ಚಾಮರಾಜನಗರ

ಚಾ.ನಗರ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ
ಚಾಮರಾಜನಗರ

ಚಾ.ನಗರ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ

March 26, 2022

ಚಾಮರಾಜನಗರ, ಮಾ.25(ಎಸ್‍ಎಸ್)-ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ನಗರಸಭಾ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ನಗರಸಭಾ ಸದಸ್ಯನೊಬ್ಬನಿಗೆ ನಗರದ ಪ್ರಧಾನ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾ ಲಯವು 1 ವರ್ಷ ಸಾದ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ. ಹಾಲಿ ಚಾಮರಾಜನಗರದ 15ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯ ಆರ್.ಪಿ.ನಂಜುಂಡ ಸ್ವಾಮಿ ಶಿಕ್ಷೆÀ್ಷಗೆ ಗುರಿಯಾದವರು. ಪ್ರಕರಣದ ಹಿನ್ನೆಲೆ: 2010ರ ನ.10ರಂದು ಯಡಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭಾ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕದ…

ಹಳ್ಳಕ್ಕೆ ಸಾರಿಗೆ ಬಸ್ ಉರುಳಿ  ಮೂವರು ಸಾವು 6 ಮಂದಿ ಸ್ಥಿತಿ ಗಂಭೀರ
ಚಾಮರಾಜನಗರ

ಹಳ್ಳಕ್ಕೆ ಸಾರಿಗೆ ಬಸ್ ಉರುಳಿ ಮೂವರು ಸಾವು 6 ಮಂದಿ ಸ್ಥಿತಿ ಗಂಭೀರ

March 15, 2022

ಹನೂರು,ಮಾ.14(ಸೋಮು)-ಚಾಲ ಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ವೃದ್ಧೆ ಸೇರಿ ಮೂವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಮಾಳಿ ಗನತ್ತ ಹಳ್ಳದಲ್ಲಿ ಸಂಭವಿಸಿದೆ. ಮಾಳಿಗನತ್ತ ಗ್ರಾಮದ ಶಿವಮ್ಮ(70), ಸಣ್ಣ ರಾಯಪ್ಪ(70) ಹಾಗೂ ಪಿ.ಜಿ.ಪಾಳ್ಯದ ರಮೇಶ್ (30) ಮೃತಪಟ್ಟವರಾಗಿದ್ದು, ಮೃತ ಶಿವಮ್ಮ ಘಟನಾ ಸ್ಥಳದಲ್ಲಿಯೇ ಅಸುನೀಗಿದರೆ, ರಮೇಶ್ ಹಾಗೂ ಸಣ್ಣರಾಯಪ್ಪ ಚಿಕಿತ್ಸೆಗಾಗಿ ಕಾಮ ಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊ ಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಗಾಯ ಗೊಂಡಿರುವ…

ಕಾಲಮಿತಿಯಲ್ಲಿ ಗಣಿ ಇಲಾಖೆ ಕೆಲಸ ಪೂರ್ಣಗೊಳಿಸಿ
ಚಾಮರಾಜನಗರ

ಕಾಲಮಿತಿಯಲ್ಲಿ ಗಣಿ ಇಲಾಖೆ ಕೆಲಸ ಪೂರ್ಣಗೊಳಿಸಿ

February 6, 2022

ಚಾಮರಾಜನಗರ, ಫೆ.5- ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿ ದಂತೆ ಕೈಗೊಳ್ಳಬೇಕಿರುವ ಯಾವುದೇ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿಯ ಮಾನುಸಾರ ಕಾಲಮಿತಿಯಲ್ಲಿ ಅಧಿಕಾರಿ ಗಳು ನಿರ್ವಹಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಆಚಾರ ಹಾಲಪ್ಪ ಬಸಪ್ಪ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗಳ…

ಎತ್ತಿನಗಾಡಿಯಲ್ಲಿ ಮರಳು ಸಾಗಾಣಿಕೆಗೆ ಅವಕಾಶ ನೀಡಿ
ಚಾಮರಾಜನಗರ

ಎತ್ತಿನಗಾಡಿಯಲ್ಲಿ ಮರಳು ಸಾಗಾಣಿಕೆಗೆ ಅವಕಾಶ ನೀಡಿ

February 6, 2022

ಚಾಮರಾಜನಗರ, ಫೆ.5- ಎತ್ತಿನ ಗಾಡಿಯಲ್ಲಿ ಮರಳು ಸಾಗಾಣಿ ಕೆಗೆ ಮಾಡಲು ಅವಕಾಶ ನೀಡಬೇಕು ಎಂದು ಸಚಿವ ರಿಗೆ ಶಾಸಕ ಎನ್.ಮಹೇಶ್ ಮನವಿ ಮಾಡಿದರು. ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯ ಕಾವೇರಿ ನದಿ ತೀರದ ಆರೇಳು ಹಳ್ಳಿಗಳಲ್ಲಿ ಜನರು ಎತ್ತಿನಗಾಡಿಯ ಮೂಲಕ ಮರಳು ಸಂಗ್ರಹಿಸಿ ಸುತ್ತಮುತ್ತ ಮಾರಾಟ ಮಾಡುತ್ತಿದ್ದಾರೆ. ಗಣಿ ಇಲಾಖೆ ಹಾಗೂ ಪೊಲೀಸರು ಇದಕ್ಕೆ ತಡೆ ಒಡ್ಡಿ ತೊಂದರೆ ಕೊಡುತ್ತಿ ದ್ದಾರೆ. 250 ಜನರ ರೌಡಿ ಶೀಟರ್ ತೆರೆದಿದ್ದಾರೆ. ಅವರ ಕುಟುಂಬ ತೊಂದರೆಗೆ ಸಿಲುಕಿದೆ….

ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಶಾಸಕ ನರೇಂದ್ರ ಒತ್ತಾಯ
ಚಾಮರಾಜನಗರ

ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ: ಸೂಕ್ತ ಕ್ರಮಕ್ಕೆ ಶಾಸಕ ನರೇಂದ್ರ ಒತ್ತಾಯ

February 6, 2022

ಹನೂರು, ಫೆ.5(ಸೋಮು)- ರಾಯ ಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವ ಚಿತ್ರವನ್ನು ತೆಗಿಸಿರುವ ಪ್ರಕರಣ ಸಂಬಂಧ ಸರ್ಕಾರ ಹಾಗೂ ಹೈಕೋರ್ಟ್ ತನಿಖೆ ನಡೆಸಿ ಸೂಕ್ತ ಕ್ರಮ ಕ್ರಮಕೈಗೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ಒತ್ತಾಯಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಯಚೂರಿನ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವ ಚಿತ್ರವನ್ನು ಜಿಲ್ಲಾ ನ್ಯಾಯಾಧೀಶರು ತೆಗೆಸಿ ಗಣರಾಜ್ಯೋ ತ್ಸವ ಆಚರಿಸಿದ್ದು, ಈ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ….

ತ.ನಾಡಿಗೆ ಮನ್ನಣೆ: ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ
ಚಾಮರಾಜನಗರ

ತ.ನಾಡಿಗೆ ಮನ್ನಣೆ: ಮೇಕೆದಾಟು ಯೋಜನೆಗೆ ಅನುಮತಿ ವಿಳಂಬ

January 3, 2022

ಚಾಮರಾಜನಗರ,ಜ.2(ಎಸ್‍ಎಸ್)-ತಮಿಳುನಾಡಿನ ಮಾತಿಗೆ ಮನ್ನಣೆ ನೀಡು ತ್ತಿರುವ ಕೇಂದ್ರ ಸರ್ಕಾರ, ಮೇಕೆದಾಟು ಯೋಜನೆಗೆ ಅನುಮತಿ ನೀಡದೇ ರಾಜ ಕೀಯ ಮಾಡುತ್ತಿದೆ ಎಂದು ಆರೋಪಿಸಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೇಕೆದಾಟು ಯೋಜನೆಗಾಗಿ ಮನೆಗೊಬ್ಬ ರಂತೆ ಪಾದಯಾತ್ರೆಯಲ್ಲಿ ಭಾಗವಹಿಸಬೇ ಕೆಂದು ಮನವಿ ಮಾಡಿದರು. ಚಾಮರಾಜನಗರದಲ್ಲಿ ಭಾನುವಾರ ಆಯೋಜಿಸಿದ್ದ ಮೇಕೆದಾಟು ಯೋಜನೆ ಕುರಿತ ಜನ ಜಾಗೃತಿ ಸಮಾವೇಶ ಹಾಗೂ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿ ಮಾಡ ಬಾರದು ಎಂದು ತಮಿಳುನಾಡು ಬಿಜೆಪಿ…

ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್
ಚಾಮರಾಜನಗರ

ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಇಂದು ವಿಧಿವಶರಾದ ಪುನೀತ್ ರಾಜ್ ಕುಮಾರ್ ಗಾಜನೂರಿನ ಮೊಮ್ಮಗ. ಗಡಿಜಿಲ್ಲೆ ಚಾಮರಾಜನಗರಕ್ಕೆ ಹೊಂದಿ ಕೊಂಡಿರುವ ತಮಿಳುನಾಡಿನ ತಾಳವಾ ಡಿಯ ಗಾಜನೂರಿನ ಮೊಮ್ಮಗ ಪುನೀತ್ ರಾಜ್‌ಕುಮಾರ್ ಅವರು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ವರನಟ ಡಾ.ರಾಜ್‌ಕುಮಾರ್ ಅವರ ಹುಟ್ಟೂರು ದೊಡ್ಡ ಗಾಜನೂರು. ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ಅವರಿಗೆ ತಮ್ಮ ತಂದೆಯ ಹುಟ್ಟೂರಾದ ದೊಡ್ಡ ಗಾಜನೂರು ಎಂದರೆ ಬಹಳ ಇಷ್ಟ. ಇದಕ್ಕಾಗಿ ಅವರು ಸಮಯ ಸಿಕ್ಕಗಾಗಲೆಲ್ಲ ದೊಡ್ಡಗಾಜನೂರಿಗೆ ಭೇಟಿ ನೀಡುತ್ತಿದ್ದರು. ಕುಟುಂಬ ಸಮೇತವಾಗಿ…

‘ಯುವರತ್ನ’ನಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಇಂದು ಚಾ.ನಗರದಲ್ಲಿ ಸ್ವಯಂಪ್ರೇರಿತ ಬಂದ್
ಚಾಮರಾಜನಗರ

‘ಯುವರತ್ನ’ನಿಗೆ ಜಿಲ್ಲೆಯಾದ್ಯಂತ ಶ್ರದ್ಧಾಂಜಲಿ ಇಂದು ಚಾ.ನಗರದಲ್ಲಿ ಸ್ವಯಂಪ್ರೇರಿತ ಬಂದ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಹೃದಯಾಘಾತದಿಂದ ಇಂದು ವಿಧಿವಶ ರಾದ ಚಿತ್ರನಟ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸೂಚಿಸುವ ಹಿನ್ನೆಲೆ ಯಲ್ಲಿ ಶಿವಸೈನ್ಯ, ಅಪುö್ಪ ಬ್ರಿಗೇಡ್, ರಾಜ ರತ್ನ ಸಮಿತಿ ಹಾಗೂ ಡಾ.ರಾಜ್ ಕುಮಾರ್ ವಿವಿಧ ಅಭಿಮಾನಿಗಳ ಸಂಘಗಳ ಆಶ್ರಯದಲ್ಲಿ ಶನಿವಾರ(ಅ.೩೦) ಚಾಮರಾಜನಗರದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದ ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಪುನೀತ್ ರಾಜ್‌ಕುಮಾರ್ ವಿಧಿವಶ ರಾಗಿದ್ದಾರೆ ಎಂಬ ಸುದ್ದಿ ದೃಶ್ಯ ಮಾಧ್ಯಮ ಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ…

`ಚಲುವ ಚಾಮರಾಜನಗರ’ ರಾಯಭಾರಿಯೂ ಆಗಿದ್ದ ಪವರ್‌ಸ್ಟಾರ್
ಚಾಮರಾಜನಗರ

`ಚಲುವ ಚಾಮರಾಜನಗರ’ ರಾಯಭಾರಿಯೂ ಆಗಿದ್ದ ಪವರ್‌ಸ್ಟಾರ್

October 30, 2021

ಚಾಮರಾಜನಗರ, ಅ.೨೯(ಎಸ್‌ಎಸ್)- ಜಿಲ್ಲೆಯ ಪ್ರವಾಸೋದ್ಯಮದ ಉತ್ತೇಜನ ಕ್ಕಾಗಿ ಜಿಲ್ಲಾಡಳಿತ ರೂಪಿಸಿದ್ದ `ಚಲುವ ಚಾಮರಾಜನಗರ’ಕ್ಕೆ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ರಾಯಭಾರಿ ಆಗಿದ್ದರು. ಜಿಲ್ಲಾಧಿಕಾರಿ ಎಂ.ಆರ್.ರವಿ ಅವರ ವಿಶೇಷ ಆಸಕ್ತಿಯಿಂದ `ಚಲುವ ಚಾಮ ರಾಜನಗರ’ ಯೋಜನೆ ರೂಪುಗೊಂ ಡಿತ್ತು. ಇದಕ್ಕೆ ರಾಯಭಾರಿಯನ್ನಾಗಿ ಯಾರನ್ನು ಮಾಡಬೇಕು ಎಂಬ ಪ್ರಶ್ನೆ ಜಿಲ್ಲಾಡಳಿತದ ಮುಂದೆ ಬಂದಾಗ, ಜಿಲ್ಲೆಯವರೇ ಆದ ವರನಟ ಡಾ.ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್‌ಕುಮಾರ್ ಅವರೇ ಇದಕ್ಕೆ ಸೂಕ್ತ ಎಂದು ಜಿಲ್ಲಾಡಳಿತ ತೀರ್ಮಾನ ಕೈಗೊಂಡಿತ್ತು. ಆ ವೇಳೆ ಜಿಲ್ಲಾ ಉಸ್ತು…

ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ
ಚಾಮರಾಜನಗರ

ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

September 28, 2021

ಚಾಮರಾಜನಗರ, ಸೆ.27- ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ದಲ್ಲಿ ಭಾನುವಾರ ಟ್ರೋಲ್ ಕ್ರಿಕೆಟರ್ಸ್ ಅಸೋಷಿಯೇಷನ್‍ನಿಂದ ಆಯೋಜಿಸಿದ್ದ ಸೌಹರ್ದಯುತ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಯುವಕರಲ್ಲಿ ಸೌಹಾರ್ದಯುತವಾದ ಕ್ರೀಡಾ ಮನೋಭಾವನೆ ಬೆಳೆಸುವ ಉದ್ದೇಶ ದಿಂದ ಬೆಂಗಳೂರಿನ ನಿಯಾರ್‍ಮಾಲ್ ಜೋನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಪ್ರಕಾಶ್ ಜುವೆಲರ್ಸ್ ಪ್ರಾಯೋಜ ಕತ್ವದೊಂದಿಗೆ ನಡೆದ ಪಂದ್ಯವನ್ನು ಡಿಹೆಚ್‍ಓ ಡಾ.ವಿಶ್ವೇಶ್ವರಯ್ಯ ಉದ್ಘಾಟಿಸಿದರು. ಬಳಿಕ ನಡೆದ ಪಂದ್ಯಾವಳಿಯಲ್ಲಿ ಟ್ರೋಲ್ ಕ್ರಿಕೆಟ್ ಜಾಲಿ ಬಾಯ್ಸ್, ಟ್ರೋಲ್ ಕ್ರಿಕೆಟ್ ಚಾಲೆಂಜರ್ಸ್, ಟ್ರೋಲ್ ಕ್ರಿಕೆಟ್ ಡ್ರಗನ್ ಬಾಯ್ಸ್, ಟ್ರೋಲ್…

1 2 3 4 5 141
Translate »