ಕೊಡಗು

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಸಿದ್ದಾಪುರದಲ್ಲಿ ಪ್ರತಿಭಟನೆ
ಕೊಡಗು

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಸಿದ್ದಾಪುರದಲ್ಲಿ ಪ್ರತಿಭಟನೆ

January 6, 2019

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾವಚಿತ್ರವನ್ನು ಸುಟ್ಟು ಆಕ್ರೋಶ ಸಿದ್ದಾಪುರ: ಶಬರಿಮಲೆಗೆ ಮಹಿಳೆ ಯರ ಪ್ರವೇಶ ವಿರೋಧಿಸಿ ಕೇರಳ ಸರಕಾ ರದ ವಿರುದ್ಧ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿ ಕೇರಳದ ಮುಖ್ಯಮಂತ್ರಿ ಪಿಣ ರಾಯಿ ವಿಜಯ್ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ನೆಲ್ಯಹುದಿಕೇರಿಯ ಅಯ್ಯಪ್ಪ ಸೇವಾ ಸಮಿತಿ ಆಯೋಜಿಸಿದ್ದ ಪ್ರತಿಭಟನಾ ಮೆರ ವಣಿಗೆಯು ನೆಲ್ಯಹುದಿಕೇರಿಯ ಮುತ್ತಪ್ಪ ದೇವಸ್ಥಾನದಿಂದ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದ ವರೆಗೆ ನಡೆಸಿ ಪಟ್ಟಣದ ಶ್ರೀರಾಮ ಮಂದಿರ ಮುಂದೆ ಜಮಾಯಿ ಸಿದರು. ಪ್ರತಿಭಟನಾ ಮೆರವಣಿಗೆಯ ಉದ್ದಕ್ಕೂ ಕೇರಳ…

ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ
ಕೊಡಗು

ಕುಶಾಲನಗರ ಕೊಡವ ಸಮಾಜದಲ್ಲಿ ಪುತ್ತರಿ ಊರೊರ್ಮೆ

January 6, 2019

ಕುಶಾಲನಗರ: ಕೊಡವ ಸಮುದಾಯದ ಸಮಗ್ರ ಅಭಿವೃದ್ಧಿಗೆ ಜನಾಂಗದ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ.ನಾಣಯ್ಯ ಹೇಳಿದರು ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಚಿಂತನೆ ಹರಿಸಬೇಕಿದೆ. ಕೊಡವ ಬುಡಕಟ್ಟು ಸ್ಥಾನಮಾನದ ಅಧ್ಯಯನ ಸಮೀಕ್ಷೆ ನಿಟ್ಟಿನಲ್ಲಿ ಬೆಂಗಳೂ ರಿನ ಕೊಡವ ಸಮಾಜ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಐಟಿಸಿ ಕಂಪನಿಯ ನಿವೃತ್ತ…

ವಿರಾಜಪೇಟೆಯಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು
ಕೊಡಗು

ವಿರಾಜಪೇಟೆಯಲ್ಲಿ ಫುಟ್‍ಪಾತ್ ಅಂಗಡಿಗಳ ತೆರವು

January 5, 2019

ವಿರಾಜಪೇಟೆ: ವಿರಾಜಪೇಟೆ ಪಟ್ಟಣದ ಮುಖ್ಯ ಬೀದಿಯಲ್ಲಿ ಹೋಟೆಲ್ ಮತ್ತು ಅಂಗಡಿಗಳ ಮುಂಭಾಗದಲ್ಲಿ ಅನ ಧಿಕೃತವಾಗಿ ನಿರ್ಮಿಸಿದ್ದ ಮೇಲ್ಚಾವಣೆ ಪಟ್ಟ ಣದ ಮುಖ್ಯ ಬೀದಿಯ ಫುಟ್‍ಪಾತ್‍ನಲ್ಲಿ ವ್ಯಾಪಾರ ಮಾಡುವುದನ್ನು ಪಟ್ಟಣ ಪಂಚಾ ಯಿತಿ ಮುಖ್ಯಾಧಿಕಾರಿ ಎ.ಎಂ ಶ್ರೀಧರ್ ಹಾಗೂ ಸಿಬ್ಬಂದಿ ತೆರವುಗೊಳಿಸಿದರಲ್ಲದೆ ಶುಚಿತ್ವ ಕಾಪಾಡದಿದ್ದ ಹೋಟೆಲ್‍ಗಳಿಗೆ ದಂಡ ವಿಧಿಸಿದರು. ಸಂತೆ ದಿನವಾದ ಬುಧವಾರ ಒಂದು ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡಬಾರ ದೆಂದು ಹಿಂದಿನ ಪಪಂ ಮಾಸಿಕ ಸಭೆ ಯಲ್ಲಿ ನಿರ್ಣಯ ಮಾಡಲಾಗಿತ್ತು….

ಭೂಮಾಪನ ಅಧಿಕಾರಿ ವರ್ಗಾವಣೆಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹ
ಕೊಡಗು

ಭೂಮಾಪನ ಅಧಿಕಾರಿ ವರ್ಗಾವಣೆಗೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹ

January 5, 2019

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಚೇರಿಗೆ ವಾರಕ್ಕೊಮ್ಮೆ ಮಡಿಕೇರಿಯಿಂದ ಬರುತ್ತಿರುವ ಸರ್ವೆ ಇಲಾಖೆಯ ಭೂ ಮಾಪನ ಅಧಿಕಾರಿ ಶಂಶುದ್ದೀನ್ ಅವರು ಅಧಿಕಾರ ದರ್ಪದಿಂದ ರೈತರ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದಲ್ಲದೆ ಮನವಿಗೆ ಸ್ಪಂದಿಸು ತ್ತಿಲ್ಲ ಹಾಗೂ ರೈತರನ್ನು ನಿಂದಿಸುತಿದ್ದಾರೆ ಇವರ ಬಗ್ಗೆ ಮೇಲಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವುದರೊಂದಿಗೆ ಈ ಅಧಿಕಾರಿಯನ್ನು ಕೂಡಲೆ ಹೊರಜಿಲ್ಲೆಗೆ ವರ್ಗಹಿಸಬೇಕು ಇಲ್ಲವಾ ದಲ್ಲಿ ಜ.23 ರಂದು ರೈತ ಪರ ವಿವಿಧ ಸಂಘಟನೆಗಳು ವಿರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಾರ್ವಜನಿಕ ಹಿತರಕ್ಷಣಾ ಸಮಿತಿ…

‘ಅಕ್ಕ’ ಬಳಗದಿಂದ ಮಕ್ಕಂದೂರಿನ ಶಾಲಾ ಕಟ್ಟಡ ನಿರ್ಮಾಣದ ಸ್ಥಳ ಪರಿಶೀಲನೆ
ಕೊಡಗು

‘ಅಕ್ಕ’ ಬಳಗದಿಂದ ಮಕ್ಕಂದೂರಿನ ಶಾಲಾ ಕಟ್ಟಡ ನಿರ್ಮಾಣದ ಸ್ಥಳ ಪರಿಶೀಲನೆ

January 5, 2019

ಮಡಿಕೇರಿ: ಅಮೇರಿಕ ಕನ್ನಡ ಕೂಟಗಳ ಆಗರ(ಅಕ್ಕ) ಸಂಸ್ಥೆ ವತಿಯಿಂದ ತಾಲೂಕಿನ ಮಕ್ಕಂದೂರಿನಲ್ಲಿ ನಿರ್ಮಿಸಲಾ ಗುವ ಶಾಲಾ ಕೊಠಡಿ ನಿರ್ಮಾಣದ ಸ್ಥಳ ವನ್ನು ಅಕ್ಕ ಸಂಸ್ಥೆಯ ಗೌರವ ಅಧ್ಯಕ್ಷ ಅಮರ ನಾಥ ಗೌಡ, ಅಧ್ಯಕ್ಷರಾದ ಶಿವಮೂರ್ತಿ ಕಿಲಾರ, ಮಾಜಿ ಅಧ್ಯಕ್ಷರಾದ ವಿಶ್ವಾಮಿತ್ರ ಇತ ರರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾ ಡಿದ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಅವರು, ಶಾಲಾ ಕಟ್ಟಡವು ಮೂರು ಕೊಠಡಿಗಳನ್ನು ಹೊಂದಿದ್ದು, ಮೇಲ್ಭಾಗ ದಲ್ಲಿ ಸಭಾಂಗಣ ಹಾಗೆಯೇ ಶೌಚಾಲಯ…

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್
ಕೊಡಗು

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್

January 5, 2019

ಮುರ್ನಾಡು: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ ಪೋಲಿಸ್ ಅಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ, ಶ್ರೀಮತಿ ಮಾಲತಿ ದೇವಯ್ಯ ಹಾಗು ಶ್ರೀಮತಿ ಜಾನ್ಸಿರವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು. ಮುಕ್ಕಾಟಿರ ಚೋಟು ಅಪ್ಪಯ್ಯನವರು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿ ಗಳು ದೇಶಸೇವೆಯನ್ನು ಮಾಡಲು ಹಿಂಜರಿಯಬಾರದು, ಸೈನ್ಯಕ್ಕೆ ಸೇರಬೇಕು ಹಾಗೂ ಅಲ್ಲಿ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು. ಪೋಲಿಸ್ ವೃತ್ತಿಯಲ್ಲಿ ಎಂದೂ ಕೂಡ ದೃತಿಗೆಡಬಾರದು, ತರಬೇತಿ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ…

ಕಾರು ಡಿಕ್ಕಿ; ಅಪರಿಚಿತ ಪಾದಚಾರಿಗೆ ಗಾಯ
ಕೊಡಗು

ಕಾರು ಡಿಕ್ಕಿ; ಅಪರಿಚಿತ ಪಾದಚಾರಿಗೆ ಗಾಯ

January 5, 2019

ಗೋಣಿಕೊಪ್ಪಲು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಅಪರಿಚಿತ ವ್ಯಕ್ತಿಗೆ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಾರಸುದಾರರು ಇದ್ದಲ್ಲಿ ಪೊನ್ನಂ ಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರ ಲಾಗಿದೆ. ಗಾಯಾಳುವಿಗೆ ಅಂದಾಜು 60 ವರ್ಷ ವಯಸ್ಸಾಗಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ದ್ದಾರೆ. ಇದರಿಂದಾಗಿ ಅವರ ಗುರುತು ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ಡಿಸೆಂಬರ್ 28 ರಂದು ಪೊನ್ನಂಪೇಟೆ ಕೊಡವ ಸಮಾಜ ಎದುರಿನ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭ ಕಾರ್ತಿಕ್ ಎಂಬುವವರು ಚಾಲಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು….

ವ್ಯಕ್ತಿ ನಾಪತ್ತೆ
ಕೊಡಗು

ವ್ಯಕ್ತಿ ನಾಪತ್ತೆ

January 5, 2019

ಗೋಣಿಕೊಪ್ಪಲು: ಇಲ್ಲಿನ ಮೈಸೂರಮ್ಮ ಕಾಲನಿ ನಿವಾಸಿ ಎಂ. ಆರ್ಮುಗಂ (65) ಎಂಬುವವರು ಕೆಲವು ದಿನಗ ಳಿಂದ ನಾಪತ್ತೆಯಾಗಿದ್ದಾರೆ. ಕಳೆದ ಡಿಸೆಂಬರ್ 15 ರಂದು ಮನೆಯಿಂದ ಹೋದವರು ಹಿಂತಿರುಗಿ ಬಂದಿಲ್ಲ ಎಂದು ಮಗ ಚಂದ್ರಮೋಹನ್ ಗೋಣಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇರುವವರು ಗೋಣಿಕೊಪ್ಪ ಪೊಲೀಸ್ ಠಾಣೆ ದೂ. ಸಂಖ್ಯೆ 08274247333ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

ರಸ್ತೆಗೇ ಅಕ್ರಮ ಬೇಲಿ: ಆಸ್ಪತ್ರೆ ತಲುಪಲಾಗದೇ ಹೃದ್ರೋಗಿ ಸಾವು
ಕೊಡಗು

ರಸ್ತೆಗೇ ಅಕ್ರಮ ಬೇಲಿ: ಆಸ್ಪತ್ರೆ ತಲುಪಲಾಗದೇ ಹೃದ್ರೋಗಿ ಸಾವು

January 5, 2019

ಬೈಲಕುಪ್ಪೆ: ಗ್ರಾಮದ ರಸ್ತೆಗೆ ವ್ಯಕ್ತಿ ಯೊಬ್ಬ ಅಕ್ರಮವಾಗಿ ಬೇಲಿ ಹಾಕಿರುವುದರಿಂದ ಮಾರ್ಗ ಬಂದ್ ಆಗಿದ್ದು, ಹೃದಯಾಘಾತವಾದ ವ್ಯಕ್ತಿಯೊಬ್ಬರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದ ಕಾರಣ ಅವರು ಸಾವನ್ನಪ್ಪಿದರು ಎಂದು ಮೃತನ ಸಂಬಂಧಿಕರು ಕಣ್ಣೀರಿಟ್ಟು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀಪದ ನಾರಾಯಣಪುರ ಗ್ರಾಮದ ರಾಜ ನಾಯಕ ಎಂಬುವರ ಪುತ್ರ ತಮ್ಮಯ್ಯನಾಯಕ(80) ಹೃದಯಾಘಾತಕ್ಕೊಳಗಾಗಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ಮೃತರಾದರು. ಅದೇ ಗ್ರಾಮದ ರಂಗನಾಯಕ ಎಂಬುವರ ಪುತ್ರ ದೇವನಾಯಕ ಅವರು ಸಂಚಾರ ಮಾರ್ಗಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದಾರೆ ಎಂದು ಮೃತನ ಬಂಧುಗಳು ಆರೋಪಿಸಿದ್ದಾರೆ….

ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ
ಕೊಡಗು

ಭಾಗಮಂಡಲದಲ್ಲಿ ಅತಿರುದ್ರ ಮಹಾಯಾಗಕ್ಕೆ ಸಿದ್ಧತೆ ಕಾವೇರಿಗೆ ನಮನ ಸಲ್ಲಿಸುವುದು ಭಕ್ತರ ಕರ್ತವ್ಯ

January 4, 2019

ಮಡಿಕೇರಿ: ದೇಶದ ಎಲ್ಲಿಯೂ ಮಹಾನದಿಯನ್ನು ಕುಲದೇವತೆ ಎಂದು ಪೂಜಿಸದಿರುವಂತಹ ಸಂದರ್ಭ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನ ಜನರು ಪ್ರಕೃತಿ ದೈವಿಯಾದ ಕಾವೇರಿಗೆ ಸೂಕ್ತ ನಮನಗಳನ್ನು ಹೋಮ ಯಾಗಾದಿಗಳ ಮೂಲಕ ಸಲ್ಲಿಸಬೇಕಾದ ಅನಿವಾರ್ಯತೆಯಿದೆ ಎಂದು ಹೆಸರಾಂತ ದೈವಜ್ಞ ವಿಷ್ಣು ಪ್ರಸಾದ್ ಹೆಬ್ಬಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿ ಮೈದಾನದ ಬಳಿಯಲ್ಲಿನ ಕಾಫಿ ಕೃಪಾ ಕಟ್ಟಡದಲ್ಲಿರುವ ನಮಾಮಿ ಕಾವೇರಿ ಮಾತೆ ಅತಿರುದ್ರ ಮಹಾಯಾಗ ಸಮಿತಿ ಕಛೇರಿಯಲ್ಲಿ ನಡೆದ ಯಾಗ ಸಂಬಂ ಧಿತ ಪೂರ್ವಭಾವಿ ಸಭೆಯಲ್ಲಿ ಮಾತನಾ ಡಿದ ವಿಷ್ಣುಪ್ರಸಾದ್ ಹೆಬ್ಬಾರ್, ಜೀವನದಿ ಯಾಗಿ…

1 82 83 84 85 86 187
Translate »