ಮೈಸೂರು

ಬಿ.ವೈ.ವಿಜಯೇಂದ್ರಗೆ ಮಣೆ ಹಾಕದ ವರಿಷ್ಠರು
ಮೈಸೂರು

ಬಿ.ವೈ.ವಿಜಯೇಂದ್ರಗೆ ಮಣೆ ಹಾಕದ ವರಿಷ್ಠರು

May 25, 2022

ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಆಪ್ತರಿಗೆ ಪಕ್ಷ ಸಂಘಟನೆ ಸಂದೇಶ ಬೆAಗಳೂರು, ಮೇ೨೪(ಕೆಎಂಶಿ)-ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವರಿಷ್ಠರು ವಿಧಾನಪರಿಷತ್ ಟಿಕೆಟ್ ನಿರಾಕರಿಸಿದ್ದಾರೆ. ಇದರಿಂದ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ, ಆದರೆ, ರಾಜ್ಯ ಬಿಜೆಪಿ ‘ಎಲ್ಲವೂ ಸಂತೋಷಮಯವಾಗಿದೆ’ ಎಂದು ಹೇಳುತ್ತಿದೆ. ಟಿಕೆಟ್ ನಿರಾ ಕರಣೆ ಆಗುತ್ತಿದ್ದಂತೆ ವಿಜಯೇಂದ್ರ ತಮ್ಮ ಬೆಂಬಲಿಗರು ಅಸಮಾ ಧಾನಗೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದಿದ್ದರೆ, ಯಡಿಯೂರಪ್ಪ ಟ್ವೀಟ್ ಮಾಡಿ,…

ಕೋರ್ಟಿಗೆ ಹಾಜರಾಗದೇ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಮೈಸೂರು ಆರೋಪಿ ಸೆಲ್ಫಿಯಿಂದ ಸಿಕ್ಕಿ ಬಿದ್ದ
ಮೈಸೂರು

ಕೋರ್ಟಿಗೆ ಹಾಜರಾಗದೇ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಮೈಸೂರು ಆರೋಪಿ ಸೆಲ್ಫಿಯಿಂದ ಸಿಕ್ಕಿ ಬಿದ್ದ

May 25, 2022

ಬೆಂಗಳೂರು ಮಾಲ್‌ನಲ್ಲಿ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಪೊಲೀಸರಿಗೆ ತಗ್ಲಾಕೊಂಡ! ಮೈಸೂರು, ಮೇ ೨೪(ಆರ್‌ಕೆ)- ಜಾಮೀನಿನ ಮೇಲೆ ಹೊರಬಂದು ಕೋರ್ಟ್ ವಿಚಾರಣೆಗೆ ಹಾಜರಾಗದೇ ಕಳೆದ ಐದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೈಸೂ ರಿನ ಕೊಲೆ ಆರೋಪಿ ಭಾನುವಾರ ಬೆಂಗ ಳೂರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ಯಾದ ಎಂಬಿಎ ಪದವೀಧರ ಮಧುಸೂದನ್ ಅಲಿಯಾಸ್ ಮಧು (೩೫) ಬಂಧಿತ ಆರೋಪಿ. ಬೆಂಗಳೂರಿನ ಮಾಲ್‌ವೊಂದರಲ್ಲಿ ಸ್ನೇಹಿತ ನೊಂದಿಗೆ ತೆಗೆಸಿಕೊಂಡ ಸೆಲ್ಫಿ ಫೋಟೋ ವನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್…

ಒಂದು ಇಲ್ಲವೆ ಎರಡನೇ ತರಗತಿ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ
ಮೈಸೂರು

ಒಂದು ಇಲ್ಲವೆ ಎರಡನೇ ತರಗತಿ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಕೆ

May 24, 2022

ರಾಷ್ಟಿçÃಯವಾದಿ ಶಿಕ್ಷಣ ವ್ಯವಸ್ಥೆಯಿಂದ ಹಿಂದೆ ಸರಿಯಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬೆಂಗಳೂರು,ಮೇ ೨೩- ಶಿಕ್ಷಣ ವ್ಯವಸ್ಥೆ ಯಲ್ಲಿ ನೈತಿಕ ಅಂಶಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ, ಎಷ್ಟೇ ಸಮಸ್ಯೆ ಎದುರಾದರೂ ರಾಷ್ಟಿçÃಯವಾದಿ ಶಿಕ್ಷಣ ನೀಡುವ ಸರ್ಕಾರ ನಿಲುವಿನಿಂದ ವಿಮುಖ ವಾಗುವುದಿಲ್ಲ. ಪ್ರಸಕ್ತ ವರ್ಷ ಒಂದು ಪಠ್ಯ ವಾಗಿ ನೈತಿಕ ಶಿಕ್ಷಣವನ್ನು ಜಾರಿಗೊಳಿಸು ತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಚಾಮರಾಜಪೇಟೆಯ ಉದಯ ಭಾನು ಪಬ್ಲಿಕ್ ಶಾಲೆಯ ಆಟದ ಮೈದಾನಲ್ಲಿ ಆಚಾರ್ಯ ನರರತ್ನ…

ಪ್ರಿಯಕರನ ಸೇರಲು ಹೆತ್ತ ಕಂದನ ಅನಾಥ’ ಮಾಡಿದ ಮಹಾ ಪ್ರೇಯಸಿ!
ಮೈಸೂರು

ಪ್ರಿಯಕರನ ಸೇರಲು ಹೆತ್ತ ಕಂದನ ಅನಾಥ’ ಮಾಡಿದ ಮಹಾ ಪ್ರೇಯಸಿ!

May 24, 2022

ಮಗುವಿನೊಂದಿಗೆ ಮೇ ೯ರಂದು ರಾಯಚೂರಿನಿಂದ ಮೈಸೂರಿನ ಲಷ್ಕರ್ ಠಾಣೆಗೆ ಬಂದಿದ್ದ ರಘು ಮೈಸೂರು, ಮೇ ೨೩- ರಾಯ ಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ, ಯುವಕನ ಕೈಗೆ ಮಗು ಕೊಟ್ಟು ನಾಪತ್ತೆ ಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಗೆ ಅಡ್ಡಿಯಾಗಿದ್ದ ಮಗು ವನ್ನು ಅನಾಥ ಎಂದು ಬಿಂಬಿಸುವ ಸಲುವಾಗಿ ಮೈಸೂರಿಗೆ ಮಗುವನ್ನು ತಂದ ಯುವಕ ಮತ್ತು ಆತನ ಪ್ರೇಯ ಸಿಯ ನಾಟಕ ಬಯಲಾಗಿದೆ. ಯಾದಗಿರಿ ತಾಲೂಕು ಠಾಣಾ ಗುಂದಿ ಗ್ರಾಮದ ಪೈಂಟರ್ ಯೇಸುರಾಜ್ ಎಂಬುವರ ಪತ್ನಿ ರೇಣುಕಾ…

ವಿಧಾನಸಭೆಯಿಂದ ಪರಿಷತ್‌ಗೆ ಚುನಾವಣೆ ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗಳು
ಮೈಸೂರು

ವಿಧಾನಸಭೆಯಿಂದ ಪರಿಷತ್‌ಗೆ ಚುನಾವಣೆ ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗಳು

May 24, 2022

ನಾಗರಾಜ್ ಯಾದವ್ ಅಬ್ದುಲ್ ಜಬ್ಬಾರ್ ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕ ಮಾಂಡ್ ಕೊನೆಗೂ ಅಭ್ಯರ್ಥಿಗಳ ಆಯ್ಕೆ ಮಾಡಿದ್ದು, ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಹಾಗೂ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಅವರಿಗೆ ಅವಕಾಶ ನೀಡಿದೆ. ಆ ಮೂಲಕ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹಗ್ಗ ಜಗ್ಗಾಟಕ್ಕೆ ಬೇಸತ್ತ ಹೈಕಮಾಂಡ್ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ರಾಜ್ಯ ಸಭೆ ಪ್ರತಿಪಕ್ಷ…

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ: 2 ಹೆಣ್ಣು,2 ಗಂಡು
ಮೈಸೂರು

ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ: 2 ಹೆಣ್ಣು,2 ಗಂಡು

May 24, 2022

ಶಿವಮೊಗ್ಗ, ಮೇ ೨೩- ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಬರೋಬ್ಬರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಹಾಗೂ ಅಲ್ಮಾಜಾ ಬಾನು ದಂಪತಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅಲ್ಮಾಜಾ ಬಾನು ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಪ್ರಕಾರ ಒಟ್ಟಿಗೆ ೪ ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ತುಂಬಾ ಅಪರೂಪ. ೫.೧೨ ಲಕ್ಷ ಜನರಲ್ಲಿ ಒಬ್ಬರು ಮಾತ್ರ ಈ ರೀತಿ ೪ ಮಕ್ಕಳಿಗೆ…

ಲುಲು ಗ್ರೂಪ್‌ನಿಂದ ರಾಜ್ಯದಲ್ಲಿ ೨ ಸಾವಿರ ಕೋಟಿ ಹೂಡಿಕೆ
ಮೈಸೂರು

ಲುಲು ಗ್ರೂಪ್‌ನಿಂದ ರಾಜ್ಯದಲ್ಲಿ ೨ ಸಾವಿರ ಕೋಟಿ ಹೂಡಿಕೆ

May 24, 2022

ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಸಿಎಂ ಜೊತೆ ಒಪ್ಪಂದಕ್ಕೆ ಸಹಿ ೧೦ ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮೆ.ಲುಲು ಗ್ರೂಪ್ ಇಂಟರ್ ನ್ಯಾಷನಲ್ ನಿರ್ದೇಶಕ ಎ.ವಿ.ಅನಂತರಾಮನ್(ಮುಖ್ಯಮAತ್ರಿಗಳ ಜೊತೆ ಮಾತನಾಡುತ್ತಿರುವುದು) ಮತ್ತಿತರರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚರ್ಚೆ ನಡೆಸಿದರು. ಬೆಂಗಳೂರು, ಮೇ ೨೩- ಕರ್ನಾಟಕ ದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಹಲವು…

ಪೆಟ್ರೋಲ್ 9.50 ಡೀಸೆಲ್ 7 ರೂ. ಇಳಿಕೆ ಉಜ್ವಲಸಿಲಿಂಡರ್‌ಗೆ 200 ರೂ. ಸಬ್ಸಿಡಿ ರಸಗೊಬ್ಬರ, ಸಿಮೆಂಟ್ ದರ ಇಳಿಕೆ ಘೋಷಣೆ
ಮೈಸೂರು

ಪೆಟ್ರೋಲ್ 9.50 ಡೀಸೆಲ್ 7 ರೂ. ಇಳಿಕೆ ಉಜ್ವಲಸಿಲಿಂಡರ್‌ಗೆ 200 ರೂ. ಸಬ್ಸಿಡಿ ರಸಗೊಬ್ಬರ, ಸಿಮೆಂಟ್ ದರ ಇಳಿಕೆ ಘೋಷಣೆ

May 22, 2022

ಮೈಸೂರಲ್ಲಿದರ ಪೆಟ್ರೋಲ್- 101.46  ಡೀಸೆಲ್- 87.45 ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಅಲ್ಪ ರಿಲೀಫ್ ನವದೆಹಲಿ, ಮೇ ೨೧- ಮಹತ್ವದ ಬೆಳವಣ ಗೆ ಯೊಂದರಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ ಮತ್ತು ಸಿಮೆಂಟ್ ದರವನ್ನು ಇಳಿಕೆ ಮಾಡುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಸ್ಪಲ್ಪ ಮಟ್ಟಿನ ರಿಲೀಫ್ ನೀಡಿದೆ. ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಇಳಿಕೆ ಮಾಡಿರುವುದರಿಂದ ಪೆಟ್ರೋಲ್ ಬೆಲೆ ೯.೫ ರೂ., ಡೀಸೆಲ್ ದರ ೭ ರೂ. ಇಳಿಕೆ ಯಾಗಿದೆ….

ಗಣ ಗಾರಿಕೆಗೆ ಭೂಮಿ ನೀಡದ      ರೈತನ ಅಪಹರಿಸಿ ಹತ್ಯೆಗೈದು, ಹೂತರು…
ಮೈಸೂರು

ಗಣ ಗಾರಿಕೆಗೆ ಭೂಮಿ ನೀಡದ ರೈತನ ಅಪಹರಿಸಿ ಹತ್ಯೆಗೈದು, ಹೂತರು…

May 22, 2022

ನಾಗಮಂಗಲ ತಾಲೂಕಲ್ಲಿ ರಾಕ್ಷಸಿ ಕೃತ್ಯ ಸಂಬAಧಿಯೂ ಪ್ರಕರಣದಲ್ಲಿ ಶಾಮೀಲು ತಮಿಳ್ನಾಡಿನ ಉದ್ಯಮಿಯಿಂದ ಗಣ ಗಾರಿಕೆ; ಪಕ್ಕದ ಜಮೀನಿನ ಮೇಲೂ ಕಣ ್ಣತ್ತು ಹತ್ಯೆಗೀಡಾದ ಮೋಹನ್ ತಾಯಿ, ಪತ್ನಿ ದೂರಿಗೆ ಸ್ಪಂದಿಸದ ಪೊಲೀಸರು ನಾಗಮಂಗಲ, ಮೇ ೨೧ (ಮಹೇಶ್, ಎಸಿಪಿ)-ಗಣ ಗಾರಿಕೆಗೆ ಜಮೀನು ನೀಡಲು ನಿರಾಕರಿಸಿದ ರೈತನ ಅಪಹರಿಸಿ ಹತ್ಯೆ ಮಾಡಿರುವ ಘಟನೆ ನಾಗಮಂಗಲ ತಾಲೂಕು ನರಗಲು ಗ್ರಾಮದಿಂದ ವರದಿಯಾಗಿದೆ.ನರಗಲು ಗ್ರಾಮದ ರೈತ ಎನ್.ಆರ್.ಮೋಹನ್(೩೧)ನನ್ನು ಹತ್ಯೆ ಮಾಡಲಾಗಿದೆ. ಈತನನ್ನು ಮೇ ೧೫ರಂದು ಸಂಜೆ ತಮಿಳು ನಾಡು ಮೂಲದ ಗಣ…

ಮರಕ್ಕೆ ಟೆಂಪೋ ಟ್ರಾಕ್ಸ್ ಡಿಕ್ಕಿ: 8 ಮಂದಿ ದಾರುಣ ಸಾವು ಮಸಣವಾಯ್ತುಮದುವೆ ಮನೆ
ಮೈಸೂರು

ಮರಕ್ಕೆ ಟೆಂಪೋ ಟ್ರಾಕ್ಸ್ ಡಿಕ್ಕಿ: 8 ಮಂದಿ ದಾರುಣ ಸಾವು ಮಸಣವಾಯ್ತುಮದುವೆ ಮನೆ

May 22, 2022

ಧಾರವಾಡ, ಮೇ ೨೧- ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ೮ ಜನ ಮೃತಪಟ್ಟಿದ್ದು, ೧೩ ಮಂದಿ ಗಾಯಗೊಂಡಿದ್ದಾರೆ. ಬಾಡ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಪ ಘಾತಕ್ಕೀಡಾದ ಕ್ರೂಸರ್‌ನಲ್ಲಿ ೨೦ಕ್ಕೂ ಹೆಚ್ಚು ಜನ ಪ್ರಯಾ ಣ ಸುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನ ಕಟ್ಟಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯ ರಭ ಸಕ್ಕೆ ನಾಲ್ವರು ಸ್ಥಳದಲ್ಲೇ…

1 61 62 63 64 65 1,611
Translate »