ಮಂಡ್ಯ

ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ
ಮಂಡ್ಯ

ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ

March 12, 2020

ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್‍ಗೆ ಆನೆ ಬಲ ಬಂಡೀಪುರಕ್ಕೆ 25 ನಿವೃತ್ತ ಯೋಧರ ನೇಮಕಕ್ಕೆ ಚಿಂತನೆ ವಿಶೇಷ ಪಡೆಯಾಗಿ ಬಳಕೆಗೆ ನಿರ್ಧಾರ ಅರಣ್ಯ ಇಲಾಖೆಗೆ ಮೊದಲ ಬಾರಿ ನಿವೃತ್ತ ಸೈನಿಕರ ಸೇವೆ ಮೈಸೂರು,ಮಾ.11- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ರಕ್ಷಣಾ ಕಾರ್ಯಾಚರಣೆ ನಡೆಸಲು ಶೀಘ್ರದಲ್ಲೇ ಭಾರತೀಯ ಸೇನೆಯ ನಿವೃತ್ತ ಯೋಧರ ಪಡೆ ಕಣಕ್ಕಿಳಿಯಲಿದೆ. ಅದಕ್ಕಾಗಿ 25 ನಿವೃತ್ತ ಸೈನಿಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸದ್ಯ ಸ್ಪೆಷಲ್ ಟಾಸ್ಕ್ ಟೈಗರ್…

ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ
ಮಂಡ್ಯ

ರಸ್ತೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ

March 8, 2020

ಕೆ.ಆರ್.ಪೇಟೆ,ಮಾ.7(ಶ್ರೀನಿವಾಸ್)- ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತ ರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡು ವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ನೂರಾರು ಸಂತ್ರಸ್ತ ರೈತರು ಪ್ರತಿಭಟನೆ ನಡೆಸಿದರು. ಪಟ್ಟಣದ ಲೋಕೋಪಯೋಗಿ ಕಚೇರಿ ಮುಂಭಾಗ ಸಮಾವೇಶಗೊಂಡ ನೂರಾರು ರೈತರು ಪರಿಹಾರ ನೀಡುವಂತೆ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. 40 ವರ್ಷಗಳ ಹಿಂದೆ ತಾಲೂಕಿನ ಬೂಕನಕೆರೆ-ಅಟ್ಟುಪ್ಪೆ-ಚಿಕ್ಕಗಾಡಿಗನಹಳ್ಳಿ-ಕಟ್ಟಹಳ್ಳಿ ಮಾರ್ಗದ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕೂಡಲೇ ವೈಜ್ಞಾನಿಕ ಪರಿಹಾರ ನೀಡುವಂತೆ ಹೈ ಕೋರ್ಟ್ ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ…

ಅರಕೆರೆ ಬಳಿ ಭತ್ತದ ದಲ್ಲಾಳಿ ಆತ್ಮಹತ್ಯೆ
ಮಂಡ್ಯ

ಅರಕೆರೆ ಬಳಿ ಭತ್ತದ ದಲ್ಲಾಳಿ ಆತ್ಮಹತ್ಯೆ

March 8, 2020

ಶ್ರೀರಂಗಪಟ್ಟಣ, ಮಾ.7(ವಿನಯ್ ಕಾರೇಕುರ)-ಭತ್ತ ಖರೀದಿ ಮಾಡಿದ ದಲ್ಲಾಳಿ ಹಣ ನೀಡದೆ ವಂಚಿಸಿದ್ದರಿಂದ ಮನನೊಂದ ಮತ್ತೋರ್ವ ಭತ್ತದ ದಲ್ಲಾಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಭತ್ತದ ದಲ್ಲಾಳಿ ದೇವರಾಜು(40) ಆತ್ಮಹತ್ಯೆಗೆ ಶರಣಾಗಿದ್ದು, ಇವರು ರೈತರಿಂದ ಖರೀದಿಸಿ ನೀಡಿದ್ದ ಭತ್ತದ ಹಣವನ್ನು ಕೊಡದೆ ವಂಚಿಸುವ ಮೂಲಕ ಇವರ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಅರಕೆರೆ ಗ್ರಾಮದ ಗಿರೀಶ್ ಎಂಬ ಮತ್ತೋರ್ವ ದಲ್ಲಾಳಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿವರ: ಭತ್ತದ ದಲ್ಲಾಳಿಯಾಗಿರುವ ದೇವರಾಜು,…

ಮಳವಳ್ಳಿ ಬಳಿ ಕಾಡಾನೆ ದಾಳಿ ಬಾಳೆ ಬೆಳೆ ನಾಶ, ಬೈಕ್ ಜಖಂ
ಮಂಡ್ಯ

ಮಳವಳ್ಳಿ ಬಳಿ ಕಾಡಾನೆ ದಾಳಿ ಬಾಳೆ ಬೆಳೆ ನಾಶ, ಬೈಕ್ ಜಖಂ

March 7, 2020

ಮಳವಳ್ಳಿ,ಮಾ.6-ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಬಳಿಯ ಭೀಮನ ಕಿಂಡಿ ಬಳಿ ಇರುವ ಬೀಮನ ದೊಡ್ಡಿ ಗ್ರಾಮದಲ್ಲಿ ರೈತರೊ ಬ್ಬರ ಜಮೀನು ಸೇರಿದಂತೆ ಹಾಗೂ ತಾಲೂಕಿನ ಮತ್ತಿತ ರೆಡೆ ಆನೆಗಳ ಹಿಂಡೊಂದು ದಾಳಿ ಮಾಡಿ ಬಾಳೆ ಬೆಳೆಯನ್ನು ನಾಶ ಮಾಡಿರುವ ಹಾಗೂ ಬೈಕ್ ಜಖಂಗೊಳಿಸಿ ಹಸುಗಳ ಮೇಲೆ ಹಲ್ಲೆ ನಡೆಸಿರು ಘಟನೆ ನಡೆದಿದೆ. ತಾಲೂಕಿನ ಭೀಮನದೊಡ್ಡಿ ಗ್ರಾಮದ ರಾಮಚಂದ್ರ ಎಂಬುವವರ ಜಮೀನಿಗೆ ನುಗ್ಗಿದ ಆನೆಗಳು ಅವರ ಜಮೀನಿನಲ್ಲಿ ಎರಡು ಎಕರೆಗೆ ಹಾಕಿದ್ದ ಬಾಳೆ ಬೆಳೆ ನಾಶ ಮಾಡಿವೆ. ಇದರಿಂದ…

ಆದಿಚುಂಚನಗಿರಿ ಮಠದಲ್ಲಿ ಸಾಮೂಹಿಕ ವಿವಾಹ
ಮಂಡ್ಯ

ಆದಿಚುಂಚನಗಿರಿ ಮಠದಲ್ಲಿ ಸಾಮೂಹಿಕ ವಿವಾಹ

March 7, 2020

ಮಂಡ್ಯ,ಮಾ.6(ನಾಗಯ್ಯ)- ನಾಗ ಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗ ವಾಗಿ ಗುರುವಾರ ನಡೆದ ಉಚಿತ ಸಾಮೂ ಹಿಕ ವಿವಾಹ ಸಮಾರಂಭದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ 25 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಳಿಗ್ಗೆಯಿಂದಲೇ ಮದುವೆಯ ಎಲ್ಲಾ ವಿಧಿವಿಧಾನಗಳು ಶ್ರೀಮಠದಲ್ಲಿ ನೆರ ವೇರಿದವು. ಬಿಜಿಎಸ್ ಸಭಾಭವನವನ್ನು ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿಯವರು ಹೋಮ ಹವನ, ಧಾರ್ಮಿಕ ಸಂಪ್ರದಾಯಗಳಲ್ಲಿ ಭಾಗವಹಿಸಿದರು. ಪೂರ್ಣಾಹುತಿ ಅರ್ಪಿಸುವ ಮೂಲಕ ಮದುವೆಯ ವಿಧಿ ವಿಧಾನಗಳನ್ನು…

ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ
ಮಂಡ್ಯ

ಗವಿ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯಕ್ಕೆ ಆಕಸ್ಮಿಕ ಬೆಂಕಿ

March 7, 2020

ಮಂಡ್ಯ,ಮಾ.6(ನಾಗಯ್ಯ): ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ನಾರಗೊಂಡನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿರುವ ಗವಿರಂಗನಾಥ ಸ್ವಾಮಿ ಬೆಟ್ಟಕ್ಕೆ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 5 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಲೆ ಬಾಳುವ ವಿವಿಧ ಜಾತಿಯ ಗಿಡ ಮರಗಳು ಸುಟ್ಟು ಭಸ್ಮವಾಗಿವೆ. ಗುರುವಾರ ಬೆಳಿಗ್ಗೆ ಆಕಸ್ಮಿಕ ಕಾಣಿಸಿಕೊಂಡ ಬೆಂಕಿಯಿಂದಾಗಿ ಇಡೀ ಅರಣ್ಯ ಪ್ರದೇಶದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡು, ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಒಣಗಿ ನಿಂತಿದ್ದ ಗಿಡಮರಗಳನ್ನು ಆವರಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸ್ಥಳೀಯ ಅಗ್ನಿಶಾಮಕದಳಕ್ಕೆ…

ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ಮಂಡ್ಯ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ

March 6, 2020

ಬೇಸಿಗೆಯಲ್ಲಿ ನೀರಿನ ಬರ ಎದುರಿಸಲು  ಸಿದ್ಧರಾಗುವಂತೆ ಅಧ್ಯಕ್ಷರ ಸೂಚನೆ.! ಮಂಡ್ಯ, ಮಾ.5(ನಾಗಯ್ಯ)- ಬೇಸಿಗೆ ಕಾಲ ಶುರುವಾಗುತ್ತಿರುವುದರಿಂದ ತಾಲೂಕಿ ನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ತಾಪಂ ಅಧ್ಯಕ್ಷೆ ಶಿವಕುಮಾರಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗೆ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶಿವಕುಮಾರಿ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಎಲ್ಲೆಲ್ಲಿ ನೀರಿನ ಅಭಾವ ವಿದೆ ಎಂಬುದನ್ನೂ ಈಗಿನಿಂದಲೇ ಪರಿ ಶೀಲನೆ ನಡೆಸಬೇಕು,…

ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ
ಮಂಡ್ಯ

ಒತ್ತಡ ನಿವಾರಣೆಗೆ ಸಂಗೀತವೇ ಮದ್ದು ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಭಿಮತ

March 6, 2020

ಕಿಕ್ಕೇರಿ, ಮಾ.5- ಸುಗಮ ಸಂಗೀತ ಪರೀಕ್ಷೆ, ಮಾನಸಿಕ ನೆಮ್ಮದಿಗೆ ಟಾನಿಕ್ ನಂತೆ ಕೆಲಸ ಮಾಡಲಿದೆ ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು. ರಾಜ್ಯಾದ್ಯಂತ ಮಕ್ಕಳಿಗೆ ಪರೀಕ್ಷಾ ಭಯ ಎಂಬ ಒತ್ತಡ ನಿವಾರಣೆಗಾಗಿ ಬೆಂಗ ಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಹಮ್ಮಿಕೊಂಡಿರುವ ‘ಕನ್ನಡ ಡಿಂಡಿಮ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿದ್ರಾಹೀನತೆ ಹಾಗೂ ಹಲವು ಮಾರಕ ರೋಗ ನಿವಾರಣೆಗೆ ಸಂಗೀತ ದಿವ್ಯೌಷಧವಾಗಿದ್ದು, ಪಶು ಪಕ್ಷಿ, ಗಿಡ ಮರಗಳು…

ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ
ಮಂಡ್ಯ

ಮಂಡ್ಯದಲ್ಲಿ ಇಂದು ಜಾನಪದ ಜಾತ್ರೆ

March 6, 2020

ಮಂಡ್ಯ, ಮಾ.5(ನಾಗಯ್ಯ)- ನಗರದ ಮಹಿಳಾ ಸರ್ಕಾರಿ ಕಾಲೇಜು(ಸ್ವಾಯತ್ತ) ವತಿಯಿಂದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಮಾ.6(ನಾಳೆ )ರಂದು ಬೆಳಿಗ್ಗೆ 10ಕ್ಕೆ ಕಾಲೇಜಿನ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೆ.ಬಿ.ನಾರಾಯಣ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಶಾಸಕ ಎಂ.ಶ್ರೀನಿವಾಸ್ ಉದ್ಘಾಟಿಸುವರು, ಖ್ಯಾತ ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಪ್ರಧಾನ ಭಾಷಣ ಮಾಡುವರು. ಕಾಲೇಜಿನ ಪ್ರಾಂಶುಪಾಲ ಪ್ರೊ.ನಾರಾಯಣ ಕೆ.ಬಿ.ನಾನು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ….

ವರದಕ್ಷಿಣೆಗಾಗಿ ಸೊಸೆ ಕೊಂದು ಶವವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಅತ್ತೆ-ಮಾವನಿಗೆ ಜೈಲು
ಮಂಡ್ಯ

ವರದಕ್ಷಿಣೆಗಾಗಿ ಸೊಸೆ ಕೊಂದು ಶವವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಅತ್ತೆ-ಮಾವನಿಗೆ ಜೈಲು

March 6, 2020

ಮಂಡ್ಯ, ಮಾ.5- ವರದಕ್ಷಿಣೆ ಕಿರುಕುಳ ನೀಡಿ, ಸೊಸೆಯನ್ನು ಕೊಂದು ಶವವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದ ಮಾವನಿಗೆ ಜೀವಾವಧಿ ಮತ್ತು ಅತ್ತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಮಂಡ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಜೆ.ಪಿ.ಅರ್ಚನಾ ಅವರು ತೀರ್ಪು ನೀಡಿದ್ದಾರೆ. ಮಂಡ್ಯ ತಾಲೂಕಿನ ಬೂತನ ಹೊಸೂರು ಗ್ರಾಮದ ನಿವಾಸಿಗಳಾದ ದೇವೇಗೌಡ ಮತ್ತು ಆತನ ಪತ್ನಿ ಜಯಮ್ಮ ಶಿಕ್ಷೆಗೆ ಗುರಿಯಾದವರು. ವಿವರ: ನೇತ್ರಾವತಿ ಎಂಬುವವರನ್ನು ಬೂತನ ಹೊಸೂರು ಗ್ರಾಮದ ದೇವೇಗೌಡ ಮತ್ತು ಜಯಮ್ಮ ದಂಪತಿ…

1 29 30 31 32 33 108
Translate »