ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ
ಮೈಸೂರು

ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ

April 20, 2019

ಮೈಸೂರು: ಮೈಸೂರು ವೀರ ಶೈವ ಸಜ್ಜನ ಸಂಘದ ವತಿಯಿಂದ ಜೆಎಸ್‍ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅನ್ನ ಪೂರ್ಣ ಕಣ್ಣಿನ ಆಸ್ಪತ್ರೆ, ಯೋಗ ಪ್ರಾಣ ವಿದ್ಯಾಕೇಂದ್ರ, ಶ್ರೀರಂಗ ಆಯು ರ್ವೇದ ಚಿಕಿತ್ಸಾ ಮಂದಿರ ಮತ್ತು ಡೆಂಟಲ್ ಕೇರ್ ಮೈಸೂರು ಇವರುಗಳ ಸಹಕಾರದೊಂ ದಿಗೆ ಏ.23ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೈಸೂರಿನ ಕಬೀರ್ ರಸ್ತೆಯಲ್ಲಿರುವ ಶ್ರೀಕಂಠಿ ಮಲ್ಲಣ್ಣ ನವರ್ ಕಲ್ಯಾಣ ಮಂದಿರದ ಆವರಣ ದಲ್ಲಿ ಉಚಿತ ಹೃದಯ, ಕಣ್ಣು, ಯೋಗ ಪ್ರಾಣವಿದ್ಯಾ, ಆಯುರ್ವೇದ ಮತ್ತು ದಂತ ತಪಾಸಣಾ ಶಿಬಿರವನ್ನು ಆಯೋ ಜಿಸಲಾಗಿದೆ. ಶಿಬಿರದಲ್ಲಿ ತಪಾಸಣೆಯ ನಂತರ ಅವಶ್ಯವಿದ್ದಲ್ಲಿ ಉಚಿತವಾಗಿ ಓದಲು ಉಪಯೋಗಿಸುವ ಕನ್ನಡಕವನ್ನು ಪ್ರತಿಯೊಬ್ಬರಿಗೂ ನೀಡಲಾಗುವುದು.

Translate »