Tag: T. Narasipura

ತಿ.ನರಸೀಪುರದಲ್ಲಿ ಪ್ರಚಾರದ ಭರಾಟೆ ಜೋರು ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು
ಮೈಸೂರು

ತಿ.ನರಸೀಪುರದಲ್ಲಿ ಪ್ರಚಾರದ ಭರಾಟೆ ಜೋರು ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು

August 29, 2018

ತಿ.ನರಸೀಪುರ:  ಪುರಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪಟ್ಟಣದಾದ್ಯಂತ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕರು, ಮುಖಂಡರು ವಿವಿಧೆಡೆ ಮತಯಾಚನೆ ಮಾಡಿದರು. ಪಟ್ಟಣದ ಹಳೇ ತಿರುಮಕೂಡಲಿನಿಂದ ಶಾಸಕ ಎಂ.ಅಶ್ವಿನ್‍ಕುಮಾರ್ ಚುನಾವಣಾ ಪ್ರಚಾರವನ್ನು ಆರಂಭಿಸಿ ವಾರ್ಡ್ 1ರ ಜೆಡಿಎಸ್ ಅಭ್ಯರ್ಥಿ ಸೌಮ್ಯ, 2ನೇ ವಾರ್ಡ್ ಅಭ್ಯರ್ಥಿ ಸಿದ್ದು(ಸಿಸ್ಟಮ್), ವಾರ್ಡ್ 3ರ ಅಭ್ಯರ್ಥಿ ಬಿ.ಉಮಾ, ವಾರ್ಡ್ 4ರ ಎಂ.ರಮೇಶ್, 5ನೇ ವಾರ್ಡ್ ಅಭ್ಯರ್ಥಿ ಟಿ.ಎಸ್.ಚಂದನ್ (ಹರೀಶ) ಅವರ ಪರ…

ತಿ.ನರಸೀಪುರ ಪುರಸಭಾ ಚುನಾವಣಾ ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು
ಮೈಸೂರು

ತಿ.ನರಸೀಪುರ ಪುರಸಭಾ ಚುನಾವಣಾ ಅಂತಿಮ ಕಣದಲ್ಲಿ 133 ಅಭ್ಯರ್ಥಿಗಳು

August 25, 2018

ತಿ.ನರಸೀಪುರ: – ಇಲ್ಲಿನ ಪುರಸಭಾ ಚುನಾವಣೆಗೆ 23 ವಾರ್ಡ್ ಗಳಿಂದ 133 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಗುರುವಾರ ಕಡೆಯ ದಿನವಾಗಿತ್ತು. ಒಟ್ಟು 15 ಮಂದಿ ನಾಮಪತ್ರ ವಾಪಸು ಪಡೆದರು. ವಾರ್ಡ್ 2ರಿಂದ ಗಣೇಶ್ ಕುಮಾರ್, ಸಿ.ನಟರಾಜು, ಜೆ.ಪಲ್ಲವಿ, ಎಸ್.ರಾಜೇಶ್, ವಾರ್ಡ್ 4ರಿಂದ ಬಿ.ಎಂ.ದಿವಾಕರ, 5ರಿಂದ ಮಂಜುನಾಥ್, ಸತ್ಯನಾರಾಯಣ, 7ರಿಂದ ಕೆಂಚಪ್ಪ, 10 ರಿಂದ ಪಾರ್ವತಮ್ಮ, ಶೃತಿ 13ರಿಂದ ಹೆಚ್.ಸಿ.ಅರುಣ್‍ಕುಮಾರ್, 16ರಿಂದ ಎನ್.ಹರೀಶ್(ಜೆಡಿಎಸ್), 19ರಿಂದ ಪಾರ್ವತಿ, 23ರಿಂದ ಬಿ. ರಾಜು ಮತ್ತು ನಂಜುಂಡಸ್ವಾಮಿ ನಾಮಪತ್ರ…

ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ
ಮೈಸೂರು

ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು: ಶಿಕ್ಷಣ ತಜ್ಞೆ ಡಾ. ಗೀತಾ ರಾಮಾನುಜಂ ಅಭಿಮತ

August 23, 2018

ತಿ.ನರಸೀಪುರ: ಸಮಾಜವನ್ನು ಸನ್ಮಾರ್ಗದತ್ತ ಕೊಂಡೊ ಯ್ಯುವಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚು ಇದೆ ಎಂದು ಬೆಂಗಳೂರಿನ ಶಿಕ್ಷಣ ತಜ್ಞೆ ಹಾಗೂ ಜಿಆರ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕಿ ಡಾ. ಗೀತಾ ರಾಮಾನುಜಂ ಹೇಳಿದರು. ಪಟ್ಟಣದ ಪಿಆರ್‍ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾಪದ್ಮ ಸಭಾಂಗಣ ದಲ್ಲಿ ನಡೆದ ಬಿಎಚ್‍ಎಸ್ ಗ್ರಾಮೀಣ ಶಿಕ್ಷಣ ಪ್ರೌಢಶಾಲೆ, ಪಿಯುಸಿ, ಪದವಿ ಹಾಗೂ ಕೈಗಾರಿಕಾ ತರಬೇತಿ ಕೇಂದ್ರ ಪ್ರಥಮ ವರ್ಷದ ತರಗತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು ಜಾತೀಯತೆ ಸೇರಿದಂತೆ ವಿವಿಧ…

ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ
ಮೈಸೂರು

ತಿ.ನರಸೀಪುರ ಸೇತುವೆ ಬಿರುಕು ವದಂತಿ: ರಾಷ್ಟ್ರೀಯ  ಹೆದ್ದಾರಿ ಕಾರ್ಯಪಾಲಕ ಇಂಜಿನಿಯರ್ ಸ್ಪಷ್ಟನೆ

August 20, 2018

ಮೈಸೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿ ನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯು ಬಿರುಕಾಗಿದೆ ಎಂದು ಸಾಮಾಜಿಕ ಜಾಲತಾಣ ಗಳಲ್ಲಿ (ವಾಟ್ಸಾಪ್ ) ವದಂತಿಗಳು ಹರಿಯುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಇದನ್ನು ಸಾರ್ವಜನಿಕರು ನಂಬದಿರುವಂತೆ ಹಾಗೂ ಯಾವುದೇ ಆತಂಕಗಳಿಗೂ ಒಳಗಾಗುವ ಅಗತ್ಯವಿಲ್ಲ ಎಂದು ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ಕೆ.ಪಿ.ಮಹದೇವಯ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಅವರು, ಈ ಸೇತುವೆಯನ್ನು ಆ.12…

ತಿ.ನರಸೀಪುರ: 22 ಮಂದಿ ನಾಮಪತ್ರ
ಮೈಸೂರು

ತಿ.ನರಸೀಪುರ: 22 ಮಂದಿ ನಾಮಪತ್ರ

August 17, 2018

ತಿ.ನರಸೀಪುರ:  ಪುರಸಭೆ ಚುನಾವಣೆ ಕಾವೇರುತ್ತಿದ್ದು, ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿಯಿರುವ ಹಿನ್ನೆಲೆ ಯಲ್ಲಿ ಗುರುವಾರ 22 ಮಂದಿ ತಾಲೂಕು ಕಚೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದರು. ಪ.ಪಂಗಡ ಮೀಸಲಾಗಿರುವ 2ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟು, ಎಸ್ಸಿ ಮಹಿಳೆ ಮೀಸಲಾಗಿರುವ ಮೂರನೇ ವಾರ್ಡಿಗೆ ಶಿಲ್ಪಾ, ಪ.ಜಾತಿಗೆ ಮೀಸಲಾಗಿರುವ ನಾಲ್ಕನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಎನ್.ಮಂಜುನಾಥ್, ಪಕ್ಷೇತರ ಅಭ್ಯರ್ಥಿ ಯಾಗಿ ಕೆ.ಎಸ್.ವಿಜಯಕುಮಾರ, ಸಾಮಾನ್ಯ ಕ್ಷೇತ್ರ ಐದನೇ ವಾರ್ಡಿಗೆ ಪಕ್ಷೇತರರಾಗಿ ಎಸ್.ಪುರುಷೋತ್ತಮ, ಸತ್ಯನಾರಾಯಣ, ರಾಚೇಗೌಡ, ಸಿದ್ದರಾಜು ಉಮೇದುವಾರಿಕೆ ಸಲ್ಲಿಸಿದರು. ಪ.ಜಾತಿ ಮಹಿಳೆಗೆ…

ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ
ಮೈಸೂರು

ಸಹೋದರರ ಜಗಳ: ಒರ್ವನ ಕೊಲೆಯಲ್ಲಿ ಅಂತ್ಯ

August 17, 2018

ತಿ.ನರಸೀಪುರ:  ಆಸ್ತಿ ವಿವಾದ ಹಾಗೂ ಅನೈತಿಕ ಸಂಬಂಧ ವಿಚಾರವಾಗಿ ಸಹೋದರರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಒಡಹುಟ್ಟಿ ದವನನ್ನೇ ಕುಡುಗೋಲಿನಿಂದ ಬಡಿದು ಕೊಲೆ ಮಾಡಿ, ಪರಾರಿಯಾಗಿರುವ ಘಟನೆ ತಾಲೂಕು ವಾಟಾಳು ಗ್ರಾಮದಲ್ಲಿ ಕಳೆದ ಬುಧವಾರ ನಡೆದಿದೆ. ತಾಲೂಕಿನ ವಾಟಾಳು ಗ್ರಾಮದ ನಂಜಯ್ಯ ಎಂಬುವರ ಪುತ್ರ ರಾಚಯ್ಯ(45) ಕೊಲೆಯಾದ ದುರ್ದೈವಿ. ಸಹೋದರರನ್ನೇ ಕೊಲೆಗೈದ ಸಿದ್ದಮಾದ ಘಟನೆಯ ನಂತರ ತಲೆ ಮರೆಸಿಕೊಂಡಿ ದ್ದಾನೆ. ತಂದೆ ನಂಜಯ್ಯ ಮನೆ ಪಾಲು ಕೊಡಲಿಲ್ಲ. ಪತ್ನಿಯ ಅನೈತಿಕ ಸಂಬಂಧವನ್ನು ಬಹಿರಂಗಗೊಳಿಸಿದ್ದಕ್ಕೆ ಹಿರಿಯ…

ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು
ಮೈಸೂರು

ಕೋಮುವಾದಿಗಳ ಅಧಿಕಾರದಿಂದ ದೂರವಿಡಬೇಕು

August 15, 2018

ತಿ.ನರಸೀಪುರ:  ಸಂವಿಧಾನವನ್ನೇ ಸುಟ್ಟು ಹಾಕುವಂತಹ ಕೃತ್ಯಕ್ಕೆ ಕೈ ಹಾಕಿರುವ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಬೇಕು. ಬಹಿ ರಂಗವಾಗಿ ದೇಶದ ಸಂವಿಧಾನ ಸುಟ್ಟು ಹಾಕಿದ ಕೋಮುವಾದಿಗಳ ವಿರುದ್ಧ ಪ್ರಜಾ ಪ್ರಭುತ್ವವಾದಿಗಳು ಸಂಘಟಿತ ಹೋರಾಟ ಮಾಡಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ಪುರಸಭೆ ಚುನಾವಣೆಯ ಪೂರ್ವ ಭಾವಿಯಾಗಿ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಆಕಾಂಕ್ಷಿಗಳು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿ, ಸಂವಿಧಾನದ ರಕ್ಷಣೆಯಾಗದಿದ್ದರೆ ದೇಶದ ರಕ್ಷಣೆ ಯಾಗಲು ಸಾಧ್ಯವಿಲ್ಲ. ಸಂವಿಧಾನ ರಕ್ಷಣೆಗೆ,…

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ
ಮೈಸೂರು

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ

August 14, 2018

ತಿ.ನರಸೀಪುರ:  ಮನುಷ್ಯನಲ್ಲಿ ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದಲ್ಲಿ ಸ್ವಚ್ಛತೆ ತಾನಾಗಿಯೇ ಬರುತ್ತದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ತಾಲೂಕಿನ ತಲಕಾಡು ಗ್ರಾಮದ ನಾಯಕರ ಸಮುದಾಯ ಭವನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಸಹಭಾಗಿತ್ವದಲ್ಲಿ ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ 2018ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಸೌಕರ್ಯಕ್ಕಾಗಿ ಸರ್ಕಾರ ಸಾಕಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ಜನತೆ ಅದನ್ನು ಬಳಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆ ಕುರಿತಂತೆ ತಾಲ್ಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು….

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ

August 8, 2018

ತಿ.ನರಸೀಪುರ: ಪಟ್ಟಣದ ಪುರಸಭೆ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ಹಿಡಿಯುವ ನಿಟ್ಟಿನಲ್ಲಿ ಕಾರ್ಯಕರ್ತರು ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಹಾಗೂ ಮೈಮುಲ್ ರಾಜ್ಯ ನಿರ್ದೇಶಕ ಕೆ.ಸಿ.ಬಲರಾಂ ಹೇಳಿದರು. ಪಟ್ಟಣದ ಮಹದೇಶ್ವರ(ವಜ್ರೇಗೌಡ) ಕಲ್ಯಾಣ ಮಂಟಪದಲ್ಲಿ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ್‍ರವರ ಪರಿಶ್ರಮದಿಂದಾಗಿ ಇದೇ ಮೊದಲ ಬಾರಿಗೆ ಬೈರಾಪುರ, ಆಲಗೂಡು ಸೇರಿ ಪುರಸಭೆಯಾಗಿ ಪರಿವರ್ತಿತಗೊಂಡಿದ್ದು, ಈ ಬಾರಿ…

ಬಿಜೆಪಿ ಕಡೆ ತಿರುಗಿಯೂ ನೋಡಲ್ಲ, ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ
ಮೈಸೂರು

ಬಿಜೆಪಿ ಕಡೆ ತಿರುಗಿಯೂ ನೋಡಲ್ಲ, ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ

August 8, 2018

ನಂಜನಗೂಡು: ಭಾರತೀಯ ಜನತಾ ಪಕ್ಷಕ್ಕೆ ಸೇರುತ್ತಾರೆಂಬ ಸುದ್ದಿ ಕೇವಲ ಉಹಾಪೋಹ. ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿ ಕಡೆ ಮುಖ ಸಹ ಹಾಕುವುದಿಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ನಂಜನಗೂಡಿನ ಹೌಸಿಂಗ್ ಬೋರ್ಡ್‍ನಲ್ಲಿರುವ ತಮ್ಮ ನಿವಾಸಕ್ಕೆ ಮೊದಲ ಬಾರಿಗೆ ಇಂದು ಭೇಟಿ ನೀಡಿದ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡುತ್ತ, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ದಲ್ಲಿ ಸಾಕಷ್ಟು ಅಭಿವೃಧಿ ಕೆಲಸಗಳು ಆಗಿವೆ. ಅನೇಕ ಭಾಗ್ಯಗಳನ್ನು ನೀಡಿ, ರಸ್ತೆ,…

1 3 4 5 6 7 9
Translate »