ಮೈಸೂರು

ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು  ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ
ಮೈಸೂರು

ಸರ್ಕಾರದ ತಾರತಮ್ಯದಿಂದ ಶೇ.90ರಷ್ಟು ವಿಶೇಷಚೇತನ ಮಕ್ಕಳು ಸೌಲಭ್ಯದಿಂದ ವಂಚಿತ

January 11, 2019

ಮೈಸೂರು: ಶೇ.90ರಷ್ಟು ಅಂಗವಿಕಲ ಮಕ್ಕಳಿಗೆ ಸೌಲಭ್ಯಗಳೇ ತಲುಪುತ್ತಿಲ್ಲ. ಆದರೆ ಸರ್ಕಾರಿ ಶಾಲಾ-ಕಾಲೇಜು ಗಳಲ್ಲಿ ನಿರ್ದಿಷ್ಟ ಸೌಲಭ್ಯ ಇಲ್ಲವಾದರೆ ಅವರು ಹೋರಾಟದ ಮೂಲಕ ಪಡೆದುಕೊಳ್ಳುತ್ತಾರೆ. ಆದರೆ, ಅಂಗವಿಕಲರಿಗೆ ಸರ್ಕಾರವೇ ತಾರತಮ್ಯ ಮಾಡಿದರೆ ಮಕ್ಕಳ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ರಾಜ್ಯ ಅಂಗವಿಕಲರ ಅಧಿನಿಯಮ ಆಯೋ ಗದ ಆಯುಕ್ತ ವಿ.ಎಸ್.ಬಸವರಾಜು ಪ್ರಶ್ನಿಸಿದರು. ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉದ್ಯೋಗ ಮತ್ತು ಔದ್ಯೋ ಗಿಕ ತರಬೇತಿ: ಸಂವಹನ ಕೊರತೆ ಎದುರಿಸುತ್ತಿರುವವರಿಗೆ ಪುನರ್ವಸತಿ’ ಕಾರ್ಯಾಗಾರಕ್ಕೆ ಚಾಲನೆ…

ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ  ತಡೆ ಕೋರಿಕೆಗೆ ಆದಿಜಾಂಬವ ಸಂಘ ಖಂಡನೆ
ಮೈಸೂರು

ಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ ತಡೆ ಕೋರಿಕೆಗೆ ಆದಿಜಾಂಬವ ಸಂಘ ಖಂಡನೆ

January 11, 2019

ಮೈಸೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಉಘೇ ಉಘೇ ಮಾದೇಶ್ವರ’ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡುವಂತೆ ರಾಷ್ಟ್ರೀಯ ಬಸವದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದನ್ನು ರಾಜ್ಯ ಆದಿಜಾಂಬವ ಸಂಘ ಖಂಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಡತೊರೆ ಎಂ.ನಿಂಗರಾಜ್, ಮಾದೇಶ್ವರರು ಶೈವ ಮೂಲದಿಂದ ಬಂದವರಾದರೂ ಲಿಂಗಧಾರಣೆ ಒಪ್ಪಿಕೊಂಡಿಲ್ಲ. ಇದಕ್ಕೆ ಬದಲಾಗಿ `ದೇವರಗುಡ್ಡ’ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಆದರೆ ಸು.ಮಲ್ಲಿಕಾರ್ಜುನಪ್ಪನವರು ಮಾದೇಶ್ವರರು ಲಿಂಗಾಯತ ಧರ್ಮ ಪ್ರಚಾರ ಪಡಿಸಿದರು ಎಂದು ಪ್ರತಿಪಾದಿಸಿ…

ಪ್ರಭಾಕರ್ ಭಟ್ ಕೊಲೆಗೆ ಸಂಚು:   ಗುಪ್ತಚರ ಇಲಾಖೆ ಎಚ್ಚರಿಕೆ
ಮೈಸೂರು

ಪ್ರಭಾಕರ್ ಭಟ್ ಕೊಲೆಗೆ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

January 11, 2019

ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಕೆಲ ಹಿಂದೂ ಪರ ಸಂಘಟನೆಗಳ ಮುಖಂ ಡರ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಬುಧವಾರ ಬೆಂಗಳೂರಿಗೆ ರಸ್ತೆ ಮಾರ್ಗದ ಮೂಲಕ ತೆರಳಬೇಕಾಗಿದ್ದ ಪ್ರಭಾಕರ್ ಭಟ್ ಅವರು ಸುರಕ್ಷತೆ ದೃಷ್ಟಿಯಿಂದ ವಿಮಾನ ಮೂಲಕ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ. ಹಿಂದೂ ಪರ ಸಂಘಟನೆಗಳ ಮುಖಂಡರಾದ ಜಗದೀಶ ಶೇಣವ, ಭಜರಂಗದಳದ ಶರಣ್ ಪಂಪ್‍ವೆಲ್ ಅವರಿಗೂ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಹತ್ಯೆಗೆ ಸಂಚು ರೂಪಿಸಿದ್ದ ಶಂಕಿತರನ್ನು…

ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು
ಮೈಸೂರು

ಸಂಚಾರ ನಿಯಮ ಉಲ್ಲಂಘಿಸುವವರಲ್ಲಿ ಯುವಕರದ್ದೇ ಸಿಂಹಪಾಲು

January 11, 2019

ಮೈಸೂರು: ಸಂಚಾರ ನಿಯಮ ಪಾಲಿಸದೇ ಅಪಘಾತಕ್ಕೆ ಸಿಲುಕು ವವರಲ್ಲಿ ಯುವ ಜನರೇ ಹೆಚ್ಚು ಎಂದು ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್) ಕಾರ್ಯ ಕ್ರಮ ಸಂಯೋಜನಾಧಿಕಾರಿ ಡಾ.ಬಿ. ಚಂದ್ರಶೇಖರ್ ವಿಷಾದಿಸಿದರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಎನ್‍ಎಸ್‍ಎಸ್ ಘಟಕ, ಮೈಸೂರು ವಿವಿ ಎನ್‍ಎಸ್‍ಎಸ್‍ನ ಜಂಟಿ ಆಶ್ರಯ ದಲ್ಲಿ ಕಾಲೇಜಿನ ಸಭಾಂಗಣದಲ್ಲಿ `ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳು’ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿವಿ ಮಟ್ಟದ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಯಾಗಿ ಅವರು…

ಇಂಧನ ತೆರಿಗೆ ಏರಿಕೆ ಖಂಡಿಸಿ, ಸಾರಿಗೆ   ದರ ಏರಿಸದಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಇಂಧನ ತೆರಿಗೆ ಏರಿಕೆ ಖಂಡಿಸಿ, ಸಾರಿಗೆ ದರ ಏರಿಸದಂತೆ ಆಗ್ರಹಿಸಿ ಪ್ರತಿಭಟನೆ

January 11, 2019

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಸಾರಿಗೆ ದರ ಹೆಚ್ಚಳ ಮಾಡದಂತೆ ಆಗ್ರಹಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಸರ್ಕಾರದ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೊಸ ವರ್ಷದ ಆರಂಭದ¯್ಲÉೀ ರಾಜ್ಯ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ತೆರಿಗೆ ಏರಿಕೆ ಮಾಡುವ…

ಪಾಲಿಕೆಯಿಂದ 3 ದಿನ ಮೈಸೂರು  ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ  ಸಂಘದಿಂದ 285 ವಾಹನಗಳ ನೆರವು
ಮೈಸೂರು

ಪಾಲಿಕೆಯಿಂದ 3 ದಿನ ಮೈಸೂರು ಸ್ವಚ್ಛತಾ ಅಭಿಯಾನ; ಗುತ್ತಿಗೆದಾರರ ಸಂಘದಿಂದ 285 ವಾಹನಗಳ ನೆರವು

January 11, 2019

ಮೈಸೂರು: ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೊಮ್ಮೆ ಸ್ವಚ್ಛ ನಗರಿ ಪಟ್ಟ ದೊರಕಿಸುವ ನಿಟ್ಟಿನಲ್ಲಿ ಪಾಲಿಕೆಯೊಂದಿಗೆ ಗುತ್ತಿಗೆದಾರರ ಸಂಘ ಕೈಜೋಡಿಸಿದ್ದು, 75 ಜೆಸಿಬಿ, 100 ಟಿಪ್ಪರ್, 100 ಟ್ರ್ಯಾಕ್ಟರ್ ಹಾಗೂ 10 ಇಟಾಚಿಗಳ ಸೇವೆಯನ್ನು ಮೂರು ದಿನ ಉಚಿತವಾಗಿ ನೀಡಿದೆ. ಮೈಸೂರು ನಗರ ಪಾಲಿಕೆ ಬುಧವಾರ ದಿಂದ ಮೂರು ದಿನಗಳ ಕಾಲ ನಗರದ 65 ವಾರ್ಡ್‍ಗಳಲ್ಲಿಯೂ ವಿಶೇಷವಾದ ಸ್ವಚ್ಛತಾ ಅಭಿಯಾನ ನಡೆಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಗುತ್ತಿಗೆದಾರರ ಸಂಘವು ಆಯುಕ್ತರ ಮನವಿ…

ಕೋರಂ ಅಭಾವದಿಂದ  ವಿಶೇಷ ಸಭೆ ಮುಂದೂಡಿಕೆ
ಮೈಸೂರು

ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ

January 11, 2019

ಮೈಸೂರು: ಕೋರಂ ಕೊರತೆಯಿಂದಾಗಿ ಗುರುವಾರವೂ ಮೈಸೂರು ತಾಲೂಕು ಪಂಚಾಯ್ತಿ ವಿಶೇಷ ಸಭೆ ಮುಂದೂಡಲ್ಪಟ್ಟಿತು. ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ 11.35 ಆದರೂ ಕೋರಂ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂ ಡಿರುವುದಾಗಿ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ ಪ್ರಕಟಿಸಿದರು. ಮುಂದಿನ ಸಭೆಯನ್ನು ಜ.17ರಂದು ಬೆಳಿಗ್ಗೆ 11 ಗಂಟೆಗೆ ಕರೆದಿರುವುದಾಗಿ ತಿಳಿಸಿದರು. 38 ಸದಸ್ಯ ಬಲದ ತಾಲೂಕು ಪಂಚಾ ಯಿತಿಯಲ್ಲಿ ಇಂದು ಕಾಂಗ್ರೆಸ್‍ನ 13 ಸದ ಸ್ಯರು ಮಾತ್ರ ಭಾಗವಹಿಸಿದ್ದರು. ಅರ್ಧ ಗಂಟೆಗೂ ಹೆಚ್ಚು ಕಾಲ…

ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ
ಮೈಸೂರು

ಇಂದು ಉಸ್ತುವಾರಿ ಸಚಿವ ಜಿಟಿಡಿ ಜಿಲ್ಲಾ ಪ್ರವಾಸ

January 11, 2019

ಮೈಸೂರು: ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಜ.11 ರಂದು ಮೈಸೂರು ತಾಲೂಕಿನ ಇಲವಾಲ ಮತ್ತು ಜಯಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ಜ.11ರಂದು ಬೆಳಿಗ್ಗೆ 7 ಗಂಟೆಗೆ ಮೈಸೂರು ತಾಲೂಕು ಇಲವಾಲ ಹೋಬಳಿ ಶೆಟ್ಟೆನಾಯಕನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಿದ್ದಾರೆ. ನಂತರ ಅಂಗನವಾಡಿ ಹಾಗೂ ಗ್ರಂಥಾಲಯ ಕಟ್ಟಡ ಉದ್ಘಾ ಟಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಮಾಣಿಕ್ಯಪುರ ಗ್ರಾಮದಲ್ಲಿ, 8.30ಕ್ಕೆ ಕರಮಹಳ್ಳಿ ಗ್ರಾಮದಲ್ಲಿ, 9.30ಕ್ಕೆ ದೊಡ್ಡ…

ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ   ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ
ಮೈಸೂರು

ಮಾರಾಟ ಮಳಿಗೆಗಳು, ಫಾಸ್ಟ್‍ಫುಡ್‍ಗಳಿಗೆ ಪಾಲಿಕೆ ಸ್ವಚ್ಛತೆ ಪಾಠ ಮೊದಲು ಕಲಿಸಬೇಕಿದೆ

January 11, 2019

ಮೈಸೂರು: ಪುಟ್ಟ ಮಕ್ಕಳು ಯಾವುದಾದರೂ ವಸ್ತುವನ್ನು ಬಿಸಾಡಿ ದರೆ, ಮನೆಯ ಮಾಳಿಗೆಯೇ ಹಾರಿ ಹೋಗು ವಂತೆ ಕಿರುಚಾಡಿ, ಇನ್ನೊಮ್ಮೆ ಈ ರೀತಿ ಮಾಡ ಬಾರದು ಎಂದು ತಿಳಿಹೇಳುತ್ತೇವೆ. ಆ ತಪ್ಪು ಮರುಕಳಿಸಿದರೆ ಪೆಟ್ಟು ಕೊಟ್ಟು ಎಚ್ಚರಿಸುವ ವರೂ ಬಹಳಷ್ಟು ಮಂದಿ ಇದ್ದಾರೆ. ಮನೆಯ ಸ್ವಚ್ಛತೆಗೆ ಈ ಪರಿ ಆದ್ಯತೆ ನೀಡುವ ನಾವು, ನಮ್ಮ ರಸ್ತೆ, ಊರಿನ ಸ್ವಚ್ಛತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಹೊಂದಿದ್ದೇವೆಯೇ? ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕು. ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ…

ಲಕ್ಷ್ಮಿಕಾಂತ ನಗರ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
ಮೈಸೂರು

ಲಕ್ಷ್ಮಿಕಾಂತ ನಗರ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ

January 10, 2019

ಮೈಸೂರು: ಮೈಸೂ ರಿನ ಪಾಲಿಕೆ 1ನೇ ವಾರ್ಡಿನ ಹೆಬ್ಬಾಳು 1ನೇ ಹಂತ, ಲಕ್ಷ್ಮಿಕಾಂತ ನಗರದಲ್ಲಿ ಚಾಮ ರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಇಂದು ಪಾದಯಾತ್ರೆ ನಡೆಸಿ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ಮಾಜಿ ಕಾರ್ಪೋರೇಟರ್ ಎಂ.ಶಿವಣ್ಣ ರೊಂದಿಗೆ ವಾರ್ಡಿನಾದ್ಯಂತ ಬೆಳಿಗ್ಗೆ 8.30 ರಿಂದ ಮಧ್ಯಾಹ್ನದವರೆಗೂ ಪಾದಯಾತ್ರೆ ನಡೆಸಿದ ಶಾಸಕರಿಗೆ ಹಲವೆಡೆ ಚರಂಡಿ ಗಳು ಕಸಕಡ್ಡಿಯಿಂದ ಬಂದ್ ಆಗಿರುವುದು, ಬಹುತೇಕ ಪಾರ್ಕುಗಳಲ್ಲಿ ಗಿಡಗಂಟಿ ಬೆಳೆದುಕೊಂಡು ಕಸದ ರಾಶಿಯಿಂದ ಕೂಡಿ ರುವುದು, ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ…

1 1,183 1,184 1,185 1,186 1,187 1,611
Translate »