Tag: Mysore

ನಂಜನ ಗೂಡಿನಲ್ಲಿ ನಾಳೆಯಿಂದ  17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
ಮೈಸೂರು

ನಂಜನ ಗೂಡಿನಲ್ಲಿ ನಾಳೆಯಿಂದ  17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

February 28, 2020

ಮೈಸೂರು,ಫೆ.27(ಎಂಟಿವೈ)- ದಕ್ಷಿಣ ಕಾಶಿ ನಂಜನ ಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿರುವ ಕಲಾಮಂದಿರದಲ್ಲಿ ಫೆ.29 ಮತ್ತು ಮಾ. 1ರಂದು 17ನೇ ಜಿ¯್ಲÁ ಕನ್ನಡ ಸಾಹಿತ್ಯ ಸಮ್ಮೇಳನ ಜನಪದ ವಿದ್ವಾಂಸ ಟಿ.ಎಸ್. ರಾಜಪ್ಪ ಅವರ ಸಮ್ಮೇಳನಾಧ್ಯP್ಷÀತೆಯಲ್ಲಿ ಜರುಗಲಿದೆ ಎಂದು ಕಸಾಪ ಜಿ¯್ಲÁಧ್ಯP್ಷÀ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.29ರ ಬೆಳಿಗ್ಗೆ 9ಕ್ಕೆ ಸಮ್ಮೇಳನಾಧ್ಯP್ಷÀರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್ ಚಾಲನೆ ನೀಡಲಿz್ದÁರೆ. ಬೆಳಿಗ್ಗೆ 10.30ಕ್ಕೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾ…

ಮುಕ್ತಕ ಸಾಹಿತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವ
ಮೈಸೂರು

ಮುಕ್ತಕ ಸಾಹಿತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವ

February 28, 2020

ಮೈಸೂರು,ಫೆ.27- 20ನೇ ವಾರ್ಷಿಕೋತ್ಸವದ ಅಂಗವಾಗಿ ಮುಕ್ತಕ ಸಾಹಿತ್ಯ ಅಕಾಡೆಮಿಯು ಫೆ.29 ಮತ್ತು ಮಾರ್ಚ್ 1ರಂದು ಎರಡು ದಿನಗಳ ಕಾರ್ಯ ಕ್ರಮವನ್ನು ಜೆಎಲ್‍ಬಿ ರಸ್ತೆಯಲ್ಲಿರುವ ಶ್ರೀ ನಾದ ಬ್ರಹ್ಮ ಸಂಗೀತ ಸಭಾದ ಮೈಸೂರು ವಾಸು ದೇವಾಚಾರ್ಯ ಭವನದಲ್ಲಿ ಆಯೋಜಿಸಿದೆ. ಕಾರ್ಯಕ್ರಮವು ವಿಚಾರ ಸಂಕಿರಣ, ಮುಕ್ತಕ ಪಠಣ, ನೃತ್ಯರೂಪಕ, ಸಾಧಕರಿಗೆ ಸನ್ಮಾನ ಮತ್ತು ಶ್ರೀ ನಿರುಪಾದೀಶ ಸ್ವಾಮೀಜಿಯವರಿಗೆ ಡಾ. ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಇನ್ನಿತರ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಫೆ.29 (ಶನಿವಾರ): `ಕನ್ನಡ ಮುಕ್ತ ಸಾಹಿತ್ಯಾ ವಲೋಕನ’ ಕುರಿತು…

ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಕೊರೊನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
ಮೈಸೂರು

ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಕೊರೊನರಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ

February 28, 2020

ಮೈಸೂರು, ಫೆ.27(ಆರ್‍ಕೆ)- ಕನ್ನಡದ ಪ್ರಖ್ಯಾತ ಸಂಗೀತ ನಿರ್ದೇಶಕ ಹಾಗೂ ಸಂಯೋಜಕ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾ ಘಾತವಾಗಿದೆ. ತಕ್ಷಣ ಅವರನ್ನು ಮೈಸೂರಿನ ಅಪೊಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸ ಲಾಗಿದ್ದು, ಅವರಿಗೆ ಕೊರೊನರಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೊಳಪಡಿಸಿ ಸ್ಟಂಟ್ ಅಳವಡಿಸ ಲಾಗಿದೆ. ಚಿಕಿತ್ಸೆಗೆ ಅರ್ಜುನ್ ಜನ್ಯ ಸ್ಪಂದಿಸುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಮೈಸೂರಿನ ಬೋಗಾದಿ ಸಮೀಪ ವಾಸ ವಾಗಿರುವ ಜನ್ಯ ಅವರಿಗೆ ಎದೆ ನೋವು ಕಾಣಿಸಿ ಕೊಂಡ ಕಾರಣ, ನಿನ್ನೆ ಮುಂಜಾನೆಯೇ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಪಡಿಸಲಾಗಿದೆ….

ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ಮೈಸೂರು ಪ್ರವಾಸ

February 28, 2020

ಮೈಸೂರು, ಫೆ.27- ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಫೆಬ್ರವರಿ 28 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಿಗ್ಗೆ 10.30 ಗಂಟೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಲಿದ್ದಾರೆ. ಬೆಳಿಗ್ಗೆ 11-30 ಗಂಟೆಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಮೈಸೂರು ನಗರದ ನಿಸರ್ಗ ಬಡಾವಣೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಸ್ಥಳ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 12 ಗಂಟೆಗೆ ಇಲವಾಲ ಹೋಬಳಿಯ ಆನಂದೂ ರಿನಲ್ಲಿ ಕೃಷ್ಣರಾಜಸಾಗರ ಜಲಾಶಯದ…

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ
ಮೈಸೂರು

ಇಂದು ವಿವಿಧೆಡೆ ವಿದ್ಯುತ್ ನಿಲುಗಡೆ

February 28, 2020

ಮೈಸೂರು,ಫೆ.27-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ನಿರ್ವಹಣಾ ಕೆಲಸದ ನಿಮಿತ್ತ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಫೆ.28ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ 66/11 ಕೆ.ವಿ ಇಲವಾಲ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಇಲವಾಲ, ಹಳೆ-ಕಾಮನಕೊಪ್ಪಲು, ಮೈದನಹಳ್ಳಿ, ಮೇಗÀಳಾಪುರ, ಭದ್ರೇಗೌಡನಕೊಪ್ಪಲು, ಚಿಕ್ಕೆಗೌಡನಕೊಪ್ಪಲು, ಹೊಸಕೋಟೆ, ಸರಕಟ್ಟೆ, ಯಾಚೇಗೌಡನಹಳ್ಳಿ, ದಡಕನಹಳ್ಳಿ, ರಾಮೇನಹಳ್ಳಿ, ಯಡಹಳ್ಳಿ, ಕಲ್ಲೂರು, ನಾಗನಹಳ್ಳಿ, ಗುಂಗ್ರಾಲ್ ಛತ್ರ, ಛತ್ರದಕೊಪ್ಪಲು, ರಟ್ನಳ್ಳಿ, ವೀರಪ್ಪನಕೊಪ್ಪಲು ಸುತ್ತಮುತ್ತÀ ವಿದ್ಯುತ್ ವ್ಯತ್ಯಯವಾಗಲಿದೆ.

ಇಂದು ಧರೆಗೆ ದೊಡ್ಡವರ ಉತ್ಸವ
ಮೈಸೂರು

ಇಂದು ಧರೆಗೆ ದೊಡ್ಡವರ ಉತ್ಸವ

February 28, 2020

ಮೈಸೂರು, ಫೆ.27- ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮೈಸೂರು ಇವರ ಸಹಯೋಗ ದಲ್ಲಿ ಈ ವರ್ಷವೂ ಫೆ.28ರಂದು ಕರ್ನಾಟಕ ಕಲಾಮಂದಿರದಲ್ಲಿ `ಧರೆಗೆ ದೊಡ್ಡವರು’ ಎಂಬ ಅಹೋರಾತ್ರಿ ಕಾರ್ಯ ಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 4 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಂಡಾಯ ಹಾಗೂ ಕಲಾತಂಡದ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಾರ್ಯಕ್ರಮವನ್ನು ನಡೆಸಲಾಗುವುದು. ಅಂದು ಸಂಜೆ 6 ಗಂಟೆಗೆ ಧೂಪ…

ಗೋಧ್ರಾ ನರಮೇಧಕ್ಕೀಗ 18 ವರ್ಷ
ಮೈಸೂರು

ಗೋಧ್ರಾ ನರಮೇಧಕ್ಕೀಗ 18 ವರ್ಷ

February 28, 2020

ಗೋಧ್ರಾ(ಗುಜರಾತ್), ಫೆ.27- ಸರಿಯಾಗಿ 18 ವರ್ಷಗಳ ಹಿಂದೆ ಇದೇ ದಿನ (ಫೆ.27) ಆ ಘನಘೋರ ದುರಂತ ಸಂಭವಿಸಿ, ಇಡೀ ವಿಶ್ವವೇ ಆಘಾತಗೊಳ್ಳುವಂತೆ ಮಾಡಿತ್ತು. ಗೋಧ್ರಾ ದಲ್ಲಿನ ನರಹಂತಕ ಪಾತಕಿ ಗಳು ಬೆಳಿಗ್ಗೆ 7.43ರ ವೇಳೆಗೆ ಹಚ್ಚಿದ ಬೆಂಕಿಗೆ `ಸಬರಮತಿ ಎಕ್ಸ್ ಪ್ರೆಸ್’ ರೈಲಿನ ಕೆಲವು ಬೋಗಿ ಗಳು ಧಗಧÀಗನೆ ಹೊತ್ತಿ ಉರಿದಿದ್ದವು. ಬೋಗಿಗಳ ಒಳಗಿದ್ದ 59 ಹಿಂದೂ ಯಾತ್ರಾರ್ಥಿಗಳು, ಕರ ಸೇವಕರು ಕ್ಷಣಮಾತ್ರ ದಲ್ಲಿ ಜೀವಂತ ದಹನವಾಗಿದ್ದರು. 48 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಹಿಂದೂ ಯಾತ್ರಾರ್ಥಿಗಳ ಮಾರಣ…

ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ
ಮೈಸೂರು

ಪೌರಕಾರ್ಮಿಕರ ಉಪಾಹಾರ ಭತ್ಯೆ ಪಾವತಿಗೆ ಕೌನ್ಸಿಲ್ ಅನುಮೋದನೆ

February 28, 2020

2015-18ರವರೆಗಿನ ಬಾಕಿ ಉಳಿಸಿಕೊಂಡ ಉಪಾಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಸಂದಾಯಕ್ಕೆ ನಿರ್ಣಯ 518 ಮಂದಿ ಖಾಯಂ ಹಾಗೂ 1,648 ಗುತ್ತಿಗೆ ಪೌರಕಾರ್ಮಿಕರಿಗೆ ಯೋಜನೆ ಫಲ ಮೈಸೂರು, ಫೆ.27(ಪಿಎಂ)- ಮೈಸೂರು ಮಹಾ ನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ 2015-18ರವರೆಗಿನ ಬಾಕಿ ಉಳಿಸಿಕೊಂಡಿರುವ ಉಪಾ ಹಾರ ಭತ್ಯೆಯ ಒಟ್ಟು 5.40 ಕೋಟಿ ರೂ. ಪಾವತಿ ಮಾಡಲು ಗುರುವಾರ ನಡೆದ ಮಹಾ ನಗರಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್…

ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ: ತಹಶೀಲ್ದಾರ್ ಮಂಜುನಾಥ್
ಮೈಸೂರು ಗ್ರಾಮಾಂತರ

ಸರ್ವಜ್ಞನ ತ್ರಿಪದಿಗಳು ಸಾರ್ವಕಾಲಿಕ: ತಹಶೀಲ್ದಾರ್ ಮಂಜುನಾಥ್

February 28, 2020

ಹೆಚ್.ಡಿ.ಕೋಟೆ, ಫೆ.29(ಮಂಜು)- ಸರ್ವಜ್ಞರು ನಾಡಿನ ವಿಶಿಷ್ಟ ಕವಿಯಾಗಿದ್ದು, ಬದುಕಿಗೆ ಅಗತ್ಯವಾಗಿರುವ ಎಲ್ಲಾ ವಿಷಯಗಳ ಬಗ್ಗೆ ತಮ್ಮ ತ್ರಿಪದಿಗಳಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ತಹಶೀಲ್ದಾರ್ ಆರ್.ಮಂಜುನಾಥ್ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿಪದಿಗಳಲ್ಲಿ ಜಾತ್ಯತೀತ, ಮಾನವೀಯ ಮೌಲ್ಯ ಕಾಣಬಹುದಾಗಿದ್ದು, ಇವು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ. ತ್ರಿಪದಿಯ ಮೂಲಕ ಸರ್ವಜ್ಞ ಸಮಾನತೆ ಸಂದೇಶ ಸಾರಿದರು. ಇವರ ಆದರ್ಶ ಮತ್ತು ತತ್ವಗಳನ್ನು ಇಂದಿನ ಯುವ ಜನರು ಅಳವಡಿಕೊಳ್ಳುವುದು…

ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ
ಮೈಸೂರು

ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

February 27, 2020

ಮೈಸೂರು,ಫೆ.26-ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಬೇಕಾದ ಬಾಕಿ 42.19 ಲಕ್ಷ ರೂ. ಗಳನ್ನು ಕೂಡಲೇ ಪಾವತಿಸುವಂತೆ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 75ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಈ ಸೂಚನೆ ನೀಡಿ ದರು ಎಂದು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಹಾಗೂ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿ ವಿ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ 2020-21ನೇ ಸಾಲಿನ ರೂ. 1,71,20,…

1 31 32 33 34 35 330
Translate »