ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರ: ಮೊದಲ ಪ್ರಾಶಸ್ತö್ಯ ಮತ ಎಣ ಕೆ ಪೂರ್ಣ ಕಾಂಗ್ರೆಸ್‌ನ ಮಧು ಮುನ್ನಡೆ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರ: ಮೊದಲ ಪ್ರಾಶಸ್ತö್ಯ ಮತ ಎಣ ಕೆ ಪೂರ್ಣ ಕಾಂಗ್ರೆಸ್‌ನ ಮಧು ಮುನ್ನಡೆ

June 16, 2022

ಮೊದಲ ಪ್ರಾಶಸ್ತö್ಯ ಮತ ಎಣ ಕೆ ಅಂತ್ಯಗೊAಡಾಗ ೫೯೦೫ ಅಧಿಕ ಮತ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ದ್ವಿತೀಯ, ಜೆಡಿಎಸ್‌ನ ಹೆಚ್.ಕೆ.ರಾಮುಗೆ ತೃತೀಯ ಸ್ಥಾನ ಮೈಸೂರು,ಜೂ.೧೫(ಎಂಕೆ/ಆರ್‌ಕೆ/ಎAಟಿವೈ)-ರಾಜ್ಯ ರಾಜ ಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣ ಕೆ ಕಾರ್ಯ ಬುಧವಾರ ಆರಂಭವಾಗಿದ್ದು, ಮಧ್ಯರಾತ್ರಿ ೧ ಗಂಟೆ ಸುಮಾರಿನಲ್ಲಿ ಪ್ರಥಮ ಪ್ರಾಶಸ್ತö್ಯದ ಮತದ ಎಣ ಕೆ ಅಂತ್ಯಗೊAಡಿದೆ. ಗೆಲುವಿಗೆ ೪೬,೦೮೩ ಮತಗಳನ್ನು ನಿಗದಿಪಡಿಸಲಾಗಿದೆ. ಪ್ರಾಥಮಿಕ ಪ್ರಾಶಸ್ತö್ಯದ ಮತ ಎಣ ಕೆ ಅಂತ್ಯಗೊAಡಾಗ ಕಾಂಗ್ರೆಸ್ ಅಭ್ಯರ್ಥಿ…

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಕ್ರಮ ಕುಡಿಯುವ ನೀರು ಸಂಪರ್ಕ ಸಕ್ರಮ
ಮೈಸೂರು

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಕ್ರಮ ಕುಡಿಯುವ ನೀರು ಸಂಪರ್ಕ ಸಕ್ರಮ

June 16, 2022

ಆಧಾರ್ ನಕಲು, ಸ್ವಯಂಪ್ರೇರಿತ ಪ್ರಮಾಣ ಪತ್ರನೀಡಿದಲ್ಲಿ ಕಾನೂನುಬದ್ಧ ಕೇಂದ್ರದ 24*7 ಕುಡಿಯುವ ನೀರು ಯೋಜನೆ ಜಾರಿಗೆ ನಿರ್ಧಾರ ಬೆಂಗಳೂರು, ಜೂ.೧೫(ಕೆಎಂಶಿ)-ನಗರಪಾಲಿಕೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕ್ರಮ ಕುಡಿಯುವ ನೀರು ಸಂಪರ್ಕ ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಅಕ್ರಮ ಕೊಳಾಯಿ ಸಂಪರ್ಕ ಹೊಂದಿರು ವವರು ತಮ್ಮ ಆಧಾರ್ ನಕಲು ಪ್ರತಿ ಹಾಗೂ ಸ್ವಯಂಪ್ರೇರಿತ ಪ್ರಮಾಣ ಪತ್ರವನ್ನು ತಮ್ಮ ಸ್ಥಳೀಯ ಸಂಸ್ಥೆಗಳಿಗೆ ದಾಖಲಿಸಿದಲ್ಲಿ ಸಕ್ರಮಗೊಳಿಸಲಾಗುವುದು….

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಇಂದಿನಿಂದ ಸಿಇಟಿ
ಮೈಸೂರು

ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಇಂದಿನಿಂದ ಸಿಇಟಿ

June 16, 2022

ಬೆಂಗಳೂರು,ಜೂ.೧೫(ಕೆಎAಶಿ)-ಎAಜಿನಿಯರಿAಗ್, ವೈದ್ಯಕೀಯ, ಕೃಷಿ, ಪಶುವೈದ್ಯಕೀಯ, ಫಾರ್ಮಸಿ ಮುಂತಾದ ವೃತ್ತಿಪರ ಕೋರ್ಸುಗಳಿಗೆ ನಾಳೆ(ಜೂ.೧೬), ನಾಳಿದ್ದು (ಜೂ.೧೭)ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮತ್ತು ಜೂ. ೧೮ರಂದು ಹೊರ ನಾಡು ಮತ್ತು ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಬಾರಿ ಒಟ್ಟು ೨,೧೬,೫೨೫ ವಿದ್ಯಾರ್ಥಿಗಳು ಸಿಇಟಿ ಬರೆಯಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಿಇಟಿ ವಿವರಗಳನ್ನು ಪ್ರಕಟಿಸಿದ ಅವರು, ನಾಳೆ (ಜೂ.೧೬)ಬೆಳಗ್ಗೆ ೧೦.೩೦ರಿಂದ ೧೧.೫೦ರವರೆಗೆ ಜೀವಶಾಸ್ತç, ಮಧ್ಯಾಹ್ನ ೨.೩೦ರಿಂದ ೩.೫೦ರವರೆಗೆ ಗಣ…

ಜೂ.18ಕ್ಕೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಶತಾಯುಷಿ
ಮೈಸೂರು

ಜೂ.18ಕ್ಕೆ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಶತಾಯುಷಿ

June 16, 2022

ಅಹಮದಾಬಾದ್: ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಜೂನ್ ೧೮ರಂದು ೧೦೦ನೇ ವರ್ಷಕ್ಕೆ ಕಾಲಿಡಲಿ ದ್ದಾರೆ. ಅಂದು ಗುಜರಾತ್‌ಗೆ ಭೇಟಿ ನೀಡಲಿರುವ ಮೋದಿ ಅವರು, ಹೀರಾಬೆನ್ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಲಿದ್ದಾರೆ. ಬಳಿಕ ವಡೋದರಾದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹೀರಾ ಬೆನ್ ಅವರಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಪ್ರಾಪ್ತವಾಗಲಿ ಎಂದು ಹಾರೈಸಿ ಮೋದಿ, ವಡನಗರದಲ್ಲಿ ಧಾರ್ಮಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.  

ಇನ್ನೆರಡು ವರ್ಷದಲ್ಲಿ ಮೈಸೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ
ಮೈಸೂರು

ಇನ್ನೆರಡು ವರ್ಷದಲ್ಲಿ ಮೈಸೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ

June 16, 2022

ಬೆಂಗಳೂರು, ಜೂ.೧೫(ಕೆಎಂಶಿ)-ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ಇನ್ನೆರಡು ವರ್ಷಗಳಲ್ಲಿ ಅಂತರರಾಷ್ಟಿçÃಯ ವಿಮಾನ ನಿಲ್ದಾಣವಾಗಿ ಪರಿವರ್ತನೆಗೊಳ್ಳಲಿದೆ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಕೃಷಿ ಮತ್ತು ಕೈಗಾರಿಕಾ ಹಬ್ ಆಗಿ ರೂಪಿಸುವ ಉದ್ದೇಶದಿಂದ ಕೆಲವು ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ದಾವಣಗೆರೆ, ರಾಯಚೂರು ಹಾಗೂ ಕೊಪ್ಪಳದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಮೈಸೂರು ವಿಮಾನ ನಿಲ್ದಾಣವನ್ನು ೧೮೨೦ ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕೆಲಸ ಪ್ರಾರಂಭವಾಗಿದೆ. ವಿಸ್ತರಣೆಗೆ ಅಗತ್ಯವಿರುವ…

ಮೈಸೂರಲ್ಲಿ ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ ಹಿರಿಯರ ನಿರ್ಲಕ್ಷö್ಯಕ್ಕೆ ಜಾಮೀನುರಹಿತ ಅರೆಸ್ಟ್ ವಾರೆಂಟ್
ಮೈಸೂರು

ಮೈಸೂರಲ್ಲಿ ವಿಶ್ವ ಹಿರಿಯರ ನಿಂದನೆ ತಡೆ ಜಾಗೃತಿ ದಿನಾಚರಣೆ ಹಿರಿಯರ ನಿರ್ಲಕ್ಷö್ಯಕ್ಕೆ ಜಾಮೀನುರಹಿತ ಅರೆಸ್ಟ್ ವಾರೆಂಟ್

June 16, 2022

ಮೈಸೂರು,ಜೂ.೧೫(ಪಿಎA)- ಹಿರಿಯರ ನಿಂದನೆ, ನಿರ್ಲಕ್ಷö್ಯ ಅವರ ಮಕ್ಕಳಿಂದಲೇ ಹೆಚ್ಚಾಗಿ ಆಗುತ್ತಿದ್ದು, ಈ ಸಂಬAಧ ಸಾಕಷ್ಟು ದೂರುಗಳು ಬರುತ್ತವೆ. ಇಂತಹ ಪ್ರಕರಣಗಳು ವಾಸ್ತವದಲ್ಲಿ ದಾಖಲಾಗು ವುದು ಕಡಿಮೆ. ಒಂದು ವೇಳೆ ಪ್ರಕರಣ ದಾಖ ಲಾದರೆ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀ ಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದರು. ಮೈಸೂರಿನ ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ…

ಶಿಥಿಲಾವಸ್ಥೆಯತ್ತ ಸಾಗಿರುವ ಮೈಸೂರು ಸರ್ಕಾರಿ ಅತಿಥಿಗೃಹದ ಪಾರಂಪರಿಕ ಹೆಬ್ಬಾಗಿಲು
ಮೈಸೂರು

ಶಿಥಿಲಾವಸ್ಥೆಯತ್ತ ಸಾಗಿರುವ ಮೈಸೂರು ಸರ್ಕಾರಿ ಅತಿಥಿಗೃಹದ ಪಾರಂಪರಿಕ ಹೆಬ್ಬಾಗಿಲು

June 16, 2022

ಮೈಸೂರು, ಜೂ. ೧೫(ಆರ್‌ಕೆ)- ಅಂತರ ರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಪಾಲ್ಗೊ ಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಸಿಂಗಾರಗೊಳ್ಳುತ್ತಿದ್ದರೂ, ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಅತಿಥಿಗೃಹದ ಪಾರಂಪರಿಕ ಸ್ವಾಗತ ಕಮಾನು ಗೇಟ್ ಅರ್ಥಾತ್ ಹೆಬ್ಬಾಗಿಲು ಮಾತ್ರ ನಿರ್ಲಕ್ಷö್ಯಕ್ಕೊಳಗಾಗಿದೆ. ಜೂನ್ ೨೦ ಮತ್ತು ೨೧ರಂದು ಮೈಸೂರಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರು ವುದರಿಂದ ಪ್ರಧಾನಿಗಳು ಸಂಚರಿಸುವ ಮಾರ್ಗ, ಸರ್ಕಲ್, ಜಂಕ್ಷನ್‌ಗಳು, ವಾಸ್ತವ್ಯ ಹೂಡುವ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುತ್ತಿರುವ ಮೈಸೂರು ಮಹಾನಗರ…

ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ
ಮೈಸೂರು

ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ

June 16, 2022

ಕೊಯಮತ್ತೂರು: ಭಾರತದ ಮೊದಲ ಖಾಸಗಿ ರೈಲು ಕಾರ್ಯಾರಂಭ ಮಾಡಿದ್ದು, ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಭಾರ ತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ಖಾಸಗಿ ಸಂಸ್ಥೆಗಳು ನಿರ್ವಹಿಸುವ ಪ್ರಯಾಣ ಕರ ರೈಲು ಸೇವೆ ಆರಂಭವಾಗಿದ್ದು, ಕೇಂದ್ರ ಸರ್ಕಾರದ ‘ಭಾರತ್ ಗೌರವ್’ ಯೋಜನೆಯಡಿ ಇದು ಚಾಲನೆಗೊಂಡಿರುವುದು ಗಮನಾರ್ಹ. ಈ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ಸಂಚರಿಸುತ್ತದೆ. ಜೂ.೧೪ರ ಸಂಜೆ ಕೊಯಮತ್ತೂರಿನಲ್ಲಿ ಖಾಸಗಿ ರೈಲುಸೇವೆಗೆ ಚಾಲನೆ ದೊರೆತಿದ್ದು, ರೈಲು ತಮಿಳುನಾಡಿನ ಕೊಯ…

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇಂದು ಮತ ಎಣ ಕೆ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇಂದು ಮತ ಎಣ ಕೆ

June 15, 2022

ಮೈಸೂರಿನ ಮಹಾರಾಣ ವಾಣ ಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಅಗತ್ಯ ಸಿದ್ಧತೆ;ವ್ಯಾಪಕ ಪೊಲೀಸ್ ಬಂದೋಬಸ್ತ್ ಯಾರೊಬ್ಬರೂ ಮೊದಲ ಪ್ರಾಶಸ್ತö್ಯದ ನಿಗದಿತ ಖೋಟಾ ತಲುಪದಿದ್ದರೆ ಫಲಿತಾಂಶ ವಿಳಂಬ ಸಾಧ್ಯತೆ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣ ಮಹಿಳಾ ವಾಣ ಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟಾçಂಗ್ ರೂಂನಲ್ಲಿ ನಗರ ಪೊಲೀಸರ ಕಾವಲು. ಮತ ಎಣ ಕೆಗೆ ಸಜ್ಜುಗೊಳಿಸಿರುವುದನ್ನು ಮತ್ತೊಂದು ಚಿತ್ರದಲ್ಲಿ ಕಾಣಬಹುದು. ಮೈಸೂರು,ಜೂ. ೧೪(ಆರ್‌ಕೆ)- ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿ ಷತ್ತಿಗೆ ಸೋಮವಾರ ನಡೆದ ಚುನಾವಣೆಯ ಮತ ಎಣ ಕೆ…

ವಿಧಾನಸಭೆ ಚುನಾವಣೆಗೆ ಈಗಲೇ ಬಿಜೆಪಿ ನಾಯಕರಿಂದ ರಾಜ್ಯದಲ್ಲಿ ಪರೋಕ್ಷ ಪ್ರಚಾರ!
ಮೈಸೂರು

ವಿಧಾನಸಭೆ ಚುನಾವಣೆಗೆ ಈಗಲೇ ಬಿಜೆಪಿ ನಾಯಕರಿಂದ ರಾಜ್ಯದಲ್ಲಿ ಪರೋಕ್ಷ ಪ್ರಚಾರ!

June 15, 2022

ಸಮುದಾಯದ ಮುಖಂಡರು, ಸ್ವಾಮೀಜಿಗಳ ಭೇಟಿ ಪ್ರಧಾನಿಯಾದಿಯಾಗಿ ಕೇಂದ್ರ ಸಚಿವರಿಂದ ನಿರಂತರ ಪ್ರವಾಸ ಕರ್ನಾಟಕದ ಆಡಳಿತವನ್ನುಉಳಿಸಿಕೊಳ್ಳಲು ತಂತ್ರಗಾರಿಕೆ ಬೆಂಗಳೂರು, ಜೂ. ೧೪(ಕೆಎಂಶಿ)- ಮರಳಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಪಶ್ಚಿಮಬಂಗಾಳದ ಸೂತ್ರವನ್ನು ಪಾಲಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ರಾಜ್ಯ ವಿಧಾನಸಭೆಗೆ ಬರುವ ಏಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಪಕ್ಷದ ನಾಯಕರು ಕಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ಪಶ್ಚಿಮಬಂಗಾಳ ಹಾಗೂ ಹೈದ ರಾಬಾದ್ ನಗರಪಾಲಿಕೆ ಯಲ್ಲಿ ಪಕ್ಷ ಹಿಡಿತ ಸಾಧಿಸಲು ನಡೆಸಿದ ಹೋರಾಟದ ಸೂತ್ರವನ್ನೇ ಕರ್ನಾ ಟಕದಲ್ಲೂ ಅಳವಡಿಸಲು ಸಜ್ಜಾಗಿದೆ. ಇದಕ್ಕೆ…

1 51 52 53 54 55 1,611
Translate »