕುರಿತು ಇನ್ಫೋಸಿಸ್, ಬಿಎಂಆರ್ ಸಿಎಲ್ ನೊಂದಿಗೆ…
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ‘ಉತ್ತಮ ವಸ್ತ್ರಸಂಹಿತೆ’ ಅಗತ್ಯ
December 8, 2019ಮೈಸೂರು,ಡಿ.7(ಎಂಟಿವೈ)- ದೇಶದ ವಿವಿಧೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು, ಯುವತಿಯರು ‘ಉತ್ತಮ ವಸ್ತ್ರಸಂಹಿತೆ’ ಅನುಸರಿಸುವುದು ಅನಿ ವಾರ್ಯವಾಗಿದೆ ಎಂದು ಮೇಯರ್ ಪುಷ್ಪ ಲತಾ ಜಗನ್ನಾಥ್ ಸಲಹೆ ನೀಡಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣ ದಲ್ಲಿ ಶನಿವಾರ ಆಯುಷ್ ಇಲಾಖೆ ಐಇಸಿ ಕಾರ್ಯಕ್ರಮದ ಎನ್ಸಿಪಿ ಯೋಜನೆಯಡಿ ಎನ್ಎಸ್ಎಸ್ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ `ಹದಿಹರೆಯದ ಸಮಸ್ಯೆ ಗಳು ಮತ್ತು ನಿರ್ವಹಣೆ’ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿದ ಅವರು, ಇತ್ತೀ ಚಿನ ವರ್ಷಗಳಲ್ಲಿ ಭಾರತೀಯ…










