ಚಾಮರಾಜನಗರ

ಹುಟ್ಟುಹಬ್ಬದಂದೇ ಉಪನ್ಯಾಸಕಿ ನೇಣಿಗೆ ಶರಣು
ಚಾಮರಾಜನಗರ

ಹುಟ್ಟುಹಬ್ಬದಂದೇ ಉಪನ್ಯಾಸಕಿ ನೇಣಿಗೆ ಶರಣು

August 10, 2022

ಚಾಮರಾಜನಗರ, ಆ.9- ತನ್ನ ಹುಟ್ಟುಹಬ್ಬದಂದೇ ಕಾಲೇಜು ಉಪನ್ಯಾಸಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ದುರಂತ ನಗರದಲ್ಲಿ ನಡೆದಿದೆ. ಯಳಂದೂರು ತಾಲೂ ಕಿನ ಅಂಬಳೆಯ ನಿವಾಸಿ ಮಹ ದೇವಸ್ವಾಮಿ ಪುತ್ರಿ ಚಂದನಾ(26) ಆತ್ಮಹತ್ಯೆ ಮಾಡಿಕೊಂಡವರು. ಇವರು ನಗರದ ಖಾಸಗಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಯಾಗಿದ್ದು, ಸಂಸ್ಥೆಯ ಹಾಸ್ಟೆಲ್ ನಲ್ಲೇ ವಾಸ್ತವ್ಯ ಹೂಡಿದ್ದರು. ಮಂಗಳವಾರ ಚಂದನಾ ಹುಟ್ಟುಹಬ್ಬ. ಸ್ನೇಹಿತರು, ವಿದ್ಯಾರ್ಥಿಗಳು ಬೆಳಗ್ಗೆಯೇ ಶುಭಾ ಶಯ ಕೋರಿದ್ದಾರೆ. ತನ್ನ ರೂಂನ ಗೆಳತಿಯರು ಹೊರಹೋದ ನಂತರ ಬೆಳಗ್ಗೆ 10.30ರಲ್ಲಿ ಚಂದನಾ…

ವೈಭವದ ಶ್ರೀ ಚಾಮರಾಜೇಶ್ವರ  ಸ್ವಾಮಿಯ ರಥೋತ್ಸವ
ಚಾಮರಾಜನಗರ

ವೈಭವದ ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ

July 14, 2022

ಚಾಮರಾಜನಗರ, ಜು.13(ಎಸ್‍ಎಸ್)- ಇತಿಹಾಸ ಪ್ರಸಿದ್ಧ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಬ್ರಹ್ಮರಥೋತ್ಸವವು ಬುಧವಾರ ವಿಜೃಂಭಣೆಯಿಂದ ಜರು ಗಿತು. ಐದು ವರ್ಷಗಳಿಂದ ರಥೋ ತ್ಸವವು ಸ್ಥಗಿತಗೊಂಡಿದ್ದ ಕಾರಣ ಈ ಬಾರಿಯ ರಥೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ 11ರಿಂದ 11.30ರವರೆಗಿನ ಶುಭ ಕನ್ಯಾ ಲಗ್ನದಲ್ಲಿ ಅಲಂಕೃತ ಶ್ರೀ ಚಾಮ ರಾಜೇಶ್ವರ ಉತ್ಸವಮೂರ್ತಿಯನ್ನು ನೂತನ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಪೂಜೆ ಸಲ್ಲಿಸಲಾಯಿತು. ಬಳಿಕ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರಥದ ಮುಂದೆ ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ…

ವಿಕಲಚೇತನರು, ಹಿರಿಯ ನಾಗರಿಕರಿಗೆ ಮೂಲ ಆಧಾರ ಕೇಂದ್ರದ ಮಹತ್ವದ ಯೋಜನೆಗೆ ಚಾಮರಾಜನಗರ ಆಯ್ಕೆ
ಚಾಮರಾಜನಗರ

ವಿಕಲಚೇತನರು, ಹಿರಿಯ ನಾಗರಿಕರಿಗೆ ಮೂಲ ಆಧಾರ ಕೇಂದ್ರದ ಮಹತ್ವದ ಯೋಜನೆಗೆ ಚಾಮರಾಜನಗರ ಆಯ್ಕೆ

July 12, 2022

ಚಾಮರಾಜನಗರ, ಜು.11-ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅವಶ್ಯ ಹಾಗೂ ಆಧಾರ ವಾಗಿ 36 ಬಗೆಯ ಆಧುನಿಕ ಸಾಧನ-ಸಲಕರಣೆ ವಿತರಿಸಲು ಕೇಂದ್ರ ಸರ್ಕಾರ ದೇಶದ 36 ಲೋಕ ಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ರಾಜ್ಯದ ಏಕೈಕ ಕ್ಷೇತ್ರವಾಗಿ ಚಾಮರಾಜನಗರ ಲೋಕಸಭಾ ಕ್ಷೇತ್ರ ಇದಕ್ಕೆ ಆಯ್ಕೆಯಾಗಿದೆ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದರು, ಜಿಲ್ಲೆಯ ವಿಕಲಚೇತನರು ಹಾಗೂ 60…

ಪ್ರಧಾನಿ ಕಚೇರಿಉನ್ನತಅಧಿಕಾರಿ ಹೆಸರಲ್ಲಿ ಡಿಸಿಗೆ ಕರೆ ಮಾಡಿದ ವಂಚಕ
ಚಾಮರಾಜನಗರ

ಪ್ರಧಾನಿ ಕಚೇರಿಉನ್ನತಅಧಿಕಾರಿ ಹೆಸರಲ್ಲಿ ಡಿಸಿಗೆ ಕರೆ ಮಾಡಿದ ವಂಚಕ

July 4, 2022

ಚಾಮರಾಜನಗರ,ಜು.3- ಪ್ರಧಾನಮಂತ್ರಿಕಚೇರಿಯಅಧಿಕಾರಿಎಂದು ಹೇಳಿಕೊಂಡು ಚಾಮರಾಜನಗರಜಿಲ್ಲಾಧಿಕಾರಿಚಾರುಲತಾ ಸೋಮಲ್‍ಅವರಿಗೆ ವ್ಯಕ್ತಿಯೋರ್ವಕರೆ ಮಾಡಿ ಬಿಳಿಗಿರಿರಂಗನಬೆಟ್ಟದಲ್ಲಿ ವಾಸ್ತವ್ಯಕ್ಕೆಕೊಠಡಿಕಾಯ್ದಿರಿಸುವಂತೆ ಹೇಳಿದ ಬಗ್ಗೆ ಚಾಮರಾಜ ನಗರಟೌನ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಜಿಲ್ಲಾಧಿಕಾರಿಚಾರುಲತಾ ಸೋಮಲ್ ಅವ ರಿಗೆರಾವ್‍ಅವರ ಹೆಸರಿನಲ್ಲಿ ಜೂ.27ರಂದು ಕರೆ ಮಾಡಿದ ವ್ಯಕ್ತಿ, ತಾನುಗುಜರಾತ್‍ನ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಪ್ರಧಾನ ಮಂತ್ರಿಕಾರ್ಯಾಲಯದಲ್ಲಿಉನ್ನತಅಧಿಕಾರಿಯಾಗಿರುವುದಾಗಿ ಹೇಳಿದ್ದಾನೆ. ತಾನು ಜು.2ರಂದು ಕುಟುಂಬ ಸಮೇತ ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಿರುವುದಾಗಿ ತಿಳಿಸಿದ ಆತ, ತನ್ನ ವಾಸ್ತವ್ಯಕ್ಕೆಕೊಠಡಿ ಕಾಯ್ದಿರಿಸಿ, ಜಂಗಲ್ ಸಫಾರಿ, ಬಿಳಿಗಿರಿ ರಂಗನಬೆಟ್ಟದೇವಸ್ಥಾನದರ್ಶನ ಹಾಗೂ ದೊಡ್ಡಸಂಪಿಗೆ ಮರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿದ್ದಲ್ಲದೇ ವಾಟ್ಸಾಪ್…

ಆಳುವವರು ಯಾರಿದ್ದರೂ ಇವರ ಬಾಳೆಲ್ಲಾ ಗೋಳು!
ಚಾಮರಾಜನಗರ

ಆಳುವವರು ಯಾರಿದ್ದರೂ ಇವರ ಬಾಳೆಲ್ಲಾ ಗೋಳು!

July 1, 2022

ಹನೂರು, ಜೂ.30(ಸೋಮು)-ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯದ ಬಳುವಳಿ ಮಾತ್ರ ಬಡ ಜನರ ಬಾಗಿಲಿಗೆ ಬಂದಿಲ್ಲ ಎಂಬುದು ದುರಾದೃಷ್ಟಕರ ಸಂಗತಿ. ಅರಣ್ಯ ಪ್ರದೇಶದ ಗ್ರಾಮಗಳ ಜನರು ಇನ್ನೂ ಸಮರ್ಪಕ ರಸ್ತೆ ಸಂಪರ್ಕ ಹಾಗೂ ಸಾರಿಗೆ ಸೌಕರ್ಯವಿಲ್ಲದೆ ನರಳುತ್ತಿದ್ದಾರೆ. ಅವರಿಗೆ ಇದುವರೆಗೆ ದೊರೆತಿರುವುದು ಬರೀ ಭರವಸೆ… ಭರವಸೆ… ಅಷ್ಟೇ. ನಿತ್ಯವೂ ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಗ್ರಾಮಗಳ ಗ್ರಾಮಸ್ಥರು ಸಂಕಷ್ಟ ಪರಿಸ್ಥಿತಿಗೀಡಾಗುತ್ತಿದ್ದಾರೆ. ಆಹಾರ ಪದಾರ್ಥ ಗಳು, ಔಷಧೋಪಚಾರಕ್ಕಾಗಿ ಮೈಲಿಗಳವರೆಗೆ ಕಾಲು ನಡಿಗೆಯಲ್ಲೇ ಸಾಗಬೇಕಿದೆ. ಅದು ದುರ್ಗಮ…

ಜೂ.14ಕ್ಕೆ ಚಾಮುಲ್ ಚುನಾವಣೆ
ಚಾಮರಾಜನಗರ

ಜೂ.14ಕ್ಕೆ ಚಾಮುಲ್ ಚುನಾವಣೆ

June 3, 2022

ಚಾಮರಾಜನಗರ, ಜೂ.2-ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದ ಎರಡನೇ ಅವಧಿಯ ನಿರ್ದೇಶಕರ ಸ್ಥಾನಗಳಿಗೆ ಜೂ.14ರಂದು ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಚಾಮರಾಜನಗರ ತಾಲೂಕಿನ 2 ಸ್ಥಾನ, ಗುಂಡ್ಲುಪೇಟೆ ತಾಲೂಕು 2, ಹನೂರು ತಾಲೂಕು 2, ಕೊಳ್ಳೇಗಾಲ, ಯಳಂದೂರು ಹಾಗೂ ಮಹಿಳಾ ಸಂಘಗಳ ಕ್ಷೇತ್ರಗಳ ತಲಾ ಒಂದೊಂದು ಸ್ಥಾನ ಸೇರಿದಂತೆ ಒಟ್ಟು 9 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆ ಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು,…

‘ಅನ್ನಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು
ಚಾಮರಾಜನಗರ

‘ಅನ್ನಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು

April 11, 2022

 ಕೊಳ್ಳೇಗಾಲ ತಾಲೂಕಿನಲ್ಲಿ ಅವಿರತವಾಗಿ ನಡೆಯುತ್ತಿದೆ ‘ಅನ್ನಭಾಗ್ಯ’ ಯೋಜನೆಯ ದುರ್ಬಳಕೆ  ಮರಣ ಹೊಂದಿದವರ ಹೆಸರಿನ ಪಡಿತರ ದೋಖಾ: ಆಹಾರ ಇಲಾಖೆ ಅಧಿಕಾರಿಗಳಿಂದಲೇ ಅಕ್ರಮ ವರದಿ: ನಾಗೇಂದ್ರಸ್ವಾಮಿ ಕೊಳ್ಳೇಗಾಲ, ಏ.೧೦- ಹಸಿದವರಿಗೆ ಅನ್ನ ನೀಡುವ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವುದು ವಿಪರ್ಯಾಸವಾಗಿದೆ. ಮರಣ ಹೊಂದಿದAತಹ ಫಲಾನುಭವಿಯ ಪಡಿತರವನ್ನು ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಪಡೆದು ಅಕ್ರಮವೆಸಗುತ್ತಿರುವುದು ಬಯಲಾಗಿದೆ. ಮೃತ ಶಿವನಂಜಯ್ಯ ಅಂತ್ಯೊದಯ ಕಾರ್ಡ್ ಫಲಾನುಭವಿ. ಹಾಗಾಗಿ ಅವರಿಗೆ ೪೦ಕೆ.ಜಿ….

ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ಕೊರೊನಾ  ವಾರಿಯರ್ಸ್ ನೇಮಿಸಲು ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ಕೊರೊನಾ ವಾರಿಯರ್ಸ್ ನೇಮಿಸಲು ಆಗ್ರಹಿಸಿ ಪ್ರತಿಭಟನೆ

April 5, 2022

ಚಾಮರಾಜನಗರ, ಏ.4- ಕೊರೊನಾ ವಾರಿಯರ್ಸ್‍ಗಳಾಗಿ ನೇಮಕವಾಗಿರುವ ಆರೋಗ್ಯ ಇಲಾಖೆಯ 6,463 ನೌಕರರನ್ನು ಇಲಾಖೆಯ ಖಾಲಿಯಿರುವ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘ ಹಾಗೂ ಎನ್‍ಎಸ್ ಯುಐ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‍ಗಳು ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಕೆಲಕಾಲ ಪ್ರತಿಭಟನೆ ನಡೆಸಿದರು….

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಭಾರೀ ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಭಾರೀ ಪ್ರತಿಭಟನೆ

March 30, 2022

ಚಾಮರಾಜನಗರ, ಮಾ.೨೯(ಎಸ್‌ಎಸ್)- ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಐಟಿಯು, ಎಐಯುಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆ ಗಳು ಹಾಗೂ ಒಕ್ಕೂಟಗಳು ಕರೆ ನೀಡಿರುವ ರಾಷ್ಟçವ್ಯಾಪಿ ಮುಷ್ಕರದ ೨ನೇ ದಿನವಾದ ಮಂಗಳವಾರ ನಗರದಲ್ಲಿ ವಿವಿಧ ಸಂಘ ಟನೆಗಳು ಭಾರೀ ಪ್ರತಿಭಟನೆ ನಡೆಸಿದವು. ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರ ದಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ನೌಕರರು ಶ್ರೀಚಾಮರಾಜೇಶ್ವರ ದೇವ ಸ್ಥಾನದ ಆವರಣದಲ್ಲಿ ಸಮಾವೇಶಗೊಂಡು, ಅಲ್ಲಿಂದ ಮೆರವಣ ಗೆಯೊಂದಿಗೆ…

ಗಾಳಿ-ಮಳೆಗೆ ಬಾಳೆ ನಾಶ
ಚಾಮರಾಜನಗರ

ಗಾಳಿ-ಮಳೆಗೆ ಬಾಳೆ ನಾಶ

March 30, 2022

ಚಾಮರಾಜನಗರ, ಮಾ.೨೯(ಎಸ್‌ಎಸ್)-ತಾಲೂಕಿನ ಲಿಂಗನಪುರ, ಅರಕಲವಾಡಿ, ವಡ್ಡಗಲಪುರ ಹಾಗೂ ವಡ್ಡಗಲಪುರ ಹುಂಡಿ ಗ್ರಾಮಗಳಲ್ಲಿ ಸೋಮವಾರ ಸಯಂಕಾಲ ಸುರಿದ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಾಳೆ, ತೆಂಗು ಫಸಲು, ಮನೆಗಳು ಹಾನಿಗೀಡಾ ಗಿದ್ದು, ವಿದ್ಯುತ್‌ಕಂಬಗಳು ಧರೆಗುರುಳಿವೆ. ಸಾಯಂಕಾಲ ೪ ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದ ಲಿಂಗನಪುರ ಗ್ರಾಮದ ಮಲ್ಲು, ಚೆನ್ನಪ್ಪ, ಪ್ರಸಾದ್ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನಾಶವಾಗಿದೆ. ಸ್ವಾಮಿ ಅವರ ಮನೆಯ ಮೇಲ್ಛಾವಣ ಹಾರಿ ಹೋಗಿದೆ. ಮಂಜು ಅವರಿಗೆ ಸೇರಿದ ತೆಂಗಿನ…

1 2 3 4 141
Translate »