Tag: Mysuru

ಕೊರೊನಾ ಸೋಂಕಿನ ಬೀತಿ: ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸೂಪರ್ ಮಾರ್ಕೆಟ್
ಮೈಸೂರು

ಕೊರೊನಾ ಸೋಂಕಿನ ಬೀತಿ: ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸೂಪರ್ ಮಾರ್ಕೆಟ್

March 29, 2020

ವಿದ್ಯಾರ್ಥಿಗಳೊಂದಿಗೆ ಸಿಬ್ಬಂದಿ ಮಾತಿನ ಚಕಮಕಿ ವಿಡಿಯೋ ವೈರಲ್ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರ ಸೂಚನೆ* ಮೈಸೂರು,ಮಾ.29(MTY )- ಮಹಾಮಾರಿ ಸ್ವರೂಪ ತಾಳುತ್ತಿರುವ ನೊವೆಲ್ ಕೊರೊನಾ ವೈರಸ್ ಎಲ್ಲರನ್ನೂ ಭಯಬೀತಗೊಳಿಸಿದ್ದು, ಚೀನಾ ವಿದ್ಯಾರ್ಥಿಗಳೆಂದು ಭಾವಿಸಿ ಈಶಾನ್ಯ ಭಾರತದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಮೈಸೂರಿನ ಸೂಪರ್‌ ಮಾರ್ಕೆಟ್ ಸಿಬ್ಬಂದಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಮೈಸೂರಿನ ಚಾಮುಂಡಿಪುರಂ ವೃತ್ತದ ಬಳಿಯಿರುವ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಬಂದಿದ್ದ ಮೂರ್ನಾಲ್ಕು ಮಂದಿ…

ಹಸಿದವರ ನೋವಿಗೆ ಸ್ಪಂದಿಸಿದ ‘ಈಜಿ಼ ಬಾಯ್ಸ್’
ಮೈಸೂರು

ಹಸಿದವರ ನೋವಿಗೆ ಸ್ಪಂದಿಸಿದ ‘ಈಜಿ಼ ಬಾಯ್ಸ್’

March 29, 2020

ದಿನಕ್ಕೆ 300 ಮಂದಿ ವಸತಿಹೀನರಿಗೆ ಆಹಾರ, ನೀರು ಪೂರೈಕೆ ಕರ್ತವ್ಯ ನಿರತ ಪೊಲೀಸರಿಗೆ ಸ್ಯಾನಿಟೈಸರ್ ವಿತರಣೆ ಮೈಸೂರು,ಮಾ.29(MTY)- ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 ದೇಶದಲ್ಲಿ ವ್ಯಾಪಿಸುವುದನ್ನ ತಡೆಗಟ್ಟಲು ಏ.14ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಮೈಸೂರಲ್ಲಿ ಕಂಗಾಲಾಗಿರುವ ವಸತಿಹೀನರ ಹಸಿವು ತಣಿಸಲು ಯುವಕರ ತಂಡವೊಂದು ಸದ್ದಿಲ್ಲದೆ ಸೇವೆ ಮಾಡುತ್ತಿದೆ. ಸಮಾನ ಮನಸ್ಕರ ಯುವಕರ ತಂಡ ಹಸಿದವರಿಗಾಗಿ ಅನ್ನ ನೀಡುವ ಮಹತ್ತರ ಸೇವೆ ಮಾಡುತ್ತಿದೆ. ಈಜೀ಼ ಬಾಯ್ಸ್( EeZee boys) ತಂಡದ ಸದಸ್ಯರೇ ಮಾನವೀಯತೆ ಪ್ರದರ್ಶಿಸುತ್ತಿದ್ದಾರೆ….

ಮೈಸೂರಿನಲ್ಲಿ 5 ಕೊರೊನಾ ವೈರಸ್ ಹೊಸ ಪ್ರಕರಣ ಪತ್ತೆ
ಮೈಸೂರು

ಮೈಸೂರಿನಲ್ಲಿ 5 ಕೊರೊನಾ ವೈರಸ್ ಹೊಸ ಪ್ರಕರಣ ಪತ್ತೆ

March 28, 2020

ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ನಂಜನಗೂಡಿಂದ ಎಲ್ಲ‍ಾ ವಾಹನಗಳ ಸಂಚಾರ ನಿಷೇಧ ಮೈಸೂರು,ಮಾ.28(ಎಂಟಿವೈ)- ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಮಾರಕ ನೊವೆಲ್ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಶನಿವಾರ ಐವರಿಗೆ ಕೊರೊನಾ ಸೋಂಕು ದೃಡಪಟ್ಟಿದ್ದು ಆ ಮೂಲಕ ಸೋಂಕು ಪೀಡಿತರ ಸಂಖ್ಯೆ 8ಕ್ಕೆ ಏರಿದಂತಾಗಿದೆ. ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಯ 5 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ. ಎರಡು ದಿನದ ಹಿಂದೆಯಷ್ಟೆ ಜ್ಯುಬಿಲೆಂಟ್ ಕಾರ್ಖಾನೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಡಪಟ್ಟಿತ್ತು. ಇದರಿಂದ ಆ ಕಾರ್ಖಾನೆಯಲ್ಲಿ ಕೆಲಸ ಮಾಡುವ…

ಕೊರೊನಾ:  ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ
ಮೈಸೂರು

ಕೊರೊನಾ: ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ

March 28, 2020

ಮೈಸೂರು,ಮಾ.28(ಎಂಟಿವೈ)- ನೊವೆಲ್ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳ ಸೇರಿದಂತೆ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ವೈರಾಣು ನಾಶಪಡಿಸುವ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯಾಚರಣೆಯನ್ನು ಶನಿವಾರ ಆರಂಭವಾಗಿದೆ. ಮೈಸೂರು ನಗರ ಪಾಲಿಕೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯಾಚರಣೆ ಆರಂಭಿಸಿದ್ದು, ಪಾಲಿಕೆಯ 9 ವಲಯಗಳಲ್ಲಿರುವ 65 ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿತು. ರಾಜ್ಯದಲ್ಲಿ ನೊವೆಲ್ ಕೊರೊನಾ ಮೂರನೇ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವೈರಾಣು ಹರಡುವ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದು…

ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು
ಮೈಸೂರು

ಕೊರೊನಾ ಎಫೆಕ್ಟ್ : ತವರೂರು ಸೇರಲು ಬಳ್ಳಾರಿಗೆ ಕಾಲ್ನಡಿಯಲ್ಲೇ ಹೊರಟ ಕೂಲಿಕಾರ್ಮಿಕರು

March 28, 2020

ಲಾಕ್ ಡೌನ್ ನಿಂದಾಗಿ ಅತಂತ್ರಕ್ಕೀಡಾಗಿದ್ದ ಕಾರ್ಮಿಕರು ನೆರವಿನ ನಿರೀಕ್ಷೆಯಲ್ಲಿ ದಿನದೂಡಿದ್ದರು ಅನ್ಯ ಮಾರ್ಗವಿಲ್ಲದೆ ಕಾಲ್ನಡಿಗೆಯಲ್ಲಿ ಮರಳಿ ಊರಿನತ್ತ ಪಯಣ ಮೈಸೂರು,ಮಾ.28(ಎಂಟಿವೈ)- ಕೋವಿಡ್ -19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಏ.14ರವರೆಗೆ ದೇಶವೇ ಲಾಕ್ ಡೌನ್ ಆಗಿರುವುದರಿಂದ ಕೂಲಿ ಮಾಡಲು ಮೈಸೂರಿಗೆ ಬಂದಿದ್ದ 50ಕ್ಕೂ ಹೆಚ್ಚು ಮಂದಿ ಬಳ್ಳಾರಿ ಮೂಲದ ಕೂಲಿ ಕಾರ್ಮಿಕರು ಜೀವಭಯದಿಂದ ಕಾಲ್ನಡಿಗೆಯಲ್ಲೇ ಸ್ವಗ್ರಾಮ ಸೇರಲು ಮುಂದಾಗಿದ್ದಾರೆ. ಮೈಸೂರಿನ ವಿವಿಧೆಡೆ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಗಾರೆ ಕೆಲಸ , ಕೂಲಿ ಕೆಲಸ ಹಾಗೂ ಸೆಕ್ಯುರಿಟಿ ಗಾರ್ಡ್ ಆಗಿ…

ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ
ಮೈಸೂರು

ಪಡಿತರ ವಿತರಣೆಯಲ್ಲಿ‌ ಒಟಿಪಿ ಗೊಂದಲ

March 27, 2020

ಮೈಸೂರು, ಮಾ.27(SPN)-ಮಹಾಮಾರಿ‌ ಕೊರೊನಾ ಹೆಲ್ತ್ ಕರ್ಪೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತಗಳಾದ ಪಡಿತರ ವಿತರಣೆಯಲ್ಲಿ ಗೊಂದಲವಾಗಿದ್ದು, ಇದನ್ನು ಸರಿಪಡಿಸುವಂತೆ ಸಾರ್ವಜನಿಕರು ಜಿಲ್ಲಾಡಳಿತ ಒತ್ತಾಯಿದ್ದಾರೆ. ಹೌದು, ರಾಮಕೃಷ್ಣ ನಗರ ಪಡಿತರ ಅಂಗಡಿಯಲ್ಲಿ‌ ರೇಷನ್‌ ವಿತರಣೆಗೆ ಒಟಿಪಿ ಇದ್ದರೆ ವಿತರಣೆ ಮಾಡುತ್ತೇವೆ ಎಂದು ನ್ಯಾಯಬೆಲೆ ಅಂಗಡಿಯವರು ತಿಳಿಸಿದ್ದು, ಸಾಮಾನ್ಯ ಜನರಿಗೆ ಆಹಾರ ಇಲಾಖೆಯ ನೂತನ ಸುತ್ತೊಲೆ ಪ್ರಕಾರ ಆಧಾರಗೆ ಜೋಡಣೆ ಮಾಡಿರುವ ಮೊಬೈಲ್ ನಂಬರಗೆ ಒಟಿಪಿ ಬರುತ್ತದೆ. ಈ ಬದಲಾವಣೆ ಮಾಂಡಿಕೊಂಡಿರುವವರಿಗೂ ಈ ಗೊಂದಲವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಸಾರ್ವಜನಿಕರು…

ಕೊರೊನಾ ಭೀತಿ: 3 ತಿಂಗಳ ಪಡಿತರ ಒಟ್ಟಿಗೆ ವಿತರಿಸಲು ನಿರ್ಧಾರ
ಮೈಸೂರು

ಕೊರೊನಾ ಭೀತಿ: 3 ತಿಂಗಳ ಪಡಿತರ ಒಟ್ಟಿಗೆ ವಿತರಿಸಲು ನಿರ್ಧಾರ

March 26, 2020

ಬೆಂಗಳೂರು ಮಾರ್ಚ್ 26 (ಕೆಎಂಶಿ):  ಪ್ರಧಾನಿ ನರೇಂದ್ರ ಮೋದಿ ಅವರು ರೇಷನ್ ಕಾರ್ಡ್ ಹೊಂದಿರುವವರಿಗೆ ಮೂರು ತಿಂಗಳ ಆಹಾರ ಸಾಮಗ್ರಿಗಳನ್ನು ನೀಡಲು ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣದಿಂದಲೇ ಪಾಲನೆ ಮಾಡಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಮಹತ್ವದ ನಿಲುವು. ದೇಶಾದ್ಯಂತ ಕರೋನಾ ಸೋಂಕು ಮತ್ತಷ್ಟು ಜನರಿಗೆ ತಲುಪದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರೆ. ಹೀಗಾಗಿ 21 ದಿನಗಳ…

ಲಾಕ್ ಡೌನ್ ನಡುವೆ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆ
ಮೈಸೂರು

ಲಾಕ್ ಡೌನ್ ನಡುವೆ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆ

March 26, 2020

ಮೈಸೂರು, ಮಾ26: ಲಾಕ್ ಡೌನ್ ನಡುವೆಯೇ ಮೈಸೂರಲ್ಲಿ ಮತ್ತೊಂದು ಕೇಾರೇಾನ ಪ್ರಕರಣ ಪತ್ತೆಯಾಗಿದೆ. ನಂಜನಗೂಡಿನ ಕಾರ್ಖಾನೆಯೇೂಂದರ 35 ವರ್ಷದ ನೌಕರರಿಗೆ ವೈರಸ್ ಪತ್ತೆಯಾಗಿದ್ದು, ಈತ ಮೈಸೂರು ನಿವಾಸಿ ಎಂದು ತಿಳಿದಿದೆ. ಈತನ ಸಂಪರ್ಕದಲ್ಲಿದ್ದ ಎಂಟು ಮಂದಿಯನ್ನು ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಸೇೂಂಕಿತ ಕೆಲಸ ಮಾಡುತ್ತಿದ್ದ ಕಾರ್ಖಾನೆ ನೌಕರರಿಗೆ ಸ್ಟಾಂಪಿಂಗ್ ಮಾಡಲಾಗಿದ್ದು ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿದೆ. ಇದರೊಂದಿಗೆ ಮೈಸೂರಲ್ಲಿ ಮೂವರಿಗೆ ಸೇೂಂಕು ಪತ್ತೆಯಾದಂತಾಗಿದೇ.

ಯಾರು ಬೇಕಾದರೂ ಕೃಷಿ ಭೂಮಿ  ನೇರ ಖರೀದಿ ಕಾಯ್ದೆ ಜಾರಿಗೆ ರೈತ  ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ
ಮೈಸೂರು

ಯಾರು ಬೇಕಾದರೂ ಕೃಷಿ ಭೂಮಿ ನೇರ ಖರೀದಿ ಕಾಯ್ದೆ ಜಾರಿಗೆ ರೈತ ಸಂಘಟನೆಗಳ ಒಕ್ಕೂಟ ತೀವ್ರ ವಿರೋಧ

March 17, 2020

ಮೈಸೂರು, ಮಾ.16(ಆರ್‍ಕೆಬಿ)- ಬಂಡವಾಳಶಾಹಿಗಳು, ಕೈಗಾರಿಕೋದ್ಯಮಿಗಳು ಕೃಷಿ ಭೂಮಿಯನ್ನು ನೇರವಾಗಿ ಖರೀದಿಸಬಹುದು ಎಂಬ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ಹಾಲಿ ಜಾರಿಯಲ್ಲಿದ್ದ 79 ಎ ಮತ್ತು ಬಿ ಕಾಯ್ದೆಯನ್ನು ರದ್ದುಗೊಳಿ ಸುವುದು, ಕೃಷಿ ಕ್ಷೇತ್ರದ ಅವನತಿಗೆ ಕಾರಣವಾಗುತ್ತದೆ. ಕೈಗಾರಿಕೋ ದ್ಯಮಿಗಳಿಗೆ ಪಾಳು ಭೂಮಿ ನೀಡುತ್ತೇವೆ ಎಂದು ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ಇಂಥ ಕಾಯ್ದೆ ಜಾರಿಗೆ ತರುವುದು ಸರಿಯಾದ ಕ್ರಮವಲ್ಲ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಎಂದು…

ಮಾ.22ರವರೆಗೆ ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ನಿರ್ಬಂಧ
ಮೈಸೂರು

ಮಾ.22ರವರೆಗೆ ಪ್ರವಾಸಿಗರಿಗೆ ಅರಮನೆ ವೀಕ್ಷಣೆಗೆ ನಿರ್ಬಂಧ

March 17, 2020

ಮೈಸೂರು, ಮಾ.16- ಮೈಸೂರು ಅರಮನೆ ಮಂಡಳಿ ವತಿಯಿಂದ ಕೋವಿಡ್-19 ಕಾಯಿಲೆಯ ಸ್ಫೋಟ ಮತ್ತು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸೇರುವ ಸ್ಥಳ ಗಳಲ್ಲಿ ಸಾಧ್ಯವಾಗುವ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವ ಸಲುವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅರಮನೆಯ ವೀಕ್ಷಣೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ವೀಕ್ಷಣೆ, ಪ್ರತಿ ಭಾನುವಾರ ಮತ್ತು ರಜೆ ದಿನಗಳಲ್ಲಿ ವಿದ್ಯುತ್ ದೀಪಾಲಂ ಕಾರ ವೀಕ್ಷಣೆಯನ್ನು ಮಾ.22ರವರೆಗೆ ನಿರ್ಬಂಧಿಸಿದೆ ಎಂದು ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

1 2 3 194
Translate »