ಮೈಸೂರು

ದೇವೇಗೌಡರ ಭೇಟಿಯಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು: ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಹೋರಾಟ
ಮೈಸೂರು

ದೇವೇಗೌಡರ ಭೇಟಿಯಾದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು: ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಹೋರಾಟ

November 9, 2018

ಬೆಂಗಳೂರು: ದೇಶದ ಪ್ರಜಾ ಪ್ರಭುತ್ವ, ಸಂವಿಧಾನ ರಕ್ಷಿಸುವ ನಿಟ್ಟಿನಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ತೃತೀಯ ರಂಗದ ಮುಂದಿನ ಕಾರ್ಯತಂತ್ರ ಕುರಿತಂತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಉಳಿವಿಗಾಗಿ ನಾವೆಲ್ಲ ಒಂದಾಗಿದ್ದೇವೆ. ಎನ್‍ಡಿಎ ಸರ್ಕಾರವನ್ನು ಕಿತ್ತೊಗೆಯಬೇಕು. ಇದಕ್ಕೆ ಕಾಂಗ್ರೆಸ್ ನಾಯಕರು ಸಹಕರಿಸಬೇಕು….

ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್
ಮೈಸೂರು

ಸಿಸಿಬಿ ಮುಂದೆ ರೆಡ್ಡಿ ಡೀಲ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆಂಬಿಡೆಂಟ್ ಮಾಲೀಕ ಫರೀದ್

November 9, 2018

ಬೆಂಗಳೂರು: ಆಂಬಿ ಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾ ವಣೆ ಆರೋಪ ಎದುರಿಸುತ್ತಿರುವ ಅದರ ಮಾಲೀಕ ಸೈಯದ್ ಅಹಮದ್ ಫರೀದ್ ಸಿಸಿಬಿ ಅಧಿಕಾರಿಗಳ ಮುಂದೆ ಜನಾರ್ದನ ರೆಡ್ಡಿ ಡೀಲ್ ಪ್ರಕರಣ ಕುರಿತು ಸ್ಫೋಟಕ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಸಿಸಿಬಿ ಅಧಿಕಾರಿಗಳು ಗುರುವಾರ ಬಳ್ಳಾರಿ ಸಿರಗುಪ್ಪ ರಸ್ತೆಯಲ್ಲಿರುವ ರೆಡ್ಡಿ ಹಾಗೂ ಬೆಂಗಳೂರಿನ ಆರ್‍ಟಿ ನಗರದ ಅಲಿಖಾನ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗ ಳೂರಿನಲ್ಲಿರುವ ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ…

ಮುಡಾ 89 ಸಿಎ ನಿವೇಶನಗಳಿಗೆ ಶೀಘ್ರ ಅರ್ಜಿ ಆಹ್ವಾನ
ಮೈಸೂರು

ಮುಡಾ 89 ಸಿಎ ನಿವೇಶನಗಳಿಗೆ ಶೀಘ್ರ ಅರ್ಜಿ ಆಹ್ವಾನ

November 9, 2018

ಮೈಸೂರು: ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಲಭ್ಯ ವಿರುವ 89 ನಾಗರಿಕ ಸೌಲಭ್ಯ(ಸಿಎ) ನಿವೇಶನಗಳ ಹಂಚಿಕೆಗೆ ಶೀಘ್ರ ಅರ್ಜಿ ಆಹ್ವಾನಿಸಲಾಗುವುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಪಿ.ಎಸ್.ಕಾಂತರಾಜು ತಿಳಿಸಿದ್ದಾರೆ. ಮೈಸೂರಿನ ವಿಜಯನಗರ 4ನೇ ಹಂತ, ಶ್ರೀರಾಂಪುರ, ದಟ್ಟಗಳ್ಳಿ, ದೇವನೂರು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಂಚಿಕೆಗೆ ಲಭ್ಯವಿರುವ 89 ನಿವೇಶನ ಗಳನ್ನು ಪಟ್ಟಿ ಮಾಡ ಲಾಗಿದೆ. ಈ ನಿವೇಶನ ಗಳ ಹಂಚಿಕೆಗೆಂದೇ ಪ್ರತ್ಯೇಕ ಉಪ ಸಮಿತಿ ರಚಿಸಿದ ನಂತರ, ಸಮಿತಿ ವರದಿಯಂತೆ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ಹೊಸದಾಗಿ…

ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು
ಮೈಸೂರು

ರಾವಣ ದುಷ್ಟನೆಂದು ಬಿಂಬಿಸುವ ನಡಾವಳಿ ಅಂತ್ಯಗೊಳ್ಳಬೇಕು

November 9, 2018

ಮೈಸೂರು:  ರಾವಣ ನನ್ನು ಆರಾಧಿಸುವ ಜನಸಮುದಾಯ ದೇಶದ ಉದ್ದಗಲಕ್ಕೂ ಇದ್ದು, ಇವರ ಧಾರ್ಮಿಕ ಭಾವನೆಯನ್ನು ಗೌರವಿಸುವ ನಿಟ್ಟಿನಲ್ಲಿ ರಾವಣನನ್ನು ದಹಿಸುವ ಹಾಗೂ ರಾಕ್ಷಸನೆಂದು ತೆಗಳುವ ಮನೋಭಾವದವರು ತಮ್ಮ ನಡಾವಳಿ ಬದಲು ಮಾಡಿಕೊಳ್ಳಬೇಕು ಎಂದು ಇತಿಹಾಸಕಾರರೂ ಆದ ಪೊಲೀಸ್ ಹೆಚ್ಚು ವರಿ ಆಯುಕ್ತ ನಂಜುಂಡಸ್ವಾಮಿ ಆಗ್ರಹಿಸಿದರು. ಮೈಸೂರಿನ ಪುರಭವನದಲ್ಲಿ ಭಾರತ ಮೂಲ ನಿವಾಸಿಗಳ ಟ್ರಸ್ಟ್ ವತಿಯಿಂದ ದಾನವ ಚಕ್ರವರ್ತಿಗಳ ಸ್ಮರಣೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿ ರಣಕ್ಕೆ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆ ವಾಚಿಸುವ ಮೂಲಕ ಚಾಲನೆ…

ಸದ್ಯದಲ್ಲೇ ಗೋಕುಲಂ ಸಾಂಸ್ಕೃತಿಕ ಭವನ ಪಾಲಿಕೆಗೆ ಹಸ್ತಾಂತರ
ಮೈಸೂರು

ಸದ್ಯದಲ್ಲೇ ಗೋಕುಲಂ ಸಾಂಸ್ಕೃತಿಕ ಭವನ ಪಾಲಿಕೆಗೆ ಹಸ್ತಾಂತರ

November 9, 2018

ಮೈಸೂರು:  ಕಲೆ, ಸಂಸ್ಕೃತಿ ಹಾಗೂ ಮನರಂಜನೆಯ ತಾಣವಾಗಬೇಕಿದ್ದ ಮೈಸೂರಿನ ಗೋಕುಲಂ 3ನೇ ಹಂತದ ಪಾಲಿಕೆ ನಾಗರಿಕ ಸೇವಾ ಕೇಂದ್ರದ ಹಿಂಭಾಗ ನಿರ್ಮಿಸಿರುವ `ಸಾಂಸ್ಕೃತಿಕ ಭವನ’ ಕಳೆದ ಒಂದು ವರ್ಷದಿಂದ ಪಾಳುಬಿದ್ದಿದೆ. ಗೋಕುಲಂ 1, 2 ಹಾಗೂ 3ನೇ ಹಂತದ ನಿವಾಸಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು, ಮಧ್ಯಮ ವಯಸ್ಸಿನವರು, ವೃದ್ಧರಿಗೆ ವಾಯುವಿಹಾರ, ವಿಶ್ರಾಂತಿಗೆ ಹಾಗೂ ಮಕ್ಕಳಿಗೆ ಆಟವಾಡಲು ಅನುಕೂಲವಾಗು ವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಗೋಕುಲಂ 3ನೇ ಹಂತದ ಓವರ್‍ಹೆಡ್ ವಾಟರ್ ಟ್ಯಾಂಕ್ ಬಳಿ ಬಯಲು ರಂಗಮಂದಿರ…

ನಮ್ಮ ಬಡಾವಣೆ ಸ್ವಚ್ಛತೆ ನಮ್ಮ ಹೊಣೆ…!?
ಮೈಸೂರು

ನಮ್ಮ ಬಡಾವಣೆ ಸ್ವಚ್ಛತೆ ನಮ್ಮ ಹೊಣೆ…!?

November 9, 2018

ಮೈಸೂರು: ಮೈಸೂರು ನಗರದ ಹೊರವಲಯದ ಆ ಬಡಾವಣೆಯ ತ್ಯಾಜ್ಯ ನಿರ್ವಹಣೆ ಹೊಣೆ ಅಲ್ಲಿನ ನಾಗರಿಕರದ್ದೇ! ಅವರ ಪರಿಶ್ರಮದಿಂದ ಇಡೀ ಬಡಾವಣೆ ಸ್ವಚ್ಛತೆಗೆ ಹೆಸರಾಗಿದ್ದು, ಹಾಗೆ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ಯನ್ನು ಸ್ವತಃ ಅಲ್ಲಿನ ನಿವಾಸಿಗಳೇ ನಿಭಾಯಿಸುವ ಬಡಾವಣೆಯೇ ಮೈಸೂರು ಹೊರವಲಯದ ಸರ್ದಾರ್ ವಲ್ಲಭ ಭಾಯ್ ಪಟೇಲ್ ನಗರ. ಹೌದು, ಈ ಬಡಾವಣೆ ನಿರ್ವಹಣೆಯನ್ನು ಯಾವ ಸ್ಥಳೀಯ ಸಂಸ್ಥೆಯೂ ವಹಿಸಿಕೊಂಡಿಲ್ಲ. ಹೀಗಾಗಿ ಇಲ್ಲಿ ಯಾವ ಪೌರಕಾರ್ಮಿಕರು ಸ್ವಚ್ಛತೆಗೆ ಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಶುಚಿತ್ವ ಇಲ್ಲವೆಂದಲ್ಲ. ಇಲ್ಲಿನ ಸ್ವಚ್ಛತೆ ಕಾಪಾಡಲು…

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ
ಮೈಸೂರು

ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ಬೆಳೆ ಕ್ಷೇತ್ರೋತ್ಸವ

November 9, 2018

ಮೈಸೂರು: ನಂಜನಗೂಡು ತಾಲೂಕಿನ ಮಲ್ಲರಾಜನಹುಂಡಿ ಗ್ರಾಮ ದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ 2018-19ನೇ ಸಾಲಿನಲ್ಲಿ ಜೂನ್ ತಿಂಗಳಿನಲ್ಲಿ ತರಬೇತಿ ಯನ್ನು ನೀಡಿ ಬೀಜೋತ್ಪಾದನೆಗಾಗಿ ಆಯ್ದ ರೈತರಿಗೆ ರಾಗಿ ತಳಿ ಕೆಎಂಆರ್-301 ಬೀಜ ಹಾಗೂ ಬೀಜೋಪಚಾರಕ್ಕಾಗಿ ಜೈವಿಕ ಗೊಬ್ಬರವನ್ನು ವಿತರಿಸಲಾಯಿತು. ಬೀಜ ಪಡೆದ ರೈತರು ರಾಗಿಯನ್ನು ಯಶಸ್ವಿ ಯಾಗಿ ಬೆಳೆಯಲಾಗಿದ್ದು, ಅದರ ಅಂಗ ವಾಗಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ ರಾಗಿ ತಳಿ ಕೆಎಂಆರ್ -301 ಬೆಳೆಯ ಕ್ಷೇತ್ರೋತ್ಸವವನ್ನು ನಂಜನ ಗೂಡು…

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ
ಮೈಸೂರು

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ

November 9, 2018

ಮೈಸೂರು:  ಉದ್ಯೋಗಿನಿ, ಹೈನುಗಾರಿಕೆ, ಕಿರುಸಾಲ, ಚೇತನ-ಲೈಂಗಿಕ ಅಲ್ಪಸಂಖ್ಯಾತರ ಸ್ವ-ಉದ್ಯೋಗ ಹಾಗೂ ಸಮೃದ್ಧಿ ಯೋಜನೆಗಳಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರದ ಸಹಾಯ ಧನದೊಂದಿಗೆ ಈ ಸೌಲಭ್ಯಗಳನ್ನು 2018-19ನೇ ಸಾಲಿನಲ್ಲಿ ಪಡೆದು ಕೊಳ್ಳಲು ಆಸಕ್ತರಾಗಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆ ಪತ್ರಗಳೊಡನೆ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗಿನಿ: ಈ ಯೋಜನೆಯಡಿ ವಾಣಿಜ್ಯೋ ದ್ಯಮ ಚಟುವಟಿಕೆ ಆರಂಭಿಸಲು ಆಸಕ್ತರಾಗಿರುವ 18ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ಅರ್ಜಿ ಸಲ್ಲಿಸಿ 50 ಸಾವಿರ ರೂ.ಗಳಿಂದ ಗರಿಷ್ಠ 3 ಲಕ್ಷ…

ಮೈಸೂರಲ್ಲಿ ಆಯುರ್ ದೀಪೋತ್ಸವ
ಮೈಸೂರು

ಮೈಸೂರಲ್ಲಿ ಆಯುರ್ ದೀಪೋತ್ಸವ

November 9, 2018

ಮೈಸೂರು: ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಸರ್ಕಾರಿ ಆಯುರ್ವೇದ ಹೈ-ಟೆಕ್ ಪಂಚ ಕರ್ಮ ಆಸ್ಪತ್ರೆ, ಮೈಸೂರು ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’, ‘ಧನ್ವಂತರಿ ಜಯಂತಿ’ ಹಾಗೂ ‘ಆಯುರ್ ದೀಪೋತ್ಸವ’ ನಡೆಯಿತು. ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ಜಿ.ಆರ್.ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶ ದಲ್ಲಿ ಆಯುರ್ವೇದ…

ಟಿಪ್ಪು ಜಯಂತಿ: ಕಲಾಮಂದಿರ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ
ಮೈಸೂರು

ಟಿಪ್ಪು ಜಯಂತಿ: ಕಲಾಮಂದಿರ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ

November 9, 2018

ಮೈಸೂರು: ಮೈಸೂರು ಜಿಲ್ಲಾಡಳಿತದ ವತಿಯಿಂದ ನ.10 ರಂದು ನಗರದ ಕಲಾಮಂದಿರದಲ್ಲಿ ಏರ್ಪಡಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಸರ್ಕಾರದ ವತಿಯಿಂದ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಇದನ್ನು ಹೊರತುಪಡಿಸಿ, ನಗರದ ಯಾವುದೇ (ಒಳಾವರಣ ಅಥವಾ ಹೊರಾಂಗಣದಲ್ಲಿ) ಸ್ಥಳದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಲಾಗಿಲ್ಲ.ಅಲ್ಲದೆ, ಈ ಕಾರ್ಯಕ್ರಮದ ಪರ-ವಿರುದ್ಧ ನಗರದ ಯಾವುದೇ ಸ್ಥಳಗಳಲ್ಲಿ…

1 1,292 1,293 1,294 1,295 1,296 1,611
Translate »