Tag: Mandya

ಭಾರತ್ ಬಂದ್‍ಗೆ ಸಂಘಟನೆಗಳ ಬೆಂಬಲ
ಮಂಡ್ಯ

ಭಾರತ್ ಬಂದ್‍ಗೆ ಸಂಘಟನೆಗಳ ಬೆಂಬಲ

September 10, 2018

ಮಂಡ್ಯ:  ತೈಲಬೆಲೆ ಹೆಚ್ಚಳ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕರೆ ನೀಡಲಾಗಿರುವ ಭಾರತ್ ಬಂದ್‍ಗೆ ಮಂಡ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಕೆಎಸ್‍ಆರ್‍ಟಿಸಿ, ಖಾಸಗಿ ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದರೆ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬಸ್ ಸಂಚಾರ…

ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಮಂಡ್ಯ

ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

September 10, 2018

ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀಮುತ್ತುರಾಯ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರಧಾನ ಅರ್ಚಕ ಮುತ್ತುರಾಜ್ ಪಟ್ಟಣದ ವಿವಿಧ ಬಡಾವಣೆಯಲ್ಲಿ ಜೋಳಿಗೆ ಹಿಡಿದು ಧವನ ಧಾನ್ಯ ಸಂಗ್ರಹಿಸಿ ಅದ ರಿಂದ ಪ್ರಸಾದ ತಯಾರಿಸಿ ಮುತ್ತುರಾಯ ಸ್ವಾಮಿಗೆ ನೈವೇದ್ಯ ಮಾಡಿದ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು. ಪಟ್ಟಣದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತರು ಸರದಿ ಸಾಲಿನಲ್ಲಿ…

ಕಡೇ ಶ್ರಾವಣ ಶನಿವಾರ: ಮಂಡ್ಯ ಜಿಲ್ಲಾದ್ಯಂತ ವಿಶೇಷ ಪೂಜೆ
ಮಂಡ್ಯ

ಕಡೇ ಶ್ರಾವಣ ಶನಿವಾರ: ಮಂಡ್ಯ ಜಿಲ್ಲಾದ್ಯಂತ ವಿಶೇಷ ಪೂಜೆ

September 9, 2018

ಮಂಡ್ಯ:  ಕಡೇ ಶ್ರಾವಣ ಶನಿವಾರದ ಪ್ರಯುಕ್ತ ಜಿಲ್ಲಾದ್ಯಂತ ಶನಿ ದೇವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಂಡ್ಯ, ಮದ್ದೂರು, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ವಿವಿಧೆಡೆ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಭಕ್ತಿಭಾವ ಮೆರೆದ ಬಗ್ಗೆ ವರದಿಯಾಗಿದೆ. ಮಂಡ್ಯ: ಮಂಡ್ಯದ ಬನ್ನೂರು ರಸ್ತೆಯ ಶನೇಶ್ವರ, ಹೊಸಹಳ್ಳಿಯ ಶನೇಶ್ವರ ಸ್ವಾಮಿ, ಪೇಟೆ ಬೀದಿಯ ಲಕ್ಷ್ಮೀನರಸಿಂಹ, ಕಾಳಿಕಾಂಬ, ಮಂಡ್ಯ- ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ದೇವಾಲಯ, ಸಾತನೂರಿನ ಕಂಬದ…

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!
ಮಂಡ್ಯ

ಚೆಲುವನಾರಾಯಣ ಸ್ವಾಮಿ ದೇಗುಲದ ಗುಮಾಸ್ತ ಹುದ್ದೆ ರದ್ದು!

September 6, 2018

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ದೇವಾಲಯದ ಕಚೇರಿಯಲ್ಲಿ ಅಕ್ರಮವಾಗಿ ಲೆಕ್ಕಪತ್ರ ಗುಮಾಸ್ತ ಎಂಬ ಅನಗತ್ಯ ಹುದ್ದೆ ಸೃಷ್ಟಿಸಿಕೊಂಡು ಹೊರಗುತ್ತಿಗೆ ಮೇಲೆ ನೇಮಕವಾಗಿರುವ ವ್ಯಕ್ತಿಯನ್ನು ಸೇವೆಯಿಂದ ಬಿಡುಗಡೆ ಮಾಡಿ ಹುದ್ದೆರದ್ದುಪಡಿಸುವ ಸಂಬಂಧ ಕ್ರಮ ಜರುಗಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಮತ್ತು ಮುಜರಾಯಿ ಇಲಾಖೆಯ ಸಚಿವರು ನೀಡಿರುವ ಆದೇಶದಂತೆ ದೇವಾಲಯದಲ್ಲಿ ಅನಗತ್ಯವಾದ ಲೆಕ್ಕಪತ್ರ ಗುಮಾಸ್ತ ಹುದ್ದೆ ಸೃಷ್ಟಿಸಿ ನೇಮಕವಾಗಿರುವ ಹೇಮಂತಕುಮಾರ್ ಅವರನ್ನು ವಿಮುಕ್ತಿಗೊಳಿಸಿ ಹುದ್ದೆಯನ್ನು ರದ್ದು ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ. ದೇವಾಲಯದ ಮುಜರಾಯಿ ಇಲಾಖೆಯ ನೌಕರರ…

ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ
ಮಂಡ್ಯ

ಲೋಕಲ್ ಎಲೆಕ್ಷನ್ ಫಲಿತಾಂಶ ಪ್ರಕಟ ಜೆಡಿಎಸ್ ಪ್ರಾಬಲ್ಯ: ಕಾಂಗ್ರೆಸ್‍ಗೆ ಭಾರೀ ಮುಖಭಂಗ

September 4, 2018

ಮಂಡ್ಯ: ವಿಧಾನಸಭಾ ಚುನಾವಣೆ ಯಲ್ಲಿ ಜಿಲ್ಲೆಯ 7 ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಮೆರೆದಿದ್ದ ಜೆಡಿಎಸ್, ನಗರ ಸ್ಥಳೀಯ ಸಂಸ್ಥೆ ಚುನಾ ವಣೆಯಲ್ಲಿಯೂ ತನ್ನ ಪಾರುಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಪೈಕಿ 1 ನಗರಸಭೆ, 3 ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಜೆಡಿಎಸ್ 1 ಪಟ್ಟಣ ಪಂಚಾಯಿತಿಗಷ್ಟೇ ಕಾಂಗ್ರೆಸ್ ತೃಪ್ತಿಪಟ್ಟುಕೊಂಡಿದೆ. ಮಂಡ್ಯ ನಗರಸಭೆ, ಪಾಂಡವಪುರ, ನಾಗ ಮಂಗಲ, ಮದ್ದೂರು ಪುರಸಭೆಗಳಲ್ಲಿ ಜೆಡಿಎಸ್ ತನ್ನ ಪಾರುಪತ್ಯ ಪ್ರತಿಷ್ಠಾಪಿಸಿದ್ದು, ಕಾಂಗ್ರೆಸ್ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ತನ್ನ…

ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ
ಮಂಡ್ಯ

ಮದ್ದೂರು ಪುರಸಭೆ: ಜೆಡಿಎಸ್ ವಶಕ್ಕೆ

September 4, 2018

ಮಂಡ್ಯ:  ಮದ್ದೂರು ಪುರಸಭೆ ಯಲ್ಲಿ ಜೆಡಿಎಸ್ ಸರಳ ಬಹುಮತ ದೊಂದಿಗೆ ಅಧಿಕಾರ ಹಿಡಿದಿದೆ. ಪುರ ಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ 3, ಬಿಜೆಪಿ 1 ಹಾಗೂ ಇತರರು 6 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ವಿಜೇತರ ಪಟ್ಟಿ: ವಾರ್ಡ್ 1: ಎಸ್. ಮಹೇಶ್ ಜೆಡಿಎಸ್ 560, ವಾರ್ಡ್ 2: ಶೋಭಾ ಮರಿ ಪಕ್ಷೇತರ 442, ವಾರ್ಡ್ 3: ಬಸವರಾಜ ಜೆಡಿಎಸ್ 402, ವಾರ್ಡ್ 4: ಪ್ರಿಯಾಂಕಾ ಅಪ್ಪುಗೌಡ ಪಕ್ಷೇತರ 368, ವಾರ್ಡ್ 5: ಕೋಕಿಲಾ ಅರುಣ್…

ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!
ಮಂಡ್ಯ

ಕಾವೇರಿ ನದಿ ಪಕ್ಕದ ಮೈಸೂರು ಅರಸರ ಮಂಟಪ ನಾಶ.!

August 30, 2018

ಮಂಡ್ಯ:  ಮೈಸೂರು ಅರಸರ ಹೆಸರಿನಲ್ಲಿರುವ ಅದೆಷ್ಟೋ ಜಾಗಗಳನ್ನು ಪಟ್ಟಭದ್ರರು ಅಕ್ರಮವಾಗಿ ಲಪಟಾಯಿಸಿರುವುದು, ಲಪಟಾಯಿಸಲು ಸಂಚು ನಡೆಯುತ್ತಿರುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ. ಅಂಥದ್ದೇ ಮತ್ತೊಂದು ರಾಜ ಮನೆತನ ಬಳಸುತ್ತಿದ್ದ ಜಾಗವನ್ನು ಪಟ್ಟಭದ್ರರು ಕಬಳಿಸಲು ಸಂಚು ನಡೆಸಿರುವ ಪ್ರಕರಣ ಶ್ರೀರಂಗಪಟ್ಟಣ ಸಮೀಪದ ಕಿರಂಗೂರು ಬಳಿ ನಡೆದಿದೆ. ಮೈಸೂರು ಅರಸರು ವಿಶ್ವವಿಖ್ಯಾತ ದಸರಾ ಉತ್ಸವವನ್ನು ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಿದ್ದರು ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ. ಅದರ ಕುರುಹಾಗಿ ಇಂದಿಗೂ ಕಿರಂಗೂರು ಬಳಿ ದಸರಾ ಮಂಟಪ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಈ ದಸರಾ…

ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ
ಮಂಡ್ಯ

ಅನೈತಿಕ ಚಟುವಟಿಕೆಗಳ ತಾಣ: ಹಳೇ ತಾಲೂಕು ಕಚೇರಿ ಆವರಣ

August 29, 2018

ಮಂಡ್ಯ:  ಒಂದಾನೊಂದು ಕಾಲದಲ್ಲಿ ಮಂಡ್ಯ ಜನರ ಎಲ್ಲಾ ರೀತಿಯ ವ್ಯವಹಾರಿಕ ಕೇಂದ್ರವಾಗಿದ್ದ ನಗರದ ಹಳೇ ತಾಲೂಕು ಕಚೇರಿ ಆವರಣ ಈಗ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಂಡ್ಯ ನಗರದ ಹೃದಯ ಭಾಗದಲ್ಲಿ ರುವ ಈ ಜಾಗ ಈಗ ಪಾಳು ಬಿದ್ದ ಜಾಗವನ್ನೂ ನಾಚಿಸುವಂತಿದೆ. 1983ರ ಬಳಿಕ ತಾಲೂಕು ಆಡಳಿತದ ಎಲ್ಲ ವ್ಯವಹಾರಗಳು ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಟ್ಟಡಗಳಿಗೆ ವರ್ಗಾವಣೆಯಾದ ನಂತರ ಈ ಜಾಗವೀಗ ಅನಾಥವಾಗಿ ಬಿದ್ದಿದ್ದು, ಅಕ್ರಮ ಚಟುವಟಿಕೆಯ ಆಶ್ರಯ ತಾಣವಾಗಿದೆ. ಅನೈರ್ಮಲ್ಯ ಮಲಮೂತ್ರ ವಿಸರ್ಜನೆಯ…

ಗ್ರಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಸದಸ್ಯರು
ಮಂಡ್ಯ

ಗ್ರಾಪಂ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಸದಸ್ಯರು

August 28, 2018

ಹಿರೇಮರಳಿ ಗ್ರಾಪಂ ಅಧ್ಯಕ್ಷೆ ವಿರುದ್ಧ ಭ್ರಷ್ಟಾಚಾರದ ಆರೋಪ ಪಾಂಡವಪುರ:  ಹಿರೇಮರಳಿ ಗ್ರಾಪಂ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಹಿರೇಮರಳಿ ಗ್ರಾಪಂನಲ್ಲಿ ಸೋಮವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಹೇಮಾವತಿ ಅವರು ತಮ್ಮ ಕುಟುಂಬದ ಮೂವರಿಗೆ ವಸತಿ ಯೋಜನೆ ಹಂಚಿಕೆ ಮಾಡಿದ್ದಾರೆ. ಆದರೆ ಅಧ್ಯಕ್ಷೆ ಕುಟುಂಬದ ಮೂವರು ಒಂದೇ ಜಾಗವನ್ನು ತೋರಿಸಿ…

ವಯೋವೃದ್ಧೆ ಕೊಲೆ ಪ್ರಕರಣ: ಆರೋಪಿ ಬಂಧನ
ಮಂಡ್ಯ

ವಯೋವೃದ್ಧೆ ಕೊಲೆ ಪ್ರಕರಣ: ಆರೋಪಿ ಬಂಧನ

August 28, 2018

ಮದ್ದೂರು:  ತಾಲೂಕಿನ ನಗರಕೆರೆಯಲ್ಲಿ ನಡೆದ ವಯೋವೃದ್ಧೆ ಬೆಟ್ಟಮ್ಮ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮದ್ದೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರಕೆರೆ ನಿವಾಸಿ ಎಸ್.ಸಿ.ಅಶ್ವಥ್ ಬಿನ್ ಲೇ.ಚಿಕ್ಕಣ್ಣ ಬಂಧಿತ ಆರೋಪಿ. ಕಳೆದ ಮೇ.14ರಂದು ಮಧ್ಯಾಹ್ನ ಬೆಟ್ಟಮ್ಮ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ಅಶ್ವಥ್ ಮನೆಗೆ ನುಗ್ಗಿ ಚಿನ್ನಾಭರಣ ಕದಿಯಲು ಪ್ರಯತ್ನಿಸಿದ್ದಾನೆ. ಈ ವೇಳೆ ವಿರೋಧ ವ್ಯಕ್ತಪಡಿಸಿದ ಬೆಟ್ಟಮ್ಮಳನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿ, ಪ್ರಕರಣ ಮುಚ್ಚಿ ಹಾಕುವ ಉದ್ದೇಶದಿಂದ ಯಾವುದೋ ಎಣ್ಣೆ ಸುರಿದು ಬೆಂಕಿ…

1 36 37 38 39 40 56
Translate »