Tag: Mandya

ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ: ಬಂಧಿತ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
ಮಂಡ್ಯ

ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ: ಬಂಧಿತ ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

December 28, 2018

ಮದ್ದೂರು:  ತಾಲೂಕಿನ ತೊಪ್ಪನಹಳ್ಳಿ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಗಿರುವ ನಾಲ್ವರು ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಗಾಗಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದರೆ. ಬಂಧಿತ ಆರೋಪಿಗಳಾದ ಪ್ರಸನ್ನ, ಸ್ವಾಮಿ, ಮುತ್ತೇಶ, ಯೋಗೇಶ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಜ.3ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲು ನ್ಯಾಯಾಧೀಶ ಸೋಮನಾಥ್ ಆದೇಶಿಸಿದರು. ಹೈದ್ರಾಬಾದ್‍ನಲ್ಲಿ ಸಿಕ್ಕಿಬಿದ್ದ ಹಂತಕರು: ಆಂಧ್ರ ಪ್ರದೇಶದ ಹೈದರಾಬಾದ್‍ನಿಂದ ತಿರುಪತಿಗೆ ಖಾಸಗಿ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದ…

`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ
ಮಂಡ್ಯ

`ಕನ್ನಂಬಾಡಿ ಕಟ್ಟೆ ಉಳಿಸಿ-ನಮ್ಮ ಬದುಕು ಉಳಿಸಿ’ ಬಹಿರಂಗ ಸಭೆ

December 26, 2018

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತ: ಕಾರ್ಮಿಕರ ಬದುಕು ಅತಂತ್ರ ಜನಪದ ಸಾಹಿತಿ ಡಾ.ಪಿ.ಕೆ. ರಾಜಶೇಖರ್ ಪಾಂಡವಪುರ:  ಬೇಬಿ ಬೆಟ್ಟ ದಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವ ಮೂಲಕ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಸಾವಿರಾರು ಕೂಲಿ ಕಾರ್ಮಿಕರ ಬದುಕನ್ನು ಜಿಲ್ಲಾಡಳಿತ ಕಿತ್ತು ಕೊಂಡಿದೆ ಎಂದು ಜನಪದ ಸಾಹಿತಿ ಡಾ. ಪಿ.ಕೆ.ರಾಜಶೇಖರ್ ಆರೋಪಿಸಿದರು. ತಾಲೂಕಿನ ನಾರ್ಥ್‍ಬ್ಯಾಂಕ್ ಗ್ರಾಮದಲ್ಲಿ ಮಂಗಳವಾರ ಪಾಂಡವಪುರ ತಾಲೂಕು ಕಲ್ಲು ಕ್ವಾರಿ ಮಾಲೀಕರು, ಕೂಲಿ ಕಾರ್ಮಿಕರು, ಲಾರಿ, ಟ್ರಾಕ್ಟರ್ ಹಾಗೂ ಕ್ರಷರ್ ಮಾಲೀಕರು, ಕಾರ್ಮಿಕರ ಸಂಘ,…

ಚಿನಕುರಳಿ ಬಂದ್, ಕಾರ್ಮಿಕರು, ರೈತರಿಂದ ಬೈಕ್ ರ್ಯಾಲಿ
ಮಂಡ್ಯ

ಚಿನಕುರಳಿ ಬಂದ್, ಕಾರ್ಮಿಕರು, ರೈತರಿಂದ ಬೈಕ್ ರ್ಯಾಲಿ

December 26, 2018

ಬೇಬಿಬೆಟ್ಟ ಸುತ್ತಮುತ್ತ ನಡೆಯುತ್ತಿದ್ದ ಕಲ್ಲು ಕ್ವಾರೆಗಳನ್ನು ಆರಂಭಿಸುವಂತೆ ತಾಲೂಕಿನ ನಾರ್ಥ್‍ಬ್ಯಾಂಕ್‍ನಲ್ಲಿ ನಡೆದ ಕ್ರಷರ್ ಮಾಲೀಕರು, ಕೂಲಿಕಾರ್ಮಿಕರ ಬೃಹತ್ ಬಹಿರಂಗ ಸಭೆ ಹಿನ್ನೆಲೆಯಲ್ಲಿ ತಾಲೂಕಿನ ಚಿನಕುರಳಿ ಗ್ರಾಮಸ್ಥರು ಮಂಗಳವಾರ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಸಭೆಗೆ ಆಗಮಿಸಿದರು. ಅಲ್ಲದೇ ಚಿನಕುರಳಿ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಂದ ಕೂಲಿ ಕಾರ್ಮಿಕರು, ರೈತರು ಬೈಕ್ ರ್ಯಾಲಿಯಲ್ಲಿ ಕೆ.ಬೆಟ್ಟಹಳ್ಳಿ, ಎಲೆಕೆರೆ ಹ್ಯಾಂಡ್ ಪೋಸ್ಟ್, ಹರವು, ಅರಳಕುಪ್ಪೆ, ಕಟ್ಟೇರಿಯ ಮೂಲಕ ನಾರ್ಥ್‍ಬ್ಯಾಂಕ್‍ಗೆ ಆಗಮಿಸಿದರು. ಅಲ್ಲಿಂದ ಎಲ್ಲರೂ ಕಾಲ್ನಡಿಗೆ ಮೂಲಕ ಕೆಆರ್‍ಎಸ್‍ಗೆ ಹೊರಟು ಕಾವೇರಿ…

ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ
ಮಂಡ್ಯ

ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ

December 13, 2018

ವರ್ಷಗಳು ಕಳೆದರೂ ದುರಸ್ತಿ ಕಾಣದ ರಸ್ತೆಗಳು: ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು ಮಂಡ್ಯ:  ಜಿಲ್ಲೆಯ ಹಲವೆಡೆ ಬಸ್, ಕಾರು, ಬೈಕ್ ತುಂಬಿ ಹರಿಯುವ ನಾಲೆ, ಕೆರೆಗೆ ಉರುಳಿ ಹಲವು ಜನರು ಪ್ರಾಣ ಕಳೆದುಕೊಂಡ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿದ್ದರೂ ಅವಘಡಗಳ ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕೆಲಸಗಳು ನಿರೀಕ್ಷಿತ ಮಟ್ಟ ದಲ್ಲಿ ನಡೆಯುತ್ತಿಲ್ಲ. ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ವಿ.ಸಿ.ನಾಲೆಗೆ ಇತ್ತೀಚೆಗೆ ಬಸ್ ಉರುಳಿ 30 ಮಂದಿ ಸಾವನ್ನಪ್ಪಿ ದ್ದರು. ಲೋಕಸಾರ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು…

ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ
ಮಂಡ್ಯ

ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ

December 13, 2018

ಕೆ.ಆರ್.ಪೇಟೆ:  ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಪಡೆದುಕೊಳ್ಳವ ಮೂಲಕ ಖಾಸಗಿ ಸಾಲದಿಂದ ದೂರವಿರ ಬೇಕು ಎಂದು ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ರೈತರಲ್ಲಿ ಸಲಹೆ ನೀಡಿದರು. ತಾಲೂಕಿನ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ಆರಂಭಿಸಲಾದ ಬ್ಯಾಂಕಿಂಗ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. 45 ವರ್ಷಗಳ ಹಿಂದೆ ಆರಂಭವಾಗಿರುವ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಭಾಗದ ರೈತರ…

ಗಣಿಗಾರಿಕೆ ಸ್ಥಗಿತ: ಕೂಲಿ ಕಾರ್ಮಿಕರ ಬದುಕು ಅತಂತ್ರ
ಮಂಡ್ಯ

ಗಣಿಗಾರಿಕೆ ಸ್ಥಗಿತ: ಕೂಲಿ ಕಾರ್ಮಿಕರ ಬದುಕು ಅತಂತ್ರ

December 13, 2018

ಪಾಂಡವಪುರ: ಬೇಬಿ ಬೆಟ್ಟದ ಸುತ್ತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಕಲ್ಲುಕ್ವಾರೆಯನ್ನೇ ನಂಬಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಆತ್ಮ ಹತ್ಯೆಯ ಹಾದಿ ಹಿಡಿಯುವಂತಾಗಿದೆ ಎಂದು ಸುತ್ತ್ತಲಿನ ಗ್ರಾಮಗಳ ಗ್ರಾಮಸ್ಥರು ದೂರಿದ್ದಾರೆ. ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಬೇಬಿ ಬೆಟ್ಟದ ಸುತ್ತ್ತಲಿನ ಬೇಬಿ, ಶಿಂಡಬೋಗನಹಳ್ಳಿ, ಕಾವೇರಿ ಪುರ ಹಾಗೂ ಹೊನಗಾನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತ ನಮ್ಮ ಬದುಕನ್ನು ಗಮನದಲ್ಲಿಟ್ಟುಕೊಂಡು ಕಲ್ಲುಕ್ವಾರೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಬೇಬಿಬೆಟ್ಟದ ಸುತ್ತ್ತಲಿನ ಗ್ರಾಮಗಳಾದ ಕಾವೇರಿಪುರ, ಬೇಬಿ,…

ಇಂದಿನಿಂದ ರೈತರ ಸಾಲಮನ್ನಾಕ್ಕೆ ಚಾಲನೆ
ಮೈಸೂರು

ಇಂದಿನಿಂದ ರೈತರ ಸಾಲಮನ್ನಾಕ್ಕೆ ಚಾಲನೆ

December 8, 2018

ಮಂಡ್ಯ: ಕೊಟ್ಟ ಮಾತಿನಂತೆ ಶನಿವಾರದಿಂದ(ಡಿ.8) ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದೇವೆ. ನನ್ನ ರೈತರು ಯಾವುದೇ ಆತಂಕ ಪಡುವುದು ಬೇಡ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ತಿಳಿಸಿದರು. ಪಾಂಡವಪುರ ತಾಲೂಕಿನ ಸೀತಾಪುರದ ಗದ್ದೆಯಲ್ಲಿ ಕಳೆದ 3 ತಿಂಗಳ ಹಿಂದೆ ತಾವೇ ನಾಟಿ ಮಾಡಿದ್ದ ಭತ್ತದ ಕಟಾವು ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಸಾಲ ಮನ್ನಾ ಬಗ್ಗೆ ಪದೇ ಪದೆ ಸ್ಪಷ್ಟೀಕರಣ ನೀಡಿದ್ದೇನೆ. ಇನ್ನಾವ ರೀತಿ ಗಿಳಿಪಾಠ ಮಾಡಬೇಕೊ ಗೊತ್ತಾಗ್ತಿಲ್ಲ. ಸಾಲಮನ್ನಾ ವಿಚಾರದಲ್ಲಿ…

ಮುಂದಿನ ಚುನಾವಣೆಗೂ ನಾನೇ ಜೆಡಿಎಸ್  ಅಭ್ಯರ್ಥಿ: ಸಂಸದ ಶಿವರಾಮೇಗೌಡ ವಿಶ್ವಾಸ
ಮಂಡ್ಯ

ಮುಂದಿನ ಚುನಾವಣೆಗೂ ನಾನೇ ಜೆಡಿಎಸ್ ಅಭ್ಯರ್ಥಿ: ಸಂಸದ ಶಿವರಾಮೇಗೌಡ ವಿಶ್ವಾಸ

December 6, 2018

ಮಂಡ್ಯ: ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ನಾನೇ ಜೆಡಿಎಸ್ ಅಭ್ಯರ್ಥಿ. ನನಗೇ ಟಿಕೆಟ್ ನೀಡುವಂತೆ ದೇವೇಗೌಡರನ್ನು ಕೇಳುತ್ತೇನೆ ಎಂದು ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಭಾರಿ ಬಹುಮತದ ಗೆಲುವು ಸಾಧಿಸಿರುವ ಎಲ್.ಆರ್.ಶಿವರಾಮೇಗೌಡ ಹೇಳಿದರು. ನಗರದ ಡಿಸಿ ಕಚೇರಿಯಲ್ಲಿ ಬುಧವಾರ ನೂತನ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು. ಐದೂವರೇ ತಿಂಗಳಿಗೇ ವಾಪಸು ಹೋಗಲು ಅಖಾಡಕ್ಕೆ ಬಂದಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿಯೂ ನನಗೇ ಜೆಡಿಎಸ್ ಟಿಕೆಟ್ ನೀಡಬೇಕು ಎಂದು ಕೇಳುತ್ತೇನೆ. ನಾನು…

ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ
ಮಂಡ್ಯ

ಜಿಲ್ಲಾದ್ಯಂತ ಅಂಬಿ 12ನೇ ದಿನದ ಕಾರ್ಯ ಆಚರಣೆ

December 6, 2018

ಮಂಡ್ಯ: ದಿವಂಗತ ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರಿಶ್ ಅವರ 12ನೇ ದಿನದ ಪುಣ್ಯ ತಿಥಿಯನ್ನು ಅಂಬರೀಶ್ ಅಭಿಮಾನಿಗಳು ಜಿಲ್ಲಾದ್ಯಂತ ಬುಧವಾರ ಆಚರಿಸಿದರು. ಮಂಡ್ಯ, ಮದ್ದೂರು, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಅಂಬ ರೀಶ್ ತಿಥಿ ಕಾರ್ಯದ ವಿಧಿ ವಿಧಾನಗಳನ್ನು ಆಚರಿಸುವ ಮೂಲಕ ಅನ್ನದಾನ ನಡೆಸಿರುವ ಬಗ್ಗೆ ವರದಿಯಾಗಿದೆ. ಮಂಡ್ಯ ತಾಲೂಕಿನ ಉಪ್ಪುರುಕನ ಹಳ್ಳಿ ಯಲ್ಲಿ ಬಿಜೆಪಿ ಶಿವಕುಮಾರಾಧ್ಯ ಮತ್ತು ಪಕ್ಷಾತೀತವಾಗಿ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರವನ್ನಿಟ್ಟು ತಿಥಿ ಕಾರ್ಯ ಮಾಡಿರುವ ಅಭಿಮಾನಿಗಳು….

ಬಸ್ ದುರಂತ: ವದೇಸಮುದ್ರದಲ್ಲಿ ಸಾಮೂಹಿಕ ತಿಥಿ ಕಾರ್ಯ
ಮಂಡ್ಯ

ಬಸ್ ದುರಂತ: ವದೇಸಮುದ್ರದಲ್ಲಿ ಸಾಮೂಹಿಕ ತಿಥಿ ಕಾರ್ಯ

December 6, 2018

ಪಾಂಡವಪುರ: ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತದಲ್ಲಿ ಸಾವನ್ನಪ್ಪಿದ ವದೇಸಮುದ್ರ ಗ್ರಾಮದ 8 ಮಂದಿಯ ತಿಥಿ ಕಾರ್ಯ ಬುಧವಾರ ಸಾಮೂಹಿಕವಾಗಿ ನಡೆಯಿತು. ವದೇ ಸಮುದ್ರ ಗ್ರಾಮದ ಚಿಕ್ಕಯ್ಯ, ಕರಿಯಪ್ಪ, ಪ್ರಶಾಂತ್, ರವಿಕುಮಾರ್, ಕಮಲಮ್ಮ, ರತ್ನಮ್ಮ, ಶಶಿಕಲಾ, ಪವಿತ್ರ ಹಾಗೂ ಚಿಕ್ಕಕೊಪ್ಪಲು ಗ್ರಾಮದ ಕೆಂಪಯ್ಯ, ಪಾಪಣ್ಣಗೌಡ ಹಾಗೂ ದಿವ್ಯ ಅವರ ಕಾರ್ಯ ನಡೆಯಿತು. ಬೆಳಿಗ್ಗೆ 11.30ರ ಸುಮಾರಿಗೆ ಮೃತರ ಸಂಬಂಧಿಕರು ತಮ್ಮ ಮನೆಗಳಿಂದ ತಂದಿದ್ದ ತಿಂಡಿ, ತಿನಿಸುಗಳನ್ನು ಸಮಾಧಿಯ ಮೇಲೆ ಎಡೆ ಇಟ್ಟು ತಮ್ಮ ಸಂಪ್ರದಾಯ ದಂತೆ ಸಾಮೂಹಿಕವಾಗಿ…

1 29 30 31 32 33 56
Translate »