ಗುಡ್ಡೆಹೊಸೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
ಕೊಡಗು

ಗುಡ್ಡೆಹೊಸೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

January 31, 2019

ಗುಡ್ಡೆಹೊಸೂರು: ಇಲ್ಲಿನ ಬೊಳ್ಳ್ಳೂರು ಶ್ರೀಬಸವೇಶ್ವರ ದೇವ ಸ್ಥಾನದಲ್ಲಿ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸ್ವಾಮಿಗಳ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಗ್ರಾಮದ ಅಧಿಕ ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಸರ್ವರಿಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಗ್ರಾಮಸ್ಥರಾದ ಬಿ.ಸಿ. ಮಲ್ಲಿಕಾರ್ಜನ, ಶುಭಶೇಖರ್, ಬಿ.ಎಸ್.ದಿನೇಶ್, ಬಿ.ಎಸ್.ಗುರುಸ್ವಾಮಿ, ಪಾಪಣ್ಣ, ಗಿರೀಶ್, ಮಂಡೆಪಂಡಸೋಮಯ್ಯ(ರಘು), ಕಡ್ಯದ ಬಾಲ ಕೃಷ್ಣ, ಭರತ್, ಲಿಂಗರಾಜ್, ಬಿ.ಜಿ.ಸುರೇಶ್ ಇತರರಿದ್ದರು.

Translate »