Tag: Mysuru

ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ  ವಿರುದ್ಧ ರೈತ ಸಂಘ ಹೋರಾಟ
ಮೈಸೂರು

ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವುದರ ವಿರುದ್ಧ ರೈತ ಸಂಘ ಹೋರಾಟ

February 24, 2019

ಮೈಸೂರು: ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೈಗೊಂಡ ಕ್ರಮ ಹಾಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂಕೋರ್ಟ್ ಸೂಚಿಸಲು ಮಂಡನೆಯಾದ ಅಸಮರ್ಪಕ ವಾದವು ರೈತರು ಹಾಗೂ ಅರಣ್ಯ ವಾಸಿಗಳಿಗೆ ಮಾರಕವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ವಿಷಾದಿಸಿ ದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಮುಕ್ತ ಮಾರುಕಟ್ಟೆಯ…

ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ. ವಂಚನೆ ಅಹಮದಾಬಾದ್‍ನಲ್ಲಿ ಆರೋಪಿ ಸೆರೆ
ಮೈಸೂರು

ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ. ವಂಚನೆ ಅಹಮದಾಬಾದ್‍ನಲ್ಲಿ ಆರೋಪಿ ಸೆರೆ

February 24, 2019

ಮೈಸೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ.ಪಡೆದು ವಂಚಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಹಮದಾಬಾದ್‍ನ ಮಹೇಶ್ ಕುಮಾರ್ ಪಟೇಲ್(46) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯನಗರ ರೈಲ್ವೆ ಬಡಾವಣೆ ನಿವಾಸಿ ವಿಪುಲ್ ಪಾಂಡೆ ಅವರ ಪುತ್ರ ಪಿಯುಸಿ ವ್ಯಾಸಂಗ ಮುಗಿಸಿದ್ದು, ಎಂಬಿಬಿಎಸ್‍ಗೆ ಸೇರಿಸಲು ಅನ್‍ಲೈನ್ ನಲ್ಲಿ ಕಾಲೇಜುಗಳ ಹುಡುಕಾಟ ನಡೆಸಿದ್ದರು. ಈ ವೇಳೆ ಮಹೇಶ್ ಕುಮಾರ್ ಪಟೇಲ್ ಪರಿಚಯವಾಗಿತ್ತು. ನಂತರದಲ್ಲಿ ಆತ ನಾನು ಪರ್ಫೆಕ್ಟ್ ಕೆರೀರ್ ಗೈಡ್ ಸಂಸ್ಥೆ ನಡೆಸು ತ್ತಿದ್ದು, ನಿಮ್ಮ ಮಗನಿಗೆ ಕಸ್ತೂರಿ…

ವಿದ್ಯುತ್ ತಂತಿ ತಗುಲಿ ಯುವಕ ಸಾವು
ಮೈಸೂರು

ವಿದ್ಯುತ್ ತಂತಿ ತಗುಲಿ ಯುವಕ ಸಾವು

February 24, 2019

ಮೈಸೂರು: ನಿಂತಿದ್ದ ಗೂಡ್ಸ್ ರೈಲು ಬೋಗಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಸುಟ್ಟು ಕರಕಲಾದ ಘಟನೆ ಮೈಸೂರು ತಾಲೂಕು ನಾಗನಹಳ್ಳಿಯಲ್ಲಿ ಗುರುವಾರ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕು, ನಗುವನಹಳ್ಳಿ ಗ್ರಾಮದ ಅಂಬರೀಷ ಅವರ ಮಗ ಪ್ರೀತಮ್ ಗೌಡ(19) ಸಾವನ್ನಪ್ಪಿದ ಯುವಕ. ನಾಹನಹಳ್ಳಿ ರೈಲು ನಿಲ್ದಾಣದ ಬಳಿ ನಿಂತಿದ್ದ ಸರಕು ಸಾಗಣೆ ರೈಲು ಬೋಗಿ ಮೇಲೇರಿ ಮೊಬೈಲ್‍ನಿಂದ ಸೆಲ್ಫಿ ತೆಗೆದುಕೊಳ್ಳ ಲೆತ್ನಿಸಿದಾಗ ಟ್ರಾಕ್ ಮೇಲೆ ಹಾದು ಹೋಗಿರುವ ಎಲೆಕ್ಟ್ರಿಕ್ ವೈರ್ ಸ್ಪರ್ಶವಾಗಿ ಪ್ರೀತಮ್‍ಗೌಡ ಸ್ಥಳದಲ್ಲೇ…

ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು
ಮೈಸೂರು

ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು

February 24, 2019

ಮೈಸೂರು: ಜೀವನವು ಬಹಳ ಸರಳ ಮತ್ತು ಸುಂದರವಾಗಿದ್ದು, ಅನಗತ್ಯ ಗೊಂದಲದಿಂದ ನೆಮ್ಮದಿ ಹಾಳು ಮಾಡಿಕೊಳ್ಳಲಾಗುತ್ತಿದೆ ಎಂದು ಬ್ರಹ್ಮಕುಮಾರಿ ಸಂಸ್ಥೆ ದೆಹಲಿ ಪ್ರವಾಚಕಿ ಬಿ.ಕೆ.ಶಿವಾನಿ ಅಭಿಪ್ರಾಯಪಟ್ಟರು. ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಸಂತೋಷಮಯ ಬದುಕಿಗಾಗಿ ಸರಳ ಸೂತ್ರಗಳು’ ಕುರಿತು ಮಾತನಾಡಿದ ಅವರು, ಜೀವನ ಬಹಳ ಸರಳವಾಗಿದ್ದು, ಕಳೆದು ಹೋದ ಕ್ಷಣಗಳ ಕುರಿತು ಯೋಚಿಸದೇ, ಮುಂದೆ ಸಂತೋಷದಿಂದ ಜೀವಿಸುವುದನ್ನು ಅಳವಡಿಸಿಕೊಳ್ಳ ಬೇಕು. ಸಕಾರಾತ್ಮಕ ಆಲೋಚನೆಗಳಿಗೆ ಹೆಚ್ಚಿನ ಆದ್ಯತೆ ನೀಡುವ…

ರಾಜ್ಯಾದ್ಯಂತ 354 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ಸಾಮೂಹಿಕ ವರ್ಗಾವರ್ಗಿ
ಮೈಸೂರು

ರಾಜ್ಯಾದ್ಯಂತ 354 ಪೊಲೀಸ್ ಇನ್ಸ್‍ಪೆಕ್ಟರ್‍ಗಳ ಸಾಮೂಹಿಕ ವರ್ಗಾವರ್ಗಿ

February 24, 2019

ಮೈಸೂರು: ಮೈಸೂರು ನಗರದ 12 ಠಾಣೆ ಸೇರಿದಂತೆ ರಾಜ್ಯಾದ್ಯಂತ ಒಟ್ಟು 354 ಮಂದಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳನ್ನು ಸರ್ಕಾರ ಶುಕ್ರವಾರ ಸಾಮೂ ಹಿಕ ವರ್ಗಾವಣೆ ಮಾಡಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ವರ್ಗಾ ವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೈಸೂರು ನಗರದ ಅಶೋಕಪುರಂ ಠಾಣೆಯ ಪಿ.ಎಂ.ಸಿದ್ದರಾಜುರನ್ನು ಮಂಗಳೂರಿನ ಮುಲ್ಕಿ ಠಾಣೆಗೆ, ದೇವರಾಜ ಸಂಚಾರ ಠಾಣೆಯ ಪಿ.ಎ. ಸೂರಜ್‍ರನ್ನು ಬಾರ್ಕಿಗೆ, ಹೆಬ್ಬಾಳಿನ ಎ. ಗುರುಪ್ರಸಾದ್‍ರನ್ನು ಧ್ರುವ ಠಾಣೆಗೆ ವರ್ಗಾಯಿಸ ಲಾಗಿದೆ. ದೇವರಾಜ ಠಾಣೆಯ ಪ್ರಸನ್ನಕುಮಾರ್‍ರನ್ನು ಹಾಸನ…

ಯುದ್ಧ ಸಂಘರ್ಷ ನಿವಾರಿಸಿ ಅಭಿವೃದ್ಧಿ ಸಾಧಿಸಬೇಕಿದೆ
ಮೈಸೂರು

ಯುದ್ಧ ಸಂಘರ್ಷ ನಿವಾರಿಸಿ ಅಭಿವೃದ್ಧಿ ಸಾಧಿಸಬೇಕಿದೆ

February 23, 2019

ಮೈಸೂರು: ಸುಸ್ಥಿರ ಅಭಿವೃದ್ಧಿಯು ಬಡತನ, ಜನಸಂಖ್ಯಾ ಒತ್ತಡ ಮತ್ತು ಪರಿಸರ ಸಂಪನ್ಮೂಲಕ್ಕೆ ಸಂಬಂಧ ಕಲ್ಪಿಸುವಂತಿರಬೇಕು ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋ ಗದ ಸದಸ್ಯೆ ಪ್ರೊ.ಸುಷ್ಮಾಯಾದವ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಸೆನೆಟ್ ಭವನ ದಲ್ಲಿ ಮೈಸೂರು ವಿವಿ, ಸಿಂಗಾಪುರ್‍ನ ಜೇಮ್ಸ್ ಕುಕ್ ವಿವಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಜ್ಞಾನೋದಯ ಎಜು ಕೇಷನ್ ಸೊಸೈಟಿ ಸಂಯುಕ್ತವಾಗಿ ಆಯೋಜಿಸಿರುವ `ಸಂಪನ್ಮೂಲ ನಿರ್ವ ಹಣೆ ಮತ್ತು ಸುಸ್ಥಿರ ಅಭಿವೃದ್ಧಿ’ ಕುರಿತ 3 ದಿನಗಳ ವಿಶ್ವ ಶೃಂಗಸಭೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ…

ಚಾಮರಾಜ ಒಡೆಯರ್ 156ನೇ ಜಯಂತಿ
ಮೈಸೂರು

ಚಾಮರಾಜ ಒಡೆಯರ್ 156ನೇ ಜಯಂತಿ

February 23, 2019

ಮೈಸೂರು: ರಾಜವಂಶಸ್ಥ ಚಾಮರಾಜ ಒಡೆಯರ್ 156ನೇ ಜಯಂತಿ ಅಂಗವಾಗಿ ಶುಕ್ರವಾರ ಚಾಮರಾಜ ವೃತ್ತದಲ್ಲಿರುವ ಪ್ರತಿಮೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಎಲ್.ನಾಗೇಂದ್ರ ಮಾಲಾರ್ಪಣೆ ಮಾಡಿ, ಗೌರವ ಸಮರ್ಪಿಸಿದರು. ಅರಸು ಮಂಡಳಿ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮ ರಾಜ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಲಾಯಿತು. ಇದೇ ವೇಳೆ ಪತ್ರಕರ್ತರೊಂದಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಚಾಮರಾಜ ಒಡೆಯರ್ ನೀಡಿರುವ ಕೊಡುಗೆ ಅಪಾರ. ಈ ಹಿನ್ನೆಲೆಯಲ್ಲಿ…

ಸಿಎಂ ಹುದ್ದೆ ಖಾಲಿ ಇಲ್ಲ ಸಾರಾ ತಿರುಗೇಟು
ಮೈಸೂರು

ಸಿಎಂ ಹುದ್ದೆ ಖಾಲಿ ಇಲ್ಲ ಸಾರಾ ತಿರುಗೇಟು

February 22, 2019

ಮೈಸೂರು: ರಾಜ್ಯ ದಲ್ಲಿ ಮುಖ್ಯ ಮಂತ್ರಿ ಹುದ್ದೆ ಖಾಲಿ ಇಲ್ಲ ಎಂದುಶಾಸಕ ನಾರಾಯಣ ರಾವ್ ಹೇಳಿ ಕೆಗೆ ಪ್ರವಾಸೋ ದ್ಯಮ ಸಚಿವ ತಿರುಗೇಟು ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿ ಕ್ರಿಯಿಸಿದ ಸಚಿವರು, ಸಚಿವ ಸ್ಥಾನ, ನಿಗಮ-ಮಂಡಳಿ ಅಧಿಕಾರಕ್ಕಾಗಿ ನಾಯಕರನ್ನು ಓಲೈಸಲು ಶಾಸಕರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿರಬಹುದು. ಆದರೆ ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ ಎಂದರು. ಯಾವುದೇ ವಿಚಾರವಿದ್ದರೂ, ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕೇ ಹೊರತು, ಬಹಿರಂಗ ಹೇಳಿಕೆ…

ಕೃಷಿ ಉತ್ಪನ್ನಗಳಿಗಾಗಿ 8 ಕೋಟಿ ರೂ.ಗಳ ಶೀತಲೀಕರಣ ಘಟಕ: ಸಾರಾ
ಮೈಸೂರು

ಕೃಷಿ ಉತ್ಪನ್ನಗಳಿಗಾಗಿ 8 ಕೋಟಿ ರೂ.ಗಳ ಶೀತಲೀಕರಣ ಘಟಕ: ಸಾರಾ

February 22, 2019

ಕೆ.ಆರ್.ನಗರ: ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕೆಂಬುದು ರಾಜ್ಯ ಸರ್ಕಾರದ ಆಶಯವಾಗಿದ್ದು, 8 ಕೋಟಿ ರೂ. ವೆಚ್ಚದಲ್ಲಿ ಕೃಷಿ ಉತ್ಪನಗಳ ಶೀತಲೀಕರಣ ಘಟಕ ಆರಂಭಿಸಲು ಮುಂದಾಗಿದೆ. ಬೆಲೆ ಕುಸಿತಗೊಂಡು ರೈತರು ನಷ್ಟಕ್ಕೆ ಒಳಗಾಗುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಆಸಕ್ತಿ ವಹಿಸಿದ ಅವರು, ರಾಜ್ಯದಲ್ಲೆ ಪ್ರಥಮವಾಗಿ ಎಂಟು ಕೋಟಿ ರೂ. ವೆಚ್ಚದಲ್ಲಿ ಶೀತಲೀಕರಣ ಘಟಕ ಆರಂಭಿಸಲು ಯೋಜಿಸಿದ್ದಾರೆ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಹೇಳಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ…

ರೈಲ್ವೆ ಹಳಿ ಪೆಂಡ್ರಾಲ್ ಕ್ಲಿಪ್ ಖದೀಮರ ಸೆರೆ
ಮೈಸೂರು

ರೈಲ್ವೆ ಹಳಿ ಪೆಂಡ್ರಾಲ್ ಕ್ಲಿಪ್ ಖದೀಮರ ಸೆರೆ

February 22, 2019

ಮೈಸೂರು: ರೈಲು ಹಳಿಗೆ ಅಳವಡಿಸಿದ್ದ ಪೆಂಡ್ರಾಲ್ ಕ್ಲಿಪ್ (ಇಆರ್‍ಸಿ ಕ್ಲಿಪ್)ಗಳನ್ನು ಕಳವು ಮಾಡಿದ್ದ ಮೂವರನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ತೆರಳುತ್ತಿದ್ದ ಕಾವೇರಿ ಎಕ್ಸ್‍ಪ್ರೆಸ್ ರೈಲು ಗಾಡಿಯನ್ನು ಮೈಸೂರಿನ ರಿಂಗ್ ರಸ್ತೆ ಸಮೀಪ ಕೆಂಪು ದೀಪ ತೋರಿಸಿ ನಿಲ್ಲಿಸಿದ ಟ್ರ್ಯಾಕ್ ಮ್ಯಾನ್ ರೈಲು ನಿಧಾನವಾಗಿ ಚಲಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರೀ ರೈಲು ದುರಂತವನ್ನು ತಪ್ಪಿಸಿದ್ದಾರೆ. ರೈಲು ಟ್ರ್ಯಾಕ್‍ಗೆ ಅಳವಡಿಸಿದ್ದ 74 ಕ್ಲಿಪ್‍ಗಳನ್ನು ಕಳವು ಮಾಡಿದ್ದ ಪಶ್ಚಿಮ ಬಂಗಾಳ ಮೂಲದ…

1 78 79 80 81 82 194
Translate »